Author: Sanga
-

Jyothika Workout: ಕಾಲಿವುಡ್ ನಟಿ ಜ್ಯೋತಿಕಾ ವರ್ಕೌಟ್ಗೆ ಫ್ಯಾನ್ಸ್ ಫಿದಾ; ವಿಡಿಯೋ ಫುಲ್ ವೈರಲ್! | | ACTPnews
ಜ್ಯೋತಿಕಾ ವರ್ಕೌಟ್ ಜ್ಯೋತಿಕಾ ವರ್ಕೌಟ್ ಮಾಡುವ ರೀತಿ ನೋಡಿದ್ರೆ ಗಾಬರಿ ಆಗುತ್ತದೆ. ಆ ರೇಂಜ್ಗೆ ಜ್ಯೋತಿಕಾ ವರ್ಕೌಟ್ ಮಾಡುತ್ತಾರೆ. ಹೆವಿ ಡಂಬ್ಬೆಲ್ ಎತ್ತುತ್ತಾರೆ. ಅದನ್ನ ಇಟ್ಟುಕೊಂಡು ಹಾರ್ಟೆಸ್ಟ್ ಅನಿಸೋ ವರ್ಕೌಟ್ ಮಾಡುತ್ತಾರೆ. ವರ್ಕೌಟ್ ವಿಡಿಯೋ ಶೇರ್ (ಚಿತ್ರ ಕೃಪೆ: ಜ್ಯೋತಿಕಾ ಇನ್ಸ್ಟಾಗ್ರಾಮ್) Pull Ups ಅಂತೂ ತುಂಬಾನೆ ಮಾಡುತ್ತಾರೆ. ತಮ್ಮ ದೇಹದ ತೂಕದಿಂದಲೆ ದೇಹದ ಶಕ್ತಿಯನ್ನ ಹೆಚ್ಚಿಕೊಳ್ಳುತ್ತಾರೆ. ವೇಟ್ ಲಾಸ್ ವರ್ಕೌಟ್ ಅಂತಲೂ ನಿಜಕ್ಕೂ ಬಲು ಜೋರಾಗಿಯೇ ಇರುತ್ತದೆ. ವರ್ಕೌಟ್ ವಿಡಿಯೋ ಶೇರ್ ಜ್ಯೋತಿಕಾ ಅವರು ಸೋಷಿಯಲ್…
-

ಆ್ಯಪಲ್ ಸೈಡರ್ ವಿನೆಗರ್ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? | Do you know the health benefits of apple cider vinegar | ಲೈಫ್ಸ್ಟೈಲ್ | ACTPnews
Last Updated:Nov 29, 2024 5:57 PM IST ಆ್ಯಪಲ್ ಸೈಡರ್ ವಿನೆಗರ್ ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಅದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆ್ಯಪಲ್ ಸೈಡರ್ ವಿನೆಗರ್ ಸಾವಿರಾರು ವರ್ಷಗಳಿಂದ ಸಂರಕ್ಷಣೆಯಿಂದ ಹಿಡಿದು ಔಷಧದವರೆಗೆ ವಿನೆಗರ್ (Vinegar) ಅನ್ನು ಬಳಸಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಆ್ಯಪಲ್ ಸೈಡರ್ ವಿನೆಗರ್ ದ್ರವದ ಆ್ಯಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ವೈಶಿಷ್ಟ್ಯಗಳು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ಮನೆಯ ಸುತ್ತಲೂ…
-

IPL 2026: ನಿಮಗೆಲ್ಲಾ ಚಪ್ಪಲಿಯಲ್ಲಿ ಹೊಡೆಯುವ ಟೈಮ್ ಬಂದಿದೆ! ಆ ಆಟಗಾರರ ಮೇಲೆ ಯುವಿ ಆಕ್ರೋಶ | ಕ್ರೀಡಾ ಸುದ್ದಿ | ACTPnews
Last Updated:May 25, 2026 10:43 PM IST ಐಪಿಎಲ್ 2026 ಸೀಸನ್ ಪ್ರಾರಂಭವಾಗುವ ಮೊದಲು, ಯುವರಾಜ್ ಸಿಂಗ್ ಈ ಮೂವರು ಆಟಗಾರರಿಗೆ ವಿಶೇಷ ವೈಯಕ್ತಿಕ ತರಬೇತಿಯನ್ನು ನೀಡಿದ್ದರು. ಯುವರಾಜ್ ಸಿಂಗ್ ಪ್ರಸ್ತುತ ಭಾರತದ ಅನೇಕ ಯುವ ಆಟಗಾರರಿಗೆ ತರಬೇತುದಾರ ಮತ್ತು ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ವೃತ್ತಿಜೀವನವನ್ನು ರೂಪಿಸುತ್ತಿದ್ದಾರೆ. ಪಂಜಾಬ್ ಆಟಗಾರರ ಮೇಲೆ ಯುವಿ ಆಕ್ರೋಶ ಐಪಿಎಲ್ 2026 (IPL 2026) ಋತುವಿನ ಲೀಗ್ ಹಂತದ ಪಂದ್ಯಗಳು ರೋಮಾಂಚಕ ಹೋರಾಟ ಕೊನೆಗೊಂಡಿದೆ. ಮೇ 26ರಿಂದ…
-

ನಮ್ಮ ಸೈನಿಕರೇ ಚೀನಾ ಮೇಲೆ ದಾಳಿ ನಡೆಸಿದರೇ?; ಮೋದಿಗೆ ಕಾಂಗ್ರೆಸ್ ಖಡಕ್ ಪ್ರಶ್ನೆ | | ACTPnews
Last Updated:Jun 20, 2020 12:59 PM IST Indo China Conflict: ಭಾರತದ ಗಡಿಯನ್ನು ಯಾರೂ ಅತಿಕ್ರಮಣ ಮಾಡಿಲ್ಲ ಎಂದಮೇಲೆ ನಮ್ಮ ಸೈನಿಕರು ಹುತಾತ್ಮರಾಗಿದ್ದೇಕೆ? ನಮ್ಮ ಸೈನಿಕರೇ ಚೀನಾದ ಪ್ರದೇಶ ಅತಿಕ್ರಮಣ ಮಾಡಿದರೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಬೆಂಗಳೂರು (ಜೂ. 20): ಚೀನಾ ಗಡಿಯ ವಾಸ್ತವತೆ ಬಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹೇಳಿಕೆಗಳು ಗೊಂದಲ ಮೂಡಿಸುವಂತಿವೆ. ನಮ್ಮ ದೇಶದ ಯಾವ ಭಾಗವನ್ನೂ ಚೀನಾ ಅತಿಕ್ರಮಣ ಮಾಡಿಲ್ಲ, ಅದಕ್ಕೆ ಭಾರತೀಯ ಸೇನೆ ಅವಕಾಶವನ್ನೂ ನೀಡುವುದಿಲ್ಲ ಎಂದು…
-

CBSEಯಲ್ಲಿ ಘೋರ ಲೋಪ? ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೆ ಶಾಕ್! ಅದಲು-ಬದಲಾಯ್ತಾ ಉತ್ತರ ಪ್ರತಿಗಳು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 11:04 PM IST ಪರೀಕ್ಷೆಯಲ್ಲಿ ಬಂದ ಅಂಕಗಳಿಂದ ತೃಪ್ತರಾಗದ ಲಕ್ಷಾಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಯ ನಕಲು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗೆ ಉತ್ತರ ಪತ್ರಿಕೆಯ ಫೋಟೋಕಾಪಿ ಸಿಕ್ಕಿದೆ. ಆದ್ರೆ, ಪೇಪರ್ ನೋಡಿದ ವಿದ್ಯಾರ್ಥಿ ಶಾಕ್ ಆಗಿದ್ದಾನೆ. ಅದಲು-ಬದಲಾಯ್ತಾ ಉತ್ತರ ಪ್ರತಿಗಳು? ನೀಟ್ ಪರೀಕ್ಷೆ ಪ್ರಶ್ನೆ (NEET Question Paper Leak) ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಸಿಬಿಎಸ್ಇ 12ನೇ…
-

Priyaka Upendra: ಪ್ರಿಯಾಂಕಾ ಉಪೇಂದ್ರ ಸ್ಪೆಷಲ್ ಪೋಸ್ಟ್ ; ರೆಡ್ ಹಾರ್ಟ್ ಇಮೋಜಿ ಹಾಕಿದ್ಯಾಕೆ ಗೊತ್ತಾ? | | ACTPnews
Last Updated:May 25, 2026 11:23 PM IST ಪ್ರಿಯಾಂಕಾ ಉಪೇಂದ್ರ ಅವರು ರೆಡ್ ಹಾರ್ಟ್ ಇಮೋಜಿ ಹಂಚಿಕೊಂಡಿದ್ದಾರೆ. ಉಪ್ಪಿ ಜೊತೆಗಿನ ಕೆಲವು ಚೆಂದದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನ ನೋಡಿದವರು ಏನಂದ್ರು ಅನ್ನೋದು ಇಲ್ಲಿದೆ ಓದಿ. ಪ್ರಿಯಾಂಕಾ ಉಪೇಂದ್ರ ಸ್ಪೆಷಲ್ ಪೋಸ್ಟ್ ; ರೆಡ್ ಹಾರ್ಟ್ ಇಮೋಜಿ ಹಾಕಿದ್ಯಾಕೆ ಗೊತ್ತಾ? ಪ್ರಿಯಾಂಕಾ ಉಪೇಂದ್ರ (Priyaka Upendra) ಅವರು ಕಾನ್ಸ್ನಿಂದ ವಾಪಾಸ್ ಬಂದಿದ್ದಾರೆ. ಅಲ್ಲಿವರೆಗೂ ಅಲ್ಲಿಯ ತಮ್ಮ ಸುಮಾರು ಅಪ್ಡೇಟ್ಗಳನ್ನ ಕೊಟ್ಟಿದ್ದಾರೆ. ರೆಡ್ ಕಾರ್ಪೆಟ್ (Red…
-

Traffic Advisory: ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಬಂದ್, 15 ನಿಮಿಷದ ದಾರಿಗೆ ಬೇಕು 1 ಗಂಟೆ! ಇನ್ನು ಎಷ್ಟು ದಿನ ಇದೇ ಕಥೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:56 AM IST ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ. ಟ್ರಾಫಿಕ್ ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)…
-

Ranveer Singh: ಚಿತ್ರರಂಗದಿಂದ ಬ್ಯಾನ್; ನಟ ರಣವೀರ್ ಸಿಂಗ್ ಫಸ್ಟ್ ರಿಯಾಕ್ಷನ್! | | ACTPnews
Last Updated:May 25, 2026 11:02 PM IST Ranveer Singh: ಡಾನ್ 3 (Don 3) ಸುತ್ತ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ (Ranveer Singh) ತಂಡವು ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನಟ ರಣವೀರ್ ಸಿಂಗ್ ಡಾನ್ 3 (Don 3) ಸುತ್ತ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ (Ranveer Singh) ತಂಡವು ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಣವೀರ್ ಸಿಂಗ್ ಅವರಿಗೆ ಡಾನ್ ಫ್ರಾಂಚೈಸಿಯೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬರ…
-

ಹೊಟ್ಟೆಯಲ್ಲಿ ಜಂತು ಹುಳು ಸಮಸ್ಯೆನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ! | How Do You Get Rid of stomach worms Naturally | ಲೈಫ್ಸ್ಟೈಲ್ | ACTPnews
Last Updated:Dec 01, 2024 12:16 PM IST ಮಕ್ಕಳು ಮಣ್ಣಿನ ಮೇಲೆ ಒಡ್ಡಿಕೊಂಡಾಗ ಸುಲಭವಾಗಿ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಸಣ್ಣ ಮಕ್ಕಳಿಗೇನೋ ಜಂತು ಹುಳು ಸಮಸ್ಯೆ ಕಾಡಿದರೆ ಔಷಧಿ ಮೂಲಕ ಸರಿಪಡಿಸಬಹುದು. ಆದರೆ ದೊಡ್ಡವರಿಗೆ ಈ ಔಷಧಿಗಳು ಕೆಲಸ ಮಾಡುವುದಿಲ್ಲ. ಸಾಂದರ್ಭಿಕ ಚಿತ್ರ ಸಾಮಾನ್ಯವಾಗಿ ಜಂತು ಹುಳುಗಳ (Worm) ಸಮಸ್ಯೆ ಚಿಕ್ಕ ಮಗು (Baby) ಮತ್ತು ಬೆಳೆಯುತ್ತಿರುವ ಮಕ್ಕಳಲ್ಲಿ (Children’s) ಹೆಚ್ಚಾಗಿ ಕಂಡು ಬರುತ್ತದೆ. ಅಲ್ಲದೇ ಇದು ಮಕ್ಕಳಿಗೆ ಹೆಚ್ಚು ಹಾನಿಯನ್ನು…
-

RR vs DC: ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಸೂರ್ಯವಂಶಿ, ಪರಾಗ್! ಡೆಲ್ಲಿಗೆ 194 ರನ್ಗಳ ಸವಾಲಿನ ಗುರಿ ನೀಡಿದ ರಾಯಲ್ಸ್ | ಕ್ರೀಡಾ ಸುದ್ದಿ | ACTPnews
Last Updated:May 17, 2026 9:32 PM IST ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ಗಳಿಸಿದೆ. ರಾಜಸ್ಥಾನ್ ರಾಯಲ್ಸ್ 2026ರ ಐಪಿಎಲ್ನ (IPL 2026) 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RR vs DC) ತಂಡಗಳು ಮುಖಾಮುಖಿಯಾಗಿವೆ. ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್…
Latest News
Search the Archives
Access over the years of investigative journalism and breaking reports
You May Have Missed












