Author: Sanga
-

Bigg Boss-13: ಅಪ್ಪ-ಮಗನಿಗಾಗಿ ಶ್ರುತಿ-ಚಂದನ್ ಶೆಟ್ಟಿ ಕಿತ್ತಾಟ; ‘ಅಗ್ನಿಪರೀಕ್ಷೆ’ಯಲ್ಲಿ ಏನಿದು ಟ್ವಿಸ್ಟ್? | | ACTPnews
Last Updated:Aug 15, 2026 10:36 PM IST ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಅಪ್ಪ ಮತ್ತು ಮಗ ಬಂದಿದ್ದಾರೆ. ಆದರೆ, ಇವರನ್ನ ನೋಡಿಯೇ ಜಡ್ಜ್ಗಳು ಶಾಕ್ ಆಗಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ. ಅಗ್ನಿಪರೀಕ್ಷೆಗೆ ಬಂದ ಅಪ್ಪ ಮಗ; ಇವರಿಗಾಗಿ ಜಗಳ ಆಡಿದ ಶ್ರುತಿ-ಚಂದನ್ ಶೆಟ್ಟಿ! ಬಿಗ್ ಬಾಸ್ (Bigg Boss) ಅಗ್ನಿಪರೀಕ್ಷೆಯಲ್ಲಿ (Agniparikshe) ಒಂದು ವಿಶೇಷ ನಡೆದಿದೆ. ಅಪ್ಪ ಮತ್ತು ಮಗ (Father Son) ಒಟ್ಟಿಗೆ ಬಂದಿದ್ದಾರೆ. ಇವರು ಬಂದಿರೋದಕ್ಕೆ ಜಡ್ಜ್ಗಳು ಗಾಬರಿ (Judges Shock)…
-

America Donkey Route: ಅಮೆರಿಕದ ‘ಡಾಂಕಿ ರೂಟ್’ನಲ್ಲಿ ಭಾರತೀಯ ಯುವಕ ಲಾಕ್! 33 ಸೆಕೆಂಡ್ ವಿಡಿಯೋದಲ್ಲಿ ಸ್ಫೋಟಕ ಮಾಹಿತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 8:43 PM IST America Donkey Route: ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ‘ಡಾಂಕಿ ರೂಟ್ ‘ ಬಳಸಿ ಮೆಕ್ಸಿಕೋದಲ್ಲಿ ಭಾರತೀಯ ಮೂಲದ ಸಿಖ್ಖ್ ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಆತ ಕೈಮುಗಿದು, ಕಣ್ಣೀರಿಡುತ್ತಾ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೈರಲ್ ವಿಡಿಯೋ ಅಮೆರಿಕಕ್ಕೆ (America) ಅಕ್ರಮವಾಗಿ ಪ್ರವೇಶಿಸಲು ‘ಡಾಂಕಿ ರೂಟ್ ‘ (Donkey Route) ಬಳಸಿ ಮೆಕ್ಸಿಕೋದಲ್ಲಿ (Mexico) ಭಾರತೀಯ ಮೂಲದ ಸಿಖ್ಖ್ (Sikh) ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಆತ…
-

Yash: 7 ಸಿನಿಮಾ ಆಫರ್ಗಳನ್ನು ತಿರಸ್ಕರಿಸಿದ್ದೇಕೆ ಯಶ್? ಈಗ ರಾಕಿಂಗ್ ಸ್ಟಾರ್ ಸಂಭಾವನೆ ಎಷ್ಟು ಕೋಟಿ ಗೊತ್ತಾ? | | ACTPnews
Last Updated:Aug 15, 2026 8:41 PM IST ರಾಕಿಂಗ್ ಸ್ಟಾರ್ ಯಶ್ ಬರೋಬ್ಬರಿ 7 ಚಿತ್ರದ ಆಫರ್ ಬಿಟ್ಟಿದ್ದಾರೆ. ಇದರ ಹಿಂದಿನ ಕಾರಣವನ್ನು ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ರಾಕಿಂಗ್ ಸ್ಟಾರ್ ಯಶ್ ಆ 7 ಸಿನಿಮಾ ಆಫರ್ ಬಿಟ್ಟಿದ್ದು ಯಾಕೆ? ಈಗ ಸಂಭಾವನೆ ಎಷ್ಟು ಕೋಟಿ.? ರಾಕಿಂಗ್ ಸ್ಟಾರ್ ಯಶ್ ಚಿತ್ರ (Yash Movie) ಜೀವನದಲ್ಲಿ ಹಲವು ಸಿನಿಮಾಗಳು ಬಂದಿವೆ. ಸೀರಿಯಲ್ (Serial) ಮಾಡುವ ಸಮಯದಲ್ಲಿ ಒಂದಷ್ಟು ಸಿನಿಮಾಗಳು (Movies) ಬಂದಿವೆ. ಆದರೆ,…
-

Sonia Gandhi: ವಂದೇ ಮಾತರಂ ಅರ್ಧಕ್ಕೆ ನಿಲ್ಲಿಸುವಂತೆ ಹೇಳಿದ್ರಾ ಸೋನಿಯಾ ಗಾಂಧಿ? ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 9:07 PM IST Sonia Gandhi: ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪಮಾನ ಮಾಡಿದ್ರಾ? ಸದ್ಯ ಈ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಇದ್ದ ವಿಡಿಯೋದಲ್ಲಿ, ವಂದೇ ಮಾತರಂ ಗೀತೆ ಮೊಳಗುತ್ತಿದ್ದಂತೆ ಸೋನಿಯಾ ಗಾಂಧಿ ಕೈಸನ್ನೆ ಮಾಡುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಖರ್ಗೆ-ಸೋನಿಯಾ ಗಾಂಧಿ ದೆಹಲಿ: ವಂದೇ ಮಾತರಂ (Vande Mataram) ಗೀತೆಗೆ ಕಾಂಗ್ರೆಸ್…
-

Devdutt Padikkal: ಟೆಸ್ಟ್ ಕ್ರಿಕೆಟ್ನಲ್ಲಿ ಚರಿತ್ರೆ ಸೃಷ್ಟಿಸಿದ ಕನ್ನಡಿಗ ದೇವದತ್ ಪಡಿಕ್ಕಲ್! 79 ವರ್ಷಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews
Last Updated:Aug 15, 2026 8:41 PM IST ಗಾಲೆಯಲ್ಲಿ ಶನಿವಾರದಿಂದ ಆರಂಭವಾಗಿರುವ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಪಡಿಕ್ಕಲ್ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಜೈಸ್ವಾಲ್ ಔಟ್ ಆದ ಬಳಿಕ ಮೂರನೇ ಸ್ಥಾನದಲ್ಲಿ ಕ್ರೀಸ್ಗೆ ಬಂದ ಪಡಿಕ್ಕಲ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿ ಮೂರಂಕಿ ದಾಟಿದರು. ದೇವದತ್ ಪಡಿಕ್ಕಲ್ ಶ್ರೀಲಂಕಾ ವಿರುದ್ಧ (India vs Sri Lanka) ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿ…
-

Halli Power Reloaded: ‘ಹಳ್ಳಿಪವರ್’ನಲ್ಲಿ ಸ್ವಾತಂತ್ರ್ಯ ದಿನಾಚರಣೆ; ಸಿಟಿ ಹುಡುಗಿಯರಿಗೆ ಸೈನಿಕರ ಕಠಿಣ ಟಾಸ್ಕ್! | | ACTPnews
Last Updated:Aug 15, 2026 8:45 PM IST ಹಳ್ಳಿಪವರ್ ಹುಡುಗಿಯರು ಸ್ವಾತಂತ್ರ್ಯ ದಿನವನ್ನ ಆಚರಣೆ ಮಾಡಿದ್ದಾರೆ. ಸೈನಿಕರ ಜೀವನವನ್ನ ಜೀವಿಸಿದ್ದಾರೆ. ಟಫ್ ಟಾಸ್ಕ್ ಮಾಡಿ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ. ಹಳ್ಳಿಪವರ್ ಅಲ್ಲಿ ಸ್ವಾತಂತ್ರ್ಯ ದಿನಾಚರಣೆ; ಸಿಟಿ ಹುಡುಗಿಯರಿಗೆ ಸೈನಿಕರ ಟಫ್ ಟಾಸ್ಕ್! ಹಳ್ಳಿಪವರ್ ರೀಲೋಡೆಡ್ (Halli Power Reloaded) ಅಲ್ಲಿ ಸ್ವಾತಂತ್ರ್ಯ ದಿನವನ್ನ (Independence Day) ವಿಶೇಷವಾಗಿ ಆಚರಣೆ ಮಾಡಲಾಗಿದೆ. ಸಿಟಿ ಹುಡುಗಿಯರು (City Girls) ಸೈನಿಕರ ತರ…
-

Independence Day: ಭಾರತ ಮಾತ್ರವಲ್ಲ, ಈ 5 ದೇಶಗಳಿಗೂ ಆಗಸ್ಟ್ 15ರಂದೇ ಸ್ವಾತಂತ್ರ್ಯ ದಿನ! ಹೇಗಿರುತ್ತೆ ಅಲ್ಲಿನ ಇಂಡಿಪೆಂಡೆನ್ಸ್ ಡೇ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 11:14 AM IST Independence Day 2026: ಭಾರತವು ಆಗಸ್ಟ್ 15 ರಂದು ಪ್ರತೀ ವರ್ಷ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಆದರೆ ನಿಮಗೊತ್ತಾ? ಭಾರತ ಮಾತ್ರವಲ್ಲ, ಇದೇ ಆಗಸ್ಟ್ 15ರ ದಿನ ಇತರ ಐದು ದೇಶಗಳು ಕೂಡ ಪ್ರತಿವರ್ಷ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. News18 Independence Day 2026: ಭಾರತವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ, ಸ್ವಾತಂತ್ರ್ಯ ಹೋರಾಟ ಮತ್ತು ಬ್ರಿಟಿಷ್ ಆಳ್ವಿಕೆಯನ್ನು…
-

Hockey World Cup 2026: ಭಾರತ ತಂಡಕ್ಕೆ ವಿಶ್ವಕಪ್ನಲ್ಲಿ ಶುಭಾರಂಭ! ವೇಲ್ಸ್ ವಿರುದ್ಧ ಹರ್ಮನ್ ಪಡೆಗೆ ಭರ್ಜರಿ ಗೆಲುವು | ಕ್ರೀಡಾ ಸುದ್ದಿ | ACTPnews
Last Updated:Aug 15, 2026 8:04 PM IST ಭಾರತ ತಂಡವು 2026ರ ಹಾಕಿ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ. ವೇಲ್ಸ್ ವಿರುದ್ಧ ಗೆದ್ದು ಭಾರತ ತನ್ನ ಅಭಿಯಾನವನ್ನು ಆರಂಭಿಸಿದೆ. ಈ ಪಂದ್ಯದೊಂದಿಗೆ ಭಾರತ ಇತಿಹಾಸ ಸೃಷ್ಟಿಸಿದೆ. ಹಾಕಿ ಇಂಡಿಯಾ 2026ರ ಪುರುಷರ ಹಾಕಿ (Hockey) ವಿಶ್ವಕಪ್ (World Cup) ಅದ್ದೂರಿಯಾಗಿ ಶುರುವಾಗಿದೆ. ಹಾಕಿ ವಿಶ್ವಕಪ್ ಟೂರ್ನಿ ನೆದರ್ಲ್ಯಾಂಡ್ಸ್(Netherlands)ನ ಆಮ್ಸ್ಟೆಲ್ವೀನ್ ನಗರದ ವ್ಯಾಗ್ನರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಬೆಲ್ಜಿಯಂ (Belgium) ಮತ್ತು ನೆದರ್ಲ್ಯಾಂಡ್ಸ್ ಜಂಟಿಯಾಗಿ ಹಾಕಿ ವಿಶ್ವಕಪ್ನನ್ನು ಆಯೋಜಿಸಿವೆ. ಜಗತ್ತೆಲ್ಲಾ…
-

Yash: ‘ತಬಾಹಿ’ ಸಾಂಗ್ ಟ್ರೋಲ್ಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರ! ಟಾಕ್ಸಿಕ್ ಹಾಡಿನ ಸೀಕ್ರೆಟ್ ಬಿಚ್ಚಿಟ್ಟ ಯಶ್ | | ACTPnews
Last Updated:Aug 15, 2026 6:54 PM IST ಟಾಕ್ಸಿಕ್ ಸಿನಿಮಾ ಕುರಿತು ದಿನಕ್ಕೊಂದು ಹೊಸ ಅಪ್ಡೇಟ್ ಹೊರಬರುತ್ತಿರುವ ಬೆನ್ನಲ್ಲೇ, ಚಿತ್ರದ ತಬಾಹಿ ಹಾಡು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗೆಯೇ ಹಾಡಿನಲ್ಲಿ ಕಾಣಿಸಿಕೊಂಡಿರುವ ಕೆಲವು ಬೋಲ್ಡ್ ದೃಶ್ಯಗಳಗೆ ಅನೇಕ ಟೀಕೆಗಳಿಗೆ ಕೇಳಿಬಂದಿತ್ತು. ಈ ನಡುವೆ ಇದೇ ವಿಚಾರದ ಬಗ್ಗೆ ಯಶ್ ಇದೀಗ ನೇರವಾಗಿ ಪ್ರತಿಕ್ರಿಯಿಸಿದ್ದಾರೆ. ಕ್ರೌರ್ಯದ ಚೌಟ್ಟಿನಲ್ಲಿ ಎಮೋಷನಲ್ ಕತೆ; ಅಮ್ಮ,ಮಗ,ಅಪ್ಪನ ರಕ್ತಸಿಕ್ತ ಸ್ಟೋರಿ! ರಾಕಿಂಗ್ ಸ್ಟಾರ್ ಯಶ್ (Rocking Star…
-

PM Modi: ಪಹಲ್ಗಾಮ್ ದಾಳಿ ಬಳಿಕ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆ ಏನು ಗೊತ್ತಾ? ಇನ್ಸೈಡ್ ಮಾಹಿತಿ ಬಿಚ್ಚಿಟ್ಟ ಅಜಿತ್ ದೋವಲ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 15, 2026 4:23 PM IST ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದಾಗ ವಿಮಾನ ನಿಲ್ದಾಣದಲ್ಲಿ ನಡೆದ ಸಭೆಯ ವಿಚಾರನ್ನೂ ಅವರು ವಿವರಿಸಿದ್ದಾರೆ. ಅಂದು ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲಿ ಸಭೆ ನಡೆಸಿದ್ದರು. ಪಿಎಂ ಮೋದಿ ಹಾಗೂ ಅಜಿತ್ ಧೋವಲ್ ನವದೆಹಲಿ(ಆ.15): ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಹತ್ವದ ವಿಚಾರ ಬಹಿರಂಗಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ…
Latest News
Search the Archives
Access over the years of investigative journalism and breaking reports
You May Have Missed













