Author: Sanga
-

AUS vs BAN: W,W,W 55 ವರ್ಷಗಳ ಏಕದಿನ ಇತಿಹಾಸದಲ್ಲಿ ಇದೇ ಮೊದಲು! ಬಾಂಗ್ಲಾ ವಿರುದ್ಧ ಅತ್ಯಂತ ಕೆಟ್ಟ ದಾಖಲೆ ಬರೆದ ಆಸ್ಟ್ರೇಲಿಯಾ | ಕ್ರೀಡಾ ಸುದ್ದಿ | ACTPnews
Last Updated:Jun 11, 2026 3:54 PM IST ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಮತ್ತೊಮ್ಮೆ ಘೋರವಾಗಿ ವಿಫಲರಾಗಿದ್ದಾರೆ. ಬಾಂಗ್ಲಾದೇಶದ ವೇಗಿಗಳಿಂದ ದಾಳಿಯನ್ನು ಎದುರಿಸಲಾಗದೆ ತನ್ನ 55 ವರ್ಷಗಳ ಏಕದಿನ ಇತಿಹಾಸದಲ್ಲೇ ಕಳಪೆ ದಾಖಲೆಗೆ ಪಾತ್ರವಾಗಿದೆ. ಬಾಂಗ್ಲಾದೇಶ vs ಆಸ್ಟ್ರೇಲಿಯಾ ವಿಶ್ವಚಾಂಪಿಯನ್ ಆಸ್ಟ್ರೇಲಿಯಾಕ್ಕೆ (Australia) ಹೊಸ ಮುಜುಗರದ ದಾಖಲೆಗೆ ಒಳಗಾಗಿದೆ. ಬಾಂಗ್ಲಾದೇಶ (Bangladesh vs Australia) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿನ ಹೀನಾಯ ಸೋಲಿನ ನಂತರ ಆಸ್ಟ್ರೇಲಿಯಾದ ಪ್ರದರ್ಶನದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಢಾಕಾದಲ್ಲಿ ನಡೆಯುತ್ತಿರುವ ಎರಡನೇ…
-

Bharathiraja: ‘ನನ್ನನ್ನು ಸೃಷ್ಟಿಸಿದ ಇಬ್ಬರನ್ನೂ ಕಳೆದುಕೊಂಡೆ’, ಭಾರತಿರಾಜಾ ಸಾವಿನ ನಂತರ ಖ್ಯಾತ ನಟಿ ಭಾವುಕ ಪೋಸ್ಟ್ | | ACTPnews
ನಿರಂತರವಾಗಿ ಚಲನಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಭಾರತಿರಾಜ, ಕಳೆದ ಕೆಲವು ವರ್ಷಗಳಿಂದ ಚಲನಚಿತ್ರಗಳಲ್ಲಿಯೂ ನಟಿಸುತ್ತಿದ್ದರು. ಅವರ ಮಗ ಮನೋಜ್ ನಿಧನದ ನಂತರ, ಅವರು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾದರು. ಕಳೆದ ಕೆಲವು ತಿಂಗಳುಗಳಿಂದ, ಭಾರತಿರಾಜ ಮಲೇಷ್ಯಾದಲ್ಲಿ ತಮ್ಮ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು. ನಂತರ, ಅವರು ಚೆನ್ನೈಗೆ ಮರಳಿದರು. ಈ ಮಧ್ಯೆ, ಕಳೆದ ಡಿಸೆಂಬರ್ ಅಂತ್ಯದಲ್ಲಿ ಭಾರತಿರಾಜ ಅವರನ್ನು ಅನಾರೋಗ್ಯದ ಕಾರಣ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ, ಆರೋಗ್ಯ ಸಮಸ್ಯೆಗಳಿಂದಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತಿರಾಜ ಇಂದು ನಿಧನರಾದರು. Source…
-

Donald Trump: ಇರಾನ್ ಯುದ್ಧದ ಮಧ್ಯೆ ಮತ್ತಷ್ಟು ಶ್ರೀಮಂತರಾದ ಟ್ರಂಪ್, ಇಡೀ ಕುಟುಂಬಕ್ಕೆ ಭಾರೀ ಲಾಭ, ಅಮೆರಿಕನ್ನರಿಗೆ ಆಘಾತ | ವ್ಯಾಪಾರ ಸುದ್ದಿ | ACTPnews
ಟ್ರಂಪ್ “ನನಗೆ ಹಣದುಬ್ಬರ ಇಷ್ಟ” ಎಂದು ಕೂಡ ಹೇಳಿದ್ದಾರೆ. ಟ್ರಂಪ್ ಅವರ ಮರು-ಪ್ರಧಾನದ ನಂತರ, ಅವರ ಕುಟುಂಬವು $2.3 ಬಿಲಿಯನ್ ಅಥವಾ ಸುಮಾರು ₹19,000 ಕೋಟಿಗಳಷ್ಟು ಹಣವನ್ನು ಗಳಿಸಿದೆ ಎಂದು ಇತ್ತೀಚಿನ ರಾಯಿಟರ್ಸ್ ವರದಿ ಬಹಿರಂಗಪಡಿಸಿದೆ. ಈ ವರದಿಯು ಈ ಯುದ್ಧದಂತಹ ವಾತಾವರಣದಲ್ಲಿ ಟ್ರಂಪ್ ಕುಟುಂಬವು ಇಷ್ಟು ಗಣನೀಯ ಸಂಪತ್ತನ್ನು ಹೇಗೆ ಸಂಗ್ರಹಿಸುತ್ತಿದೆ? ಎಂಬ ಪ್ರಶ್ನೆ ಹುಟ್ಟುಹಾಕಿದೆ, ಯುದ್ಧದ ಮಧ್ಯೆ ಟ್ರಂಪ್ ಶತಕೋಟಿ ಡಾಲರ್ ಗಳಿಸಿದ್ದು ಹೇಗೆ? ಗಲ್ಫ್ ದೇಶಗಳಲ್ಲಿ ಯುಎಸ್ ಮತ್ತು ಇರಾನ್ ನಡುವೆ ಉಗ್ರ…
-

Modi: ದಾಖಲೆ ಬರೆದ ಮೋದಿಗೆ ಚಂದನವನದ ಸೆಲೆಬ್ರಿಟಿಗಳ ಶುಭಾಶಯ! ಕಿಚ್ಚ, ರಿಷಬ್ ಏನಂದ್ರು? | Kichcha Sudeep Rishab shetty wishes Narendra Modi | | ACTPnews
Last Updated:Jun 11, 2026 11:53 AM IST Modi: ಭಾರತದಲ್ಲಿ ಲಾಂಗೆಸ್ಟ್ ಪಿಎಂ ಆಗಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಂದನವನದ ಸ್ಟಾರ್ಗಳು ವಿಶ್ ಮಾಡಿದ್ದಾರೆ. ಮೋದಿ-ಕಿಚ್ಚ-ರಿಷಬ್ ಸುದೀರ್ಘ ಅವಧಿಗೆ ಪ್ರಧಾನಿಯಾಗಿ (Prime Minister) ದಾಖಲೆ ಬರೆದ ಮೋದಿಗೆ ನಟ ಕಿಚ್ಚ ಸುದೀಪ್ (Kichcha Sudeep) ಶುಭಾಶಯ ತಿಳಿಸಿದ್ದಾರೆ. ದೀರ್ಘಾವಧಿಯ ಚುನಾಯಿತ ಪ್ರಧಾನಿ ಆದ ಹಿನ್ನೆಲೆ ಸ್ಯಾಂಡಲ್ವುಡ್ (Sandalwood) ಸ್ಟಾರ್ ನಟರು ಪ್ರಧಾನಿ ಮೋದಿಗೆ ವಿಶ್ ಮಾಡಿದ್ದಾರೆ. ಪಿಎಂ ಮೋದಿಗೆ ಶುಭಕೋರಿದ ಕಿಚ್ಚ…
-

Nikhil Chaudhary: ಆಸ್ಟ್ರೇಲಿಯಾ ಟಿ20 ತಂಡ ಸೇರಿದ ಗಿಲ್ ಗೆಳೆಯ! 60 ವರ್ಷಗಳ ಬಳಿಕ ಆಸೀಸ್ ತಂಡದಲ್ಲಿ ಭಾರತೀಯನಿಗೆ ಚಾನ್ಸ್ | ಕ್ರೀಡಾ ಸುದ್ದಿ | ACTPnews
Last Updated:Jun 11, 2026 5:23 PM IST ನಿಖಿಲ್ ಚೌಧರಿ 1996 ರಲ್ಲಿ ಭಾರತದ ದೆಹಲಿಯಲ್ಲಿ ಜನಿಸಿದರು. ಅವರು ಪಂಜಾಬ್ ಅನ್ನು ಪ್ರತಿನಿಧಿಸುವ ಮೂಲಕ ಭಾರತೀಯ ದೇಶೀಯ ಕ್ರಿಕೆಟ್ ಆಡಿದ್ದರು. ಆ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕನಾಗಿರುವ ಶುಭ್ಮನ್ ಗಿಲ್ ಮತ್ತು ಆಕ್ರಮಣಕಾರಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು ನಿಖಿಲ್ ಚೌಧರಿ ಬಾಂಗ್ಲಾದೇಶ ವಿರುದ್ಧದ (Bangladesh vs Australia) ಮೂರು ಪಂದ್ಯಗಳ ಟಿ20 ಸರಣಿಗೆ (T20 Series) ಆಸ್ಟ್ರೇಲಿಯಾ…
-

Star Kids: 54,000 ಕೋಟಿ ಸಂಪತ್ತಿನ ಕುಟುಂಬದಿಂದ ಬಂದ ಸ್ಟಾರ್ ಕಿಡ್, ವೆಬ್ ಸಿರೀಸ್ಗೆ ಬಂದ ತೀವ್ರ ಟೀಕೆಯಿಂದ ಸದ್ದಿಲ್ಲದೆ ಸೈಡ್ ಹೋದರು! | | ACTPnews
ಈ ಸಿರೀಸ್ ಬಿಡುಗಡೆಯಾದ ಕೂಡಲೇ, ಅಲಮ್ಜೇಬ್ ಪಾತ್ರದಲ್ಲಿ ಅವರ ಅಭಿನಯದ ಕ್ಲಿಪ್ಗಳಲ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗಲು ಪ್ರಾರಂಭಿಸಿದವು, ಅನೇಕ ವೀಕ್ಷಕರು ಅವರ ಎಕ್ಸ್ಪ್ರೆಷನ್, ಸಂಭಾಷಣೆ ಮತ್ತು ಸ್ಕ್ರೀನ್ ಪ್ರಸೆನ್ಸ್ ಅನ್ನು ಟೀಕಿಸಿದರು. ಟೀಕೆಗಳು ತ್ವರಿತವಾಗಿ ಮೀಮ್ಸ್, ಟ್ರೋಲ್ ವೀಡಿಯೊಗಳು ಮತ್ತು ಆನ್ಲೈನ್ ಚರ್ಚೆಗಳಾಗಿ ಮಾರ್ಪಟ್ಟವು, ಕೆಲವು ಬಳಕೆದಾರರು ಅವರ ಪಾತ್ರವರ್ಗವನ್ನು ಪ್ರಶ್ನಿಸಿದರು. ಅವರ ಅಭಿನಯ ಮತ್ತು ಮನೀಷಾ ಕೊಯಿರಾಲ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಮತ್ತು ಸಂಜೀದಾ ಶೇಖ್ ಸೇರಿದಂತೆ…
-

TMC Crisis: ಅಭಿಷೇಕ್ ಬ್ಯಾನರ್ಜಿ ಬೇಕೋ, ನಾವು ಬೇಕೋ ನಿರ್ಧರಿಸಿ ಎಂದ ಮಮತಾ ಅತ್ಯಾಪ್ತ! ದೀದಿಗೆ ಖಡಕ್ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್ ಬ್ಯಾನರ್ಜಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 11, 2026 5:25 PM IST TMC Crisis: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಮತ್ತು ತಮ್ಮ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತೆ ಸವಾಲು ಹಾಕಿರುವ ರಾಜಕೀಯ ಬೆಳವಣಿಗೆಯ ವಿವರ ಇಲ್ಲಿದೆ. ದೀದಿಗೆ ಖಡಕ್ ಎಚ್ಚರಿಕೆ ನೀಡಿದ್ಯಾಕೆ ಕಲ್ಯಾಣ್ ಬ್ಯಾನರ್ಜಿ? ಕೊಲ್ಕತ್ತಾ (ಪಶ್ಚಿಮ ಬಂಗಾಳ): 28 ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ (Mamata Banerjee)…
-

Vijay Sethupathi: ದುನಿಯಾ ವಿಜಯ್ ವಿಲನ್ ಪಾತ್ರದ ಬಗ್ಗೆ ವಿಜಯ್ ಸೇತುಪತಿ ಹೇಳಿದ್ದೇನು? | | ACTPnews
Last Updated:Jun 11, 2026 5:43 PM IST ತಮಿಳು ನಟ ವಿಜಯ್ ಸೇತುಪತಿ ಒಂದಷ್ಟು ಮಾತು ಹೇಳಿದ್ದಾರೆ. ಇದು ದುನಿಯಾ ವಿಜಯ್ ಅವರ ಕುರಿತೇ ಆಗಿದೆ. ಸೆಟ್ ಅಲ್ಲಿ ದುನಿಯಾ ವಿಜಯ್ ಹೇಗೆ ಇರ್ತಾ ಇದ್ದರು. ಇವರ ತಯಾರಿ ಹೇಗೆ ಇರ್ತಿತ್ತು. ಹೀಗೆ ಸುಮಾರು ಇಂಟ್ರಸ್ಟಿಂಗ್ ವಿಚಾರಗಳನ್ನ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ದುನಿಯಾ ವಿಜಯ್ ವಿಲನ್ ಪಾತ್ರ ಮಾಡಿರೋದೇ ಆಶ್ಚರ್ಯ; ವಿಜಯ್ ಸೇತುಪತಿ! ದುನಿಯಾ ವಿಜಯ್ (Duniya Vijay) ತಮಿಳು…
-

IND A vs AFG A: ಭಾರತದ ಗೆಲುವು ಕಸಿದುಕೊಂಡ ಮಳೆರಾಯ! 349 ರನ್ಗಳಿಸಿಯೂ ಅಫ್ಘಾನ್ ವಿರುದ್ಧ ಸೋತ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
Last Updated:Jun 11, 2026 6:56 PM IST ತ್ರಿಕೋನ ಸರಣಿಯ (Tri-Nation A-Series 2026) ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ‘ಎ’ ತಂಡವು ಭಾರತ ‘ಎ’ ತಂಡದ ವಿರುದ್ಧ 4 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಫ್ಘಾನ್ ವಿರುದ್ಧ ಸೋತ ಭಾರತ ಎ ತಂಡ ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ (Tri-Nation A-Series 2026) ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ‘ಎ’ ತಂಡವು ಭಾರತ ‘ಎ’ ತಂಡದ ವಿರುದ್ಧ 4…
-

Gowrishankara Serial: ಗೌರಿಶಂಕರ ಹೀರೋಯಿನ್ 3ನೇ ಬಾರಿ ಚೇಂಜ್, 900 ಸಂಚಿಕೆ ಬಳಿಕ ರಮೋಲಾ ಎಂಟ್ರಿ! | | ACTPnews
Last Updated:Jun 11, 2026 5:44 PM IST ಸ್ಟಾರ್ ಸುವರ್ಣ ವಾಹಿನಿಯ ಗೌರಿಶಂಕರ ಸೀರಿಯಲ್ ನಾಯಕಿ ಮತ್ತೆ ಚೇಂಜ್ ಆಗಿದ್ದಾರೆ. ನಟಿ ರಮೋಲಾ ಈ ಒಂದು ಜಾಗಕ್ಕೆ ಬಂದಿದ್ದಾರೆ. ಹಾಗೆ ಈ ಸೀರಿಯಲ್ ಇದೀಗ 900 ಸಂಚಿಕೆ ಕಂಪ್ಲೀಟ್ ಮಾಡಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಸ್ಟಾರ್ ಸುವರ್ಣ ಗೌರಿಶಂಕರ್ ಹೀರೋಯಿನ್ 3ನೇ ಬಾರಿ ಚೇಂಜ್! ಸ್ಟಾರ್ ಸುವರ್ಣ ವಾಹಿನಿಯ (Star Suvarna Channel) ಗೌರಿಶಂಕರ್ (Gowrishankara) ಸೀರಿಯಲ್ 900 ಸಂಚಿಕೆ ಪೂರೈಸಿದೆ. ಆದರೆ,ಇಷ್ಟು…
Latest News
Search the Archives
Access over the years of investigative journalism and breaking reports
You May Have Missed












