Author: Sanga
-

Simple Suni Movie: ಸಿಂಪಲ್ ಸುನಿ ಚಿತ್ರಕ್ಕೆ ಅಂತಾರಾಷ್ಟ್ರೀಯ ಬೇಡಿಕೆ! ಏನಿದು ಮ್ಯಾಟರು? | | ACTPnews
Last Updated:Jun 10, 2026 10:47 PM IST ಸಿಂಪಲ್ ಸುನಿ ಡೈರೆಕ್ಷನ್ ಮಾಡ್ತಿರೋ ಲಂಬೋದರ 2.0 ಚಿತ್ರದ ಶೂಟಿಂಗ್ ಸ್ಪಾಟ್ಗೆ UK ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಹಾಗೂ IGF ಸದಸ್ಯರು ಭೇಟಿ ಕೊಟ್ಟಿದ್ದಾರೆ. ಇವರ ಭೇಟಿ ಹಿಂದಿನ ಕಾರಣ ಏನು ಅನ್ನೋದು ಇಲ್ಲಿದೆ ಓದಿ. ಸಿಂಪಲ್ ಸುನಿ ಚಿತ್ರಕ್ಕೆ ಅಂತರಾಷ್ಟ್ರೀಯ ಬೇಡಿಕೆ; ಏನಿದು ಮ್ಯಾಟರು? ಡೈರೆಕ್ಟರ್ ಸಿಂಪಲ್ ಸುನಿ (Simple Suni) ಲಂಬೋದರ್ 2.0 ಚಿತ್ರ (Lambodhara 2.0 Movie) ಮಾಡ್ತಿದ್ದಾರೆ.…
-

T20 WC Warm-up Match: ರಿಚಾ ಏಕಾಂಗಿ ಹೋರಾಟ ವ್ಯರ್ಥ! ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ 5 ರನ್ಗಳ ರೋಚಕ ಸೋಲು! | ಕ್ರೀಡಾ ಸುದ್ದಿ | ACTPnews
Last Updated:Jun 10, 2026 8:35 PM IST ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 166 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ಸೋಲು ಕಂಡಿತು. ಭಾರತ ಮಹಿಳಾ ತಂಡ ಕಾರ್ಡಿಫ್: ಬುಧವಾರ ನಡೆದ 2026ರ ಮಹಿಳಾ ಟಿ20 ವಿಶ್ವಕಪ್ನ (ICC Women’s T20 World Cup)…
-

Cinematographer: ಪ್ಯಾರಾಗ್ಲೈಡಿಂಗ್ ವೇಳೆ ಪರ್ವತದಿಂದ ಬಿದ್ದಿದ್ದವನ ಜೀವ ಉಳಿಸಿದ ಜನ್ರು! ಆತ ಯಾರು ಅಂತ ಗೊತ್ತಾದ ಬಳಿಕ ಎಲ್ಲರಿಗೂ ಶಾಕ್! | | ACTPnews
Last Updated:Jun 12, 2026 8:20 PM IST ಹಾಲಿವುಡ್ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಜಾರ್ಜ್ ರಿಚ್ಮಂಡ್ (Hollywood Cinematographer George Richmond) ಭಾರತ ಪ್ರವಾಸದ ವೇಳೆ ಗಂಭೀರ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ . ಜಾರ್ಜ್ ರಿಚ್ಮಂಡ್ ಹಾಲಿವುಡ್ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಜಾರ್ಜ್ ರಿಚ್ಮಂಡ್ (Hollywood Cinematographer George Richmond) ಭಾರತ ಪ್ರವಾಸದ ವೇಳೆ ಗಂಭೀರ ಅಪಘಾತಕ್ಕೀಡಾಗಿರುವ ಘಟನೆಯೊಂದು ಇದೀಗ ಎಲ್ಲರನ್ನು ಬೆಚ್ಚಿಬೀಳಿಸಿದೆ . ಹಿಮಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತಿದ್ದ ವೇಳೆಯೇ ಅಪಘಾತಕ್ಕೀಡಾಗಿ ಕುತ್ತಿಗೆಗೆ…
-

Facebook-Instagram Down: ಫೇಸ್ಬುಕ್ ವರ್ಕ್ ಆಗಲ್ಲ, ಇನ್ಸ್ಸ್ಟಾಗ್ರಾಮ್ ಓಪನ್ ಆಗ್ತಿಲ್ಲ! ಕೋಟ್ಯಾಂತರ ಬಳಕೆದಾರರಿಗೆ ಹೆಚ್ಚಾಯ್ತು ಚಡಪಡಿಕೆ | | ACTPnews
Last Updated:Jun 12, 2026 7:49 PM IST ಮೆಟಾ ಒಡೆತನದ ಫೇಸ್ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್ ಆ್ಯಪ್ಗಳಲ್ಲಿ ಜಾಗತಿಕ ತಾಂತ್ರಿಕ ದೋಷ, ಲಕ್ಷಾಂತರ ಬಳಕೆದಾರರು ಲಾಗ್ ಔಟ್ ಆಗಿ, ಲಾಗಿನ್ ಮತ್ತು ಪೋಸ್ಟ್ ಮಾಡಲು ತೊಂದರೆ News18 ಬೆಂಗಳೂರು: ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಮೆಟಾ (Meta) ಒಡೆತನದ ಫೇಸ್ಬುಕ್ (Facebook), ಇನ್ಸ್ಟಾಗ್ರಾಮ್ (Instagram) ಮತ್ತು ಮೆಸೆಂಜರ್ (Messenger) ಆ್ಯಪ್ಗಳು ಜಾಗತಿಕವಾಗಿ ತಾಂತ್ರಿಕ ದೋಷವನ್ನು ಎದುರಿಸುತ್ತಿವೆ ಎಂದು ವರದಿಯಾಗಿದೆ. ಅದರಂತೆ, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳಿಂದ ಇದ್ದಕ್ಕಿದ್ದಂತೆ ಲಾಗ್…
-

Actor Darshan: ದರ್ಶನ್ ಜೈಲು ಸೇರಿ 2 ವರ್ಷ! ಸುಪ್ರೀಂ ಕದ ತಟ್ಟಿದ ದಾಸನಿಗೆ ಯಾವಾಗ ಬಿಡುಗಡೆ ಭಾಗ್ಯ? | | ACTPnews
ರೇಣುಕಾಸ್ವಾಮಿ ಕಿಡ್ನ್ಯಾಪ್, ಸ್ಯಾಂಡಲ್ವುಡ್ ಶೇಕ್! ಜೂನ್ 7ರಂದು ಕಿಡ್ನ್ಯಾಪ್ ಆಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಶವ ಜೂನ್ 09 ರಂದು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಪತ್ತೆಯಾಯ್ತು. ಇದು ಯಾವುದೋ ಹಣದ ವಿಚಾರಕ್ಕೆ ನಡೆದ ಕೊಲೆ ಎಂಬಂತೆ ಕಂಡಿದ್ದು, ಆದ್ರೆ ಪೊಲೀಸರ ತನಿಖೆಯಲ್ಲಿ ಘಟಾನುಘಟಿಗಳ ಹೆಸರೇ ಹೊರಬಂತು ದರ್ಶನ್ ಅವರೇ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಸಿದ್ರು ಎನ್ನುವ ಆರೋಪ ಕೇಳಿ ಬಂತು. ದರ್ಶನ್ ಬಾಳಲ್ಲಿ ‘ಪವಿತ್ರಾ’ ಬಿರುಗಾಳಿ ದರ್ಶನ್ ಬಾಳಲ್ಲಿ ಗೆಳತಿ ಪವಿತ್ರಾ ಗೌಡ ಎಬ್ಬಿಸಿದ ಬಿರುಗಾಳಿಯೇ ಇಂದು ನಟನನ್ನ ಜೈಲು…
-

Retirement: ಕ್ರಿಕೆಟ್ ಜಗತ್ತಿಗೆ ಆಘಾತ! ನಿವೃತ್ತಿ ಘೋಷಣೆ ಮಾಡಿದ ಭಾರತೀಯರ ನೆಚ್ಚಿನ ಆಟಗಾರ | ಕ್ರೀಡಾ ಸುದ್ದಿ | ACTPnews
Last Updated:Jun 12, 2026 4:15 PM IST ಕ್ರಿಕೆಟ್ ಜಗತ್ತಿನಿಂದ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಭಾರತೀಯರ ನೆಚ್ಚಿನ ಆಟಗಾರರ ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ನ್ಯೂಜಿಲೆಂಡ್ (New Zealand) ತಂಡ ಪ್ರಸ್ತುತ ಇಂಗ್ಲೆಂಡ್ (England) ಪ್ರವಾಸದಲ್ಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ (Test Series) ನಡೆಯುತ್ತಿದೆ. ನ್ಯೂಜಿಲೆಂಡ್ ಸರಣಿಯ ಮೊದಲ ಪಂದ್ಯದಲ್ಲಿ ಸೋತಿದೆ. ಇದರ ನಡುವೆ ಭಾರತೀಯರ (Indians) ನೆಚ್ಚಿನ ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್(Cricket)ಗೆ…
-

Vijay: ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದೇಕೆ ವಿಜಯ್? 1.6 ಕೆಜಿ ತೂಕದ ರಹಸ್ಯವೇನು ಗೊತ್ತಾ? | | ACTPnews
Last Updated:Jun 12, 2026 7:17 PM IST ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ ಸಿಎಂ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಸುಮಾರು 30 ನಿಮಿಷಗಳ ಕಾಲ ದೇವಾಲಯದ ಆವರಣದಲ್ಲಿ ಕಳೆದಿದ್ದಾರೆ. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ. ವಿಜಯ್ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ (Joseph Vijay) ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ…
-

Shigella Case: ವಯನಾಡ್ನಲ್ಲಿ ಮತ್ತೆ 7 ಶಿಗೆಲ್ಲಾ ಸೋಂಕು ಪತ್ತೆ; ಕೇರಳದಲ್ಲಿ ಹೈ ಅಲರ್ಟ್ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 12, 2026 4:00 PM IST ಗುರುವಾರ, ಕೇರಳ ಆರೋಗ್ಯ ಸಚಿವ ಕೆ. ಮುರಳೀಧರನ್ ಅವರು ತಿರುವನಂತಪುರಂ, ಕೊಲ್ಲಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಿಂದಲೂ ಶಿಗೆಲ್ಲಾದ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದರು, ಆದರೆ ಪ್ರಸ್ತುತ ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. News18 ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಶಾಲೆಯ ವಿದ್ಯಾರ್ಥಿಗಳಲ್ಲಿ ಶಿಗೆಲ್ಲಾ ಸೋಂಕಿನ ಇನ್ನೂ ಏಳು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತ ಮಕ್ಕಳ ಸಂಖ್ಯೆ 16 ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳು…
-

Ayogya-2 Movie: ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್, ಸಾಂಗ್ ರೆಕಾರ್ಡಿಂಗ್ ಅದ್ಧೂರಿ ಪೂಜೆ | | ACTPnews
Last Updated:Jun 12, 2026 7:03 AM IST ಅಯೋಗ್ಯ-2 ಸಿನಿಮಾದ ಹೊಸ ಮಾಹಿತಿ ಹೊರ ಬಂದಿದೆ. ಚಿತ್ರದ ಹಾಡುಗಳ ರೆಕಾರ್ಡಿಂಗ್ ವಿಷಯವೇ ಇದಾಗಿದೆ. ಇದರ ವಿವರ ಇಲ್ಲಿದೆ ಓದಿ. ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್; ಸಾಂಗ್ ರೆಕಾರ್ಡಿಂಗೇನೆ ಅದ್ದೂರಿ ಪೂಜೆ! ಅಯೋಗ್ಯ ಚಿತ್ರದಲ್ಲಿ (Ayogya-2 Movie) ಒಳ್ಳೆ ಹಾಡುಗಳು ಇದ್ದವು. ಏನಮ್ಮಿ ಏನಮ್ಮಿ ಹಾಡು ಹಿಟ್ ಆಗಿತ್ತು. ಇಂದಿಗೂ ಈ ಹಾಡಿನ ಮೋಡಿ ಇದೆ. ಅಯೋಗ್ಯ-2 ಚಿತ್ರದಲ್ಲೂ(Ayogya-2 Film) ಇಂತಹ ಚಮತ್ಕಾರದ ನಿರೀಕ್ಷೆ…
-

Virat Kohli: ಅಫ್ಘಾನ್ ಸರಣಿಗೂ ಮುನ್ನ ಭಾರತಕ್ಕೆ ಬಿಗ್ ಬೂಸ್ಟ್! ವಿರಾಟ್ ಕೊಹ್ಲಿ ಇದೇ ದಿನದಂದು ಮೈದಾನಕ್ಕೆ? | ಕ್ರೀಡಾ ಸುದ್ದಿ | ACTPnews
Last Updated:Jun 12, 2026 5:14 PM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಕೊಹ್ಲಿಗೆ ಮಂಡಿರಜ್ಜು ಗಾಯವಾಗಿದ್ದು, ಅವರು ಯಾವಾಗ ಮರಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಏಕದಿನ (ODI) ಸರಣಿಯಿಂದ ವಿರಾಟ್ ಕೊಹ್ಲಿ (Viart Kohli) ಹೊರಗುಳಿದಿದ್ದಾರೆ. 2026 ರ ಐಪಿಎಲ್ ಫೈನಲ್ ಸಮಯದಲ್ಲಿ ಕೊಹ್ಲಿಗೆ ಮಂಡಿರಜ್ಜು (Hamstring) ಗಾಯವಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಟೀಮ್ ಇಂಡಿಯಾವನ್ನು ಘೋಷಿಸುವಾಗ, ವಿರಾಟ್…
Latest News
Search the Archives
Access over the years of investigative journalism and breaking reports
You May Have Missed












