Author: Sanga
-

Gilli Nata Movie: ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೀರೋಯಿನ್ ಯಾರು ಗೊತ್ತಾ? ಇಲ್ಲಿದೆ ಬಿಗ್ ನ್ಯೂಸ್ | | ACTPnews
ಗಿಲ್ಲಿ ನಟನ ನಾಯಕಿ ಇವರೇನಾ ಗಿಲ್ಲಿ ನಟ ಮತ್ತು ಕಾವ್ಯ ಶೈವ ಕೆಮಿಸ್ಟ್ರಿ ಚೆನ್ನಾಗಿದೆ. ಅದು ಬಿಗ್ ಬಾಸ್ ಮನೆಯಲ್ಲಿಯೇ ತಿಳಿದಿದೆ. ಜನ ಕೂಡ ಈ ಜೋಡಿಯನ್ನ ಮೆಚ್ಚಿಕೊಂಡಿದ್ದಾರೆ. ಇವರು ಯಾರು ಬಲ್ಲೀರಾ? (ಚಿತ್ರ ಕೃಪೆ: ಕಾವ್ಯ ಶೈವ ಇನ್ಸ್ಟಾಗ್ರಾಮ್) ಗಿಲ್ಲಿ ನಟ ಅದೆಷ್ಟು ಸಲ ಲವ್ ಯು ಹೇಳಿದ್ದಾರೋ ಏನೋ? ಆದರೆ, ಅದೆಲ್ಲ ಏನೂ ಇಲ್ಲ ಅಂತ ಕಾವ್ಯ ಹೇಳಿರೋದೇ ಹೆಚ್ಚು. ಗಿಲ್ಲಿ ನಟ ನಾಯಕನಾಗಿರೋ ಪಳಾರ್ ಸೆಟ್ಟೇರಿದ್ದು ಆಗಿದೆ. ಈ ಚಿತ್ರದ ನಾಯಕಿ ಯಾರು…
-

Crime News: 3 ವರ್ಷದ ಬಾಲಕಿಯ ರೇಪ್ & ಮರ್ಡರ್ ಪ್ರಕರಣ, ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 5:03 PM IST ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಹುಡುಗಿಯ ತಾಯಿ ಜೂನ್ 12, 2020 ರಂದು ತನ್ನ ಅಣ್ಣನ ಅತ್ತೆಯ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ, ತನ್ನ ಮೂರು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ವರದಿಯಾಗಿತ್ತು. News18 ಪ್ರಯಾಗ್ರಾಜ್: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ (Crime News) ಕೊಲೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 25,000 ರೂ. ದಂಡ ಹಾಕಿ, ಮರಣದಂಡನೆ…
-

Hardik Pandya: ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಮಹತ್ವದ ನಿರ್ಧಾರ! ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್! | ಕ್ರೀಡಾ ಸುದ್ದಿ | ACTPnews
ಇದು ಕೇವಲ ನಗರವನ್ನು ಬದಲಾಯಿಸುವ ನಿರ್ಧಾರವಲ್ಲ, ಬದಲಾಗಿ ನಿರಂತರವಾಗಿ ಗಾಯಗಳಿಂದ ಬಳಲುತ್ತಿರುವ ಹಾರ್ದಿಕ್ ಅವರ ಇಡೀ ಕ್ರಿಕೆಟ್ ತಂತ್ರವನ್ನೇ ಬದಲಾಯಿಸುವ ಒಂದು ಹೆಜ್ಜೆಯಾಗಿದೆ. ಆರಂಭಿಕ ವರ್ಷಗಳಿಂದ ಹಾರ್ದಿಕ್ ಪಾಂಡ್ಯ ತಮ್ಮ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಮತ್ತು ಬೌಲಿಂಗ್ನಿಂದ ಪ್ರಸಿದ್ಧರಾಗಿದ್ದರು. ಆದರೆ ಪ್ರಸ್ತುತ ಅವರ ಫಿಟ್ನೆಸ್ ಕೂಡ ಕಳವಳಕಾರಿಯಾಗಿದೆ. ಪಾದದ ಗಾಯ, ಬೆನ್ನು ಸಮಸ್ಯೆ, ಮತ್ತು ಈಗ ಕ್ವಾಡ್ರೈಸ್ಪ್ಸ್ ಗಾಯ ಅವರನ್ನ ತಂಡದಿಂದ ಹೊರಗುಳಿಯುವಂತೆ ಮಾಡಿದೆ. ಪದೇ ಪದೇ ಗಾಯಗೊಳ್ಳುವುದರಿಂದ ಅವರು ಹಲವಾರು ಪ್ರಮುಖ ಸರಣಿಗಳು ಮತ್ತು ಪಂದ್ಯಾವಳಿಗಳನ್ನು…
-

Nagamandala Movie: ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ! | | ACTPnews
Last Updated:Jun 30, 2026 6:12 PM IST ನಾಗಮಂಡಲದ ಆ ಮನೆಯ ಈಗ ಮುಳುಗಿ ಹೋಗಿದೆ. ಕೃಷ್ಣ ನದಿ ಡ್ಯಾಮ್ ಓಪನ್ ಮಾಡಿದಾಗಲೇ ಈ ಮನೆ ಮುಳುಗಿ ಹೋಗಿದೆ. ಈ ಮನೆ ಮುಳುಗುವ ಮುನ್ನ ವಿಜಯಲಕ್ಷ್ಮಿ ಆ್ಯಂಡ್ ಟೀಮ್ ಏನ್ ಮಾಡಿದರು ಅನ್ನೋದು ಇಲ್ಲಿದೆ ಓದಿ. ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ! ಆ ಮನೆಯಲ್ಲಿ ಸುಮಾರು ದಿನ ಶೂಟಿಂಗ್ (Shooting) ಆಗಿತ್ತು. ಎಮೋಷನಲ್ ಕನೆಕ್ಷನ್ (Emotional Connection)…
-

Only AC Buses: ತಮಿಳುನಾಡಿನಲ್ಲಿ ಇನ್ಮೇಲೆ ಎಲ್ಲಾ ಎಸಿ ಬಸ್ಗಳೇ, ಸಾರಿಗೆ ಇಲಾಖೆಯಲ್ಲಿ ಸಿಎಂ ವಿಜಯ್ ಐತಿಹಾಸಿಕ ನಿರ್ಧಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 6:57 PM IST ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಸಾರಿಗೆ ಇಲಾಖೆಗೆ ಹೊಸ ನೀತಿ, ಮುಂದಿನ ಎಲ್ಲಾ ಹೊಸ ಬಸ್ ಗಳು ಎಸಿ ಆಗಿರಬೇಕು, ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೂ ಸಮೀಕ್ಷೆ ನಡೆಯುತ್ತಿದೆ. ಸಿಎಂ ವಿಜಯ್ (ಸಂಗ್ರಹ ಚಿತ್ರ) ತಮಿಳುನಾಡು ಸಿಎಂ ಆಗಿ ನಟ ಜೋಸೆಫ್ ವಿಜಯ್ (CM Joseph Vijay) ಅವರು ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ವಿಜಯ್ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಹತ್ವದ ನಿರ್ಧಾರಗಳನ್ನು…
-

ಹರಾರೆಯಲ್ಲಿ ತತ್ತರಿಸಿ ಹೋದ ಬಾಂಗ್ಲಾದೇಶ! ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ಸಾಧಿಸಿದೆ ಜಿಂಬಾಬ್ವೆ | ಕ್ರೀಡಾ ಸುದ್ದಿ | ACTPnews
Last Updated:Jun 30, 2026 6:47 PM IST ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 85 ರನ್ಗಳಿಂದ ಗೆದ್ದು ಜಿಂಬಾಬ್ವೆ ಇತಿಹಾಸ ನಿರ್ಮಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಿಂಬಾಬ್ವೆಯ ಅತಿದೊಡ್ಡ ಗೆಲುವು. ಬಾಂಗ್ಲಾದೇಶವನ್ನು ಸೋಲಿಸಿದ ಜಿಂಬಾಬ್ವೆ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 85 ರನ್ಗಳಿಂದ ಗೆಲ್ಲುವ ಮೂಲಕ ಜಿಂಬಾಬ್ವೆ ಇತಿಹಾಸ ಸೃಷ್ಟಿಸಿತು. ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ, ಜಿಂಬಾಬ್ವೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ…
-

S.S. Rajamouli:ಪ್ಯಾರೀಸ್ ಥಿಯೇಟರ್ ಅಲ್ಲಿ ಖಾಯಂ ಸೀಟ್; ಬಾಹುಬಲಿ ಡೈರೆಕ್ಟರ್ಗೆ ವಿಶೇಷ ಗೌರವ! | | ACTPnews
Last Updated:Jun 30, 2026 6:45 PM IST ಡೈರೆಕ್ಟರ್ ರಾಜಮೌಳಿ ಅವರಿಗೆ ಪ್ಯಾರೀಸ್ ಅಲ್ಲಿ ವಿಶೇಷ ಗೌರವ ಸಂದಿದೆ. ಸತ್ಯಜಿತ್ ರೇ ಆದ್ಮೇಲೆ ಇವರಿಗೆ ಈ ಸಮ್ಮಾನ ಸಿಕ್ಕಿದೆ. ಇಲ್ಲಿಯ ಪ್ರಸಿದ್ಧ ಚಿತ್ರಮಂದಿರದಲ್ಲಿ ರಾಜಮೌಳಿ ಹೆಸರಿನಲ್ಲಿ ಒಂದು ಸೀಟ್ ಮೀಸಲಿಡಲಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪ್ಯಾರೀಸ್ ಥಿಯೇಟರ್ ಅಲ್ಲಿ ಖಾಯಂ ಸೀಟ್; ಬಾಹುಬಲಿ ಡೈರೆಕ್ಟರ್ಗೆ ವಿಶೇಷ ಗೌರವ! ರಾಜಮೌಳಿ (Rajamouli) ಅವರ ಚಿತ್ರಗಳನ್ನ ಪ್ಯಾರೀಸ್ (Paris) ಅಲ್ಲಿ ಪ್ರದರ್ಶನ ಮಾಡಿದ್ದಾರೆ. ಈಗ, (Eega)…
-

Earn From Agri Waste: ರೈತರೇ ಗಮನಿಸಿ! ಹೊಲದಲ್ಲಿನ ಕಸ-ಕಡ್ಡಿಗೂ ಈಗ ಬೆಲೆ; ₹50 ಸಾವಿರಕ್ಕೂ ಹೆಚ್ಚು ಆದಾಯ ಸಾಧ್ಯ | | ACTPnews
Last Updated:Jun 30, 2026 4:48 PM IST ರೈತರೇ, ಹೊಲದಲ್ಲಿನ ಕೃಷಿ ತ್ಯಾಜ್ಯವನ್ನು ಸುಡುವ ಮೊದಲು ಈ ಸುದ್ದಿ ಓದಿ. ಅದೇ ತ್ಯಾಜ್ಯದಿಂದ ₹50 ಸಾವಿರಕ್ಕೂ ಹೆಚ್ಚು ಆದಾಯ ಗಳಿಸುವ ಅವಕಾಶವಿದೆ. ಸಂಪೂರ್ಣ ಮಾಹಿತಿ ತಿಳಿಯಿರಿ. ಸುಸ್ಥಿರ ಆದಾಯದ ಸೂತ್ರ ಬೆಂಗಳೂರು: ಪ್ರತಿ ಬಾರಿ ಬೆಳೆ ಕಟಾವಾದ ಬಳಿಕ ಹೊಲದಲ್ಲಿ (Field) ಉಳಿಯುವ ಕೃಷಿ ತ್ಯಾಜ್ಯವನ್ನು ಏನು ಮಾಡಬೇಕೆಂದು ತಿಳಿಯದೇ ಸುಟ್ಟು ಹಾಕುವ ಭಾರತೀಯ ರೈತರಿಗೆ (Farmers) ಈಗ ಒಂದು ಬಂಪರ್ ಲಾಟರಿ ಹೊಡೆದಿದೆ! ಹೌದು,…
-

Amazing Idea: ಅಬ್ಬಬ್ಬಾ! ತಂದೆ ಕಟ್ಟಿಸಿದ ಮನೆಯನ್ನು ಕೆಡವಲು ಒಪ್ಪದ ಮಗ ಮಾಡಿದ್ದೇನು ಗೊತ್ತಾ? 5 ಅಡಿ ಮೇಲಕ್ಕೆ ಎದ್ದ 1985ರ ಮನೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 5:49 PM IST ನುರಿತ ತಂತ್ರಜ್ಞರ ಕಣ್ಗಾವಲಿನಲ್ಲಿ ಇಡೀ ಎರಡು ಅಂತಸ್ತಿನ ಕಟ್ಟಡವನ್ನು ಅತ್ಯಂತ ಎಚ್ಚರಿಕೆಯಿಂದ ಇಂಚಿಂಚಾಗಿ ಬರೋಬ್ಬರಿ 5 ಅಡಿಗಳಷ್ಟು ಮೇಲಕ್ಕೆ ಎತ್ತಲಾಯಿತು! ಮಗನ ಜಾಣ್ಮೆ! ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಭಾಗದ ಏಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಂನಲ್ಲಿ ನಡೆದಿರುವ ಈ ರೋಚಕ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ವೈರಲ್ ಆಗುತ್ತಿದೆ. ತಂದೆ ಕಷ್ಟಪಟ್ಟು ಕಟ್ಟಿಸಿದ ಮನೆಯೆಂದರೆ ಮಕ್ಕಳಿಗೆ ಅದೊಂದು ಭಾವನಾತ್ಮಕ ಬೆಸುಗೆ. ಕಾಲ ಬದಲಾಗಿದೆ, ರಸ್ತೆ ಎತ್ತರವಾಗಿದೆ…
-

Ben Stokes Retirement: ನೈಟ್ಕ್ಲಬ್ ವಿವಾದವೋ ಅಥವಾ ಮಾನಸಿಕ ಆಯಾಸವೋ? ನಿವೃತ್ತಿಗೆ ಅಸಲಿ ಕಾರಣ ಕೊಟ್ಟ ಬೆನ್ ಸ್ಟೋಕ್ಸ್ | ಕ್ರೀಡಾ ಸುದ್ದಿ | ACTPnews
Last Updated:Jun 30, 2026 5:42 PM IST ಇಂಗ್ಲೆಂಡ್ನ ದಿಗ್ಗಜ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹಠಾತ್ ನಿವೃತ್ತಿ ಆಗಿರುವುದು ಭಾರೀ ಚರ್ಚೆ ಆಗುತ್ತಿದೆ. ಈಗ ನಿವೃತ್ತಿ ಹಿಂದಿರುವ ಅಸಲಿ ಕಾರಣವನ್ನು ಬೆನ್ ಸ್ಟೋಕ್ಸ್ ತಿಳಿಸಿದ್ದಾರೆ. ಬೆನ್ ಸ್ಟೋಕ್ಸ್ ಇಂಗ್ಲೆಂಡ್ನ ದಿಗ್ಗಜ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹಠಾತ್ ನಿವೃತ್ತಿ ಘೋಷಿಸುವ ಮೂಲಕ ಕ್ರೀಡಾ ಜಗತ್ತನ್ನು ಆಘಾತಗೊಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಸಮಯದಲ್ಲಿ ಬೆನ್ ಸ್ಟೋಕ್ಸ್ ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ. ಬಳಿಕ…
Latest News
Search the Archives
Access over the years of investigative journalism and breaking reports
You May Have Missed












