Author: Sanga
-

TMC Leader Ashis Banerjee: ಹಿರಿಯ ನಾಯಕ, ಮಾಜಿ ಸಚಿವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ / TMC Leader Ashis Banerjee Found Dead: Senior Party Leader and | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 10:24 AM IST ತೃಣಮೂಲ ಕಾಂಗ್ರೆಸ್ನಿಂದ ಐದು ಬಾರಿ ಶಾಸಕರಾಗಿದ್ದ ಆಶಿಸ್ ಬ್ಯಾನರ್ಜಿ ಇಂದು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮಾಜಿ ಸಚಿವರಿಗೆ ಏನಾಯ್ತು? ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಮತ್ತು ಹಿರಿಯ ತೃಣಮೂಲ ಕಾಂಗ್ರೆಸ್ (TMC) ನಾಯಕ ನಿಧನರಾಗಿದ್ದಾರೆ. ಟಿಎಂಸಿ ನಾಯಕ ಆಶಿಶ್ ಬ್ಯಾನರ್ಜಿ (Ashis Banerjee) ಇಂದು ಭಾನುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರ ಮೃತದೇಹ ಬಿರ್ಭುಮ್…
-

AUS vs BAN: ಮೊದಲ ಬಾರಿಗೆ ತನ್ನದೇ ನೆಲದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತ ಆಸ್ಟ್ರೇಲಿಯಾ! ಬಾಂಗ್ಲಾ ಹೆಸರಿನಲ್ಲಿ 5 ಭರ್ಜರಿ ದಾಖಲೆ | ಕ್ರೀಡಾ ಸುದ್ದಿ | ACTPnews
Last Updated:Aug 16, 2026 1:26 PM IST ಡಾರ್ವಿನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಆಸ್ಟ್ರೇಲಿಯಾವನ್ನು 9 ವಿಕೆಟ್ಗಳಿಂದ ಸೋಲಿಸಿ ಇತಿಹಾಸ ಸೃಷ್ಟಿಸಿತು. ಮೊದಲ ಬಾರಿಗೆ ತನ್ನದೇ ನೆಲದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ಸೋಲು ಕಂಡಿದೆ. ಬಾಂಗ್ಲಾದೇಶ ಕ್ರಿಕೆಟ್ ಆಸ್ಟ್ರೇಲಿಯಾ ( Australia) ವಿರುದ್ಧ ಬಾಂಗ್ಲಾದೇಶ (Bangladesh) ಮೊದಲ ಟೆಸ್ಟ್ (Test) ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿತು. ಡಾರ್ವಿನ್(Darwin)ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಬಾಂಗ್ಲಾದೇಶ 9 ವಿಕೆಟ್ಗಳಿಂದ ಸೋಲಿಸಿತು. ನಾಲ್ಕನೇ ದಿನ ಆಸ್ಟ್ರೇಲಿಯಾ…
-

Darshan Case: ದರ್ಶನ್, ಪವಿತ್ರಾಗೆ ಡಬಲ್ ಶಾಕ್! ಡಿಜಿಪಿ ಅನಿರೀಕ್ಷಿತ ನಡೆಗೆ ಕಂಗಾಲಾದ್ರಾ? | Renukaswamy case update Darshan pavithra gowda shock from dgp | | ACTPnews
Last Updated:Aug 16, 2026 8:51 AM IST Darshan: ಮೊಬೈಲ್ ಸಿಕ್ಕಿದ್ದು ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ! ಶಾಕ್ ಸಿಕ್ಕಿದ್ದು ದರ್ಶನ್, ಪವಿತ್ರಾಗೆ. ಅನಿರೀಕ್ಷಿತ ಟ್ವಿಸ್ಟ್ಗೆ ಕಂಗಾಲಾದ್ರಾ ರೇಣುಕಾಸ್ವಾಮಿ ಕೊಲೆ ಆರೋಪಿಗಳು? ಪವಿತ್ರಾ ಗೌಡ-ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ (Mobile) ಬಳಕೆ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರ ನಡೆ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿ ಹಲವರಿಗೆ ಬಿಗ್ ಶಾಕ್ ಕೊಟ್ಟಿದೆ. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್…
-

Varanasi: ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ; ಓರ್ವ ಮಹಿಳೆ ಮತ್ತು ಬಾಲಕನಿಗೆ ಗಾಯ / A shocking shooting incident at Varanasi Airport left a woman and a young | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 12:42 PM IST ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿದೆ. ಒಬ್ಬ ಮಹಿಳೆ ಮತ್ತು ಬಾಲಕನಿಗೆ ಗುಂಡುಗಳು ತಗುಲಿದೆ. ಗಾಯಗೊಂಡ ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ ಉತ್ತರ ಪ್ರದೇಶದ ವಾರಣಾಸಿ (Varanasi) ವಿಮಾನ ನಿಲ್ದಾಣದಲ್ಲಿ (Airport) ಗುಂಡಿನ ದಾಳಿ (Shoot Out) ನಡೆದಿದೆ. ಈ ಗುಂಡಿನ ದಾಳಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅಜಮ್ಘರ್ನ ಪ್ರಯಾಣಿಕನೊಬ್ಬ ಏರ್…
-

Rajinikanth: ಚಿತ್ರರಂಗದಲ್ಲಿ 51 ವರ್ಷ ಕಂಪ್ಲೀಟ್, ರಜನಿ ಸೆಲೆಬ್ರೇಷನ್ ಹೇಗಿತ್ತು? | Rajinikanth completes 51 years in film industry dharman team celebrates | | ACTPnews
Last Updated:Aug 16, 2026 12:45 PM IST ನಟ ರಜನಿಕಾಂತ್ ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ‘ಧರ್ಮನ್’ ಚಿತ್ರದ ತಂಡವು ಈ ಕ್ಷಣವನ್ನು ಸೆಲೆಬ್ರೇಟ್ ಮಾಡಿದೆ. ರಜನಿಕಾಂತ್ ನಟ ರಜನಿಕಾಂತ್ (Rajinikanth) ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ‘ಧರ್ಮನ್’ ಚಿತ್ರದ ತಂಡವು ಕೇಕ್ ಕತ್ತರಿಸುವ (Cake Cutting) ಮೂಲಕ ಆಚರಿಸಿತು. 1975 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ರಜನಿಕಾಂತ್ ನಟನಾಗಿ ಪಾದಾರ್ಪಣೆ ಮಾಡಿದರು. ಅವರು…
-

Dam Water Level: KRS ಗೆ ಮತ್ತೆ ಕಂಟಕ! ಕಳೆದ ಬಾರಿಗಿಂತ 20% ನೀರು ಕಮ್ಮಿ, ರಾಜ್ಯಾದ್ಯಂತ 15% ನೀರಿನ ಕೊರತೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 16, 2026 12:24 PM IST KSNDMC ಆಗಸ್ಟ್ 15ರ ವರದಿ ಪ್ರಕಾರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಟ್ಟು 74% ನೀರಿದೆ. ಕೃಷ್ಣಾ ಕೊಳ್ಳದ ಡ್ಯಾಂಗಳು ಬಹುತೇಕ ಭರ್ತಿಯಾಗಿದ್ದರೆ, KRS ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಜಲಾಶಯಗಳ ವರದಿ ಬೆಂಗಳೂರು: ನೀವು ರೈತರಾಗಿದ್ದರೆ (Farmer) ಅಥವಾ ಕುಡಿಯುವ ನೀರಿನ ಬಗ್ಗೆ ಕಾಳಜಿ (Care) ಇರುವವರಾಗಿದ್ದರೆ ಈ ವರದಿ ನಿಮ್ಮ ಗಮನದಲ್ಲಿರಲೇಬೇಕು. ಒಂದೆಡೆ ರಾಜ್ಯದ ಕೆಲವು ಪ್ರಮುಖ ಜಲಾಶಯಗಳು ಭರ್ತಿಯಾಗಿ…
-

TMC Leader Ashis Banerjee: ದೀದಿ ಆಪ್ತ ಸಹಾಯಕ ಆಶಿಶ್ ಬ್ಯಾನರ್ಜಿ ಸಾವಿಗೆ ಕಾರಣವೇನು? ಆತ್ಮಹತ್ಯೆ ಪತ್ರದಲ್ಲಿ ಸ್ಫೋಟಕ ವಿಚಾರ / TMC Leader Ashis Banerjee Death | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 12:02 PM IST ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಮೃತದೇಹ ಅವರ ಮನೆಯಲ್ಲಿರುವ ಟಿಎಂಸಿ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಂಪುರ್ಹತ್ನಲ್ಲಿರುವ ಬ್ಯಾನರ್ಜಿ ನಿವಾಸದ ಬಳಿ ಇರುವ ಪಕ್ಷದ ಕಚೇರಿಯಿಂದ ಆತ್ಮಹತ್ಯೆ ಪತ್ರವನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಕೆಲವು ಮುಖ್ಯ ವಿಚಾರಗಳನ್ನು ಬರೆದಿದ್ದಾರೆ. ಪತ್ರದಲ್ಲಿದೆ ಸ್ಫೋಟಕ ವಿಚಾರ! ಪಶ್ಚಿಮ ಬಂಗಾಳದ ಹಿರಿಯ ರಾಜಕಾರಣಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಮಾಜಿ ಶಾಸಕ ಆಶಿಶ್ ಬ್ಯಾನರ್ಜಿ…
-

Ravishankar Gowda: ಹುಬ್ಬಳ್ಳಿಗೆ ಬಂದ ‘ಸುವರ್ಣ ಗೃಹಮಂತ್ರಿ’ ರವಿಶಂಕರ್ ಗೌಡ! Exclusive ಸಂದರ್ಶನದಲ್ಲಿ ಹೇಳಿದ್ದೇನು? | | ACTPnews
Last Updated:Aug 16, 2026 11:32 AM IST ಸ್ಟಾರ್ ಸುವರ್ಣ ಗೃಹಮಂತ್ರಿ ಶೋ ಹೋಸ್ಟ್ ರವಿಂಶಕರ್ ಗೌಡ ಹುಬ್ಬಳ್ಳಿಗೆ ಬಂದಿದ್ದಾರೆ. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಗೆ ಬಂದ ‘ಸುವರ್ಣ ಗೃಹಮಂತ್ರಿ’ ರವಿಶಂಕರ್ ಗೌಡ! ರವಿಶಂಕರ್ ಗೌಡ (Ravishankar Gowda) ಎಲ್ಲರಿಗೂ ಡಾಕ್ಟರ್ ವಿಠ್ಠಲ್ ರಾವ್ ಆಗಿಯೇ ಚಿರಪರಿಚಿತರು. ಇಂದಿಗೂ ಇವರನ್ನ ಹಾಗೆ ಕರೆಯೋರು ಇದ್ದಾರೆ. ಆದರೆ, ಇದೇ ರವಿಶಂಕರ್…
-

IMD Karnataka Rain Alert: ಮಳೆ ಕಡಿಮೆಯಾಯ್ತು, ಆದರೆ ಗಾಳಿ ಹಾವಳಿ ಶುರು! ನಿಮ್ಮ ಜಿಲ್ಲೆಯಲ್ಲಿ ಮುಂದಿನ 7 ದಿನ ಹವಾಮಾನ ಹೇಗಿದೆ? | | ACTPnews
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ತುಮಕೂರು ಭಾಗಗಳಲ್ಲೂ ಗಾಳಿಯ ಪ್ರಭಾವ ಇರಲಿದೆ. ಆಗಸ್ಟ್ 16 ರಂದು ಈ ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ. ಮಳೆಯ ಪ್ರಮಾಣ ತೀರಾ ವಿರಳವಾಗಿದ್ದು, ಬಿಸಿಲು ಹಾಗೂ ಮೋಡ ಕವಿದ ವಾತಾವರಣವೇ ಮುಂದುವರಿಯಲಿದೆ. ರೈತರು ಕೃಷಿ ಚಟುವಟಿಕೆಗಳನ್ನು, ಔಷಧಿ ಸಿಂಪಡಣೆಯನ್ನು ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಬಹುದು. ಈಗಿನ ವರದಿಯಂತೆ, ಆಗಸ್ಟ್ 18 ರ ನಂತರವಷ್ಟೇ ದಕ್ಷಿಣ…
-

Pavithra Gowda: ಪ್ರಜ್ವಲ್ ರೇವಣ್ಣನಿಂದ ದರ್ಶನ್ಗೂ ಟೆನ್ಶನ್! ಪವಿತ್ರಾ ಗೌಡಗೂ ಸಂಕಷ್ಟ ತಂದೊಡ್ಡಿದ ಮಾಜಿ ಎಂಪಿ! ಅಷ್ಟಕ್ಕೂ ಆಗಿದ್ದೇನು? | | ACTPnews
Last Updated:Aug 15, 2026 6:01 PM IST ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಬೆನ್ನಲ್ಲೇ ಅದೇ ಜೈಲಿನಲ್ಲಿರುವ ನಟ ದರ್ಶನ ಮತ್ತು ಪವಿತ್ರಾ ಗೌಡಗು ಇದರ ಬಿಸಿ ತಟ್ಟಿದೆ. ಪ್ರಜ್ವಲ್ ರೇವಣ್ಣನಿಂದ ಸಂಕಷ್ಟ ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೈದಿಗಳ ಪಾಲಿಗೆ ಸೆರೆಮನೆಯಾಗಬೇಕಿದ್ದ ಪರಪ್ಪನ ಅಗ್ರಹಾರ ಜೈಲು ಅರಮನೆಯಾಗಿದ್ಯಾ ಅನ್ನೋ ಚರ್ಚೆ ಜೋರಾಗಿದೆ. ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಪತ್ತೆ ಬೆನ್ನಲ್ಲೇ ಕಾರಾಗೃಹ ಇಲಾಖೆ ಡಿಜಿಪಿ…
Latest News
Search the Archives
Access over the years of investigative journalism and breaking reports
You May Have Missed













