Author: Sanga
-

ಯಾವ ಯುದ್ಧವನ್ನೂ ಗೆಲ್ಲದ ಚೀನಾಗೆ ನಾವು ಹೆದರುವುದ್ಯಾಕೆ? ನಿವೃತ್ತ ಸೇನಾಧಿಕಾರಿ ಮನೋಜ್ಞ ಲೇಖನ | | ACTPnews
ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಹಲವಾರು ವರ್ಷಗಳಿಂದ ಘರ್ಷಣೆಗಳು ನಡೆಯುತ್ತಿದೆ. ಪ್ರಾಯಶಃ ವಿಶ್ವದ ಬೇರೆಡೆ ಯಾವುದೇ ಎರಡು ದೇಶಗಳ ಯೋಧರು ಈ ರೀತಿ ಮುಖಾಮುಖಿಯಾಗಿದ್ದು ನನಗೆ ಗೊತ್ತಿಲ್ಲ. ಈ ರೀತಿಯ ತಳ್ಳಾಟ, ಕೈಕೈ ಮಿಲಾಯಿಸುವಿಕೆಯನ್ನು ರಾಜಕೀಯ ಪ್ರತಿಭಟನೆಗಳಲ್ಲಿ, ಕೆಲ ದೇಶಗಳ ಸಂಸದೀಯ ಅಧಿವೇಶನಗಳಲ್ಲಿ ನಡೆಯುವುದನ್ನು ಸುದ್ದಿವಾಹಿನಿಗಳಲ್ಲಿ ನೀವು ಕಂಡಿರಬಹುದು. ಆದರೆ ಸೇನೆಗಳ ಮಧ್ಯೆ ಇಂಥ ವಿಚಿತ್ರ ಜಟಾಪಟಿ ಸಾಮಾನ್ಯವಾಗಿ ನಡೆಯುವುದಿಲ್ಲ. ಭಾರತ ಮತ್ತು ಚೀನಾ ಸೈನಿಕರು ಬರೀ ನೂಕಾಟಕ್ಕೇ ಸೀಮಿತವಾಗಿದ್ದರೆ ಈ ಲೇಖನ ಬರೆಯುವ ಅಗತ್ಯ…
-

Israel Abraham Accord: ಹಾರ್ಮುಜ್ ವಿಚಾರವಾಗಿ ಇರಾನ್ ಇಟ್ಟಿದೆ ಅದೊಂದು ಷರತ್ತು, ಹೌಹಾರಿದ ದೇಶಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಇರಾನ್ ವಿವಿಧ ಪ್ರಸ್ತಾಪಗಳನ್ನು ಮಾಡಿದೆ, ಆದರೆ ಪ್ರತಿಯೊಂದು ಪ್ರಸ್ತಾವನೆಯಲ್ಲಿನ ಸಾಮಾನ್ಯ ಲಕ್ಷಣವೆಂದರೆ ಅದರ ಮೇಲಿನ ತನ್ನ ನಿಯಂತ್ರಣವನ್ನು ಪ್ರದರ್ಶಿಸಲು ತೆರಿಗೆಗಳ ಬೇಡಿಕೆ. ಮತ್ತೊಮ್ಮೆ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ, ಇರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಯಾವುದೇ ಟೋಲ್ಗಳು ಅಥವಾ ತೆರಿಗೆಗಳನ್ನು ವಿಧಿಸುವುದಿಲ್ಲ, ಆದರೆ ಅದು ಒದಗಿಸುವ ಸೇವೆಗಳಿಗೆ ನ್ಯಾಯಯುತ ಬೆಲೆಯನ್ನು ವಿಧಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ, ಹಾರ್ಮುಜ್ ಜಲಸಂಧಿಯ ನಿರ್ವಹಣೆ ಕರಾವಳಿ ದೇಶಗಳ ವ್ಯಾಪ್ತಿಯಲ್ಲಿದೆ ಎಂದು ಬಘೈ ಹೇಳಿದ್ದಾರೆ. ಇರಾನ್…
-

Ram Charan: ಓಡೋಡಿ ಬಂದು ರಾಮ್ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ? | | ACTPnews
Last Updated:May 25, 2026 10:30 PM IST ರಾಮ್ ಚರಣ್ ಒಂದು ಸ್ಪೆಷಲ್ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪೆದ್ದಿ ಇವೆಂಟ್ ಅಲ್ಲಿ ರಾಮ್ ಚರಣ್ ಈ ಒಂದು ಕೆಲಸ ಮಾಡಿದ್ದಾರೆ. ಅದು ಎಲ್ಲರ ಹೃದಯ ಗೆದ್ದಿದೆ. ಅದೇನು ಅನ್ನೋದು ಇಲ್ಲಿದೆ ಓದಿ. Ram Charan: ಓಡೋಡಿ ಬಂದು ರಾಮ್ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ? ಪೆದ್ದಿ ಚಿತ್ರದ (Peddi Movie) ನಾಯಕ ರಾಮ್ ಚರಣ್ (Ram Charan) ಅವರಿಗೆ ಮಕ್ಕಳೆಂದರೆ ತುಂಬಾನೆ ಪ್ರೀತಿ…
-

Foreign Trip: 22 ಸಾವಿರಕ್ಕಿಂತ ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್, ಈ ಮೂರು ದೇಶಗಳಿಗೆ ಹಾರಲು ಭಾರತೀಯರಿಗೆ ವೀಸಾ ಕಿರಿಕಿರಿ ಇಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 9:41 AM IST ಜೂನ್ ಟ್ರಿಪ್ ಪ್ಲಾನ್ ಮಾಡ್ತಿರಾ, ಕಡಿಮೆ ಖರ್ಚಿನಲ್ಲಿ ವಿಯೆಟ್ನಾಂ, ನೇಪಾಳ, ಮಲೇಷ್ಯಾ ಗೆ ಬೆಂಗಳೂರುನಿಂದ ವಿಮಾನ ದರ 20 ಸಾವಿರದೊಳಗೆ, ಭಾರತೀಯರಿಗೆ ವೀಸಾ ಫ್ರೀ ಅಥವಾ ಇ ವೀಸಾ. ಭಾರತದಿಂದ ಬಜೆಟ್ ವಿದೇಶಿ ಪ್ರವಾಸಗಳು ಬೆಂಗಳೂರು: ಟ್ರಿಪ್ ಹೋಗುವ ಪ್ಲಾನ್ ಮಾಡ್ತಾ ಇದ್ದೀರಾ? ಅದರಲ್ಲೂ ವಿದೇಶ ಪ್ರವಾಸ (Foreign Trip) ಮಾಡಬೇಕಾ? ಬಜೆಟ್ ಕಮ್ಮಿ ಇರಬೇಕಾ? ಎಲ್ಲದಕ್ಕೂ ಅವಕಾಶ ಇದೆ. ಕಡಿಮೆ ಖರ್ಚಿನಲ್ಲಿ ನೀವು ಈಗ ವಿದೇಶಿ…
-

Bengaluru: ಸಿಲಿಕಾನ್ ಸಿಟಿ ಮಂದಿಗೆ ಗುಡ್ ನ್ಯೂಸ್; ನಗರದ 8 ಕಡೆ ಮಾವು ಮೇಳ, ರೈತರಿಂದ ನೇರ ಮಾರಾಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 4:08 PM IST ಬೆಂಗಳೂರುದಲ್ಲಿ ಮೇ 8 ರಿಂದ 17 ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ಮಾವು ಹಲಸು ಮೇಳ ಆಯೋಜನೆ, 50 ಮಾವು, 7 ಹಲಸು ಮಳಿಗೆ, ರೈತರಿಂದ ನೇರ ಮಾರಾಟ, ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಮಾವು ಮೇಳ (ಸಂಗ್ರಹ ಚಿತ್ರ) ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru News) ಮೇ 8 ರಿಂದ 17 ರವರೆಗೆ ಮಾವು ಮೇಳ (Mango and Jackfruit Mela) ನಡೆಯಲಿದೆ. ಕಬ್ಬನ್ ಪಾರ್ಕ್…
-

CSK Playoffs: ಲಖನೌ ವಿರುದ್ಧ ಸೋತು ನಿರಾಶೆಯಲ್ಲಿದ್ದ ಸಿಎಸ್ಕೆಗೆ ಬಂಪರ್! ಚೆನ್ನೈ ತಂಡದ ಪ್ಲೇ ಆಫ್ ಕನಸು ಜೀವಂತವಾಗಿರಿಸಿದ ಆರ್ಸಿಬಿ! | | ACTPnews
Last Updated:May 17, 2026 10:53 PM IST CSK Playoffs: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ ಆಘಾತಕಾರಿ ಸೋಲಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ-ಆಫ್ ಹಾದಿ ಮುಳ್ಳಿನ ಹಾದಿಯಂತಾಗಿತ್ತು. ಅಭಿಮಾನಿಗಳಲ್ಲಿ ನಿರಾಶೆ ಮೂಡಿತ್ತು. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ನ ಟ್ವಿಸ್ಟ್ಗಳು ಮುಗಿಯುವಂತಹದ್ದಲ್ಲ. ಇಂದು ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆ, ಇತ್ತ ಚೆನ್ನೈ ತಂಡದ ಪ್ಲೇ-ಆಫ್ ಆಸೆಗಳು ಮತ್ತೆ ಚಿಗುರೊಡೆದಿವೆ.…
-

ಭಾರತ-ಚೀನಾ ಗಡಿಬಿಕ್ಕಟ್ಟು: ಎಂಥ ಪರಿಸ್ಥಿಗೂ ನಾವು ಸಿದ್ಧ: ಭಾರತೀಯ ವಾಯುಪಡೆ ಮುಖ್ಯಸ್ಥರ ಹೇಳಿಕೆ | | ACTPnews
Last Updated:Jun 20, 2020 3:30 PM IST ಲೆಹ್ನಿಂದ ಹಶಿಮಾರಾದವರೆಗೆ ಚೀನಾದ ಗಡಿ ಭಾಗದುದ್ದಕ್ಕೂ ಇರುವ ಭಾರತೀಯ ವಾಯುನೆಲೆಗಳನ್ನ ಜಾಗೃತ ಸ್ಥಿತಿಯಲ್ಲಿಡಲಾಗಿದೆ. ಅದೇ ಗಡಿಯುದ್ಧಕ್ಕೂ ಇರುವ ಚೀನಾ ವಾಯುನೆಲೆಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಹೈದರಾಬಾದ್(ಜೂನ್ 20): ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಲಡಾಖ್ನ ಎಲ್ಎಸಿ ಗಡಿಭಾಗದಲ್ಲಿ ಸಂಘರ್ಷ ನಡೆದ ಬೆನ್ನಲ್ಲೇ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೋರಿಯಾ ಪ್ರತಿಕ್ರಿಯಿಸಿದ್ದು, ಗಡಿಭಾಗದಲ್ಲಿ ತಮ್ಮ ಪಡೆಗಳನ್ನ ನಿಯೋಜಿಸಲಾಗಿದ್ದು, ಯಾವುದೇ ಪರಿಸ್ಥಿತಿಗೂ ಸನ್ನದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ. ಇಲ್ಲಿ ಸೇನೆಯ…
-

Nirmala Seetharaman: ಪೆಟ್ರೋಲ್-ಡೀಸೆಲ್ನ ಅಬಕಾರಿ ಸುಂಕ ಕಡಿಮೆ ಮಾಡಿದ್ರೆ ₹1 ಲಕ್ಷ ಕೋಟಿ ಆದಾಯ ನಷ್ಟ; ನಿರ್ಮಲಾ ಸೀತಾರಾಮನ್ | ವ್ಯಾಪಾರ ಸುದ್ದಿ | ACTPnews
ಇಂಧನ ಬೆಲೆಗಳು ಇಂದು ಮತ್ತೆ ನಾಲ್ಕನೇ ಬಾರಿಗೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ನ 37 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿಯವರ ಪರಹಿತಚಿಂತನೆಯ ಮನವಿಗಳನ್ನು ಅನುಸರಿಸಿ ನಾಯ್ಸೇಯರ್ಗಳು ಮುಂದಿಡುತ್ತಿರುವ ‘ನಿರಾಶಾವಾದಿ ನಿರೂಪಣೆ’ ಎಂದು ಬಣ್ಣಿಸಿರುವುದನ್ನು ಟೀಕಿಸಿದರು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ, ಆದರೆ ಭಾರತವು ಭಯ ಹುಟ್ಟಿಸುವ ಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ, ಮಾತು ಮತ್ತು ಕಾರ್ಯಗಳ ಮೂಲಕ ನಾಗರಿಕರಲ್ಲಿ…
-

Ranveer Singh Ban: ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ಬ್ಯಾನ್ ಆದ ರಣವೀರ್ ಸಿಂಗ್! ಕಾಂತಾರ ದೈವಕ್ಕೆ ಅವಮಾನ ಮಾಡಿದ್ದೇ ಶಾಪವಾಯಿತಾ? | | ACTPnews
Last Updated:May 25, 2026 7:57 PM IST Ranveer Singh Ban: ನಟ ರಣವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ಪರೋಕ್ಷವಾಗಿ ಬ್ಯಾನ್ (Ban) ಮಾಡಲಾಗಿದೆ. ಈ ವಿಚಾರವಾಗಿ ಜನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ನಟ ರಣವೀರ್ ಸಿಂಗ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ‘ಧುರಂಧರ್’ (Dhurandhar) ಸಿನಿಮಾ ಮೂಲಕ ಬಹಳಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದ ನಟ ರಣವೀರ್ ಸಿಂಗ್ (Actor Ranveer Singh) ಇದೀಗ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ .ಡಾನ್ 3 (Don 3) ಸಿನಿಮಾದಿಂದ ನಟ…
-

ಶಾಸಕರ ಫ್ರೀ ಟಿಕೆಟ್ ವ್ಯಾಮೋಹದಿಂದಲೇ IPL ಫೈನಲ್ ಅಹಮದಾಬಾದ್ಗೆ ಶಿಫ್ಟ್ ಆಯ್ತಾ? ನಿಖಿಲ್ ಆಕ್ರೋಶ, ಡಿಕೆಶಿ ಸ್ಪಷ್ಟನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:33 PM IST ಐಪಿಎಲ್ ಪ್ಲೇ ಆಫ್ಸ್ ವೇಳಾಪಟ್ಟಿ ಹೊರಬಂದಿದೆ, ಫೈನಲ್ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂಗೆ ಶಿಫ್ಟ್, ನಿಖಿಲ್ ಕುಮಾರಸ್ವಾಮಿ ಟಿಕೆಟ್ ವ್ಯಾಮೋಹ ಆರೋಪ, ಡಿಕೆ ಶಿವಕುಮಾರ್ ತಳ್ಳಿ ಹಾಕಿದ್ದಾರೆ. ಐಪಿಎಲ್ 2026 ಫೈನಲ್ ಶಿಫ್ಟ್ (ಸಂಗ್ರಹ ಚಿತ್ರ) ಬೆಂಗಳೂರು: ಐಪಿಎಲ್ 19ನೇ ಆವೃತ್ತಿ ಫೈನಲ್ (IPL 2026 Final) ಹಾಗೂ ಎಲಿಮಿನೇಟರ್, ಕ್ವಾಲಿಫೈಯರ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. BCCI ಪ್ಲೇ ಆಫ್ಸ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೊದಲ…
Latest News
Search the Archives
Access over the years of investigative journalism and breaking reports
You May Have Missed












