Author: Sanga
-

Weight loss: ದೇಹಕ್ಕೆ ಹಾನಿ ಮಾಡದೇ ತೂಕ ಇಳಿಸುತ್ತೆ ಈ ಪ್ರೋಟೀನ್ ಬೂಸ್ಟರ್! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ? | BCL6 Protein Booster Helps Lose Bodyweight, Without Muscle Loss: What Is It? How does it work? | ಲೈಫ್ಸ್ಟೈಲ್ | ACTPnews
Last Updated:Feb 02, 2025 11:12 PM IST ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅಮೇರಿಕನ್ ವಯಸ್ಕರು ದೇಹದ ಕೊಬ್ಬು ಕರಗಲು ತೆಗೆದುಕೊಂಡ ಔಷಧಿಯಿಂದ ಸ್ನಾಯು ನಷ್ಟವಾಗುತ್ತಂತೆ. ಆದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನಾಯು ನಷ್ಟವಿಲ್ಲದೇ, ದೇಹದ ತೂಕ ಇಳಿಸಿ ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ…
-

India ODI Squad: ಏಕದಿನ ತಂಡದಿಂದ ಜಡೇಜಾ, ಪಂತ್ ಔಟ್, ಸಂಜು ಮತ್ತೆ ಕಡೆಗಣನೆ! ವಿಶ್ವಕಪ್ಗೂ ಮುನ್ನ ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆ | ಕ್ರೀಡಾ ಸುದ್ದಿ | ACTPnews
Last Updated:May 19, 2026 5:54 PM IST ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದೆ. ಏಕದಿನ ತಂಡದಿಂದ ರಿಷಭ್ ಪಂತ್ರನ್ನ (Rishabh Pant) ಕೈಬಿಟ್ಟಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮೂವರು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಜಡೇಜಾ- ಪಂತ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ…
-

ಲಡಾಖ್ನ ಡೇಮ್ಚೋಕ್ನಲ್ಲಿ ಚೀನೀ ಸೈನಿಕ ಸೆರೆ | | ACTPnews
Last Updated:Oct 19, 2020 3:26 PM IST ಲಡಾಖ್ನ ಡೇಮ್ಚೋಕ್ನಲ್ಲಿ ಭಾರತೀಯ ಸೇನೆಗೆ ಸೆರೆ ಸಿಕ್ಕಿರುವ ಪಿಎಲ್ಎ ಸೈನಿಕ, ಕಳೆದುಹೋದ ತನ್ನ ಜಾನುವಾರನ್ನು ಹುಡುಕಿಕೊಂಡು ಭಾರತದ ಭಾಗಕ್ಕೆ ಬಂದಿದ್ದಾಗಿ ಹೇಳುತ್ತಿರುವುದು ತಿಳಿದುಬಂದಿದೆ. ನವದೆಹಲಿ(ಅ. 19): ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದ ಬಳಿಕ ಸೂಕ್ಷ್ಮವಾಗಿರುವ ಲಡಾಖ್ನಲ್ಲಿ ಇದೀಗ ಚೀನಾದ ಪಿಎಲ್ಎ ಪಡೆಯ ಒಬ್ಬ ಸೈನಿಕ ಸೆರೆ ಸಿಕ್ಕಿದ್ದಾನೆ. ಲಡಾಖ್ನ ಡೇಮ್ಚೋಕ್ ಪ್ರದೇಶದ ಬಳಿ ಪಿಎಲ್ಎ ಸೈನಿಕನನ್ನ ಸೆರೆ ಹಿಡಿಯಲಾಗಿದೆ ಎಂದು ಭಾರತೀಯ ಸೇನೆ ಹೇಳೀದೆ. ಪಿಎಲ್ಎ…
-

Rashmika Mandanna: ಸೈಲೆಂಟ್ ರಶ್ಮಿಕಾ ಮದುವೆ ಬಳಿಕ ತುಂಟಿ ಆದರೇ; ವೇದಿಕೆ ಮೇಲೇನೆ ‘ಆ’ ಪದ ಬಳಕೆ ಮಾಡಿದ್ಯಾಕೆ? | | ACTPnews
Last Updated:May 18, 2026 9:22 PM IST ರಶ್ಮಿಕಾ ಮಂದಣ್ಣ ಮದುವೆ ಆದ್ಮೇಲೆ ತುಂಟಿ ಆದ್ರೇ? ಕಾಕ್ಟೇಲ್-2 ಸಿನಿಮಾ ಇವೆಂಟ್ ಅಲ್ಲಿಯೇ ಓಪನ್ ಆಗಿಯೇ ಕೆಟ್ಟ ಪದ ಬಳಕೆ ಮಾಡಿರೋದು ಯಾಕೆ? ಆ ವೈರಲ್ ವಿಡಿಯೋದಲ್ಲಿ ಏನಿದೆ? ವಿವರ ಮುಂದೆ ಇದೆ ಓದಿ. ವೇದಿಕೆ ಮೇಲೇನೆ “ಆ” ಪದ ಬಳಕೆ ಮಾಡಿದ್ಯಾಕೆ? ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಆದ್ಮೇಲೆ ಬೋಲ್ಡ್ ಆದ್ರೇ? ಅಥವಾ ಮದುವೆ ಮೊದಲು ಆಫ್ ಸ್ಕ್ರೀನ್ ಹೀಗೇ ಇದ್ರೇ ? ಈ…
-

Sholay: ಅಂದು 3 ಕೋಟಿಯಲ್ಲಿ ಸಿದ್ಧವಾಗಿದ್ದ ಆ ಬ್ಲಾಕ್ಬಸ್ಟರ್ ಮೂವಿ ಈಗ ಮಾಡ್ತಿದ್ರೆ ಖರ್ಚು ಎಷ್ಟಾಗ್ತಿತ್ತು ಗೊತ್ತಾ? | Sholay made in just 3 cr 1975 how much it will take if doing in 2025 know details | | ACTPnews
Last Updated:Feb 08, 2025 8:24 AM IST 1975ರಲ್ಲಿ 3 ಕೋಟಿ ರೂ.ಗಳಲ್ಲಿ ತಯಾರಾದ ಶೋಲೆ ಚಿತ್ರ 2025ರಲ್ಲಿ 300-400 ಕೋಟಿ ರೂ. ವೆಚ್ಚವಾಗಬಹುದು. ಶಾರುಖ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ, ರಣವೀರ್ ಮುಂತಾದ ತಾರೆಯರು ಇರಬಹುದು. ಶೋಲೆ ಬಾಲಿವುಡ್ನ (Bollywood) ಅನೇಕ ಹಳೆಯ ಚಿತ್ರಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ಜನರು ಆ ಚಿತ್ರಗಳನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದಾರೆ ಅಂತಹದೇ ಚಿತ್ರಗಳ ಸಾಲಿನಲ್ಲಿ ಶೋಲೆ (Sholay) ಜನಮಾನಸದಲ್ಲಿ ಅಜರಾಮರವಾಗಿ ನೆಲೆ ನಿಂತಿದೆ. ಬಾಲಿವುಡ್ ಸಿನಿ…
-

India Economy Crisis: ಯಾರೇ ಯುದ್ಧ ಮಾಡಿದ್ರೂ ಭಾರತಕ್ಕೆ ಆರ್ಥಿಕ ಸಂಕಷ್ಟ! ಯುದ್ಧದ ಚಕ್ರವ್ಯೂಹದಲ್ಲಿ ಭಾರತ ಸಿಲುಕಲು ಇದೆ ಆ 4 ಕಾರಣಗಳು! | ವ್ಯಾಪಾರ ಸುದ್ದಿ | ACTPnews
ನಿಮಗೊತ್ತಾ? ಜಗತ್ತಿನ ಎಲ್ಲೋ ಯಾರಾದರೂ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಸಂಬಂಧವೇ ಇರದ ಎರಡು ದೇಶಗಳು ಘರ್ಷಣೆ ಮಾಡಿದರೆ ಅಥವಾ ಒಂದು ಪ್ರಮುಖ ರಾಷ್ಟ್ರವು ದುರ್ಬಲ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿದರೆ, ಅದರ ಪರಿಣಾಮಗಳು ನೇರವಾಗಿ ಭಾರತದ ಜೇಬಿಗೆ ತಟ್ಟುತ್ತದೆ. ಅಂದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬೆಲೆ ತೆರಬೇಕಾದ ಪರಿಸ್ಥಿತಿ. ಇಂತಹ ಬೆಳವಣಿಗೆಗಳಿಂದ ಬೆಲೆ ಏರಿಕೆಯಾಗಿ ಪ್ರತಿಯೊಬ್ಬ ಭಾರತೀಯನೂ ಸಂಕಷ್ಟ ಎದುರಿಸುವಂತಾಗಿದೆ. ರಷ್ಯಾ-ಉಕ್ರೇನ್ ಯುದ್ಧವಾಗಲಿ, ಅಥವಾ ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತುತ ನಡೆಯುತ್ತಿರುವ ಸಂಘರ್ಷವಾಗಲಿ, ಭಾರತೀಯ…
-

Keerthy Suresh: ಸರ್ಜರಿ ಮಾಡಿಕೊಂಡಿದ್ದೀರಾ ಅಂದವರಿಗೆ ಖಡಕ್ ತಿರುಗೇಟು ಕೊಟ್ಟ ನಟಿ ಕೀರ್ತಿ ಸುರೇಶ್! | | ACTPnews
Last Updated:May 18, 2026 10:51 PM IST Keerthy Suresh: ಚಿತ್ರರಂಗದಲ್ಲಿ ಸದಾ ಸೌಮ್ಯವಾಗಿ, ಮೃದುವಾಗಿ ಕಾಣಿಸಿಕೊಳ್ಳುವ ನಟಿ ಕೀರ್ತಿ ಸುರೇಶ್ (Actress Keerthy Suresh) ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಮೂಲಕ ಹಲವು ವರ್ಷಗಳಿಂದ ಮನಸ್ಸಿನೊಳಗೆ ಇಟ್ಟುಕೊಂಡಿದ್ದ ನೋವು ಮತ್ತು ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. ಕೀರ್ತಿ ಸುರೇಶ್ ಚಿತ್ರರಂಗದಲ್ಲಿ ಸದಾ ತಾಳ್ಮೆಯಿಂದ ಹಾಗೂ ತುಂಬಾನೇ ಮೃದು ಸ್ವಭಾವದ ನಟಿ ಕೀರ್ತಿ ಸುರೇಶ್ (Actress Keerthy Suresh) ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ…
-

Bengaluru: ಹೋಲ್ಸೇಲ್ ಖರೀದಿ ಹೆಸರಲ್ಲಿ ಟೋಪಿ! ಡಿಸೈನ್ ನೋಡ್ಬೇಕು ಅಂದರು, 3 ಕೋಟಿ ಮೌಲ್ಯದ ಚಿನ್ನ ಕದ್ದು ಓಡಿದರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 12:20 PM IST ಹೋಲ್ಸೇಲ್ ಚಿನ್ನ ಖರೀದಿಸ್ತೀವಿ ಅಂತಾ ಬಣ್ಣ ಬಣ್ಣದ ಕಥೆ ಕಟ್ಟಿದವರು ಕೋಟಿ ಕೋಟಿ ಬೆಲೆಯ ಚಿನ್ನ ಕದ್ದು ಹೋಗಿದ್ದಾರೆ. ತಾವಿದ್ದ ಜಾಗಕ್ಕೇ 3 ಕೋಟಿ ರೂಪಾಯಿ ಬೆಲೆಯ ಚಿನ್ನ ತರಿಸಿಕೊಂಡು ಉಂಡೆನಾಮ ಉಜ್ಜಿದ್ದಾರೆ. ಚಿನ್ನದ ಮೂಟೆಯೊಂದಿಗೆ ಖದೀಮರು ಎಸ್ಕೇಪ್ ಬೆಂಗಳೂರು: ಇದ್ಕೇ ಹೇಳೋದು. ಕೊಟ್ಟೋನು ಕೋಡಂಗಿ ಈಸ್ಕೊಂಡೋನು ಈರಭದ್ರ ಅಂತಾ. ಕೆಲವೊಂದು ಘಟನೆಗಳನ್ನ ನೋಡ್ತಿದ್ರೆ ಜನ ಇಷ್ಟು ದಡ್ಡರಾ (Bengaluru) ಅನಿಸಿಬಿಡುತ್ತೆ. ಯಾಕಂದ್ರೆ, ಹೋಲ್ಸೇಲ್ ಚಿನ್ನ ಖರೀದಿ…
-

Team India: 2 ಸೀಸನ್,104 ವಿಕೆಟ್ ಆದ್ರೂ ಈ ರಣಜಿ ಚಾಂಪಿಯನ್ಗೆ ಟೆಸ್ಟ್ ತಂಡದಲ್ಲಿಲ್ಲ ಚಾನ್ಸ್! ಆಯ್ಕೆಸಮಿತಿ ವಿರುದ್ಧ ಫ್ಯಾನ್ಸ್ ಆಕ್ರೋಶ | ಕ್ರೀಡಾ ಸುದ್ದಿ | ACTPnews
Last Updated:May 19, 2026 8:40 PM IST ರಣಜಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಅದರಲ್ಲಿ ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಟೆಸ್ಟ್ ಕ್ರಿಕೆಟ್ಗೆ ವೇಗಿಗಳ ವಿಭಾಗದಲ್ಲಿ ಪ್ರಬಲ ಸ್ಪರ್ಧಿಸಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿಯನ್ನ ಆಯ್ಕೆ ಮಾಡದಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಆಕಿಬ್ ನಬಿ ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಕ್ರಿಕೆಟ್ (Team…
-

ಚೀನಾ ಕುರಿತು ಸತ್ಯ ತಿಳಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ; ರಾಹುಲ್ ಗಾಂಧಿ | | ACTPnews
Last Updated:Oct 25, 2020 4:59 PM IST ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿರುವುದು ಸತ್ಯ. ಇದಕ್ಕೆ ಭಾರತ ಸರ್ಕಾರ ಮತ್ತು ಆರ್ಎಸ್ಎಸ್ ಅವಕಾಶ ನೀಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನವದೆಹಲಿ (ಅ.25): ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಿಜಯದಶಮಿ ಅಂಗವಾಗಿ ಮಾತನಾಡಿದ ಅವರು, ಚೀನಾ ಆಕ್ರಮಣ ವಿರುದ್ಧ ಕಿಡಿಕಾರಿದರು. ನಾವು ಎಲ್ಲರೊಂದಿಗೆ ಸ್ನೇಹಪರವಾಗಿ ಇರುಲು ಉದ್ದೇಶಿಸಿದ್ದೇವೆ.…
Latest News
Search the Archives
Access over the years of investigative journalism and breaking reports
You May Have Missed












