Author: Sanga
-

Divorce: 9 ವರ್ಷಗಳ ದಾಂಪತ್ಯ ಕೊನೆಗೊಳಿಸಿದ ಖ್ಯಾತ ಕಿರುತೆರೆ ಜೋಡಿ! ರಿಯಾಲಿಟಿ ಶೋನಲ್ಲೇ ಡಿವೋರ್ಸ್ ಅನೌನ್ಸ್ | tv couple announce divorce in reality show | | ACTPnews
Last Updated:Jun 28, 2026 8:20 AM IST ರಿಯಾಲಿಟಿ ಶೋನಲ್ಲಿಯೇ ಅನೌನ್ಸ್ ಆಯ್ತು ಡಿವೋರ್ಸ್! 9 ವರ್ಷಗಳ ದಾಂಪತ್ಯ ಜೀವನದ ನಂತರ ಕಿರುತೆರೆ ಜೋಡಿ ಡಿವೋರ್ಸ್ ಪಡೆದುಕೊಳ್ತಿರೋದ್ಯಾಕೆ? ನಟಿ ರಿಯಾಲಿಟಿ ಶೋ (Reality Show) “ಲಾಕ್ ಅಪ್ 2” ನ ಮೊದಲ ಸೀಸನ್ ಈಗಾಗಲೇ ನೆಟ್ಫ್ಲಿಕ್ಸ್ನಲ್ಲಿ (Netflix) ಹಿಟ್ ಆಗಿದೆ. ಸ್ಪರ್ಧಿಗಳಲ್ಲಿ ಜನಪ್ರಿಯ ಟಿವಿ ನಟ ಗೌರವ್ ಖನ್ನಾ ಅವರ ಪತ್ನಿ ಆಕಾಂಕ್ಷಾ ಚಮೋಲಾ (Akanksha Chamola) ಕೂಡ ಇದ್ದಾರೆ. ಮೊದಲ ಸೀಸನ್ನಲ್ಲಿಯೇ ಆಕಾಂಕ್ಷಾ ಒಂದು…
-

Shocking News: ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ! ಮೃತದೇಹ ಕಂಡು ಬೆಚ್ಚಿಬಿದ್ದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 4:50 PM IST ಸುಮಾರು 35 ವರ್ಷದ ಗೆನಾ ರಾಮ್ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದು, ಅವರ ಪತ್ನಿ ಪುಷ್ಪಾ (32) ಮತ್ತು ಮಕ್ಕಳ ಶವಗಳು ಮನೆಯ ಹೊರಗೆ ಹಾಸಿಗೆಯ ಮೇಲೆ ಬಿದ್ದಿದ್ದವು. ಪೊಲೀಸರು ಶವಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಂದರ್ಭಿಕ ಚಿತ್ರ ಜೈಪುರ: ದಂಪತಿ ಮತ್ತು ಅವರ ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ-ಆತ್ಮಹತ್ಯೆ ಪ್ರಕರಣ (Crime News) ಎಂದು ತಿಳಿದುಬಂದಿದೆ ಎಂದು ಪೊಲೀಸರು…
-

Women’s T20 World Cup: ವೆಸ್ಟ್ ಇಂಡೀಸ್ ಧೂಳೀಪಟ ಮಾಡಿ 8ನೇ ಬಾರಿಗೆ ಫೈನಲ್ ತಲುಪಿದ ಆಸ್ಟ್ರೇಲಿಯಾ ವನಿತೆಯರು | ಕ್ರೀಡಾ ಸುದ್ದಿ | ACTPnews
Last Updated:Jun 30, 2026 10:53 PM IST ಮೊದಲ ವಿಕೆಟ್ಗೆ 47 ರನ್ಗಳ ಜೊತೆಯಾಟ ನಡೆಸಿದ ಕೆರಿಬಿಯನ್ ಪಡೆ, ಅದೇ ಆರಂಭವನನ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಆಸ್ಟ್ರೇಲಿಯಾದ ಬೌಲರ್ಗಳು ಅವಕಾಶ ನೀಡಲಿಲ್ಲ. ಮೊದಲ ವಿಕೆಟ್ ಪತನದ ನಂತರ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಆಸ್ಟ್ರೇಲಿಯಾ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸುಲಭವಾಗಿ ಮಣಿಸಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್…
-

Sad News: ಚಲಿಸುತ್ತಿದ್ದ ರಿಕ್ಷಾದ ಮೇಲೆ ಉರುಳಿಬಿದ್ದ ಮರ! ಐವರು ಸಾವು, ಹಲವರು ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 4:57 PM IST ಐದು ಮಂದಿಯನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ ನಾಲ್ವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಒಬ್ಬರು ಆಸ್ಪತ್ರೆಯಲ್ಲಿ ನಿಧನರಾದರು ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಯೋಗೇಶ್ ಗೋಯಲ್ ತಿಳಿಸಿದ್ದಾರೆ. News18 ಫಿರೋಜಾಬಾದ್: ಭಾರೀ ಬಿರುಗಾಳಿಯಿಂದಾಗಿ ಮರವೊಂದು ಉರುಳಿ ಪ್ರಯಾಣಿಕರು ಸಂಚರಿಸುತ್ತಿದ್ದ ಇ-ರಿಕ್ಷಾದ ಮೇಲೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಫಿರೋಜಾಬಾದ್ನ ಚಿಧ್ರೈ ಗ್ರಾಮದ ಬಳಿ ನಿನ್ನೆ…
-

Toxic Movie: ಟಾಕ್ಸಿಕ್ ಚಿತ್ರದ ಬಿಗ್ ನ್ಯೂಸ್ ಔಟ್; ಜುಲೈ-1ಕ್ಕೆ ಬಿಗ್ ಸರ್ಪ್ರೈಸ್! | | ACTPnews
Last Updated:Jun 30, 2026 11:52 AM IST ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಚಿತ್ರದ ಹೊಸ ನ್ಯೂಸ್ ಕೊಟ್ಟಿದ್ದಾರೆ. ಜುಲೈ-1 ರಂದು ಇದು ಟೀಸರ್ ರೂಪದಲ್ಲಿಯೇ ಹೊರಗೆ ಬರ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಚಿತ್ರದ ಬಿಗ್ ನ್ಯೂಸ್ ಔಟ್; ಜುಲೈ-1ಕ್ಕೆ ಬಿಗ್ ಸರ್ಪ್ರೈಸ್! ಟಾಕ್ಸಿಕ್ ಚಿತ್ರದ (Toxic Movie) ಬಿಗ್ ನ್ಯೂಸ್ (Big News) ಹೊರ ಬಂದಿದೆ. ಚಿತ್ರದ ಒಂದು ವಿಶೇಷ ಟೀಸರ್ ರಿಲೀಸ್ (Teaser Release) ಆಗುತ್ತಿದೆ. ಚಿತ್ರದಲ್ಲಿರೋ ನಟಿಯರ…
-

Kasaragod: ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ! ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 8:37 PM IST ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ (ಜುಲೈ 1) ಜಿಲ್ಲೆಯ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. AI Generated Image ಕೇರಳ: ಮಳೆಯಾದ್ರೆ ಬೆಳೆ ಚೆನ್ನಾಗಿರುತ್ತೆ. ಬದುಕು ಹಸನಾಗುತ್ತೆ. ಆದ್ರೆ, ಅದ್ಯಾಕೋ ಈ ಬಾರಿ ಮಳೆರಾಯ…
-

Gilli Nata Movie: ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೀರೋಯಿನ್ ಯಾರು ಗೊತ್ತಾ? ಇಲ್ಲಿದೆ ಬಿಗ್ ನ್ಯೂಸ್ | | ACTPnews
ಗಿಲ್ಲಿ ನಟನ ನಾಯಕಿ ಇವರೇನಾ ಗಿಲ್ಲಿ ನಟ ಮತ್ತು ಕಾವ್ಯ ಶೈವ ಕೆಮಿಸ್ಟ್ರಿ ಚೆನ್ನಾಗಿದೆ. ಅದು ಬಿಗ್ ಬಾಸ್ ಮನೆಯಲ್ಲಿಯೇ ತಿಳಿದಿದೆ. ಜನ ಕೂಡ ಈ ಜೋಡಿಯನ್ನ ಮೆಚ್ಚಿಕೊಂಡಿದ್ದಾರೆ. ಇವರು ಯಾರು ಬಲ್ಲೀರಾ? (ಚಿತ್ರ ಕೃಪೆ: ಕಾವ್ಯ ಶೈವ ಇನ್ಸ್ಟಾಗ್ರಾಮ್) ಗಿಲ್ಲಿ ನಟ ಅದೆಷ್ಟು ಸಲ ಲವ್ ಯು ಹೇಳಿದ್ದಾರೋ ಏನೋ? ಆದರೆ, ಅದೆಲ್ಲ ಏನೂ ಇಲ್ಲ ಅಂತ ಕಾವ್ಯ ಹೇಳಿರೋದೇ ಹೆಚ್ಚು. ಗಿಲ್ಲಿ ನಟ ನಾಯಕನಾಗಿರೋ ಪಳಾರ್ ಸೆಟ್ಟೇರಿದ್ದು ಆಗಿದೆ. ಈ ಚಿತ್ರದ ನಾಯಕಿ ಯಾರು…
-

Crime News: 3 ವರ್ಷದ ಬಾಲಕಿಯ ರೇಪ್ & ಮರ್ಡರ್ ಪ್ರಕರಣ, ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 5:03 PM IST ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಹುಡುಗಿಯ ತಾಯಿ ಜೂನ್ 12, 2020 ರಂದು ತನ್ನ ಅಣ್ಣನ ಅತ್ತೆಯ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ, ತನ್ನ ಮೂರು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ವರದಿಯಾಗಿತ್ತು. News18 ಪ್ರಯಾಗ್ರಾಜ್: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ (Crime News) ಕೊಲೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 25,000 ರೂ. ದಂಡ ಹಾಕಿ, ಮರಣದಂಡನೆ…
-

Hardik Pandya: ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಹಾರ್ದಿಕ್ ಮಹತ್ವದ ನಿರ್ಧಾರ! ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್! | ಕ್ರೀಡಾ ಸುದ್ದಿ | ACTPnews
ಇದು ಕೇವಲ ನಗರವನ್ನು ಬದಲಾಯಿಸುವ ನಿರ್ಧಾರವಲ್ಲ, ಬದಲಾಗಿ ನಿರಂತರವಾಗಿ ಗಾಯಗಳಿಂದ ಬಳಲುತ್ತಿರುವ ಹಾರ್ದಿಕ್ ಅವರ ಇಡೀ ಕ್ರಿಕೆಟ್ ತಂತ್ರವನ್ನೇ ಬದಲಾಯಿಸುವ ಒಂದು ಹೆಜ್ಜೆಯಾಗಿದೆ. ಆರಂಭಿಕ ವರ್ಷಗಳಿಂದ ಹಾರ್ದಿಕ್ ಪಾಂಡ್ಯ ತಮ್ಮ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಮತ್ತು ಬೌಲಿಂಗ್ನಿಂದ ಪ್ರಸಿದ್ಧರಾಗಿದ್ದರು. ಆದರೆ ಪ್ರಸ್ತುತ ಅವರ ಫಿಟ್ನೆಸ್ ಕೂಡ ಕಳವಳಕಾರಿಯಾಗಿದೆ. ಪಾದದ ಗಾಯ, ಬೆನ್ನು ಸಮಸ್ಯೆ, ಮತ್ತು ಈಗ ಕ್ವಾಡ್ರೈಸ್ಪ್ಸ್ ಗಾಯ ಅವರನ್ನ ತಂಡದಿಂದ ಹೊರಗುಳಿಯುವಂತೆ ಮಾಡಿದೆ. ಪದೇ ಪದೇ ಗಾಯಗೊಳ್ಳುವುದರಿಂದ ಅವರು ಹಲವಾರು ಪ್ರಮುಖ ಸರಣಿಗಳು ಮತ್ತು ಪಂದ್ಯಾವಳಿಗಳನ್ನು…
Latest News
Search the Archives
Access over the years of investigative journalism and breaking reports
You May Have Missed













