Author: Sanga
-

Actor Govinda: ಪತ್ನಿಯ ಆರೋಪಗಳಿಗೆ ಗೋವಿಂದಾ ಫುಲ್ ಫೈರ್; ಸುನೀತಾ ಅಹುಜಾಗೆ ನಟನ ನೇರ ಉತ್ತರ! | | ACTPnews
Last Updated:Aug 15, 2026 8:26 PM IST ಗೋವಿಂದಾ-ಸುನೀತಾ ಅಹುಜಾ ವೈಯಕ್ತಿಕ ಭಿನ್ನಾಭಿಪ್ರಾಯ ಬಹಿರಂಗ. ಪತ್ನಿಯ ಹೇಳಿಕೆಗಳಿಗೆ ಗೋವಿಂದಾ ವಿಡಿಯೋ ಮೂಲಕ ಪ್ರತಿಕ್ರಿಯೆ, ವೃತ್ತಿಜೀವನಕ್ಕೆ ಹಾನಿಯಾಗದಂತೆ ಮನವಿ. ನಟ ಗೋವಿಂದಾ ಬಾಲಿವುಡ್ನ ಖ್ಯಾತ ನಟ ಗೋವಿಂದಾ (Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ ಇದೀಗ ಬಹಿರಂಗ ಚರ್ಚೆಯ ವಿಷಯವಾಗಿದೆ. ಗೋವಿಂದಾ ತಮ್ಮ ಮುಂದಿನ ಸಿನಿಮಾ ರೂಪಾ ಚಿತ್ರದ ನಾಯಕಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಸುನೀತಾ…
-

Actress: ಹಿಂದೂ ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ಟೀಕೆ; ಕಣ್ಣೀರಿಟ್ಟ ಖ್ಯಾತ ನಟಿ | | ACTPnews
Last Updated:Aug 15, 2026 10:13 PM IST ತೆಲಂಗಾಣದ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿರುವ ಬೋನಾಲು ಉತ್ಸವದಲ್ಲಿ ಫಾರಿಯಾ ಅಬ್ದುಲ್ಲಾ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಕಳಶ ಹೊತ್ತು ಸಾಗಿದ್ದ ನಟಿ, ಪೋತರಾಜುಗಳೊಂದಿಗೆ ನೃತ್ಯ ಮಾಡಿದ್ದರು. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನಟಿ ಫಾರಿಯಾ ಅಬ್ದುಲ್ಲಾ ತೆಲುಗು ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಅಭಿನಯ ಹಾಗೂ ನೃತ್ಯದಿಂದ ಗಮನ ಸೆಳೆದಿರುವ ನಟಿ ಫಾರಿಯಾ ಅಬ್ದುಲ್ಲಾ (Actress Faria Abdullah) ಇದೀಗ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ನಿಲುವಿನಿಂದ…
-

Independence Day: ಸತತ 13ನೇ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ, ಕೆಂಪುಕೋಟೆಯಿಂದ ದೇಶದ ಜನತೆಗೆ ಶುಭಾಶಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 7:59 AM IST ಪ್ರಧಾನಿ ನರೇಂದ್ರ ಮೋದಿ ಅವರು ಸತತ 13 ನೇ ಬಾರಿಗೆ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಈ ವರ್ಷ, ದೇಶವು ವಂದೇ ಮಾತರಂನ 150 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ, ವಂದೇ ಮಾತರಂ ಕೂಡ ಮೊದಲ ಬಾರಿಗೆ ಕೆಂಪು ಕೋಟೆಯಿಂದ ಪ್ರತಿಧ್ವನಿಸಿತು. News18 ನವದೆಹಲಿ: ಇಂದು ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು (80th Independence Day Celebration) ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ…
-

Yashaswi Jaiswal: ಕೇವಲ 32 ರನ್ಗಳಿಸಿದ್ರೂ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್! ಈ ಗೌರವಕ್ಕೆ ಪಾತ್ರರಾದ 3ನೇ ಭಾರತೀಯ | ಕ್ರೀಡಾ ಸುದ್ದಿ | ACTPnews
Last Updated:Aug 15, 2026 10:27 PM IST ಶ್ರೀಲಂಕಾದ ಬೌಲರ್ ಚೆಂಡು ಹಿಡಿಯಲು ಪ್ರಯತ್ನಿಸುವ ವೇಳೆ ಜೈಸ್ವಾಲ್ ಅವರ ಕಾಲು ತಗುಲಿ ಬಿದ್ದು, ನಂತರ ಉಂಟಾದ ಗೊಂದಲದಲ್ಲಿ ರನ್ಔಟ್ ಆದರು. ಆದರೂ ಈ ಪಂದ್ಯದಲ್ಲಿ ಜೈಸ್ವಾಲ್ ಒಂದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಜೈಸ್ವಾಲ್ -ರಾಹುಲ್ ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿ ಜೈಸ್ವಾಲ್ (Yashaswi Jaiswal) ಮತ್ತೊಮ್ಮೆ ಕಡಿಮೆ ಮೊತ್ತಕ್ಕೆ ಔಟ್ ಆದರು. ಆದರೆ ಈ ಬಾರಿ ಔಟಾದ ರೀತಿ ಮ್ಯಾನೇಜ್ಮೆಂಟ್ಗೆ ಚಿಂತೆ ತಂದಿಲ್ಲ. ಏಕೆಂದರೆ ಜೈಸ್ವಾಲ್ ಚೆನ್ನಾಗಿ…
-

Yash-Anant Nag: ಯಶ್ ಬಗ್ಗೆ ಅನಂತ್ ನಾಗ್ ರಿಯಾಕ್ಷನ್! ರಾಕಿಂಗ್ ಸ್ಟಾರ್ ಆ ದಿನಗಳ ಬಗ್ಗೆ ಹೇಳಿದ್ದೇನು? | | ACTPnews
Last Updated:Aug 15, 2026 10:35 PM IST ಅನಂತ್ ನಾಗ್ (Ananth Nag) ಹೊಗಳೋದು ಅಂದ್ರೆ ಸುಮ್ನೇನಾ? ಆದರೆ, ಇವರು ಯಶ್ (Yash) ಕೆಲಸವನ್ನ ಮೆಚ್ಚಿಕೊಂಡಿದ್ದರು. ತಮ್ಮದೇ ರೀತಿಯಲ್ಲಿಯೇ ಅದನ್ನ ಕೊಂಡಾಡಿದರು. ಪ್ರೀತಿ ಇಲ್ಲದೆ ಮೇಲೆ ಸೀರಿಯಲ್ ಟೈಮ್ನಿಂದಲೂ ಯಶ್ ಅವರನ್ನ ಅನಂತ್ ನಾಗ್ ನೋಡಿದ್ದಾರೆ. “ಒಂದೇ ಹೆಜ್ಜೆಗೆ 10 ಮೆಟ್ಟಿಲು ಹತ್ತಿದ ಯಶ್”; ಅನಂತ್ ನಾಗ್ ಹೀಗೆ ಹೇಳಿದ್ಯಾಕೆ? ಅನಂತ್ ನಾಗ್ (Ananth Nag) ಹೊಗಳೋದು ಅಂದ್ರೆ ಸುಮ್ನೇನಾ? ಆದರೆ, ಇವರು ಯಶ್ (Yash)…
-

PM Modi Speech: ‘2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವನ್ನು ನಿರ್ಮಿಸುತ್ತೇವೆ’, ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಸಂಕಲ್ಪ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 8:50 AM IST PM Narendra Modi Independence Day Speech: ‘ಇಂದು ಭಾರತವೂ ಒಂದು ದೊಡ್ಡ ಕನಸನ್ನು ಕಂಡಿದೆ. ಆ ಕನಸು ಏನೆಂದರೆ, ನಾವು 2047 ರಲ್ಲಿ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ’ ಎಂದು ಸಂಕಲ್ಪ ಮಾಡಿದ ಪ್ರಧಾನಿ ಮೋದಿ, 140 ಕೋಟಿ ದೇಶವಾಸಿಗಳು ಈ ಗುರಿಯನ್ನು ಸಾಧಿಸಲು ಶ್ರಮಿಸಬೇಕು. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವು ಅಂತಹ ಸಂಕಲ್ಪವನ್ನು ಮಾಡಿದಾಗ, ಅದು…
-

The Hundred 2026: ದಿ ಹಂಡ್ರೆಡ್ ಲೀಗ್ನಲ್ಲಿ ಭಾರತೀಯರ ಮಾಲೀಕತ್ವದ ತಂಡಗಳ ಕಮಾಲ್! ಪುರುಷ-ಮಹಿಳಾ ಎರಡೂ ವಿಭಾಗದಲ್ಲೂ ಫೈನಲ್ ಪ್ರವೇಶ | ಕ್ರೀಡಾ ಸುದ್ದಿ | ACTPnews
Last Updated:Aug 15, 2026 11:15 PM IST ಇಂಗ್ಲೆಂಡ್ನ ದಿ ಹಂಡ್ರೆಡ್ (The Hundred 2026) ಕ್ರಿಕೆಟ್ ಲೀಗ್ನಲ್ಲಿ ಐಪಿಎಲ್ ಮಾಲೀಕತ್ವದ ಸನ್ರೈಸರ್ಸ್ ಲೀಡ್ಸ್ ಮತ್ತು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಗಳು ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿವೆ. ಲಾರ್ಡ್ಸ್ ಫೈನಲ್ನ ಸಂಪೂರ್ಣ ಮಾಹಿತಿ ಇಲ್ಲಿದೆ ಹಂಡ್ರೆಡ್ ಲೀಗ್ ಫೈನಲ್ನಲ್ಲಿ ಐಪಿಎಲ್ ಸಹ-ಮಾಲೀಕತ್ವದ ತಂಡಗಳು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಆಯೋಜಿಸಿರುವ ಪ್ರತಿಷ್ಠಿತ ‘ದಿ ಹಂಡ್ರೆಡ್’ (100 ಎಸೆತಗಳ ಕ್ರಿಕೆಟ್) ಟೂರ್ನಿಯು ತನ್ನ ಅಂತಿಮ ಘಟ್ಟಕ್ಕೆ ತಲುಪಿದೆ.…
-

Anurag Kashyap: 20 ವರ್ಷ ಕಿರಿಯ ಯುವತಿ ಜೊತೆ ಖ್ಯಾತ ಡೈರೆಕ್ಟರ್ ಲವ್! ಹೊಸ ಸಂಬಂಧದ ಬಗ್ಗೆ ಅನುರಾಗ್ ಕಶ್ಯಪ್ ಏನಂದ್ರು? | | ACTPnews
Last Updated:Aug 15, 2026 11:15 PM IST ಅನುರಾಗ್ ಕಶ್ಯಪ್ ತಮ್ಮ ವೈಯಕ್ತಿಕ ಜೀವನ, 11 ವರ್ಷಗಳ ಪ್ರೀತಿ ಹಾಗೂ ತಮಗಿಂತ 20 ವರ್ಷ ಕಿರಿಯ ಶುಭ್ರಾ ಶೆಟ್ಟಿ (Shubhra Shetty) ಅವರೊಂದಿಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅನುರಾಗ್ ಕಶ್ಯಪ್ ಬಾಲಿವುಡ್ನ (Bollywood) ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kashyap) ತಮ್ಮ ಸಿನಿಮಾಗಳಿಂದಷ್ಟೇ ಅಲ್ಲದೆ, ನೇರ ಮಾತುಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅನುರಾಗ್ ಕಶ್ಯಪ್ ತಮ್ಮ ವೈಯಕ್ತಿಕ ಜೀವನ, 11…
-

Indian Army Captain Sonia Singh Chauhan: ಕೆಂಪು ಕೋಟೆಯಲ್ಲಿ ನಾರಿ ಶಕ್ತಿ, ಪ್ರಧಾನ ಮಂತ್ರಿಯೊಂದಿಗೆ ತ್ರಿವರ್ಣ ಧ್ವಜ ಹಾರಿಸಿದ ಕ್ಯಾಪ್ಟನ್ ಸೋನಿಯಾ ಸಿಂಗ್ ಚೌಹಾಣ್ ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 9:42 AM IST 21 ಫಿರಂಗಿಗಳ ಸದ್ದು ಮತ್ತು ರಾಷ್ಟ್ರಗೀತೆಯ ಪ್ರತಿಧ್ವನಿಸುವ ಧ್ವನಿಯ ನಡುವೆ ತ್ರಿವರ್ಣ ಧ್ವಜವು ಆಕಾಶದಲ್ಲಿ ಹಾರುತ್ತಿರುವಾಗ, ಪ್ರತಿಯೊಬ್ಬ ಭಾರತೀಯನ ಹೃದಯವು ಹೆಮ್ಮೆಯಿಂದ ಉಬ್ಬುತ್ತದೆ. ಈ ಬಾರಿ, ಆ ಐತಿಹಾಸಿಕ ಚೌಕಟ್ಟಿನಲ್ಲಿ, ಭಾರತೀಯ ಸೇನೆಯ ಧೀರ ಅಧಿಕಾರಿ ಕ್ಯಾಪ್ಟನ್ ಸೋನಿಯಾ ಸಿಂಗ್ ಚೌಹಾಣ್, ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಶಿಸ್ತುಬದ್ಧ ಮತ್ತು ದೃಢನಿಶ್ಚಯದ ಭಂಗಿಯಲ್ಲಿ ನಿಂತು ಎಲ್ಲರ ಗಮನ ಸೆಳೆದರು. ಕೆಂಪುಕೋಟೆಯಲ್ಲಿ ಧ್ವಜಾರೋಹಣ ನವದೆಹಲಿ(ಆ.15): ಸ್ವಾತಂತ್ರ್ಯ ದಿನದಂದು, ಪ್ರಧಾನ ಮಂತ್ರಿಗಳು…
-

TNPL Player: ಪಂದ್ಯದ ವೇಳೆ ಪ್ರಿಯತಮೆಗೆ ಸಂದೇಶ ಕಳುಹಿಸಿದ ಕ್ರಿಕೆಟಿಗನಿಗೆ ಬಿತ್ತು ₹1,00,000 ದಂಡ! 2 ವರ್ಷ ನಿಷೇಧದ ಭೀತಿ | ಕ್ರೀಡಾ ಸುದ್ದಿ | ACTPnews
Last Updated:Aug 15, 2026 10:51 PM IST ಪಂದ್ಯ ನಡೆಯುತ್ತಿರುವಾಗ ತನ್ನ ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕಾಗಿ ತಮಿಳುನಾಡು ಆಟಗಾರನ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದ್ದು, ₹1 ಲಕ್ಷ ಭಾರಿ ದಂಡ ವಿಧಿಸಿದೆ. ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್ಸಿಎ) ಆಟಗಾರನ ಮೇಲೆ ಎರಡು ವರ್ಷಗಳ ನಿಷೇಧ ಹೇರುವ ಸಾಧ್ಯತೆ ಇದೆ. ಟಿಎನ್ಪಿಎಲ್ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್) ಪಂದ್ಯದ ಸಂದರ್ಭದಲ್ಲಿ ಆಟಗಾರ ಡಗೌಟ್ನಲ್ಲಿ ತನ್ನ ಮೊಬೈಲ್ ಫೋನ್ ಬಳಸಿ ತನ್ನ ಗೆಳತಿಗೆ ಟೆಕ್ಸ್ಟ್…
Latest News
Search the Archives
Access over the years of investigative journalism and breaking reports
You May Have Missed













