Author: Sanga
-

Kollur Mookambika Temple: 26 ವರ್ಷಗಳಿಂದ ಕೊಲ್ಲೂರಿನಲ್ಲಿಯೇ ಹುಟ್ಟುಹಬ್ಬ ಆಚರಿಸ್ತಾರೆ ಈ ಕ್ರಿಶ್ಚಿಯನ್ ಸೆಲೆಬ್ರಿಟಿ | | ACTPnews
Last Updated:Jun 12, 2026 11:05 AM IST Kollur Temple: ಈ ಖ್ಯಾತ ಕ್ರಿಶ್ಚಿಯನ್ ಸೆಲೆಬ್ರಿಟಿ ಪ್ರತಿ ವರ್ಷ ಹುಟ್ಟಿದ ಹಬ್ಬವನ್ನು ಆಚರಿಸೋದು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ. ಯಾರದು ಗೊತ್ತಾ? ಕೊಲ್ಲೂರು ತಮಿಳುನಾಡಿನ (Tamil Nadu) ಸಿಎಂ ವಿಜಯ್ (CM Vijay) ಅವರು ಕೊಲ್ಲೂರು (Kollur) ಮೂಕಾಂಬಿಕೆಯ ದರ್ಶನಕ್ಕೆ ಇಂದು ಬರುತ್ತಿದ್ದಾರೆ. ದಳಪತಿ ವಿಜಯ್ ಆಗಮನದೊಂದಿಗೆ ದೇವಸ್ಥಾನದ ಕುರಿತಾದ ಬಹಳಷ್ಟು ಆಸಕ್ತಕರ ಸಂಗತಿಗಳು ಈಗ ವೈರಲ್ ಆಗುತ್ತಿವೆ. ಬಹಳಷ್ಟು ಸೆಲೆಬ್ರಿಟಿಗಳು ಭೇಟಿ ಕೊಡುವ ಕೊಲ್ಲೂರು ಮೂಕಾಂಬಿಕಾ…
-

Vaibhav Sooryavanshi: ಭಾರತದ ಐರ್ಲೆಂಡ್ ಟೂರ್ ಕ್ಯಾನ್ಸಲ್? ವೈಭವ್ ಸೂರ್ಯವಂಶಿಗೆ ಆ ಒಂದು ಕನಸು ನನಸಾಗಲ್ವಾ? | ಕ್ರೀಡಾ ಸುದ್ದಿ | ACTPnews
Last Updated:Jun 12, 2026 1:41 PM IST ಟೀಮ್ ಇಂಡಿಯಾದ ಮುಂಬರುವ ಐರ್ಲೆಂಡ್ ಪ್ರವಾಸ ಕ್ಯಾನ್ಸಲ್ ಆಗುವ ಸಾಧ್ಯತೆಯಿದೆ. 15 ವರ್ಷದ ವೈಭವ್ ಸೂರ್ಯವಂಶಿ ಅವರ ಆ ಒಂದು ಕನಸು ನನಸಾಗಲ್ವಾ? ಎಂಬ ಚರ್ಚೆ ಆಗುತ್ತಿದೆ. ವೈಭವ್ ಸೂರ್ಯವಂಶಿ ಈ ತಿಂಗಳ ಕೊನೆಯಲ್ಲಿ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ಸಮಯದಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಇದಕ್ಕಾಗಿ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಐರ್ಲೆಂಡ್ ಪ್ರವಾಸಕ್ಕಾಗಿ…
-

Shocking News: ಮನೆ-ಮನೆಗೆ ಬರಲಿದೆ ನೋಟೀಸ್, ಲಕ್ಷಾಂತರ ರೂಪಾಯಿ ಲಾಸ್ ಆಗೋದು ಪಕ್ಕಾ; ಕಟ್ಟಡಗಳಿಗೆ GBA ಇಂದ ಮೇಜರ್ ಸರ್ಜರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 9:36 AM IST ಬೆಂಗಳೂರು ಜಿಬಿಎ, ಬಿಇಸಿಸಿ ಕಟ್ಟಡ ಮಾಲೀಕರಿಗೆ ಸಡನ್ ಶಾಕ್ ನೀಡಿದೆ, ಈ ಸಲ ಯಾರಿಗೂ ವಿನಾಯಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಕಟ್ಟಡಗಳ ವಿಷಯದಲ್ಲಿ ನಾನಾ ಕಠಿಣ ಕ್ರಮಕ್ಕೆ ಮುಂದಾದ ಜಿಬಿಎಗೆ ಜನ ಹಲವು ಸವಾಲುಗಳನ್ನು ಹಾಕಿದ್ದು ಈ ನಡುವೆಯೇ ಲಕ್ಷಾಂತರ ರೂಪಾಯಿ ನಷ್ಟ ಭಯವನ್ನೂ ನಾಗರಿಕರು ಎದುರಿಸುತ್ತಿದ್ದಾರೆ. GBA ಬೆಂಗಳೂರು: ಸ್ವಂತ ಮನೆ ಕಟ್ಟಿ, ಅದಕ್ಕೆ ಭದ್ರತೆಗಾಗಿ ಎತ್ತರದ ಕಾಂಪೌಂಡ್ ಗೋಡೆ (Compound Wall)…
-

Raghava Lawrence: ರಾಜಕೀಯಕ್ಕೆ ಎಂಟ್ರಿ ಕೊಟ್ಟ ‘ಕಾಂಚನಾ’ ಖ್ಯಾತಿಯ ರಾಘವ ಲಾರೆನ್ಸ್! ವಿಜಯ್ ಪಕ್ಷ ಅಲ್ವಾ? | Raghava Lawrence announces political entry | | ACTPnews
ಏಪ್ರಿಲ್ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದ ಪೂರ್ವ ತಿರುಚ್ಚಿ ಸ್ಥಾನದಿಂದ ರಾಘವ ಲಾರೆನ್ಸ್ ಸ್ಪರ್ಧಿಸುತ್ತಾರೆ ಎಂದು ಲಿಂಕ್ ಮಾಡಿದ ಸಾಕಷ್ಟು ವರದಿಗಳ ನಂತರ ಈ ಅಧಿಕೃತ ಘೋಷಣೆ ಬಂದಿದೆ. X ನಲ್ಲಿ ಪೋಸ್ಟ್ ಮಾಡಿರುವ ಲಾರೆನ್ಸ್, ರಾಜಕೀಯ ಪ್ರವೇಶಿಸುವುದನ್ನು ತಾನು ಎಂದಿಗೂ ಊಹಿಸಿರಲಿಲ್ಲ. ಹಣ ಗಳಿಸುವ ಅಥವಾ ಸ್ಥಾನ ಪಡೆಯುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿಲ್ಲ. ನಾನು ನಂಬುವ ಮತ್ತು ರಾಜಕೀಯಕ್ಕೆ ಹತ್ತಿರವಿರುವ ಯಾರಾದರೂ ರಾಜಕೀಯ ಪ್ರವೇಶಿಸಿದರೆ, ಆ ವ್ಯಕ್ತಿಯ ಪರವಾಗಿ ನಿಂತು ಅವರೊಂದಿಗೆ ಕೆಲಸ…
-

Mobile Tower Theft: ಬರೋಬ್ಬರಿ 132 ಅಡಿ ಎತ್ತರದ ಮೊಬೈಲ್ ಟವರ್ ಕದ್ದೊಯ್ದ ಖದೀಮರು, ಬೆಚ್ಚಿ ಬೀಳಿಸಿದೆ ಈ ಹೊಸ ಮಾದರಿಯ ಕಳ್ಳತನ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಸತಿ ಪ್ರದೇಶದಿಂದ ಕಳ್ಳತನ ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ಟವರ್ ಡುಮ್ರಾನ್ ನಗರ ಪೊಲೀಸ್ ಠಾಣೆ ಪ್ರದೇಶದ ವಸತಿ ಪ್ರದೇಶದಲ್ಲಿತ್ತು ಮತ್ತು ಪೊಲೀಸ್ ಠಾಣೆ ಅದರಿಂದ ಸ್ವಲ್ಪ ದೂರದಲ್ಲಿ ಇರಲಿಲ್ಲ. ಇದರ ಹೊರತಾಗಿಯೂ, ಕಳ್ಳರು ಯಾರಿಗೂ ತಿಳಿಯದಂತೆ ಹಲವಾರು ದಿನಗಳವರೆಗೆ ಈ ಕಳ್ಳತನ ನಡೆಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ, ಯಾರೂ ಗಮನಿಸದೆ ಇಷ್ಟು ದೊಡ್ಡ ಟವರ್ ಹೇಗೆ ಕದ್ದಿರಬಹುದು ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಈ ಟವರ್ GTL ಕಂಪನಿಗೆ ಸೇರಿತ್ತು…
-

Village Panchayat: ರಾಜ್ಯಾದ್ಯಂತ ಈ ರಿಯಾಯಿತಿ ವಿಸ್ತರಿಸಿದ ಸರ್ಕಾರ; ಈ ಆಫರ್ ಇನ್ನೂ 18 ದಿನ ಮಾತ್ರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 1:04 PM IST ಕೇವಲ ಮಹಾನಗರಗಳಿಗೆ ಸೀಮಿತವಾಗಿದ್ದ ರಿಯಾಯಿತಿಯನ್ನು ಸರ್ಕಾರ ಗ್ರಾಮಗಳಿಗೂ ವಿಸ್ತರಿಸಿದೆ. ಈ ತೆರಿಗೆ ಮೇಲೆ 5% ರಿಯಾಯಿತಿಯನ್ನು ಘೋಷಿಸಿದ್ದು ಇದೇ ತಿಂಗಳ 30 ರ ಒಳಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ 5% ರಿಯಾಯಿತಿ ಬೆಂಗಳೂರು: ನೀವು ಕರ್ನಾಟಕದ ಗ್ರಾಮೀಣ ಭಾಗದಲ್ಲಿ (Village Area) ವಾಸಿಸುತ್ತಿದ್ದೀರಾ? ನಿಮ್ಮ ಹೆಸರಿನಲ್ಲಿ ಮನೆ ಅಥವಾ ಖಾಲಿ ಸೈಟ್ ಇದೆಯಾ? ಹಾಗಾದರೆ ತಕ್ಷಣ ಎಚ್ಚೆತ್ತುಕೊಳ್ಳಿ! ಪಂಚಾಯತ್ ರಾಜ್ (Panchayat Raj) ಆಯುಕ್ತರ ಕಚೇರಿಯು…
-

FIFA World Cup 2026 ಲೈವ್ ನೋಡೋದು ಎಲ್ಲಿ? ಉಚಿತವಾಗಿ ವೀಕ್ಷಿಸಲು ಇಲ್ಲಿದೆ ಸೂಪರ್ ಟ್ರಿಕ್! | ಕ್ರೀಡಾ ಸುದ್ದಿ | ACTPnews
Last Updated:Jun 12, 2026 12:01 PM IST FIFA World Cup 2026: ಇಡೀ ಜಗತ್ತೇ ಕಾಯ್ತಾ ಇರೋ ಫಿಫಾ ವಿಶ್ವಕಪ್ ಧಮಾಕಾ ಶುರುವಾಗಿದೆ. ಭಾರತದಲ್ಲಿ ಈ ಹೈ-ವೋಲ್ಟೇಜ್ ಪಂದ್ಯಗಳನ್ನ ಟಿವಿಯಲ್ಲಿ ಮತ್ತು ಮೊಬೈಲ್ನಲ್ಲಿ ಉಚಿತವಾಗಿ ಎಲ್ಲಿ ನೋಡಬೇಕು ಅನ್ನೋ ಕಂಪ್ಲೀಟ್ ಗೈಡ್ ಇಲ್ಲಿದೆ, ಮಿಸ್ ಮಾಡ್ದೆ ಓದಿ. News18 ಇಡೀ ಪ್ರಪಂಚದಾದ್ಯಂತ ಇರೋ ಫುಟ್ಬಾಲ್ (Football) ಪ್ರಿಯರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ಬಹುನಿರೀಕ್ಷಿತ ‘ಫಿಫಾ ವಿಶ್ವಕಪ್ 2026’ (FIFA World Cup 2026)…
-

Pavithra Gowda: ಕಂಬಿ ಹಿಂದೆ ಕುಳಿತು ಪುಸ್ತಕ-ಪೆನ್ನು ಹಿಡಿದ ಪವಿತ್ರಾ! ಬರೆಯುತ್ತಿರೋದೇನು? ಆತ್ಮಚರಿತ್ರೆನಾ? | Pavithra Gowda spending time in writing | | ACTPnews
Last Updated:Jun 12, 2026 12:20 PM IST Pavithra Gowda: ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರದಲ್ಲಿ ಏನು ಮಾಡುತ್ತಿದ್ದಾರೆ? ದರ್ಶನ್ ಪುಸ್ತಕ ಓದುತ್ತಿದ್ದರೆ, ಪವಿತ್ರಾ ಗೌಡ ಬರೆಯುತ್ತಿದ್ದಾರಾ? ಪವಿತ್ರಾ ಗೌಡ ದರ್ಶನ್ (Darshan) ಅರೆಸ್ಟ್ ಆಗಿ 2 ವರ್ಷಗಳಾದವು. ಜೂನ್ 11ಕ್ಕೆ ದರ್ಶನನನ್ನು ಪೊಲೀಸರು (Police) ಅರೆಸ್ಟ್ ಮಾಡಿ 2 ವರ್ಷಗಳಾಯಿತು. ನಟ ದರ್ಶನ್ ಅವರ ಜಾಮೀನು ಅರ್ಜಿ (Bail) ಕೂಡಾ ರಿಜೆಕ್ಟ್ ಆದ ನಂತರ ಅವರು ಪರಪ್ಪನ ಅಗ್ರಹಾರಲ್ಲಿಯೇ ಇದ್ದಾರೆ. ಅವರು ವಾರಕ್ಕೆ…
-

New Hope: ದುಬಾರಿ ತಂತ್ರಜ್ಞಾನ ಬೇಡ, ಕೇವಲ ‘ಈ’ ಎಲೆಗಳಿದ್ದರೆ ಸಾಕು, ಯಂತ್ರಗಳೂ ಸೋತ ಕಡೆ ಪ್ರಕೃತಿಯೇ ಮದ್ದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 12, 2026 12:35 PM IST ಗುರುನಂದನ್ ರಾವ್ ಅವರ ಸ್ಥಳೀಯ ಸಸ್ಯ ಆಧಾರಿತ ವಿಧಾನದಿಂದ ಬೆಂಗಳೂರು ಸರೋವರಗಳು ಪುನರುಜ್ಜೀವನ, ಆಮ್ಲಜನಕ ಮಟ್ಟ 86 ರಷ್ಟು ಏರಿಕೆ, 30 ಕ್ಕೂ ಹೆಚ್ಚು ಕೊಳಗಳು ಶುದ್ಧೀಕರಣಗೊಂಡವು ನೈಸರ್ಗಿಕ ನೀರಿನ ಶುದ್ಧೀಕರಣ(PC: ದಿ ಬೆಟ್ಟರ್ ಇಂಡಿಯಾ Instagram) ಬೆಂಗಳೂರು: ಅಭಿವೃದ್ಧಿಯ ಭರಾಟೆಯಲ್ಲಿ ಉಸಿರುಗಟ್ಟುತ್ತಿದ್ದ ಬೆಂಗಳೂರಿನ (Bengaluru) ಸರೋವರಗಳು (Lakes) ಇದೀಗ ಮತ್ತೆ ಮೈಕೊಡವಿ ಏಳುತ್ತಿವೆ. ಲಾಲ್ಬಾಗ್ (Lalbagh) ನಂತಹ ಐತಿಹಾಸಿಕ ಜಲಮೂಲಗಳು ಕಲುಷಿತಗೊಂಡು ಸಾಯುವ ಹಂತದಲ್ಲಿದ್ದಾಗ, ಮೆಕ್ಯಾನಿಕಲ್…
-

Darshan: ವಾರಕ್ಕೆ ಮೂರು ಪುಸ್ತಕ ಓದುತ್ತಿದ್ದಾರಂತೆ ದರ್ಶನ್, ಕಂಬಿ ಹಿಂದೆ ರೀಡಿಂಗ್ ಟೈಮ್ | | ACTPnews
Last Updated:Jun 12, 2026 11:17 AM IST Darshan: ನಟ ದರ್ಶನ್ ಅವರು ವಾರದಲ್ಲಿ ಈಗ ಮೂರು ಪುಸ್ತಕಗಳನ್ನು ಓದುತ್ತುದ್ದಾರಂತೆ. 1 ವರ್ಷದ ತನಕ ಜೈಲಿನಿಂದ ಹೊರ ಬರುವ ಸಾಧ್ಯತೆ ಇಲ್ಲದ ಕಾರಣ ನಟ ರೀಡಿಂಗ್ ಮೂಲಕ ಸಮಯ ಕಳೆಯುತ್ತಿದ್ದಾರೆ. ದರ್ಶನ್ ನಟ ದರ್ಶನ್ಗೆ (Darshan) ಸುಪ್ರೀಂ ಕೋರ್ಟ್ನಲ್ಲಿ (Supreme Court) ಜಾಮೀನು (Bail) ನಿರಾಕರಣೆಯಾಗಿದ್ದು ಅವರು ಒಂದು ವರ್ಷದ ಕಾಲ ಜೈಲಿನಲ್ಲಿರುವು (Jail) ಫಿಕ್ಸ್ ಆಗಿದೆ. ರೇಣುಕಾಸ್ವಾಮಿ ಕೇಸ್ ಒಂದು ವರ್ಷದಲ್ಲಿ ಮುಗಿಸುವಂತೆ ಸುಪ್ರೀಂ…
Latest News
Search the Archives
Access over the years of investigative journalism and breaking reports
You May Have Missed












