Tag: ಸದದ
-

Supreme Court: ಸುಪ್ರೀಂ ಕೋರ್ಟ್ನ 5 ಹೊಸ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದ ಸಿಜೆಐ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನ್ಯಾಯಮೂರ್ತಿಗಳಾದ ಶೀಲ್ ನಾಗು, ಶ್ರೀ ಚಂದ್ರಶೇಖರ್, ಸಂಜೀವ್ ಸಚ್ದೇವ, ಅರುಣ್ ಪಲ್ಲಿ ಮತ್ತು ವಿ ಮೋಹನ ಅವರಿಗೆ ಸಿಜೆಐ ಪ್ರಮಾಣ ವಚನ ಬೋಧಿಸಿದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರ ಸಂಖ್ಯೆ ಈಗ 37 ಆಗಿದ್ದು, ನವೀಕರಿಸಿದ 38 ನ್ಯಾಯಾಧೀಶರ ಸಂಖ್ಯೆಗಿಂತ ಒಂದು ಕಡಿಮೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನಾಗು, ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್, ಮಧ್ಯಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಚ್ದೇವ್,…
-

Vijay: ಆಲಸಿ ಅಧಿಕಾರಿಗಳಿಗೆ ವಿಜಯ್ ಗುದ್ದು! ಹೊಸ ರೂಲ್ಸ್ಗೆ ಅಧಿಕಾರಿಗಳು ಸುಸ್ತು | Vijay strict rules biometric face id timing for officials | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 3:39 PM IST Vijay: ತಮಿಳುನಾಡು ಸಿಎಂ ವಿಜಯ್ ಅವರ ಹೊಸ ರೂಲ್ಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಿನ ಹೊಸ ರೂಲ್ಸ್ ಏನು ಗೊತ್ತಾ? ವಿಜಯ್ ವಿಜಯ್ ತಮಿಳುನಾಡು (Tamil Nadu) ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ತರುತ್ತಿರುವ ಬದಲಾವಣೆಗಳೂ, ಅದನ್ನು ಅಳವಡಿಸಿಕೊಳ್ಳಲಾಗದೆ ಪರದಾಡುತ್ತಿರುವ ಅಧಿಕಾರಿಗಳನ್ನು ನೋಡಿದರೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಅಂಥಹ ಕಠಿಣ ನಿಯಮಗಳನ್ನು ವಿಜಯ್ ಬಲಪಡಿಸುತ್ತಿದ್ದಾರೆ. ವಾವ್ ಫಿಲ್ಮ್ ನಟ ಸಿಎಂ ಎಂದ ಅಧಿಕಾರಿಗಳಿಗೆ ವಿಜಯ್ ಕಾರ್ಯ…
-

IPL 2026: ಈ ವರ್ಷ ಐಪಿಎಲ್ನಲ್ಲಿ ಮಿಂಚಿದ 5 ವಿದೇಶಿ ಆಟಗಾರರಿವರು! 6 ವರ್ಷಗಳ ಬಳಿಕ ಭಾರತೀಯರ ಕೈತಪ್ಪಿದ ಪರ್ಪಲ್ ಕ್ಯಾಪ್ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 4:26 PM IST ಐಪಿಎಲ್ 2026 ಉತ್ಸಾಹದಿಂದ ತುಂಬಿತ್ತು. ಈ ಮೆಗಾ ಟೂರ್ನಿಯಲ್ಲಿ ಅನೇಕ ಆಟಗಾರರು ಮಿಂಚುವ ಮೂಲಕ ರಾತ್ರೋರಾತ್ರಿ ಸ್ಟಾರ್ಗಳಾಗಿದ್ದಾರೆ. ಈ ವರ್ಷದ ಐಪಿಎಲ್ನಲ್ಲಿ ಎಲ್ಲರ ಗಮನ ಸೆಳೆಯದ 5 ವಿದೇಶಿ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ ಓದಿ. ಐಪಿಎಲ್ 2026 ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೋಲಿಸಿತು. ಇದರೊಂದಿಗೆ, ಆರ್ಸಿಬಿ ಸತತ ಎರಡನೇ…
-

PM Narendra Modi: ಜೂನ್ 10 ರಂದು ಇತಿಹಾಸ ಸೃಷ್ಟಿಸಲಿದ್ದಾರೆ ಪ್ರಧಾನಿ ಮೋದಿ:ಕಾಂಗ್ರೆಸ್ಗೆ ಆಘಾತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೇ 13, 1952 ರಂದು ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ನೆಹರು ದೇಶದ ಮೊದಲ ಚುನಾಯಿತ ಪ್ರಧಾನಿಯಾದರು. ನಂತರ ಅವರು ಮೇ 27, 1964 ರಂದು ನಿಧನರಾಗುವವರೆಗೂ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ, ಅವರ ಅಧಿಕಾರಾವಧಿ 4,397 ದಿನಗಳು. ಮತ್ತೊಂದೆಡೆ, ನರೇಂದ್ರ ಮೋದಿ ಅವರು ಮೇ 26, 2014 ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜೂನ್ 9, 2026 ರಂದು, ಅವರ ಅಧಿಕಾರಾವಧಿ 4,397 ದಿನಗಳನ್ನು ತಲುಪುತ್ತದೆ,…
-

IND vs AUS: ಅಫ್ಘಾನ್ ವಿರುದ್ಧ ಟೆಸ್ಟ್ಗಾಗಿ ಟೀಮ್ ಇಂಡಿಯಾ ಸೇರಿದ ‘ಗನ್’ ಬೌಲರ್’! ರಣಜಿ ಚಾಂಪಿಯನ್ಗೆ ಆಡಲು ಸಿಗುತ್ತಾ ಚಾನ್ಸ್? | ಕ್ರೀಡಾ ಸುದ್ದಿ | ACTPnews
Last Updated:Jun 02, 2026 3:34 PM IST ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಮುಲ್ಲನ್ಪುರದಲ್ಲಿ ನಡೆಯಲಿದೆ. ಈ ಟೆಸ್ಟ್ಗೆ ದೇಶೀಯ ಕ್ರಿಕೆಟ್ಬಲ್ಲಿ ಸಂಚಲನ ಮೂಡಿಸಿದ ಬೌಲರ್ ಅನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಟೀಮ್ ಇಂಡಿಯಾ ಐಪಿಎಲ್ (IPL) 2026 ರ ಹೈವೋಲ್ಟೇಜ್ (High voltage) ಟೂರ್ನಿ (Tournament) ಮುಕ್ತಾಯವಾಗಿದೆ. ಸತತ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ (Champion) ಆಗಿದೆ. ಈಗ ಭಾರತ (India) ಮತ್ತು ಅಫ್ಘಾನಿಸ್ತಾನ…
-

Annamalai Quits BJP: ಬಿಜೆಪಿಗೆ ಅಣ್ಣಾಮಲೈ ಗುಡ್ಬೈ! 5 ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿದ ಮಾಜಿ ಐಪಿಎಸ್ ಅಧಿಕಾರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 2:46 PM IST Annamalai Submits Resignation To BJP: ನಿತಿನ್ ನಬಿನ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗಿನ ನಿರ್ಣಾಯಕ ಸಭೆಯಲ್ಲಿ, ಅಣ್ಣಾಮಲೈ ಪಕ್ಷದಿಂದ ದೂರವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಐದು ಪುಟಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. News18 ನವದೆಹಲಿ: ಕಳೆದ ಎರಡ್ಮೂರು ದಿನಗಳಿಂದ ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಬಿಜೆಪಿ ಪಕ್ಷವನ್ನು ತೊರೆಯುತ್ತಾರೆ (Annamalai Quits BJP) ಎಂಬ ಊಹಾಪೋಹಗಳು ಹರಿದಾಡಿತ್ತು.…
-

Nuclear Program: ಇರಾನ್ ಅಣ್ವಸ್ತ್ರ ತಯಾರಿಸಲು ಸಾಧ್ಯವಿಲ್ಲ, ಆದರೆ ಇಸ್ರೇಲ್ ಇದನ್ನು ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎಲ್ಲಿಂದ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 2:00 PM IST Nuclear Program: ಇರಾನ್ಗೆ ಯಾಕೆ ಅಣುಬಾಂಬ್ ನಿರ್ಮಿಸಲು ಅವಕಾಶ ಸಿಗುತ್ತಿಲ್ಲ? ಎಂಬ ಪ್ರಶ್ನೆ ಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದರೆ, ಇಸ್ರೇಲ್ ಅಣ್ವಸ್ತ್ರ ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎನ್ನುವುದನ್ನು ನೋಡೋಣ ಬನ್ನಿ. ಸಾಂಕೇತಿಕ ಚಿತ್ರ! ಇಸ್ರೇಲ್ (Israel) ಅಣ್ವಸ್ತ್ರಗಳನ್ನು(Nuclear Power) ಹೇಗೆ ಅಭಿವೃದ್ಧಿಪಡಿಸಿತು? ಆದರೆ ಇರಾನ್ಗೆ ಯಾಕೆ…
-

TMC Crisis: ಮಮತಾ ವಿರುದ್ಧ ದಂಗೆ ಎದ್ದ ಟಿಎಂಸಿ ಶಾಸಕರು! ಸದ್ಯದಲ್ಲೇ ‘ಅಸಲಿ ತೃಣಮೂಲ’ ಪಕ್ಷ ಘೋಷಣೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 1:04 PM IST ಇತ್ತೀಚಿನ ವಾರಗಳಲ್ಲಿ ಹಲವಾರು ಉಚ್ಚಾಟಿತ ಮತ್ತು ಅತೃಪ್ತ ನಾಯಕರು ಕೋಲ್ಕತ್ತಾದ ಶಾಸಕರ ಭವನದಲ್ಲಿ ರಹಸ್ಯ ಸಭೆಗಳನ್ನು ನಡೆಸಿದ್ದಾರೆ. ಟಿಎಂಸಿಯ ಭವಿಷ್ಯ, ಸಾಂಸ್ಥಿಕ ಸುಧಾರಣೆಗಳು ಮತ್ತು ಪರ್ಯಾಯ ರಾಜಕೀಯ ವೇದಿಕೆಯನ್ನು ರಚಿಸುವ ಸಾಧ್ಯತೆಯ ಬಗ್ಗೆ ಈ ಸಭೆಯ ಚರ್ಚೆಗಳು ಕೇಂದ್ರೀಕೃತವಾಗಿವೆ. News18 ಕೋಲ್ಕತ್ತಾ: 2026 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಹೀನಾಯವಾಗಿ ಸೋತ ನಂತರ, ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಈಗ ಜಗಜ್ಜಾಹೀರಾಗಿದೆ.…
-

Mamata Banerjee: ಬಂಗಾಳದಲ್ಲೂ ಮಹಾರಾಷ್ಟ್ರದಂತಹ ಆಟ: ಚುನಾವಣೆಯಲ್ಲಿ ಸೋತ ಮಮತಾ ಪಕ್ಷವನ್ನೂ ಕಳೆದುಕೊಳ್ತಾರಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೂಲಗಳ ಪ್ರಕಾರ, ಉಚ್ಚಾಟಿತ ಮತ್ತು ಪಕ್ಷದ ಅತೃಪ್ತ ನಾಯಕರು ಇತ್ತೀಚಿನ ದಿನಗಳಲ್ಲಿ ಕೋಲ್ಕತ್ತಾದ ಶಾಸಕರ ಹಾಸ್ಟೆಲ್ನಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳು ಟಿಎಂಸಿಯ ಭವಿಷ್ಯ, ಸಾಂಸ್ಥಿಕ ಬದಲಾವಣೆಗಳು ಮತ್ತು ಹೊಸ ರಾಜಕೀಯ ಪರ್ಯಾಯದ ಬಗ್ಗೆ ಚರ್ಚಿಸಿವೆ ಎಂದು ವರದಿಯಾಗಿದೆ. ಈ ಹೇಳಿಕೆಗಳನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲವಾದರೂ, ಈ ಚರ್ಚೆಗಳು ಮಮತಾ ಬ್ಯಾನರ್ಜಿ ಅವರ ಕಳವಳವನ್ನು ಹೆಚ್ಚಿಸಿವೆ. ಇಬ್ಬರು ಶಾಸಕರ ಉಚ್ಚಾಟನೆ ಕೋಲಾಹಲಕ್ಕೆ ಕಾರಣ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಟಿಎಂಸಿ ನಾಯಕತ್ವವು ಉಲುಬೇರಿಯಾ ಪೂರ್ವ ಶಾಸಕಿ…
-

Heroic Sacrifice in USA: ಅಮೆರಿಕಾದಲ್ಲಿ ನೀರಲ್ಲಿ ಮುಳುಗುತ್ತಿದ್ದ 3 ಸ್ನೇಹಿತರನ್ನು ಬದುಕಿಸಿ ತಾನು ಉಸಿರು ಚೆಲ್ಲಿದ ಯುವಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 3:50 PM IST ಪ್ರವಾಸದ ಸಮಯದಲ್ಲಿ, ಅವರ ಮೂವರು ಸ್ನೇಹಿತರು ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿಗೆ ಜಾರಿಬಿದ್ದರು ಎಂದು ವರದಿಯಾಗಿದೆ, ನಂತರ ಅವರು ತಕ್ಷಣವೇ ನೀರಿಗೆ ಹಾರಿ ಅವರನ್ನು ರಕ್ಷಿಸಿದರು. ಆದರೆ, ಅನುರೂಪ್ ಅವರ ಪಾದಗಳು ಮೀನುಗಾರಿಕಾ ಬಲೆಗೆ ಸಿಲುಕಿಕೊಂಡ ನಂತರ ಸ್ವತಃ ಸುರಕ್ಷಿತವಾಗಿ ಮರಳಲು ಸಾಧ್ಯವಾಗಲಿಲ್ಲ. ಸಾಂದರ್ಭಿಕ ಚಿತ್ರ ಅಬ್ದುಲ್ಲಾಪುರ್ಮೆಟ್: ಮೇ 29 ರಂದು ಅಮೆರಿಕದ ನದಿಯೊಂದರಲ್ಲಿ ತನ್ನ ಮೂವರು ಸ್ನೇಹಿತರ ಪ್ರಾಣ ಉಳಿಸಲು ಹೋಗಿ ತೆಲಂಗಾಣದ 23 ವರ್ಷದ ಯುವಕ…
Latest News
Search the Archives
Access over the years of investigative journalism and breaking reports
You May Have Missed












