Tag: ಸದದ
-

TVK-Vijay: ಭಾರೀ ಟ್ರೋಲ್ ಆಗ್ತಿದೆ ಸಿಎಂ ವಿಜಯ್ ಆಪ್ತನ ನಡೆ! ಸಚಿವ ಮಾಡಿದ ಕೆಲಸದಿಂದ ದಳಪತಿಗೆ ಕಪ್ಪು ಚುಕ್ಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 19, 2026 2:38 PM IST Adhav Arjuna: ವಿಜಯ್ ಅವರ ಅತ್ಯಾಪ್ತನಿಂದಾಗಿ ದಳಪತಿಗೆ ಬಂತಾ ಮೊದಲ ಕಪ್ಪು ಚುಕ್ಕೆ? ಟಿವಿಕೆ ಶಾಸಕ ಮಾಡಿದ ಆ ಒಂದು ಕೆಲಸ ಭಾರೀ ಟ್ರೋಲ್. ವಿಜಯ್ ತಮಿಳುನಾಡಿನಲ್ಲಿ (Tamil Nadu) ವಿಜಯ್ (Vijay) ಅವರು ಸಿಎಂ ಆಗಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ (TVK) ಪಕ್ಷ ಮೆಜಾರಿಟಿ ಪಡೆದು ಅಧಿಕಾರ ವಹಿಸಿಕೊಂಡಿದೆ. ನಟ ವಿಜಯ್ ಅವರು ಈಗ ಸಿಎಂ ವಿಜಯ್ ಆಗಿದ್ದಾರೆ.…
-

KKR vs MI: ಕೆಕೆಆರ್ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿದ ಕನ್ನಡಿಗ! ಮುಂಬೈಗೆ ಮತ್ತೊಂದು ಹೀನಾಯ ಸೋಲು | ಕ್ರೀಡಾ ಸುದ್ದಿ | ACTPnews
Last Updated:May 21, 2026 12:34 AM IST ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ಗಳಿಂದ ಜಯಗಳಿಸಿತು. ಈ ಗೆಲುವು ಕೆಕೆಆರ್ ತಂಡವನ್ನು ಪ್ಲೇಆಫ್ ರೇಸ್ನಲ್ಲಿ ಉಳಿಸಿಕೊಂಡಿದೆ. ಮನೀಶ್ ಪಾಂಡೆ ಐಪಿಎಲ್ 2026 ರ 65ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಈಡನ್ ಗಾರ್ಡನ್ಸ್ನಲ್ಲಿ ನಡೆಯಿತು. ಕೆಕೆಆರ್ ಮುಂಬೈ ತಂಡವನ್ನು ತಮ್ಮ ತವರು ಮೈದಾನದಲ್ಲಿ 4 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇಆಫ್ ರೇಸ್ನಲ್ಲಿ ಉಳಿದಿದೆ.…
-

Domestic Cricket: ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ! ಒಟ್ಟು 1788 ಪಂದ್ಯಗಳು, ಟಿ20 ಸ್ವರೂಪಕ್ಕೆ ವಿಶೇಷ ಒತ್ತು! | ಕ್ರೀಡಾ ಸುದ್ದಿ | ACTPnews
Last Updated:May 20, 2026 10:58 PM IST ಬಿಸಿಸಿಐ 2026-27ರ ದೇಶೀಯ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುರುಷರು ಮತ್ತು ಮಹಿಳೆಯರಿಗಾಗಿ ವಿವಿಧ ವಯೋಮಾನದ ಗುಂಪುಗಳಲ್ಲಿ ಒಟ್ಟು 1788 ಪಂದ್ಯಗಳು ನಡೆಯಲಿವೆ. ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಟ್ರೋಫಿಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಬಿಸಿಸಿಐ ದೇಶೀಯ ಆವೃತ್ತಿ ಮುಂಬರುವ 2026-27ರ ದೇಶೀಯ ಕ್ರಿಕೆಟ್ ಆವೃತ್ತಿಯ ಅಧಿಕೃತ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಈ ಆವೃತ್ತಿಯಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟ್ನ ವಿವಿಧ ವಯೋಮಾನದ ಗುಂಪುಗಳು…
-

Husband-Wife: ಬದುಕಿದ್ದಾಗಲೇ ಹೆಂಡತಿ ಸಮಾಧಿ ಪಕ್ಕ ತನ್ನ ಸಮಾಧಿ ನಿರ್ಮಿಸಿಕೊಂಡ ಗಂಡ! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 20, 2026 10:50 PM IST ಕಡಪದ ಪಿ. ರಾಮಮೋಹನ್ ರಾಜು, ಕ್ಯಾನ್ಸರ್ನಿಂದ 2011ರಲ್ಲಿ ಸತ್ತ ಪತ್ನಿ ರಾಜ್ಯಲಕ್ಷ್ಮಿ ಸಮಾಧಿ ಪಕ್ಕದಲ್ಲೇ 4 ಲಕ್ಷ ಖರ್ಚಿನಲ್ಲಿ ತಮ್ಮ ಸಮಾಧಿ ಕಟ್ಟಿಸಿ, ಸಾವಿನಲ್ಲೂ ಒಂದಾಗಲು ತಯಾರಿ ಮಾಡಿಕೊಂಡರು ಹೆಂಡತಿ ಸಮಾಧಿ ಪಕ್ಕದಲ್ಲೇ ತನ್ನ ಸಮಾಧಿ ನಿರ್ಮಾಣ! ಕಡಪ, ಆಂಧ್ರಪ್ರದೇಶ: ಈಗಿನ ಕಾಲದಲ್ಲಿ ದಾಂಪತ್ಯ (marriage) ಅಂದ್ರೆ ಎಷ್ಟು ದಿನ ಇರುತ್ತೆ ಅನ್ನೋದೇ ಗೊತ್ತಿರಲ್ಲ ಎಂಬ ಪರಿಸ್ಥಿತಿ ಇದೆ. ಹಿಂದೆಲ್ಲ ಗಂಡ (husband) ಹೆಂಡತಿ (wife) ಅನ್ಯೋನ್ಯವಾಗಿ…
-

KKR vs MI: ಕೆಕೆಆರ್ ಬೌಲಿಂಗ್ ದಾಳಿಗೆ ನೆಲಕಚ್ಚಿದ ಮುಂಬೈ! ರಹಾನೆ ಪಡೆಗೆ ಸಾಧಾರಣ ಮೊತ್ತ ನೀಡಿದ ಎಂಐ | ಕ್ರೀಡಾ ಸುದ್ದಿ | ACTPnews
Last Updated:May 20, 2026 10:20 PM IST ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈಡನ್ ಗಾರ್ಡನ್ಸ್ನಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವನ್ನು ಕೆಕೆಆರ್ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ (IPL) 2026 ರ 65ನೇ ಪಂದ್ಯ (Match) ವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಈಡನ್ ಗಾರ್ಡನ್ಸ್ (Eden Gardens) ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ,…
-

NEET Exam ಬರೆದಿದ್ದ 71ರ ಅಜ್ಜನಿಗೆ ಶಾಕ್! ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 9:01 PM IST NEET: ಪೇಪರ್ ಲೀಕ್ ಸುದ್ದಿ ಕೇಳಿ, 71ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದಿದ್ದ ಅಜ್ಜ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ವಯಸ್ಸಿನಲ್ಲೂ ಕಷ್ಟಪಟ್ಟು ಓದಿ ಸಿದ್ಧತೆ ನಡೆಸಿದ್ದ ಅವರ ಪರಿಶ್ರಮಕ್ಕೆ ತಣ್ಣೀರೆರಚಿದಂತಾಗಿದೆ. ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? ಸಾಂಕೇತಿಕ ಚಿತ್ರ! ದೇಶಾದ್ಯಂತ ನೀಟ್-ಯುಜಿ 2026 ಪೇಪರ್ ಲೀಕ್ (NEET Paper Leak) ವಿವಾದ ಸದ್ದು ಮಾಡುತ್ತಿರುವ ನಡುವೆಯೇ ಉತ್ತರ ಪ್ರದೇಶದ (Uttar Pradesh) 71 ವರ್ಷದ…
-

Mohammed Shami: ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್! ಹೆಂಡತಿ ಮಾಡಿದ ಆರೋಪದಿಂದ ಮುಕ್ತನಾದ ಟೀಮ್ ಇಂಡಿಯಾ ವೇಗಿ | ಕ್ರೀಡಾ ಸುದ್ದಿ | ACTPnews
Last Updated:May 20, 2026 8:40 PM IST ಭಾರತದ ವೇಗಿ ಮೊಹಮ್ಮದ್ ಶಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪತ್ನಿ ಹಸಿನ್ ಜಹಾನ್ ಮಾಡಿದ ಆರೋಪಗಳಿಂದ ಶಮಿ ಅವರನ್ನು ಅಲಿಪೋರ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಮೊಹಮ್ಮದ್ ಶಮಿ ಭಾರತ (India) ತಂಡದ ಸ್ಟಾರ್ ವೇಗದ ಬೌಲರ್ (Bowler) ಮೊಹಮ್ಮದ್ ಶಮಿ (Mohammed Shami) ಅವರಿಗೆ ಅತ್ಯಂತ ವಿವಾದಾತ್ಮಕ (Controversial) ಪ್ರಕರಣವೊಂದರಿಂದ ಬಿಗ್ ರಿಲೀಫ್ (Relief) ಸಿಕ್ಕಿದೆ. ಹೆಂಡತಿ ಹಸಿನ್ ಜಹಾನ್ (Hasin Jahan) ಮಾಡಿದ ಆರೋಪದಿಂದ ಮೊಹಮ್ಮದ್…
-

IND vs AFG: ಜಡೇಜಾ ಬದಲಿಗೆ ಹೊಸ ಆಟಗಾರ ಸಿಕ್ಕೇ ಬಿಟ್ರಾ? ಭಾರತ ತಂಡಕ್ಕೆ ಸೇರ್ಪಡೆಯಾದ ಈ ದೇಶೀಯ ಕ್ರಿಕೆಟ್ನ ಯಂಗ್ಸ್ಟಾರ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 20, 2026 8:00 PM IST ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿರುವ ಈ ಒಬ್ಬ ಆಟಗಾರನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತದೆ. ಕಳೆದ ಕೆಲವು ವರ್ಷಗಳಿಂದ ಅವರು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾ ಭಾರತ (India) ಟೆಸ್ಟ್ (Test) ತಂಡ (Team) ಪ್ರಸ್ತುತ ಪರಿವರ್ತನೆಯ ಮೂಲಕ ಸಾಗುತ್ತಿದೆ. ಅನುಭವಿ ಸ್ಪಿನ್ನರ್ (Spinner) ರವಿಚಂದ್ರನ್ ಅಶ್ವಿನ್ (Ravichandran Ashwin) ಕಳೆದ ಆಸ್ಟ್ರೇಲಿಯಾ…
-

Maha Kumbh: ಮಹಾಕುಂಭ ಕಾಲ್ತುಳಿತದಲ್ಲಿ ಸತ್ತಿದ್ದ ವ್ಯಕ್ತಿ ನಾಗಾಸಾಧುಗಳೊಂದಿಗೆ ಪ್ರತ್ಯಕ್ಷ! ಅಷ್ಟಕ್ಕೂ ಪುಣ್ಯಸ್ನಾನದ ವೇಳೆ ಆತನಿಗೆ ಆಗಿದ್ದೇನು? | Man returns home 13 days after being declared dead at Mahakumbh Mela | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Feb 17, 2025 5:54 PM IST ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಮೃತಪಟ್ಟಿದ್ದಾರೆಂದು ಭಾವಿಸಲಾದ ಪ್ರಯಾಗ್ರಾಜ್ನ ವ್ಯಕ್ತಿಯೊಬ್ಬರು ಮನೆಗೆ ಮರಳಿದ್ದು, ಈ ವೇಳೆ ನೀನು ಕಳೆದ ಎರಡು ವಾರ ಎಲ್ಲಿದ್ದಾರೆ ಎಂದು ಕೇಳಿದಾಗ ಆತನ ಉತ್ತರ ಕೇಳಿ ಎಲ್ಲರು ಶಾಕ್ ಆಗಿದ್ದಾರೆ. ಮಹಾಕುಂಭ ಪ್ರಯಾಗ್ರಾಜ್: 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ (Government of Uttar Pradesh) ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಅಲ್ಲೊಂದು…
-

West Bengal: ಈಗಾಗಲೇ ಸುಸ್ತಾದ ಮಮತಾಗೆ ಕಾದಿದೆಯೇ ಮತ್ತೊಂದು ಆಘಾತ? ಸುವೇಂದು ಕೊಟ್ಟ ಟಕ್ಕರ್ಗೆ ದೀದಿ ಫುಲ್ ಶಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 7:37 PM IST West Bengal: ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೆಟ್ಟಿರುವ ಆ ಒಂದು ದಾಳಕ್ಕೆ ತೃಣಮೂಲ ಕಾಂಗ್ರೆಸ್ ಪಾಳೆಯ ತಲ್ಲಣಗೊಂಡಿದ್ದು, ದೀದಿ ಫುಲ್ ಶಾಕ್ ಆಗಿದ್ದಾರೆ ಎನ್ನುವ ಮಾತು ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಸುವೇಂದು ಹೆಣೆದಿರುವ ಆ ಮಾಸ್ಟರ್ ಪ್ಲಾನ್ ಆದ್ರೂ ಏನು ಗೊತ್ತಾ? ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳದ (West Bengal) ರಾಜಕೀಯ ಸಮರದಲ್ಲಿ ಈಗ ಮತ್ತೊಂದು ಹೈ-ವೋಲ್ಟೇಜ್ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari)…
Latest News
Search the Archives
Access over the years of investigative journalism and breaking reports
You May Have Missed












