Tag: ಸದದ
-

IND vs AFG: ಟೀಮ್ ಇಂಡಿಯಾ ಒಳಗಿನ ಮುಂಬೈ ಪ್ಲೇಯರ್ಸ್ ಪ್ರಾಬಲ್ಯ ಅಂತ್ಯ! ಅಫ್ಘಾನ್ ಸರಣಿಯಲ್ಲಿ ಮಿಂಚಲು 7 ಜಿಟಿ ಆಟಗಾರರು ರೆಡಿ! | ಕ್ರೀಡಾ ಸುದ್ದಿ | ACTPnews
ಅಫ್ಘಾನಿಸ್ತಾನ ಸರಣಿಗೆ ಘೋಷಿಸಲಾದ ಭಾರತ ತಂಡದಲ್ಲಿರುವ 11 ಆಟಗಾರರು ಗುಜರಾತ್ ಟೈಟಾನ್ಸ್ನವರು ಎಂದು ವಿವರಿಸುವ ಪೋಸ್ಟ್ ಅನ್ನು ಫ್ರಾಂಚೈಸಿ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಆಟಗಾರರು ಎರಡೂ ತಂಡಗಳನ್ನು ಪ್ರತಿನಿಧಿಸುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಹೀಗಾಗಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಒಳಗಿನ ಮುಂಬೈ ಇಂಡಿಯನ್ಸ್ ಆಟಗಾರರ ಪ್ರಾಬಲ್ಯಕ್ಕೆ ಅಂತ್ಯ ಹಾಡಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಮುಂಬೈ ಆಟಗಾರರ ಪ್ರಾಬಲ್ಯ ಟೀಮ್ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿರುವಾಗ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೆಚ್ಚಾಗಿ ತಂಡದಲ್ಲಿದ್ದರು.…
-

Parle Vs Parle: ಮೋದಿ ಕೊಟ್ಟ ಮೆಲೊಡಿ ಚಾಕ್ಲೆಟ್ ಬೇರೆ, ಇಲ್ಲಿ ಜನ ದುಡ್ಡು ಹಾಕಿ ಸ್ಟಾಕ್ ಕೊಳ್ತಿರೋದೇ ಬೇರೆ! ಸಿಕ್ಕಾಪಟ್ಟೆ ಕನ್ಫ್ಯೂಶನ್! | ವ್ಯಾಪಾರ ಸುದ್ದಿ | ACTPnews
Last Updated:May 20, 2026 4:40 PM IST ಇಟಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಮೆಲೋಡಿ ಉಡುಗೊರೆ, ವಿಡಿಯೋ ವೈರಲ್, ಹೆಸರಿನ ಗೊಂದಲದಿಂದ ಪಾರ್ಲೆ ಇಂಡಸ್ಟ್ರೀಸ್ ಷೇರು ಏರಿಕೆಯಾಗಿದೆ. News18 ಪ್ರಧಾನಿ ನರೇಂದ್ರ ಮೋದಿ ವಿದೇಶ (PM Narendra Modi) ಪ್ರವಾಸದಲ್ಲಿದ್ದಾರೆ. ಇಟಲಿಯಲ್ಲಿರುವ ಪ್ರಧಾನಿ ಮೋದಿಯವರನ್ನ ಇಟಲಿ ಅಧ್ಯಕ್ಷೆ ಮೆಲೋನಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನು ಭೇಟಿ ವೇಳೆ ಪ್ರಧಾನಿ ಮೋದಿ ಮೆಲೋನಿಗೆ (Giorgia Meloni) ಪಾರ್ಲೆ ಮೆಲೋಡಿ ಚಾಕೋಲೇಟ್ ಗಿಫ್ಟ್ ಕೊಟ್ಟಿದ್ದಾರೆ.…
-

IND vs AFG: ಅಫ್ಘಾನ್ ಸರಣಿಯನ್ನು ಕಳೆದುಕೊಂಡ 4 ದುರದೃಷ್ಟಕರ ಪ್ಲೇಯರ್ಸ್! ಈ ಒಬ್ಬ ಆಟಗಾರನ ಕೆರಿಯರ್ ಬಹುತೇಕ ಫಿನಿಶ್? | ಕ್ರೀಡಾ ಸುದ್ದಿ | ACTPnews
Last Updated:May 20, 2026 5:54 PM IST ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಹಲವಾರು ಆಟಗಾರರು ಆಯ್ಕೆಯಾಗದೆ ಉಳಿದಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಟೀಮ್ ಇಂಡಿಯಾ ಐಪಿಎಲ್ (IPL) 2026 ರ ನಂತರ ನಡೆಯಲಿರುವ ಅಫ್ಘಾನಿಸ್ತಾನ (Afghanistan) ವಿರುದ್ಧದ ಟೆಸ್ಟ್ (Test) ಮತ್ತು ಏಕದಿನ (ODI) ಸರಣಿಗೆ ಭಾರತ (India) ತಂಡವನ್ನು ಘೋಷಿಸಲಾಗಿದೆ. ಈ ಬಾರಿ, ಭಾರತ ತಂಡದ ಆಯ್ಕೆಯು ಕೆಲವು ಯುವ…
-

Trending News: ಗಾರ್ಬೆಜ್ನಿಂದ ಹಳಸಿದ ಆಹಾರ ಹುಡುಕಿ ತಿನ್ನುತ್ತಿದ್ದಾಕೆ ಈಗ ಡಾಕ್ಟರ್! ಈಕೆಯ ಕಥೆ ಓದ್ತಿದ್ರೆ ಖುಷಿಯ ಕಣ್ಣೀರು ಬರುತ್ತೆ | Pinki from Haryana grew up in slum now a doctor heart touching story | ಟ್ರೆಂಡಿಂಗ್ ಸುದ್ದಿ | ACTPnews
ತನ್ನ ಬಾಲ್ಯದಲ್ಲಿ ಎದುರಾದ ತೀವ್ರ ಬಡತನವನ್ನು ಸಮರ್ಥವಾಗಿ ಎದುರಿಸಿ, ಅದನ್ನು ಮೆಟ್ಟಿ ನಿಂತು ಅವಿಶ್ರಾಂತವಾಗಿ ಶ್ರಮಿಸಿ, ಕಷ್ಟಪಟ್ಟು ಅಧ್ಯಯನ ಮಾಡಿ ತನ್ನ ವೈದ್ಯೆಯಾಗುವ ಕನಸನ್ನು ನನಸು ಮಾಡಿಕೊಂಡಂತಹ ಹಿಮಾಚಲ ಪ್ರದೇಶದ ಯುವತಿ ಪಿಂಕಿ ಹರಿಯಾಣ ಅವರ ನಿಜವಾದ ಪ್ರೇರಕ ಮತ್ತು ಹೃದಯಸ್ಪರ್ಶಿ ಕಥೆ ಇದು. ಒಂದು ಕಾಲದಲ್ಲಿ ಮೆಕ್ಲಿಯೋಡ್ಗಂಜ್ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ, ಕಸದ ತೊಟ್ಟಿಗಳನ್ನು ಆಹಾರಕ್ಕಾಗಿ ಹುಡುಕುತ್ತಾ, ವೈದ್ಯೆಯಾಗಲು ದುಸ್ತರವಾದ ಅವಕಾಶಗಳನ್ನು ಮೀರಿ, ಈಗ ಭಾರತದಲ್ಲಿ ತನ್ನ ಅಭ್ಯಾಸವನ್ನು ಪ್ರಾರಂಭಿಸಲು ಪರವಾನಗಿ ಪಡೆಯಲು ವಿದೇಶಿ ವೈದ್ಯಕೀಯ…
-

Sad News: ಅಪಾರ್ಟ್ಮೆಂಟ್ನ ಲಿಫ್ಟ್ನಲ್ಲಿ ಸಿಲುಕಿ 7 ವರ್ಷದ ಬಾಲಕ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೃತ ವ್ಯಕ್ತಿಯನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದ್ದು, ಆತನ ಹೆತ್ತವರೊಂದಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ. ಮಂಗಳವಾರ ರಾತ್ರಿ 10.30 ರ ಸುಮಾರಿಗೆ, ಶಿವಾಂಶ್ ವಸತಿ ಸಂಕೀರ್ಣದಲ್ಲಿ ಆಟವಾಡುತ್ತಿದ್ದಾಗ ಲಿಫ್ಟ್ಗೆ ಪ್ರವೇಶಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಶಿವಾಂಶ್ ಲಿಫ್ಟ್ನಲ್ಲಿ ಒಂದು ಗುಂಡಿಯನ್ನು ಒತ್ತಿದ ನಂತರ, ಅದು ಚಲಿಸಲು ಪ್ರಾರಂಭಿಸಿತು. ಆದರೆ, ಎರಡನೇ ಮಹಡಿಯನ್ನು ತಲುಪುವ ಮೊದಲು ಲಿಫ್ಟ್ ಇದ್ದಕ್ಕಿದ್ದಂತೆ ಸಿಲುಕಿಕೊಂಡು ಬಾಗಿಲು ತೆರೆಯಲಿಲ್ಲ. ಬಹಳ ಸಮಯದ ನಂತರ, ಕುಟುಂಬವು ತಮ್ಮ ಮಗನನ್ನು ಹುಡುಕಲು ಹೋದಾಗಲೇ ಇದು…
-

WTC Points Table: ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬಾಂಗ್ಲಾದೇಶ! ಈ ಗೆಲುವಿನಿಂದಾಗಿ ಭಾರತಕ್ಕೆ ಭಾರೀ ಹಿನ್ನೆಡೆ | ಕ್ರೀಡಾ ಸುದ್ದಿ | ACTPnews
Last Updated:May 20, 2026 4:49 PM IST ಪಾಕಿಸ್ತಾನ ಮತ್ತೊಂದು ಹೀನಾಯ ಸೋಲನ್ನು ಅನುಭವಿಸಿತು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಬಾಂಗ್ಲಾದೇಶದ ಗೆಲುವಿನಿಂದಾಗಿ ಡಬ್ಲ್ಯೂಟಿಸಿಯಲ್ಲಿ ಭಾರತಕ್ಕೆ ಭಾರೀ ಹಿನ್ನೆಡೆಯಾಗಿದೆ. ಬಾಂಗ್ಲಾದೇಶ ಬಾಂಗ್ಲಾದೇಶ (Bangladesh) ಟೆಸ್ಟ್ (Test) ತಂಡವು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಗಾದೆ ಮಾತನ್ನು ನಿಜ ಮಾಡಿದೆ. ಐಸಿಸಿ (ICC) ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಪಾಯಿಂಟ್ಸ್ ಟೇಬಲ್ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಲಾಭ ತಂದುಕೊಟ್ಟಿದೆ.…
-

Maha Kumbh Mela: ತ್ರಿವೇಣಿ ಸಂಗಮದ ನೀರಲ್ಲಿದ್ಯಾ ಡೇಂಜರಸ್ ಬ್ಯಾಕ್ಟೀರಿಯಾ? ಈ ಬಗ್ಗೆ ತಜ್ಞರು ಹೇಳುವುದೇನು? | Prayagraj Mahakumbh mela Faecal Bacteria Found in Ganga River | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Feb 20, 2025 4:19 PM IST ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಬೆಚ್ಚಗಿನ ರಕ್ತದ ಪ್ರಾಣಿಗಳು ಮತ್ತು ಮನುಷ್ಯರ ಕರುಳಿನಲ್ಲಿ ಕಂಡುಬರುತ್ತವೆ. ನೀರಿನಲ್ಲಿ ಸಂಭಾವ್ಯ ಮಾಲಿನ್ಯದ ಸೂಚಕಗಳಾಗಿ ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಮಹಾ ಕುಂಭ ಮೇಳ ಉತ್ತರ ಪ್ರದೇಶದ (Uttar Pradesh) ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mel) ಕೋಟ್ಯಾಂತರ ಭಕ್ತರು ಭೇಟಿ ನೀಡಿ, ಪವಿತ್ರ ಗಂಗಾ ನದಿಯಲ್ಲಿ (Ganga River) ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ…
-

Unlucky Number: 13 ಸಂಖ್ಯೆಯ ಕಾರ್ ಕಂಡ್ರೆ ಕೇರಳದ ಸಚಿವರೆಲ್ಲಾ ಹೆದರೋದು ಯಾಕೆ? ವಿದ್ಯಾವಂತರ ನಾಡಲ್ಲಿ ಇದೆಂಥಾ ಮೂಢನಂಬಿಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 4:22 PM IST ಕೇರಳದಲ್ಲಿ ಯಾವುದೇ ನೂತನ ಸರ್ಕಾರ ಆಡಳಿತಕ್ಕೆ ಬಂದಾಗ ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರ ತನಕ ಪ್ರಶ್ನೆಯೊಂದು ಕಾಡುತ್ತೆ. ಈ ಬಾರಿ 13 ನಂಬರ್ನ ಗಾಡಿಯನ್ನು ಯಾವ ಸಚಿವರು ಬಳಸಬಹುದು ಅಂತಾ. News18 ತಿರುವನಂತಪುರಂ: ಕೇರಳ (Kerala Govt) ಅಂದ್ರೆ ಹೊರ ರಾಜ್ಯಗಳ ಜನರಿಗೆ ಥಟ್ ಅಂತಾ ನೆನಪಾಗೋದು ಒಂದು ದೇವರ ನಾಡು ಅನ್ನೋ ಹೆಸರು. ಇನ್ನೊಂದು ದೇಶದಲ್ಲೇ ಅತೀ ಹೆಚ್ಚು ವಿದ್ಯಾವಂತರು ಇರುವ ರಾಜ್ಯ ಕೇರಳ ಅನ್ನೋದು. ಆದರೆ…
-

ITR Filing: ಹಳೆ ತೆರಿಗೆ ಪದ್ಧತಿ ಬೆಸ್ಟಾ? ಇಲ್ಲ ಹೊಸ ಪದ್ದತಿಯಾ? ಹಳೆಯದರಿಂದ ಹೊಸದಕ್ಕೆ ಬದಲಾಗೋದು ಹೇಗೆ? | Central Budget New Tax Rates Favorable for Middle Class Experts | ವ್ಯಾಪಾರ ಸುದ್ದಿ | ACTPnews
Last Updated:Feb 20, 2025 11:14 PM IST ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಚಯಿಸಿದ ಹೊಸ ತೆರಿಗೆ ದರಗಳು ಹಾಗೂ ನಿಯಮಗಳು ಭಾರತೀಯ ಮಧ್ಯಮ ಕುಟುಂಬಗಳಿಗೆ ಅನುಕೂಲಕರವಾಗಿದೆ ಎಂಬ ವ್ಯಾಪಕ ಪ್ರಶಂಸೆ ಕೇಳಿಬಂದಿದೆ. ಈ ಮಸೂದೆಯಲ್ಲಿ ಮಾಡಲಾದ ಪ್ರಸ್ತಾವನೆಗಳು ಆರ್ಥಿಕ ವರ್ಷ 2026-27ರಿಂದ ವಿಶಾಲ ತೆರಿಗೆ ಶ್ರೇಣಿಗಳಲ್ಲಿ ಅನ್ವಯವಾಗುವ ತೆರಿಗೆ ದರಗಳನ್ನು ಕಡಿಮೆ ಮಾಡಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಸಾಂದರ್ಭಿಕ ಚಿತ್ರ ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…
-

Virat Kohli: ನಾನು ಅದಕ್ಕಾಗಿಯೇ ಟೆಸ್ಟ್ ನಾಯಕತ್ವ ತೊರೆದೆ! ಕೊನೆಗೂ ಮೌನ ಮುರಿದ ಕೊಹ್ಲಿ | ಕ್ರೀಡಾ ಸುದ್ದಿ | ACTPnews
Last Updated:May 20, 2026 3:32 PM IST ವಿರಾಟ್ ಕೊಹ್ಲಿ 2022 ರಲ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದರು. ಆ ಸಮಯದಲ್ಲಿ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದು ಸಂಚಲನ ಮೂಡಿಸಿತ್ತು. ವಿರಾಟ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಟೆಸ್ಟ್ ನಾಯಕತ್ವ ತೊರೆದಿದ್ದೇಕೆ ಎಂಬುದನ್ನು ವಿವರಿಸಿದರು. ವಿರಾಟ್ ಕೊಹ್ಲಿ ಎಲ್ಲೆಡೆ ಫ್ರಾಂಚೈಸಿ (Franchise) ಟಿ20 ಲೀಗ್ಗಳು (Leagues) ಜನಪ್ರಿಯತೆ ಗಳಿಸುತ್ತಿರುವ ಈ ಸಮಯದಲ್ಲಿ, ಅಭಿಮಾನಿಗಳನ್ನು ಟೆಸ್ಟ್ (Test) ಕ್ರಿಕೆಟ್ (Cricket) ಗೆ ಆಕರ್ಷಿಸುವ ಮತ್ತು ಅವರನ್ನು ಆಟಕ್ಕೆ ಅಂಟಿಕೊಳ್ಳುವಂತೆ ಮಾಡಿದ…
Latest News
Search the Archives
Access over the years of investigative journalism and breaking reports
You May Have Missed












