Author: Sanga
-

Fire Accident: ದೆಹಲಿಯಲ್ಲಿ ಮತ್ತೊಂದು ಭೀಕರ ಅಗ್ನಿ ದುರಂತ! ಮೂವರು ಸುಟ್ಟು ಕರಕಲು, 8 ಮಂದಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 11:44 AM IST ಬೆಂಕಿಯಿಂದ ನೆಲ ಮಹಡಿ, ಮೊದಲ ಮಹಡಿ ಮತ್ತು ಎರಡನೇ ಮಹಡಿ ತೀವ್ರವಾಗಿ ಹಾನಿಗೊಳಗಾಗಿದ್ದು, ಮೂರನೇ, ನಾಲ್ಕನೇ ಮತ್ತು ಐದನೇ ಮಹಡಿಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. News18 ನವದೆಹಲಿ: ಜನನಿಬಿಡ ಪ್ರದೇಶ ದೆಹಲಿಯ ಮಾಲ್ವಿಯಾ ನಗರದ ಹೋಟೆಲ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ ಬೆನ್ನಲ್ಲೇ, ಶುಕ್ರವಾರ ಬೆಳಗಿನ ಜಾವ ಮತ್ತೊಂದು ಅಗ್ನಿ ದುರಂತ (Fire Accident) ಸಂಭವಿಸಿದೆ. ದೆಹಲಿಯ ತುಘಲಕಾಬಾದ್…
-

Street Dogs: ಬೀದಿನಾಯಿಗಳ ತಂಟೆಗೆ ಹೋದರೆ ಕಂಬಿ ಎಣಿಸೋದು ಗ್ಯಾರಂಟಿ, GBA ಜಾರಿಗೆ ತಂತು 4 ಕಠಿಣ ನಿಯಮ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 11:57 AM IST ಸುಪ್ರೀಂ ಕೋರ್ಟ್ ಆದೇಶದ ನಂತರ GBA ಹೊಸ ರೂಲ್ಸ್ ಜಾರಿ, ಬೀದಿ ನಾಯಿಗಳಿಗೆ ನಿಗದಿತ ಫೀಡಿಂಗ್ ಸ್ಪಾಟ್ ಮಾತ್ರ, ನಾಗರಿಕರು ನಾಯಿಗಳನ್ನು ಶಿಫ್ಟ್ ಮಾಡೋದಕ್ಕೆ ನಿಷೇಧ, ಕಿರುಕುಳಕ್ಕೆ ಕೇಸ್, 1533 ಸಹಾಯವಾಣಿ. GBA ನಿಯಮ ಬೆಂಗಳೂರು: ನೀವೇನಾದರೂ ನಿಮ್ಮ ಏರಿಯಾದಲ್ಲಿರುವ ಬೀದಿ ನಾಯಿಗಳ (Stray Dogs) ಕಾಟ ತಾಳಲಾರದೆ, ಅವುಗಳನ್ನು ಹಿಡಿದು ಬೇರೆ ಕಡೆ ಬಿಡಲು ಪ್ಲಾನ್ (Plan) ಮಾಡಿದ್ದೀರಾ? ಇಲ್ಲವೇ, ನಾಯಿಗಳಿಗೆ ಊಟ ಹಾಕುವವರ ಜೊತೆ…
-

Jaswal Rana: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದ ಪ್ರಸಿದ್ಧ ಶೂಟಿಂಗ್ ತರಬೇತುದಾರ ಇನ್ನಿಲ್ಲ! | ಕ್ರೀಡಾ ಸುದ್ದಿ | ACTPnews
Last Updated:Jun 12, 2026 10:04 AM IST ಭಾರತ ತಂಡವು ವಿಶ್ವಕಪ್ನಲ್ಲಿ ಯಶಸ್ವಿ ಅಭಿಯಾನವನ್ನು ಮುಗಿಸಿ, ಎರಡು ಚಿನ್ನ ಮತ್ತು ಎರಡು ಬೆಳ್ಳಿ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿತ್ತು. ಆದರೆ, ಭಾರತಕ್ಕೆ ಹಿಂದಿರುಗುವ ವೇಳೆ ವಿಮಾನದಲ್ಲಿ ರಾಣಾ ಅಸ್ವಸ್ಥರಾದಾಗ ಆತಂಕ ಹುಟ್ಟಿಕೊಂಡವು. News18 ನವದೆಹಲಿ: ಭಾರತದ ಶೂಟಿಂಗ್ ದಂತಕಥೆ (Shooting Legend) ಮತ್ತು ಪ್ರಸಿದ್ಧ ತರಬೇತುದಾರ ಜಸ್ಪಾಲ್ ರಾಣಾ (Jaswal Rana Dies) ಅವರು 49ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಜರ್ಮನಿಯ ಮ್ಯೂನಿಚ್ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ನಿಂದ…
-

Doddanna: ‘ಮಲಗಿ ಏಳೋ ಮೊದಲು ನಿಧನ ಅಂತಿದ್ದಾರೆ’ ಕ್ಲಾರಿಟಿ ಕೊಟ್ಟ ದೊಡ್ಡಣ್ಣ | | ACTPnews
Last Updated:Jun 12, 2026 11:35 AM IST Doddanna: ನಟ ದೊಡ್ಡಣ್ಣ ಅವರು ತಮ್ಮ ಸಾವಿನ ಸಂಬಂಧ ಹರಿದಾಡುತ್ತಿರುವ ಸುದ್ದಿ ಬಗ್ಗೆ ಈಗ ಕ್ಲಾರಿಟಿ ಕೊಟ್ಟಿದ್ದಾರೆ. ದೊಡ್ಡಣ್ಣ ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ, ಕನ್ನಡಿಗರ ನೆಚ್ಚಿನ ಕಲಾವಿದ ದೊಡ್ಡಣ್ಣ (Doddanna) ಅವರ ಸಾವಿನ ಸಂಬಂಧ ಆಗಾಗ ಸುಳ್ಳು ಸುದ್ದಿ ಹರಿದಾಡುತ್ತಲೇ ಇರುತ್ತವೆ. ಇದೀಗ ಅವರ ಕುರಿತು ಮತ್ತೊಮ್ಮೆ ಅಂಥದ್ದೇ ಸುದ್ದಿ ಹರಿದಾಡಿದ್ದು, ನಾನು ಬದುಕಿದ್ದೀನಿ ನಾನು ನಿಧನವಾಗಿಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ…
-

Rice Price: ಶೀಘ್ರದಲ್ಲೇ ಅಕ್ಕಿ ಸಿಗಲ್ವಾ? ಬರೋಬ್ಬರಿ 150 ರೂಪಾಯಿಯಷ್ಟು ಬೆಲೆ ಏರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 10:29 AM IST ಬೆಂಗಳೂರು ಅಕ್ಕಿ ಬೆಲೆ ಜಿಗಿತ, ಪ್ರತಿ ಕೆಜಿಗೆ 6-10 ರೂ ಏರಿಕೆ, 26 ಕೆಜಿ ಚೀಲಕ್ಕೆ 150 ರೂ ಹೆಚ್ಚಳ, ರಫ್ತು, ಇಂಧನ ವೆಚ್ಚ, ದಾಸ್ತಾನು ಕೊರತೆಯಿಂದ ನವೆಂಬರ್ ತನಕ ಒತ್ತಡ ಸಾಧ್ಯ. ಅಕ್ಕಿ ಬೆಲೆ ಏರಿಕೆ ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ ಬೆಲೆಗಳ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಅಕ್ಕಿ (Rice) ಬೆಲೆ ( Price) ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ…
-

Shubha Poonja: ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು OTTಯಲ್ಲಿ ನೋಡ್ಬಹುದು, ಇಲ್ಲಿದೆ ಲಿಸ್ಟ್ | | ACTPnews
Last Updated:Jun 11, 2026 10:03 AM IST ಮೊಗ್ಗಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ ಅಭಿನಯದ ಕೆಲವು ಚಿತ್ರಗಳು ಒಟಿಟಿಯಲ್ಲಿ ಲಭ್ಯ ಇವೆ. ಇದರೊಟ್ಟಿಗೆ ಯುಟ್ಯೂಬ್ ಅಲ್ಲೂ ಇವರ ಕೆಲವು ಚಿತ್ರಗಳನ್ನ ಉಚಿತವಾಗಿಯೇ ನೋಡಬಹುದು. ಈ ಎಲ್ಲ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡ್ಬಹುದು! ಮೊಗ್ಗಿನ ಮನಸಿನ (Moggina Manasu) ಹುಡುಗಿ ಶುಭಾ ಪೂಂಜಾ (Shubha Poonja) ಇಷ್ಟು ದಿನ ತಮ್ಮ ಚಿತ್ರಗಳ ಮೂಲಕ ಸುದ್ದಿಯಲ್ಲಿ ಇರ್ತಾ…
-

Ravichandran: ‘ನನ್ನ ಜೊತೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ’! ರವಿಚಂದ್ರನ್ ಹೀಗೆ ಹೇಳಿದ್ಯಾಕೆ? | | ACTPnews
Last Updated:Jun 11, 2026 10:05 AM IST ನಾನು ನಮ್ಮಪ್ಪನ ಕಳೆದುಕೊಂಡಿಲ್ಲ. ಕಳೆದು ಕೊಳ್ಳುವುದೂ ಇಲ್ಲ. ಮಕ್ಕಳು ಇದ್ದರೆ ಆಯಿತು. ನನಗೆ ಗೆಲುವು ಗ್ಯಾರಂಟಿ. ಹೀಗೆ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಎಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ವಿಶೇಷ ಅನ್ನೋದು ಇಲ್ಲಿದೆ ಓದಿ. ನನ್ನ ಜೊತೆಗೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ; ರವಿಚಂದ್ರನ್ ಹೀಗೆ ಹೇಳಿದ್ಯಾಕೆ? ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮೊನ್ನೆ ತಮ್ಮ 65 ನೇ ಜನ್ಮ ದಿನ ಆಚರಣೆ (Birthday Celebration) ಮಾಡಿಕೊಂಡಿದ್ದಾರೆ. ಆದರೆ, ಜೀ…
-

Achievement: ವಿಶ್ವ ಟೆನಿಸ್ ಲೋಕದಲ್ಲೇ ಸಂಚಲನ! ಕೇವಲ 13ರ ಹರೆಯದಲ್ಲೇ ‘ನಂಬರ್ 1’ ಪಟ್ಟಕ್ಕೇರಿದ ಕನ್ನಡತಿ, ಯಾರಿವಳು ಮಿಂಚಿನ ವೇಗದ ಕನ್ಯೆ? | ಕ್ರೀಡಾ ಸುದ್ದಿ | ACTPnews
Last Updated:Jun 11, 2026 12:47 PM IST ಬೆಂಗಳೂರು ಸೃಷ್ಟಿ ಕಿರಣ್ ಕೇವಲ 8 ಟೂರ್ನಿಯಲ್ಲಿ ITF ಜೂನಿಯರ್ ಅಂಡರ್ 13 ವಿಶ್ವ ನಂ 1, 5 ITF ಪ್ರಶಸ್ತಿ, 25 ಸತತ ಗೆಲುವು, ITF J100 ಗ್ವಾಟೆಮಾಲಾ ರನ್ನರ್ ಅಪ್ ಆಗಿದ್ದಾರೆ ಸೃಷ್ಟಿ ಕಿರಣ್ ಬೆಂಗಳೂರು: ನಮ್ಮ ಹೆಮ್ಮೆಯ ಬೆಂಗಳೂರಿನ (Bengaluru) 13 ವರ್ಷದ ಪೋರಿಯೊಬ್ಬಳು ಈಗ ವಿಶ್ವ ಟೆನಿಸ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾಳೆ. ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಅವರಂತಹ ದಿಗ್ಗಜರನ್ನು…
-

Drishyam-3 Movie: ಕನ್ನಡದಲ್ಲಿ ಯಾಕೆ ರಿಮೇಕ್ ಆಗಿಲ್ಲ ದೃಶ್ಯಂ 3? ಡಬ್ ಮಾಡಿದ್ಯಾಕೆ? ಡೈರೆಕ್ಟರ್ ಹೇಳಿದ್ದೇನು? | | ACTPnews
Last Updated:Jun 11, 2026 10:07 AM IST ದೃಶ್ಯಂ-3 ಚಿತ್ರ ಕನ್ನಡದಲ್ಲಿ ರೀಮೇಕ್ ಯಾಕೆ ಆಗೋದಿಲ್ಲ? ಡೈರೆಕ್ಟರ್ ಜೀತು ಜೋಸೆಫ್ ಹೇಳಿರೋದು ಏನು? ಹಿಂದಿ ಬಿಟ್ಟು ಇತರ ಭಾಷೆಯವರು ರೀಮೇಕ್ ಮಾಡ್ತಿಲ್ಲ ಅಂತ ಹೇಳಿದ್ಯಾಕೆ? ಈ ವಿವರ ಇಲ್ಲಿದೆ ಓದಿ. ನಮ್ಮ ಚಿತ್ರ ಯಾರೂ ರೀಮೇಕ್ ಮಾಡ್ಲಿಲ್ಲ! ದೃಶ್ಯಂ-3 ಚಿತ್ರವನ್ನ (Drishyam-3 Movie) ದಕ್ಷಿಣದ ಇತರ ಭಾಷೆಯವರು ರೀಮೇಕ್ (Remake) ಮಾಡುತ್ತಿಲ್ಲ. ಅದಕ್ಕೇನೆ ನಾವು ಈ ಸಲ ಈ ಚಿತ್ರದ ಡಬ್ಬಿಂಗ್ (Remake) ಮಾಡಿದ್ದೇವೆ. ಆಯಾ…
-

Shruthi Krishna: ನಟಿ ಶ್ರುತಿಯ 175 ನೇ ಸಿನಿಮಾ ಯಾವುದು? ಅಣ್ಣಾವ್ರರನ್ನ ನೆನಪಿಸಿಕೊಂಡಿದ್ಯಾಕೆ? | | ACTPnews
Last Updated:Jun 11, 2026 10:11 AM IST ಶ್ರುತಿ ಕೃಷ್ಣ ಅವರು ಮಂಡ್ಯದ ಅನಕ್ಷರಸ್ಥ ಮಹಿಳೆಯ ಪಾತ್ರ ಮಾಡ್ತಿದ್ದಾರೆ. ಮದರ್ ಅನ್ನುವ ಈ ಚಿತ್ರದಲ್ಲಿ ಇವರ ಲುಕ್ ಬೇರೇನೆ ಇದೆ. ಈ ಚಿತ್ರ ಇವರ ಚಿತ್ರ ಜೀವನದ 175 ನೇ ಚಿತ್ರವಾಗಿದೆ. ಈ ಚಿತ್ರದ ಮುಹೂರ್ತದ ದಿನ ಅಣ್ಣಾವ್ರು, ಶ್ರೀನಿವಾಸ್ ಮೂರ್ತಿ, ದ್ವಾರಕೀಶ್ ಅವರನ್ನೂ ನೆನಪಿಸಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಶ್ರುತಿ ಅವರ 175 ನೇ ಚಿತ್ರ ಯಾವುದು ಗೊತ್ತಾ? ಅಣ್ಣಾವ್ರರನ್ನ…
Latest News
Search the Archives
Access over the years of investigative journalism and breaking reports
You May Have Missed












