Author: Sanga
-

Vijay Deverakonda: ವಿಜಯ್ ದೇವರಕೊಂಡ ಮುಂದಿನ ಸಿನಿಮಾ ಯಾರ ಜೊತೆ? ಗೊತ್ತಾದ್ರೆ ಫ್ಯಾನ್ಸ್ ಖುಷ್ ಆಗೋದು ಪಕ್ಕಾ | Vijay deverakonda next movie with famous director | | ACTPnews
Last Updated:Jun 14, 2026 7:45 AM IST Vijay Deverakonda: ಖ್ಯಾತ ನಟ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಯಾಕೆ ಗೊತ್ತಾ? ಕಾರಣ ಗೊತ್ತಾದ್ರೆ ಅಭಿಮಾನಿಗಳು ಖುಷ್ ಆಗೋದು ಗ್ಯಾರೆಂಟಿ. ವಿಜಯ್ ದೇವರಕೊಂಡ ಟಾಲಿವುಡ್ (Tollywood) ಸ್ಟಾರ್ ಹೀರೋ ವಿಜಯ್ ದೇವರಕೊಂಡ (Vijay Deverakonda) ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ (Series) ನಿರತರಾಗಿದ್ದಾರೆ. ಅವರ ಕೈಯಲ್ಲಿ ಈಗಾಗಲೇ ‘ರಾಣಾ ಬಾಲಿ’ (Ranabaali) ಮತ್ತು ‘ರೌಡಿ ಜನಾರ್ಧನ್’ ನಂತಹ ಚಿತ್ರಗಳಿವೆ. ಈಗ…
-

Keralam Shocker: 16ರ ಬಾಲಕಿ ಮೇಲೆ 25ರ ಯುವತಿಯಿಂದ ಬೆಚ್ಚಿ ಬೀಳಿಸೋ ಕೃತ್ಯ, ಸ್ನೇಹಾ ವಿರುದ್ಧ 4ನೇ ಪೋಕ್ಸೋ ಕೇಸ್, ಶಾಕಿಂಗ್ ಘಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 10:50 AM IST ದೇವರ ಸವಂತಹ ನಾಡು ಎಂದು ಕರೆಯಲ್ಪಡುವ ಕೇರಳಂನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. 16 ಬಾಲಕಿಯ ಮೇಲೆ 25ರ ಯುವತಿಯ ಕೃತ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸ್ನೇಹಾ ಮರ್ಲಿನ್ ಕಾಸರಗೋಡಿನಲ್ಲಿ 16 ವರ್ಷದ ಬಾಲಕಿ ಮೇಲೆ ಮನೆಯಲ್ಲಿ ಮಲಗಿದ್ದಾಗ ಅತ್ಯಾಚಾರ ನಡೆಸಿದ ಪ್ರಕರಣದ ಆಘಾತಕಾರಿ ವಿವರಗಳು ಈಗ ದೇವರಸ್ವಂತ ನಾಡು ಕೇರಳಂ ಅನ್ನು ಬೆಚ್ಚಿ ಬೀಳಿಸಿದೆ. 25 ವರ್ಷದ ಸ್ನೇಹಾ ಮರ್ಲಿನ್ (Sneha Merlin) ಬಾಲಕಿಯ (Girl)…
-

Indian Railway: ಜೂನ್ 16 ರಿಂದ ಹಲವು ಎಕ್ಸ್ಪ್ರೆಸ್ ರೈಲುಗಳು ಬಂದ್; 50 ದಿನದವರೆಗೆ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
50 ದಿನಗಳ ಕಾಲ ರೈಲು ವ್ಯತ್ಯಯ ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆಯು ಬೃಹತ್ ಯಾರ್ಡ್ ನವೀಕರಣ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೂನ್ 16, 2026 ರಿಂದ ಆಗಸ್ಟ್ ಮೊದಲ ವಾರದವರೆಗೆ (ಸುಮಾರು 50 ದಿನಗಳು) ನೂರಾರು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವು ರೈಲುಗಳು ಸಂಪೂರ್ಣ ರದ್ದಾಗಿದ್ದರೆ, ಇನ್ನು ಕೆಲವು ಅರ್ಧ ದಾರಿಯಲ್ಲೇ ತಮ್ಮ ಪ್ರಯಾಣ ಮೊಟಕುಗೊಳಿಸಲಿವೆ! ನಿಮ್ಮ ನೆಚ್ಚಿನ ರೈಲು ರದ್ದಾಗಿದೆಯಾ? ಅಥವಾ ಬೇರೆ ನಿಲ್ದಾಣಕ್ಕೆ…
-

Suryakumar Yadav: ಫಾರ್ಮ್ ಸಮಸ್ಯೆಯಲ್ಲ! ಸೂರ್ಯಕುಮಾರ್ರನ್ನ ಭಾರತ ತಂಡದಿಂದ ಕೈಬಿಡಲು ಕಾರಣ ಇದೇನಾ? | ಕ್ರೀಡಾ ಸುದ್ದಿ | ACTPnews
Last Updated:Jun 09, 2026 6:14 PM IST ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ತೆಗೆದುಕೊಂಡ ಮಹತ್ವದ ನಿಲುವಿನಿಂದಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕತ್ವದಿಂದ ತೆಗೆದುಹಾಕಲಾಗಿದೆ. ಐಪಿಎಲ್ 2026 ರಲ್ಲಿ ಸೂರ್ಯಕುಮಾರ್ ಅವರ ಕಳಪೆ ಪ್ರದರ್ಶನವು ಅವರನ್ನು ಟೀಮ್ ಇಂಡಿಯಾದಿಂದ ಹೊರಗಿಡಲು ಕಾರಣವಲ್ಲವೇ ಎಂಬುದು ಈಗ ಚರ್ಚೆ ಆಗುತ್ತಿದೆ. ಸೂರ್ಯಕುಮಾರ್ ಯಾದವ್- ಗೌತಮ್ ಗಂಭೀರ್ ಭಾರತ (India) ಕ್ರಿಕೆಟ್ (Cricket) ತಂಡವು ಪ್ರಸ್ತುತ ಹಲವು ಬದಲಾವಣೆಗಳಿಗೆ ಒಳಗಾಗುತ್ತಿದೆ. ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್…
-

Anchor Anushree: ಆ್ಯಂಕರ್ ಅನುಶ್ರೀ ಆ ವ್ಯಕ್ತಿಗೆ 7,000 ರೂಪಾಯಿ ಸಾಲ ವಾಪಸ್ ಕೊಡಲೇ ಇಲ್ಲ! ಯಾಕೆ? ಕಥೆ ಕೇಳಿದ್ರೆ ಕಣ್ಣೀರಾಗ್ತೀರಿ | Anchor anushree | | ACTPnews
Last Updated:Jun 14, 2026 12:19 PM IST Anchor Anushree: ಆ್ಯಂಕರ್ ಅನುಶ್ರೀ ಅವರು ಆ 7 ಸಾವಿರ ಸಾಲವನ್ನು ಇದುವರೆಗೂ ವಾಪಸ್ ಕೊಟ್ಟಿಲ್ವಂತೆ. ಆ ವ್ಯಕ್ತಿ ಯಾರು? ಯಾಕೆ ಆ ಸಾಲವನ್ನು ವಾಪಸ್ ಕೊಟ್ಟಿಲ್ಲ? ಆ್ಯಂಕರ್ ಅನುಶ್ರೀ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anushree). ಅವರು ತುಂಬಾನೆ ಫೇಮಸ್. ಅವರು ಟಿವಿ ಹಿನ್ನೆಲೆಯಿಂದ ಬಂದವರು. ಆದರೆ ಅವರ ಜರ್ನಿ ಹೇಗಿತ್ತು? ಒಂದು ದಿನ 500 ರೂಪಾಯಿ ಬಾಡಿಗೆಯ (Rent) ಮನೆಯಲ್ಲಿ ಬದುಕುತ್ತಿದ್ದ ಆ್ಯಂಕರ್ ಅನುಶ್ರೀ…
-

BBK13: ಆಡಿಷನ್ಗೆ ಎದ್ದೂ ಬಿದ್ದು ವಿಡಿಯೋ ಕಳಿಸೋರಿಗೆ ಬಿಗ್ ಅಪ್ಡೇಟ್ ಕೊಟ್ಟ ಬಿಗ್ಬಾಸ್! ಏನದು? ಮೊದಲು ತಿಳ್ಕೊಳ್ಳಿ | Bigg Boss Kannada season 13 audtion call | | ACTPnews
Last Updated:Jun 14, 2026 8:20 AM IST BBK13: ಕನ್ನಡ ಬಿಗ್ಬಾಸ್ ಸೀಸನ್ 13ಕ್ಕೆ ಈಗಾಗಲೇ ಆಡಿಷನ್ ಕಾಲ್ ಕೊಟ್ಟಾಗಿದೆ. ಆದರೆ ವಿಡಿಯೋ ಕಳಿಸೋ ಭರದಲ್ಲಿ ಜನ ಭರಪೂರ ತಪ್ಪು ಮಾಡಿರುವಂತಿದೆ. ಈ ಸಂಬಂಧ ಬಿಗ್ಬಾಸ್ ಇನ್ನೊಂದು ಅಪ್ಡೇಟ್ ಕೊಟ್ಟಿದೆ. ಏನದು? ಮೊದಲು ತಿಳ್ಕೊಂಡು ಆಮೇಲೆ ವಿಡಿಯೋ ಕಳಿಸಿ. ಬಿಗ್ಬಾಸ್ ಕನ್ನಡ ಬಿಗ್ಬಾಸ್ ಸೀಸನ್ 13ರ (Bigg Boss 13) ಹೊಸ ಸುದ್ದಿ ಈಗಾಗಲೇ ರಿವೀಲ್ ಆಗಿದೆ. ಈ ಬಾರಿ ಪಬ್ಲಿಕ್ ನಿಂದ ಸ್ಪರ್ಧಿಗಳಿಗೆ ಅವಕಾಶ…
-

Patna: ಪಾಟಲಿಪುತ್ರ ನಿಲ್ದಾಣದಲ್ಲಿ ಹಿಂಸಾಚಾರ, ಪರೀಕ್ಷೆಗೆ ಹೋಗಬೇಕಿದ್ದ ವಿದ್ಯಾರ್ಥಿಗಳಿಂದ ಹೋರಾಟ / Patna: Violence Erupts at Pataliputra Railway Station as Exam-Bo | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೊದಲಿಗೆ ಇದು ಪರೀಕ್ಷೆಗೆ ತಡವಾಗುವ ಭಯದಿಂದ ವಿದ್ಯಾರ್ಥಿಗಳು ಕೋಪಗೊಂಡು ಮಾಡಿದ ಘಟನೆ ಎಂದು ಅನ್ನಿಸಲಾಯಿತು. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಸಾಮಾನ್ಯ ಕೋಪವಲ್ಲ, ‘ಆಳವಾದ ಪಿತೂರಿ’ ಮತ್ತು ಸಮಾಜ ವಿರೋಧಿ ಅಂಶಗಳ ಸಂಚು ಎಂದು ಹೇಳುತ್ತಿದ್ದಾರೆ. ಅವರ ಪ್ರಕಾರ, ಈ ಹಿಂಸಾಚಾರ ಇದ್ದಕ್ಕಿದ್ದಂತೆ ಶುರುವಾಗದೇ, ಶನಿವಾರ ರಾತ್ರಿಯಿಂದಲೇ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಘರ್ಷಣೆ! ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಚಂದ್ರಶೇಖರ್ ಸಿಂಗ್ ಮತ್ತು ರೈಲ್ವೆ ಪೊಲೀಸರ ಹೇಳಿಕೆಯ ಪ್ರಕಾರ, ಶನಿವಾರ-ಭಾನುವಾರ ಮಧ್ಯರಾತ್ರಿ…
-

IND A vs SL A: ಶ್ರೀಲಂಕಾ ವಿರುದ್ಧ ಪ್ರಿಯಾಂಶ್ ಆರ್ಯ ವಿಚಿತ್ರ ರನೌಟ್! ವಿವಾದ ಸೃಷ್ಟಿಸಿದ ಅಂಪೈರ್ ನಿರ್ಧಾರ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 6:48 PM IST ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಯಂಗ್ ಬ್ಯಾಟ್ಸ್ಮನ್ ಪ್ರಿಯಾಂಶ್ ಆರ್ಯ ವಿಚಿತ್ರ ರೀತಿಯಲ್ಲಿ ರನೌಟ್ ಆದರು. ಭಾರತ ಎ vs ಶ್ರೀಲಂಕಾ ಎ ಭಾರತ ಎ (India A) ಮತ್ತು ಶ್ರೀಲಂಕಾ ಎ (Sri Lanka A) ನಡುವಿನ ತ್ರಿಕೋನ ಏಕದಿನ (ODI) ಸರಣಿಯ ಉದ್ಘಾಟನಾ ಪಂದ್ಯದಲ್ಲಿ…
-

Shalivahana Shakhe Movie: 1 ವರ್ಷದ ಬಳಿಕ ಒಟಿಟಿಗೆ ಬರುತ್ತಿದೆ ಕನ್ನಡದ ಟೈಮ್ ಲೂಪ್ ಸಿನಿಮಾ | | ACTPnews
ಶಾಲಿವಾಹನ ಶಕೆ…. ಈ ಚಿತ್ರ ಸನ್ನೆಕ್ಸ್ಟ್ ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರ ಥಿಯೇಟರ್ ಅಲ್ಲಿ ನೋಡಿದವರು ಮೆಚ್ಚಿಕೊಂಡಿದ್ದರು. ಆದರೆ, ಈ ಚಿತ್ರ ಮಿಸ್ ಮಾಡಿಕೊಂಡವರು ಇನ್ಮುಂದೆ ಒಟಿಟಿಯಲ್ಲಿ ನೋಡಬಹುದು. ಟೈಮ್ ಲೂಪ್ ಚಿತ್ರ ಡೈರೆಕ್ಟರ್ ಗಿರೀಶ್ ಜಿ ತಮ್ಮ ಈ ಚಿತ್ರ ಒಟಿಟಿಗೆ ಬಂದಿದೆ ಅಂತ ಖುಷಿಯಿಂದ ಹೇಳಿಕೊಂಡಿದ್ದಾರೆ. ಸನ್ನೆಕ್ಸ್ಟ್ ಅಲ್ಲಿ ಇದು ಸ್ಟ್ರೀಮಿಂಗ್ ಆಗುತ್ತಿದೆ ಅಂತಲೂ ನ್ಯೂಸ್-18 ಕನ್ನಡ ಡಿಜಿಟಲ್ಗೆ ಹೇಳಿಕೊಂಡಿದ್ದಾರೆ. ಒಂದು ವರ್ಷದ ಬಳಿಕ ಕನ್ನಡ ಚಿತ್ರಗಳನ್ನ ಒಟಿಟಿ ತಿರುಗಿಯೂ ನೋಡೋದಿಲ್ಲ. ಆದರೆ,…
-

Sunny Leone: ಸನ್ನಿ ಲಿಯೋನ್ಗೆ ಕರ್ನಾಟಕ ಸಿಐಡಿಯಿಂದ ನೋಟಿಸ್! ಅಷ್ಟಕ್ಕೂ ನಟಿ ಮಾಡಿದ್ದೇನು ಗೊತ್ತಾ? | | ACTPnews
Last Updated:Jun 09, 2026 10:51 PM IST Sunny Leone: ಬೆಳಗಾವಿಯ ಶಿವಾನಂದ ನೀಲಣ್ಣನವರ್ (Shivananda Neelannavar) ಮಾಲೀಕತ್ವದ ಶಿವಂ ಅಸೋಸಿಯೇಟ್ಸ್ (Shivam Associates) ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಗೆ (Bollywood Actress Sunny Leone) ಕರ್ನಾಟಕ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಸನ್ನಿ ಲಿಯೋನ್ ಬೆಳಗಾವಿಯ ಶಿವಾನಂದ ನೀಲಣ್ಣನವರ್ (Shivananda Neelannavar) ಮಾಲೀಕತ್ವದ ಶಿವಂ ಅಸೋಸಿಯೇಟ್ಸ್ (Shivam Associates) ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್…
Latest News
Search the Archives
Access over the years of investigative journalism and breaking reports
You May Have Missed












