Author: Sanga
-

PBKS vs RCB: ಪಂಜಾಬ್ ವಿರುದ್ಧ 23 ರನ್ಗಳಿಂದ ಗೆದ್ದ ಆರ್ಸಿಬಿ! ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 17, 2026 7:37 PM IST 2026ರ ಐಪಿಎಲ್ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್ಗಳ ರೋಚಕ ಜಯ ಸಾಧಿಸಿ ಈ ವರ್ಷ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ. ಆರ್ಸಿಬಿಗೆ ಗೆಲುವು 2026ರ ಐಪಿಎಲ್ನ (IPL 2026) 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) 23 ರನ್ಗಳ ರೋಚಕ ಜಯ ಸಾಧಿಸಿ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನವನ್ನ…
-

ಇದು ಗುಪ್ತಚರ ಇಲಾಖೆಯ ವೈಫಲ್ಯವೇ?; ಚೀನಾ ಬಿಕ್ಕಟ್ಟಿನ ಕುರಿತು ಮೋದಿಗೆ ಸೋನಿಯಾ ಗಾಂಧಿ ಪ್ರಶ್ನೆ | | ACTPnews
Last Updated:Jun 20, 2020 8:05 AM IST ಚೀನಾ ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದರಿಂದ ಈ ಸಂಘರ್ಷ ನಡೆದಿದೆ. ಇದು ಗುಪ್ತಚರ ಇಲಾಖೆಯ ವೈಫಲ್ಯ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ನವದೆಹಲಿ (ಜೂ. 20): ಲಡಾಖ್ ಬಳಿಯ ಗಾಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ಮತ್ತು ಮಂಗಳವಾರ ನಡೆದ ಸಂಘರ್ಷದಲ್ಲಿ ಚೀನಾ ಮತ್ತು ಭಾರತದ ಅನೇಕ ಸೈನಿಕರು ಪ್ರಾಣ ತೆತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಶಕ್ರವಾರ ಪ್ರಧಾನಮಂತ್ರಿ…
-

Rahul Gandhi: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ಸರ್ಕಾರದ ಮೇಲೆ ಸಾಲು ಸಾಲು ಆರೋಪ / Rahul Gandhi Slams Fuel Price Hike | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 2:23 PM IST ಸತತವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನಲೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರ ಸದ್ದಿಲ್ಲದೆ ಸಾಮಾನ್ಯ ಜನರ ಜೇಬನ್ನು ದೋಚುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol Diesel Price) ಏರಿಕೆಯಾಗಿವೆ. ಮೇ 25, ಸೋಮವಾರದಂದು ಹೊರಬಂದ…
-

Janhvi Kapoor: ಶಿವಣ್ಣನ ಕಣ್ಣು ವೆರಿ ಪವರ್ಫುಲ್ ಎಂದ ನಟಿ ಜಾನ್ವಿ ಕಪೂರ್ ; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್! | | ACTPnews
Last Updated:May 25, 2026 10:28 PM IST ಶಿವರಾಜ್ ಕುಮಾರ್ ಪವರ್ ಫುಲ್ ಕಣ್ಣುಗಳ ಬಗ್ಗೆ ಜಾನ್ವಿ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೆದ್ದಿ ಚಿತ್ರದಲ್ಲಿ ನಟಿಸುವಾಗಿನ ಅನುಭವ ಹಂಚಿಕೊಂಡಿದ್ದಾರೆ. ಜಾನ್ವಿ ಕಪೂರ್ ಈ ಮಾತಿನ ಪೂರ್ಣ ವಿವರ ಇಲ್ಲಿದೆ ಓದಿ. ಶಿವಣ್ಣನ ಕಣ್ಣು ವೇರಿ ಪವರ್ಫುಲ್; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್! ಜಾನ್ವಿ ಕಪೂರ್ (Janhvi Kapoor) ಕನ್ನಡ ಮಾತನಾಡಿದ್ದಾರೆ. ಬೆಳಗ್ಗೇನೆ ಬೆಂಗಳೂರಿಗೆ ಬಂದು ಕನ್ನಡ ಮಾತುಗಳನ್ನೆ ಗಟ್ಟಿ ಮಾಡಿಕೊಂಡಿದ್ದರು. “ನಮಸ್ಕಾರ ಬೆಂಗಳೂರು…
-

Bengaluru: ಮದುವೆಯಾಗುವಂತೆ ಯುವತಿಗೆ ಟಾರ್ಚರ್; ಮಗಳ ಹಿಂದೆ ಬಿದ್ದವನ ಕಥೆ ಮುಗಿಸಿದ ಅಪ್ಪ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 5:09 PM IST ಆತ ಪೋಕ್ಸೋ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿತಿರಲಿಲ್ಲ. ನಿನ್ನನ್ನೇ ಮದ್ವೆ ಆಗೋದು ಅಂತಾ ಕೊಡಬಾರದ ಕಾಟ ಕೊಡ್ತಿದ್ದ. ನೋಡೋವರೆಗೂ ನೋಡಿದ ಹೆಣ್ಣೆತ್ತವ್ರು ಪಾಗಲ್ ಪ್ರೇಮಿಯ ಕಥೆ ಮುಗಿಸಿದ್ದಾರೆ. News18 ಬೆಂಗಳೂರು: ಈ ಫೋಟೋದಲ್ಲಿ ಕಾಣ್ತಿರೋ ಈತನ ಹೆಸರು ರಮೇಶ್. ಬಾಗಲಕೋಟೆ ಜಿಲ್ಲೆಯ (Bagalakote) ಮುಧೋಳ್ ನಿವಾಸಿ. ಈ ರಮೇಶ್ ದುಬೈನಲ್ಲಿ (Dubai) ಕೆಲಸ ಮಾಡಿಕೊಂಡಿದ್ದ. ರಮೇಶ್ ಮನೆಯಲ್ಲೇ ಆತನ ಸಂಬಂಧಿಯೇ ಆಗಿದ್ದ ಯುವತಿಯೊಬ್ಲು ಓದಿಕೊಂಡಿದ್ಲು.…
-

IPL 2026: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್ ಆಡಿರುವ ತಂಡ ಯಾವುದು? ಯಾವ ಟೀಮ್ ದಾಖಲೆ ಅತ್ಯಂತ ಕೆಟ್ಟದಾಗಿದೆ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 17, 2026 8:51 PM IST ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ಲೇಆಫ್ ಆಡಿದ ತಂಡಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಅತಿ ಹೆಚ್ಚು ಪ್ಲೇಆಫ್ ಆಡಿದ ಎರಡನೇ ತಂಡವಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಐಪಿಎಲ್ 2026 ಐಪಿಎಲ್ (IPL) 2026 ರಲ್ಲಿ ಪ್ಲೇಆಫ್ (Playoff) ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳು ಲೀಗ್ (League) ಹಂತದ…
-

ಸೈನಿಕನ ತಂದೆ ಮಾತನಾಡಿದ ವಿಡಿಯೋ ಹಂಚಿಕೊಳ್ಳುವ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಅಮಿತ್ ಶಾ | | ACTPnews
Last Updated:Jun 20, 2020 11:31 AM IST ಚೀನಾ ಗಡಿ ತಂಟೆ ವಿಚಾರದಲ್ಲಿ ರಾಹುಲ್ ಗಾಂಧಿ ನಿರಂತರವಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಅಮಿತ್ ಶಾ ಉತ್ತರ ನೀಡಿದ್ದಾರೆ. ಚೀನಾ ದಾಳಿ ವೇಳೆ ಗಾಯಗೊಂಡ ಯೋಧನ ತಂದೆ ಹಂಚಿಕೊಂಡ ವಿಡಿಯೋ ಮೂಲಕ ರಾಹುಲ್ ಗಾಂಧಿಗೆ ಅವರು ತಿರುಗೇಟು ನೀಡಿದ್ದಾರೆ. ನವದೆಹಲಿ(ಜೂ.20): ಭಾರತದ ಯಾವುದೇ ಜಾಗವನ್ನೂ ಚೀನಾ ಅತಿಕ್ರಮಣ ಮಾಡಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದರು. ಇದಾದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಹಿರಿಯ…
-

Kichcha Sudeepa: ಕಿಚ್ಚ ಸುದೀಪ್ ಬಿಗ್ ನ್ಯೂಸ್ ಔಟ್; 4 ಸಿನಿಮಾ ಈ ವರ್ಷ ಅನೌನ್ಸ್! | | ACTPnews
Last Updated:May 25, 2026 10:32 PM IST ಕಿಚ್ಚ ಸುದೀಪ್ ಅಭಿನಯದ 4 ಸಿನಿಮಾಗಳು ಈ ವರ್ಷ ಅನೌನ್ಸ್ ಆಗುತ್ತಿದೆ. ಈ ಸಿನಿಮಾಗಳಲ್ಲಿ ಒಂದು ಚಿತ್ರವನ್ನ ಸುದೀಪ್ ಡೈರೆಕ್ಷನ್ ಕೂಡ ಮಾಡುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಒಂದು ಸ್ಟೋರಿ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಬಿಗ್ ನ್ಯೂಸ್ ಔಟ್; 4 ಸಿನಿಮಾ ಈ ವರ್ಷ ಅನೌನ್ಸ್! ಕಿಚ್ಚ ಸುದೀಪ್ (Kichcha Sudeepa) ಸಿನಿಮಾಗಳ ಒಂದು ಹೊಸ ಸುದ್ದಿ ಹೊರ ಬಂದಿದೆ. ಈ ವರ್ಷ ಅಂದ್ರೆ 2026…
-

Vastu Tips: ಹೊಸ ಮನೆ ಖರೀದಿ ಮಾಡ್ತಾ ಇದ್ದೀರಾ? ಹಾಗಾದರೆ ಈ ವಿಷಯಗಳು ನಿಮ್ಮ ಗಮನಕ್ಕಿರಲಿ | ACTPnews
ಒಂದು ವೇಳೆ ನಿಮ್ಮ ಮನೆ ಸರಿಯಾದ ವಾಸ್ತುವಿನಲ್ಲಿ ಇರದಿದ್ದರೆ ಏನು ಮಾಡಬಹುದು? ಆದರೆ ಮನೆಯನ್ನು ಖರೀದಿಸುವಾಗ ಆ ಮನೆಯ ವಾಸ್ತು ಸರಿಯಾಗಿದೆಯೇ..? ಇಲ್ಲವೇ..? ಎನ್ನುವುದನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ ಖಂಡಿತ ಮನೆಯನ್ನು ಕೆಡವಿ ಮತ್ತೊಮ್ಮೆ ವಾಸ್ತುವಿಗಾಗಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಬದಲಿಗೆ ಹಲವಾರು ಉತ್ತಮ ವಾಸ್ತು ನಿಯಮಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ವಾಸ್ತು ಪ್ರಕಾರ ಮನೆಗೆ ಮಾಡುವ ಕೆಲವು ಅಲಂಕಾರಗಳು ನಿಮ್ಮ ವಾಸಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ಸಲಹೆಗಳು…
-

ಪದ್ಮ ಪ್ರಶಸ್ತಿ 2026: ರಾಷ್ಟ್ರಪತಿ ಭವನದಲ್ಲಿ 66 ಸಾಧಕರಿಗೆ ಗೌರವ | Padma Awards 2026 First Phase Ceremony Held at Rashtrapati Bhavan 66 Awardees Honoured | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 9:52 PM IST Padma Awards 2026: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ನೇ ಸಾಲಿನ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀಯನ್ನ ಮೊದಲ ಹಂತದಲ್ಲಿ ವಿವಿಧ ಕ್ಷೇತ್ರದ 66 ಮಹಾನ್ ಸಾಧಕರಿಗೆ ಪ್ರದಾನ ಮಾಡಿ ಗೌರವಿಸಿದರು. ಆ ಕುರಿತ ವರದಿ ಇಲ್ಲಿದೆ. 66 ಜನರಿಗೆ ಪದ್ಮ ಗೌರವ Padma Awards 2026: ಸಾಧನೆ ಅಂದ್ರೆ ಕ್ರಿಕೆಟ್ ಸೆಂಚುರಿ ಅಲ್ಲ, ಸಿನಿಮಾ 100 ಕೋಟಿ ಕ್ಲಬ್ ಅಲ್ಲ.…
Latest News
Search the Archives
Access over the years of investigative journalism and breaking reports
You May Have Missed












