Tag: ಹಸ
-

VVS Laxman: ವಿವಿಎಸ್ ಲಕ್ಷ್ಮಣ್ಗೆ ಹೊಸ ಹುದ್ದೆ? ಗಂಭೀರ್ಗಿಂತಲೂ ಉನ್ನತ ಸ್ಥಾನ ನೀಡಲು BCCI ನಿರ್ಧಾರ | ಕ್ರೀಡಾ ಸುದ್ದಿ | ACTPnews
Last Updated:Aug 14, 2026 2:02 PM IST ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ನಲ್ಲಿ ಪ್ರಮುಖ ಹುದ್ದೆಗಳ ಪುನಾಚನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿರುವಾಗ ಈ ಬೆಳವಣಿಗೆ ಸಂಭವಿಸಿದೆ. ಹೀಗಾದಲ್ಲಿ, ಮುಖ್ಯ ಆಯ್ಕೆದಾರರು ಮತ್ತು ಮುಖ್ಯ ತರಬೇತುದಾರರು ಕ್ರಿಕೆಟ್ ನಿರ್ದೇಶಕರಾಗಿ ವಿವಿಎಸ್ ಲಕ್ಷ್ಮಣ್ ಅವರಿಗೆ ವರದಿ ಮಾಡುತ್ತಾರೆ. ಗೌತಮ್ ಗಂಭೀರ್ ಹಾಗೂ ವಿವಿಎಸ್ ಲಕ್ಷ್ಮಣ್ ನವದೆಹಲಿ(ಆ.14): ಭಾರತದ ಮಾಜಿ ಸ್ಟೈಲಿಶ್ ಬ್ಯಾಟ್ಸ್ಮನ್ ಮತ್ತು ಸಿಒಇ (ಸೆಂಟರ್ ಆಫ್ ಎಕ್ಸಲೆನ್ಸ್)ನ ಪ್ರಸ್ತುತ…
-

RO-KO: ನಿವೃತ್ತಿಯ ನಂತರ ಹೊಸ ಪಾತ್ರಗಳಲ್ಲಿ ರೋಹಿತ್-ಕೊಹ್ಲಿ? ರಿಟೈರ್ಮೆಂಟ್ ಕೆರಿಯರ್ ಬಗ್ಗೆ ಅಶ್ವಿನ್ನ ಭವಿಷ್ಯವಾಣಿ | ಕ್ರೀಡಾ ಸುದ್ದಿ | ACTPnews
Last Updated:Aug 14, 2026 2:38 PM IST ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಭಾರತಕ್ಕಾಗಿ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಮುಂದಿನ ವಿಶ್ವಕಪ್ ಮುಗಿದ ನಂತರ ಅವರಿಬ್ಬರೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಅವರಿಬ್ಬರ ನಿರ್ಗಮನವು ಭಾರತೀಯ ಕ್ರಿಕೆಟ್ನಲ್ಲಿ ಹೊಸ ಸುವರ್ಣ ಯುಗ ಪ್ರಾರಂಭವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಈಗ ಭಾರತ(India)ಕ್ಕಾಗಿ ಏಕದಿನ (ODI) ಪಂದ್ಯಗಳಲ್ಲಿ…
-

TNS Serial: ಯೂಟ್ಯೂಬ್ನಲ್ಲಿ TN ಸೀತಾರಾಮ್ ಹೊಸ ಸಿರೀಸ್! ಯಾವಾಗಿಂದ ಸ್ಟ್ರೀಮಿಂಗ್? | tn sitharam new web series to stream in youtube | | ACTPnews
Last Updated:Aug 12, 2026 4:31 PM IST TN Sitharam: ಹೊಸ ಸಿರೀಸ್ ಒಂದು ಯೂಟ್ಯೂಬ್ಗೆ ಬರಲಿದೆ. ಹೊಸ ಸಿರೀಸ್ ಅನ್ನು ಯೂಟ್ಯೂಬ್ನಲ್ಲಿ ನೋಡಬಹುದು ಎನ್ನುವುದು ಇನ್ನೊಂದು ವಿಶೇಷ. ಟಿಎನ್ಎಸ್ ಅಂದು ಹೇಗೆ ಧಾರಾವಾಹಿ (Serial) ಪ್ರೇಕ್ಷಕರಿಗೆ ಫೇವರಿಟ್ ಆಗಿದ್ದವೋ ಇಂದು ಯುವಜನರು ವೆಬ್ ಸಿರೀಸ್ (Web Series) ನೋಡುತ್ತಾರೆ. ಅದರಲ್ಲೂ ಟಿವಿ ಜಮಾನ ಸ್ವಲ್ಪ ಹಳೆಯದಾಗಿ ಜನ ಬರೀ ಯಟ್ಯೂಬ್ (Youtube), ಒಟಿಟಿ ಮೊರೆ ಹೋಗುತ್ತಿದ್ದಾರೆ. ಈ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ (Streaming Platform)ಗಳು ಪ್ರೇಕ್ಷಕರಿಗೆ…
-

Sourav Ganguly: ಸೌರವ್ ಗಂಗೂಲಿ ದಂಪತಿಗೆ 6 ತಿಂಗಳಿನಿಂದ ಲೆಟರ್ ಬರೆದು ಕೊಲೆ ಬೆದರಿಕೆ! ಹೊಸ ಪತ್ರ ನೋಡಿ ಶಾಕ್, ದೂರು ದಾಖಲು | ಕ್ರೀಡಾ ಸುದ್ದಿ | ACTPnews
Last Updated:Aug 11, 2026 9:00 PM IST ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಕೊರಿಯರ್ ಮೂಲಕ ಜೀವ ಬೆದರಿಕೆ ಪತ್ರಗಳು ಬಂದಿದ್ದು, ಕೋಲ್ಕತ್ತಾ ಪೊಲೀಸರು ತನಿಖೆ ಆರಂಭಿಸಿದ್ದಾರೆ ಸೌತವ್ ಗಂಗೂಲಿ ಕುಟುಂಬ ಟೀಮ್ ಇಂಡಿಯಾದ ಲೆಜೆಂಡರಿ ಕ್ರಿಕೆಟಿಗ ಸೌರವ್ ಗಂಗೂಲಿ (Sourav Ganguly) ಹಾಗೂ ಅವರ ಪತ್ನಿಗೆ ಜೀವಬೆದರಿಕೆ ಕರೆ ಬಂದಿದ್ದು, ಮಾಜಿ ಕ್ರಿಕೆಟರ್ ಪೊಲೀಸರಿಗೆ ದೂರು…
-

Spider Man: ಭಾರತದಲ್ಲೇ 500 ಕೋಟಿ ಕ್ಲಬ್ ಸೇರಿದ ‘ಸ್ಪೈಡರ್ ಮ್ಯಾನ್’; ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ! | | ACTPnews
Last Updated:Aug 10, 2026 10:45 PM IST 11 ದಿನಗಳ ಬಾಕ್ಸ್ ಆಫೀಸ್ ಪಯಣದ ಬಳಿಕ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಭಾರತದಲ್ಲಿ 500 ಕೋಟಿ ರೂಪಾಯಿ ಗಡಿ ದಾಟಿದೆ. ಸ್ಪೈಡರ್ ಮ್ಯಾನ್ ಹಾಲಿವುಡ್ನ ಜನಪ್ರಿಯ ಸೂಪರ್ ಹೀರೋ ಸ್ಪೈಡರ್ ಮ್ಯಾನ್ಗೆ (Spider-Man) ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಕೇವಲ 11 ದಿನಗಳಲ್ಲೇ 500 ಕೋಟಿ…
-

Dhurandhar: ಬಾಕ್ಸ್ ಆಫೀಸ್ ಬಳಿಕ OTTಯಲ್ಲೂ ಧುರಂಧರ್ ಹವಾ; ನೆಟ್ಫ್ಲಿಕ್ಸ್ನಲ್ಲಿ ಹೊಸ ದಾಖಲೆ! | | ACTPnews
Last Updated:Aug 09, 2026 5:13 PM IST ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ (Dhurandhar) ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ಬಳಿಕ ಇದೀಗ ಡಿಜಿಟಲ್ ವೇದಿಕೆಯಲ್ಲೂ ಹೊಸ ದಾಖಲೆ ಬರೆದಿದೆ. ರಣವೀರ್ ಸಿಂಗ್ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ (Dhurandhar) ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ಬಳಿಕ ಇದೀಗ ಡಿಜಿಟಲ್ ವೇದಿಕೆಯಲ್ಲೂ ಹೊಸ ದಾಖಲೆ ಬರೆದಿದೆ. ಆದಿತ್ಯ ಧರ್ ನಿರ್ದೇಶನದ ಈ…
-

Exclusive Interview: 13 ವರ್ಷಗಳ ಬಳಿಕ ಭರ್ಜರಿ ಕಮ್ಬ್ಯಾಕ್; ಭಾರೀ ವೇಟ್ ಲಾಸ್ ಬಳಿಕ ‘ಆನಂದ ನಿಲಯ’ದ ಧರ್ಮಣ್ಣನ ಹೊಸ ಜೀವನ! | | ACTPnews
Last Updated:Aug 07, 2026 10:10 PM IST ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಆನಂದ ನಿಲಯ’ ಸೀರಿಯಲ್ ಶುರು ಆಗುತ್ತಿದೆ. ಈ ಧಾರವಾಹಿಯ ಲೀಡ್ ಆ್ಯಕ್ಟರ್ ಶ್ರೀರಾಜನ್ (ರಾಕೇಶ್) ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ದೇಹದ ತೂಕ ಇಳಿಸಿಕೊಂಡಿರೋದು, ಕಮ್ ಬ್ಯಾಕ್ ಮಾಡಿರೋ ಸ್ಟೋರಿ, ಬಂದ್ಮೇಲೆ ಸಿಗ್ತಿರೋ ಪ್ರೀತಿ, ಹೀಗೆ ಎಲ್ಲವನ್ನು ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ ಇವರ Exclusive ಸಂದರ್ಶನದ ವಿವರ ಇಲ್ಲಿದೆ ಓದಿ. “ಆನಂದ ನಿಲಯ”ದ ಧರ್ಮಣ್ಣನ ಹೊಸ ಕತೆ, ಹೊಸ ಜೀವನ! ಬಣ್ಣದ…
-

Srileela: ತಲೈವಾ ಹೊಸ ಸಿನಿಮಾಗೆ ಕಿಸ್ ಬೆಡಗಿ! ರಜನಿಕಾಂತ್ ಚಿತ್ರದಲ್ಲಿ ಶ್ರೀಲೀಲಾ ನಾಯಕಿ? | | ACTPnews
Last Updated:Aug 07, 2026 7:04 PM IST ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರ ಬಹುನಿರೀಕ್ಷಿತ ಸಿನಿಮಾದಲ್ಲಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ನಟಿ ಶ್ರೀಲೀಲಾ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕನ್ನಡದ ನಟಿ ಶ್ರೀಲೀಲಾ (Srileela) ಸದ್ಯ ದೊಡ್ಡ ಅವಕಾಶಗಳ ಹುಡುಕಾಟದಲ್ಲಿದ್ದಾರೆ. ಇತ್ತೀಚಿನ ಕೆಲವು ಸಿನಿಮಾಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೂ, ನಟಿಯ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈ ನಡುವೆ ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರ…
-

Ajinkya Rahane: ನಿವೃತ್ತಿ ನಂತರ ಅಜಿಂಕ್ಯ ರಹಾನೆ ಹೊಸ ಅಧ್ಯಾಯ! ಮೊದಲ ವಿದೇಶಿ ಟಿ20 ಲೀಗ್ನಲ್ಲಿ ಮಿಂಚಲು ಸ್ಟಾರ್ ಪ್ಲೇಯರ್ ರೆಡಿ | ಕ್ರೀಡಾ ಸುದ್ದಿ | ACTPnews
Last Updated:Aug 07, 2026 4:44 PM IST ಅಜಿಂಕ್ಯ ರಹಾನೆ ಜುಲೈ 30 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಈಗ ಅಜಿಂಕ್ಯ ರಹಾನೆ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಅಜಿಂಕ್ಯ ರಹಾನೆ ಭಾರತ(India)ದ ಸ್ಟಾರ್ ಕ್ರಿಕೆಟಿಗ ಅಜಿಂಕ್ಯ ರಹಾನೆ (Ajinkya Rahane) ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್(Cricket)ನಿಂದ ನಿವೃತ್ತರಾದರು. ಅವರು ಟೆಸ್ಟ್, ಏಕದಿನ ಮತ್ತು ಟಿ20 ಮೂರು ಫಾರ್ಮ್ಯಾಟ್ಗಳಿಂದಲೂ ನಿವೃತ್ತಿ ಘೋಷಿಸಿದರು. ಈಗ ಅವರು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ರಹಾನೆ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಿದೇಶಿ…
-

Vijay: ತಮಿಳುನಾಡಿನ ಹೊಸ ರೂಲ್ಸ್ಗೆ ಮದ್ಯ ಪ್ರಿಯರು ಖುಷ್! ಆನ್ಲೈನ್ನಲ್ಲಿ ಆರ್ಡರ್ ಮಾಡ್ಬೋದು ಎಣ್ಣೆ | Tamil Nadu itroduces online liquor ordering facility | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 11:22 AM IST Vijay: ತಮಿಳುನಾಡು ಸರ್ಕಾರ ತಂದಿರುವ ಹೊಸ ರೂಲ್ಸ್ಗೆ ಮದ್ಯ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಇನ್ಮುಂದೆ ತಮಿಳುನಾಡಲ್ಲಿ ಆನ್ಲೈನ್ನಲ್ಲಿಯೇ ಮದ್ಯ ಆರ್ಡರ್ ಮಾಡಬಹುದಾಗಿದೆ. ವಿಜಯ್ ಇತ್ತೀಚೆಗೆ ತಮಿಳುನಾಡಿನಲ್ಲಿ (Tamil Nadu) ಕುಡುಕನೊಬ್ಬ ಸೆಲ್ಫಿ ವಿಡಿಯೋ (Video) ಮಾಡಿದ್ದನ್ನು ನೋಡಿದ್ದೀರಾ? ಸಿಎಂ ವಿಜಯ್ (CM Vijay) ಅವರೇ ನೋಡಿ ಮದ್ಯವನ್ನು ಎಂಆರ್ಪಿ ಬೆಲೆಗಿಂತ ತುಂಬಾ ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಹೇಳಿದ್ದ. ಇದೀಗ ಮದ್ಯ ಪ್ರಿಯರಿಗೆ…
Latest News
Search the Archives
Access over the years of investigative journalism and breaking reports
You May Have Missed













