Tag: ಹಸ
-

UPI-Digital Payment: ಫೋನ್ಪೇ, ಗೂಗಲ್ ಪೇನಲ್ಲಿ ಹಣ ಕಳಿಸಿದ್ರೆ ಶುಲ್ಕ! ಹೊಸ ಮಸೂದೆಗೆ ಲೋಕಸಭೆ ಅಸ್ತು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 06, 2026 6:37 PM IST ಇನ್ಮುಂದೆ ಯುಪಿಐ (UPI) ಹಾಗೂ ಇತರೇ ಡಿಜಿಟಲ್ ಪೇಮೆಂಟ್ಗಳ (digital payments) ಮೂಲಕ ಹಣದ ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾ? ಹೌದು ಅಂತಿದೆ ಈ ಮಸೂದೆ! ಲೋಕಸಭೆಯಲ್ಲಿ ಇಂದು ಪಾವತಿ ಮತ್ತು ವಹಿವಾಟು ವ್ಯವಸ್ಥೆಗಳ ಕಾಯ್ದೆ 2007ನ್ನು (Payment and Settlement Systems Act, 2007) ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಡಿಜಿಟಲ್ ಪಾವತಿ ನವದೆಹಲಿ: ಇನ್ಮುಂದೆ ಯುಪಿಐ (UPI) ಹಾಗೂ ಇತರೇ ಡಿಜಿಟಲ್ ಪೇಮೆಂಟ್ಗಳ…
-

Bangladesh: ಪ್ರಧಾನಿ ತಾರಿಕ್ ರೆಹಮಾನ್ಗೆ ತಟ್ಟಿತು ಹಸೀನಾ ಶಾಪ: ಬಾಂಗ್ಲಾದೇಶಕ್ಕೆ ಹೊಸ ಸಂಕಷ್ಟ, ಅನ್ನಕ್ಕೂ ಪರದಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಅನಿಲ ಪೂರೈಕೆಯ ನಿರಂತರ ಕೊರತೆಯಿಂದಾಗಿ, ಹೆಚ್ಚಿನ ನಿಲ್ದಾಣಗಳಲ್ಲಿನ ಮಾರಾಟವು ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ, ಇದರಿಂದಾಗಿ ನಿರ್ವಾಹಕರು ಗಮನಾರ್ಹ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅನೇಕ ನಿಲ್ದಾಣದ ಮಾಲೀಕರು ನೌಕರರ ಸಂಬಳ, ಭತ್ಯೆಗಳು, ವಿದ್ಯುತ್ ಮತ್ತು ನೀರಿನ ಬಿಲ್ಗಳು, ಬಾಡಿಗೆ ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳನ್ನು ತಮ್ಮ ಜೇಬಿನಿಂದ ಭರಿಸಬೇಕಾಗುತ್ತದೆ. ಕಡಿಮೆಯಾದ ಅನಿಲ ಪೂರೈಕೆಯು ನಿಲ್ದಾಣದ ನೌಕರರ ಮೇಲೂ ನೇರವಾಗಿ ಪರಿಣಾಮ ಬೀರುತ್ತಿದೆ. ಕಾರ್ಯಾಚರಣೆಗಳು ವಾಸ್ತವಿಕವಾಗಿ ಸ್ಥಗಿತಗೊಂಡಿರುವುದರಿಂದ, ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳ ಉದ್ಯೋಗ ಅಪಾಯದಲ್ಲಿವೆ.…
-

Ramayana Trailer: ರಾಕಿಂಗ್ ಸ್ಟಾರ್ ಯಶ್ಗೆ ಮತ್ತೊಂದು ಮೈಲಿಗಲ್ಲು; ‘ರಾಮಾಯಣ’ ಟ್ರೈಲರ್ ಹೊಸ ದಾಖಲೆ | | ACTPnews
Last Updated:Aug 05, 2026 4:11 PM IST ರಾಮಾಯಣ ಚಿತ್ರದ ಟ್ರೈಲರ್ ಹೊಸ ದಾಖಲೆ ಮಾಡಿದೆ. ಇದನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ರಾಕಿ ಭಾಯ್ ‘ರಾಮಾಯಣ’ ಟ್ರೈಲರ್ ಹೊಸ ದಾಖಲೆ! ಅದೇನ್ ಗೊತ್ತೇ? ರಾಮಾಯಣ ಚಿತ್ರದ (Ramayana Movie) ಟ್ರೈಲರ್ ಸಂಚಲನ ಮೂಡಿಸಿದೆ. ಈ ಟ್ರೈಲರ್ (Trailer) ನೋಡಿದವರಲ್ಲಿ ಕಾಮೆಂಟ್ ಹೊಡೆದವರೂ ಇದ್ದಾರೆ. ಆದರೆ, ಇದು ಹೊಸ ದಾಖಲೆಯನ್ನೆ ಮಾಡಿದೆ. ರಿಲೀಸ್ (Release) ಆದ ನಾಲ್ಕೇ ದಿನಕ್ಕೇನೆ ಇದು…
-

Bigg Boss 13: ಬಿಗ್ ಬಾಸ್ ಕನ್ನಡ 13 ಹೊಸ ಪ್ರೋಮೋ ರಿಲೀಸ್; ಕಿಚ್ಚ ಸುದೀಪ್ ಕೊಟ್ಟ ಸುಳಿವು ಏನು ಗೊತ್ತಾ? | | ACTPnews
Last Updated:Aug 05, 2026 5:08 PM IST ಬಿಗ್ ಬಾಸ್ ಕಿಚ್ಚ ಸುದೀಪ್ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಪ್ರಶಂಸೆಯ ಮಹಾಪೂರವೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಕಿಚ್ಚನ ಇನ್ನು ಒಂದು ಪ್ರೋಮೋ ಔಟ್; ಇದರಲ್ಲಿ ಏನಿದೆ ಗೊತ್ತಾ? ಬಿಗ್ ಬಾಸ್ ಸೀಸನ್-13 (Bigg Boss Season-13) ರ ಮತ್ತೊಂದು ಪ್ರೋಮೋ (Promo) ಹೊರ ಬಂದಿದೆ. ಮೊನ್ನೆ ಕಿಚ್ಚ ಸುದೀಪ್ (Kichcha Sudeepa) ಅವರ ಒಂದು ಪ್ರೋಮೋ ರಿಲೀಸ್ ಆಗಿತ್ತು. ಇದರ…
-

Tulu Film: ಹೊಸ ತುಳು ಸಿನಿಮಾ ನೋಡಲು ರೆಡಿಯಾಗಿ, ಅಕ್ಟೋಬರ್ 7ಕ್ಕೆ ಬಿಡುಗಡೆ ಆಗಲಿದೆ ‘ಪಿಚ್ಚರ್’ ಧಮಾಕ! | | ACTPnews
Last Updated:Aug 05, 2026 3:55 PM IST ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಮೂವೀಸ್ ನಿರ್ಮಿಸಿರುವ ‘ಪಿಚ್ಚರ್’ ಸಿನಿಮಾ ಅಕ್ಟೋಬರ್ 7 ರಂದು ತೆರೆಗೆ. ಇದು ಕನ್ನಡ ಮತ್ತು ತುಳು ಭಾಷೆಯಲ್ಲಿ ನಿರ್ಮಿಸಿದ ಮೊದಲ ಸಿನಿಮಾ. ಪಿಚ್ಚರ್ ಕನ್ನಡ ತುಳು ಚಿತ್ರ ಮಂಗಳೂರು: ಕನ್ನಡ ಚಿತ್ರರಂಗದಲ್ಲಿ (Sandalwood) ಯಶಸ್ವಿ ನಿರ್ಮಾಪಕರಾಗಿ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರ ಗೋಲ್ಡನ್ ಮೂವೀಸ್ ಬ್ಯಾನರ್ ನಲ್ಲಿ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ…
-

Mitra New Movie: ಕರಾವಳಿ ಚಿತ್ರದ ‘ಮಹಾಬಲ’ ಈಗ ‘ಮಹಾನ್’; ಮಿತ್ರ ಹೊಸ ಅವತಾರ ರಿವೀಲ್ | | ACTPnews
Last Updated:Aug 05, 2026 2:55 PM IST ಕರಾವಳಿ ಚಿತ್ರದಲ್ಲಿ ಮಹಾಬಲ ಪಾತ್ರದ ಮೂಲಕ ಮಿತ್ರ ಎಲ್ಲರ ದಿಲ್ ಕದ್ದಿದ್ದಾರೆ. ಇದೀಗ ಮತ್ತೊಂದು ಚಿತ್ರದಲ್ಲಿ ಅಂತಹದ್ದೆ ಹೊಸ ಭರವಸೆ ಮೂಡಿಸಿದ್ದಾರೆ. ಇದರ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ. ಕರಾವಳಿ ಚಿತ್ರದ ‘ಮಹಾಬಲ’ ಮಿತ್ರನ ‘ಮಹಾನ್’ ಅವತಾರ್! ಕರಾವಳಿ ಚಿತ್ರದಲ್ಲಿ ಮಿತ್ರ (Karavali Movie Mithra) ಅದ್ಭುತವಾಗಿಯೇ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಮಹಾಬಲ (Mahabala) ಅನ್ನುವ ರೋಲ್ ಮಾಡಿದ್ದಾರೆ. ಈ ಒಂದು ಪಾತ್ರದ ಸುತ್ತವೇ…
-

Trip Plan: ವೀಕೆಂಡ್ಗೆ ಜೋಗ ಜಲಪಾತ ನೋಡೋಕೇ ಹೋಗ್ತಿದ್ದೀರಾ? ಕೆಎಸ್ಆರ್ಟಿಸಿಯಿಂದ ಬಂತು ಈ ಹೊಸ ಪ್ಯಾಕೇಜ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 05, 2026 10:21 AM IST KSRTC ಬೆಂಗಳೂರು-ಜೋಗ ಜಲಪಾತಕ್ಕೆ ವಾರಾಂತ್ಯದ ಪ್ಯಾಕೇಜ್ ಟೂರ್ ಆರಂಭಿಸಿದೆ. ನಾನ್-ಎಸಿ ಸ್ಲೀಪರ್ ಬಸ್, ಊಟ ಸೇರಿ ವಯಸ್ಕರಿಗೆ ₹3,300, ಮಕ್ಕಳಿಗೆ ₹3,000. ಆಗಸ್ಟ್ 8, 2026 ರಿಂದ ಲಭ್ಯ. ಟಿಕೆಟ್ ಬುಕಿಂಗ್ ಹೇಗೆ? ಬೆಂಗಳೂರು: ವಾರಾಂತ್ಯದಲ್ಲಿ (Weekend) ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಗುಡ್ನ್ಯೂಸ್ ನೀಡಿದೆ. ಪ್ರಸಿದ್ಧ “ಬೆಂಗಳೂರು-ಜೋಗ ಜಲಪಾತ” ಮಾರ್ಗದಲ್ಲಿ ನಾನ್-ಎಸಿ ಸ್ಲೀಪರ್ ವಾಹನದ ಮೂಲಕ…
-

KSRTC: ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಕೆಎಸ್ಆರ್ಟಿಸಿಯಿಂದ ಹೊಸ ನಾನ್-ಎಸಿ ಸ್ಲೀಪರ್ ಬಸ್ ಸೇವೆ ಆರಂಭ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 04, 2026 5:29 PM IST ಕೆಎಸ್ಆರ್ಟಿಸಿ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ ಬಸ್ ಸೇವೆ ಆರಂಭಿಸಿದೆ. ಆಗಸ್ಟ್ 7, 2026 ರಿಂದ ರೂ. 850 ದರದಲ್ಲಿ ಪ್ರಯಾಣ ಲಭ್ಯ. ಬಸ್ ಸಾಗುವ ಮಾರ್ಗ ಮತ್ತು ವಿವರಗಳು ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು (Bengaluru) ಕೇಂದ್ರ ವಿಭಾಗದ ವತಿಯಿಂದ ಪ್ರಯಾಣಿಕರ (Passengers) ಅನುಕೂಲಕ್ಕಾಗಿ ಗುಡ್ ನ್ಯೂಸ್ ಒಂದನ್ನು ಹೊರಡಿಸಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಹೊಸದಾಗಿ…
-

KSRTC: ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಕೆಎಸ್ಆರ್ಟಿಸಿಯಿಂದ ಹೊಸ ನಾನ್-ಎಸಿ ಸ್ಲೀಪರ್ ಬಸ್ ಸೇವೆ ಆರಂಭ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 04, 2026 5:29 PM IST ಕೆಎಸ್ಆರ್ಟಿಸಿ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ ಬಸ್ ಸೇವೆ ಆರಂಭಿಸಿದೆ. ಆಗಸ್ಟ್ 7, 2026 ರಿಂದ ರೂ. 850 ದರದಲ್ಲಿ ಪ್ರಯಾಣ ಲಭ್ಯ. ಬಸ್ ಸಾಗುವ ಮಾರ್ಗ ಮತ್ತು ವಿವರಗಳು ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು (Bengaluru) ಕೇಂದ್ರ ವಿಭಾಗದ ವತಿಯಿಂದ ಪ್ರಯಾಣಿಕರ (Passengers) ಅನುಕೂಲಕ್ಕಾಗಿ ಗುಡ್ ನ್ಯೂಸ್ ಒಂದನ್ನು ಹೊರಡಿಸಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಬೆಂಗಳೂರು-ಕಣ್ಣೂರು ಮಾರ್ಗದಲ್ಲಿ ಹೊಸದಾಗಿ…
-

BJPಗೆ ಶುರುವಾಗಿದೆ ಹೊಸ ಟೆನ್ಶನ್: ಅದೊಂದು ಸುಳಿವು ಕೊಟ್ಟ ಬಂಕೀಪುರ, ಡಾಟಿಯಾ ಫಲಿತಾಂಶಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 11:11 AM IST ಉಪಚುನಾವಣೆ ಫಲಿತಾಂಶಗಳು ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ ಒಂದು ಕಾಲದಲ್ಲಿ ಇದ್ದಂತೆ ಏಕಪಕ್ಷೀಯವಾಗಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಇದಲ್ಲದೆ, ಪಕ್ಷದೊಳಗೆ ಮತ್ತು ಎನ್ಡಿಎ ಮಿತ್ರಪಕ್ಷಗಳಲ್ಲಿ ಸಾರ್ವಜನಿಕರು ಈಗ ಪ್ರತಿಯೊಂದು ನಿರ್ಧಾರಕ್ಕೂ ತನ್ನದೇ ಆದ ಮಾನದಂಡಗಳನ್ನು ನಿಗದಿಪಡಿಸುತ್ತಿದ್ದಾರೆ ಎಂಬ ಚರ್ಚೆ ಹೆಚ್ಚುತ್ತಿದೆ. ಇಲ್ಲಿದೆ ಈ ಕುರಿತಾದ ವಿವರ. ಬಿಜೆಪಿ ನಾಯಕರು ಪಾಟ್ನಾ(ಆ.04): ಬಿಹಾರದ ಬಂಕೀಪುರ ವಿಧಾನಸಭಾ ಉಪಚುನಾವಣೆ ಮತ್ತು ಮಧ್ಯಪ್ರದೇಶದ ಡಾಟಿಯಾ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿಯ ಸೋಲು ಪಕ್ಷಕ್ಕೆ ಹಲವಾರು ಹೊಸ…
Latest News
Search the Archives
Access over the years of investigative journalism and breaking reports
You May Have Missed













