Tag: ಸದದ
-

INDA vs SLA: 7 ರನ್ಗಳಿಗೆ 4 ವಿಕೆಟ್! ಶ್ರೀಲಂಕಾ ಕೈಯಲ್ಲಿದ್ದ ಗೆಲುವು ಕಸಿದುಕೊಂಡ ಅರ್ಷದ್ ಖಾನ್-ಕಾಂಬೋಜ್! ಭಾರತ ಎ ತಂಡಕ್ಕೆ ರೋಚಕ ಜಯ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 7:41 PM IST ಕೊನೆಯ ಓವರ್ವರೆಗೂ ಸಾಗಿದ ಈ ಅತ್ಯಂತ ರೋಚಕ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ಕೈಯಲ್ಲಿದ್ದ ಗೆಲುವನ್ನ ಖಸಿದುಕೊಂಡರು. ಭಾರತ ಎ ತಂಡ ತ್ರಿಕೋನ ಸರಣಿಯ (Tri Series) ಮೊದಲ ಪಂದ್ಯದಲ್ಲಿ ಶ್ರೀಲಂಕಾ ‘ಎ’ ತಂಡದ ವಿರುದ್ಧ ಭಾರತ ‘ಎ’ ತಂಡವು 8 ರನ್ಗಳ ರೋಚಕ ಜಯ ದಾಖಲಿಸಿದೆ. ಇಲ್ಲಿನ ರಂಗಿರಿ ಡಂಬುಲ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ…
-

IND A vs SL A: ಸೋಲಬೇಕಿದ್ದ ಪಂದ್ಯವನ್ನ ಗೆಲ್ಲಿಸಿದ 28 ವರ್ಷದ ಬೌಲರ್! ಭಾರತದ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಆಯ್ತು ಆ 4 ಎಸೆತ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 10:17 PM IST ಶ್ರೀಲಂಕಾ ಗೆಲ್ಲಲು ಕೊನೆಯ ಎರಡು ಓವರ್ಗಳಲ್ಲಿ ಕೇವಲ 9 ರನ್ಗಳು ಬೇಕಾಗಿದ್ದವು. ಉಪನಾಯಕ ಗಾಯಕ್ವಾಡ್ ಒತ್ತಡಕ್ಕೆ ಮಣಿದ ತಿಲಕ್ ವರ್ಮಾ, 49ನೇ ಓವರ್ ಬೌಲಿಂಗ್ ಜವಾಬ್ದಾರಿಯನ್ನು ಎಡಗೈ ವೇಗಿ ಅರ್ಷದ್ ಖಾನ್ಗೆ ವಹಿಸಿದರು. ಅರ್ಷದ್ ಶ್ರೀಲಂಕಾ ತಂಡವನ್ನ ದಿಗ್ಭ್ರಮೆಗೊಳಿಸುವಂತೆ ಬೌಲಿಂಗ್ ಮಾಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಅರ್ಷದ್ ಖಾನ್ ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A) ನಡುವೆ ಡಂಬುಲ್ಲಾ…
-

Liquor Ban: 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಸಂಪೂರ್ಣ ಬ್ಯಾನ್, ಈ ರಾಜ್ಯ ಸರ್ಕಾರದಿಂದ ಕಠಿಣ ಕ್ರಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸರ್ಕಾರದ ಈ ಕ್ರಮವು ಮುಖ್ಯಮಂತ್ರಿ ವಿಜಯ್ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ತೆಗೆದುಕೊಂಡ ಮೊದಲ ದೊಡ್ಡ ನೀತಿ ನಿರ್ಧಾರಗಳಲ್ಲಿ ಒಂದಾಗಿದೆ. ಇದಕ್ಕೂ ಮುನ್ನ ರಾಜ್ಯದಾದ್ಯಂತ 717 TASMAC ಅಂಗಡಿಗಳನ್ನು ದೇವಾಲಯಗಳು, ಶಾಲಾ-ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ ಸಮೀಪದಿಂದ ಮುಚ್ಚಲಾಗಿತ್ತು. ಈಗ ವಯಸ್ಸು ಮಿತಿಯನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಯುವ ಜನತೆಯಲ್ಲಿ ಮದ್ಯಪಾನದ ಅಭ್ಯಾಸವನ್ನು ಕಡಿಮೆ ಮಾಡುವ ಉದ್ದೇಶಿಸಲಾಗಿದೆ. ಘಟನೆಯ ಹಿನ್ನೆಲೆ ತಮಿಳುನಾಡು ಲಿಕ್ಕರ್ ರೀಟೇಲ್ ವೆಂಡಿಂಗ್ ನಿಯಮಗಳ ಪ್ರಕಾರ 21 ವರ್ಷ ವಯಸ್ಸು ಈಗಾಗಲೇ ಕಾನೂನುಬದ್ಧ ಮಿತಿಯಾಗಿದೆ. ಆದರೆ ವ್ಯವಹಾರಿಕವಾಗಿ…
-

Hardik Pandya: ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ಪರದಾಟ! ಗರ್ಲ್ಫ್ರೆಂಡ್ ಜೊತೆಗಿದ್ದ ವೇಳೆ ಆಗಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jun 09, 2026 11:04 PM IST ಮೊನ್ನೆ ಮೊನ್ನೆಯಷ್ಟೇ ಐಪಿಎಲ್ ಟೂರ್ನ್ಮೆಂಟ್ ಮುಗಿಸಿರೋ ಹಾರ್ದಿಕ್ ಪಾಂಡ್ಯ ಸದ್ಯ ರಿಲಾಕ್ಸ್ ಮೂಡ್ನಲ್ಲಿದ್ದು, ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ಬೆಂಗಳೂರು: ಹಾರ್ದಿಕ್ ಪಾಂಡ್ಯ. ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್, ಸ್ಟೇಡಿಯಂನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಯಿಂದ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸೋ ಹಾರ್ದಿಕ್ ಪಾಂಡ್ಯ (Hardik Pandya), ಮೈದಾನದ ಹೊರಕ್ಕೆ ತಮ್ಮ ಐಷಾರಾಮಿ ಲೈಫ್ಸ್ಟೈಲ್ನಿಂದ…
-

S Jaishankar-Mark Rubio: ಮೂವರು ಭಾರತೀಯರ ಸಾವಿಗೆ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡ ಜೈಶಂಕರ್; ರುಬಿಯೊಗೆ ಕರೆ ಮಾಡಿ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 10:27 AM IST EAM S Jaishankar Mark Rubio Talks: ಹಡಗುಗಳ ಮೇಲಿನ ದಾಳಿ ಮತ್ತು ಸಮುದ್ರದಲ್ಲಿ ಭಾರತೀಯರ ಮೇಲಿನ ದಾಳಿಯನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ ಎಂದು ಭಾರತ ಅಮೆರಿಕಕ್ಕೆ ತಿಳಿಸಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ನೇರವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರ ಜೊತೆ ಈ ವಿಷಯವನ್ನು ಖಂಡಿಸಿದ್ದಾರೆ. News18 ನವದೆಹಲಿ: ಪಶ್ಚಿಮ ಏಷ್ಯಾ ಇನ್ನೂ (Middle East Crisis) ಯುದ್ಧದ ಬೆಂಕಿಯಲ್ಲಿ ಉರಿಯುತ್ತಿದೆ. ಇರಾನ್ ಅಮೆರಿಕಾ…
-

Dakshina Kannada: ಕರಾವಳಿ ಭಾಗಕ್ಕೆ ಭರ್ಜರಿ ಮುಂಗಾರು ಮಳೆ; 500 ಹೆಕ್ಟೇರ್ನಲ್ಲಿ ‘ಸಹ್ಯಾದ್ರಿ ಬ್ರಹ್ಮ’ ನಾಟಿಗೆ ಸಿದ್ಧತೆ, ಏಕೆ ಈ ಬದಲಾವಣೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 12:18 PM IST ಮುಂಗಾರು ಮಳೆ ಕರಾವಳಿ ಭಾಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಹೊಸ ತಳಿಯನ್ನ ಪ್ರಾಯೋಗಿಕವಾಗಿ ಬೆಳೆಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಈ ಭಾಗದ ಕೃಷಿಕರನ್ನು ಹೊಸ ತಳಿಯತ್ತ ಆಕರ್ಷಿಸಲು ಯೋಜನೆ ರೂಪಿಸಲಾಗಿದೆ. ಬಂಟ್ವಾಳದಲ್ಲಿ ‘ಸಹ್ಯಾದ್ರಿ ಬ್ರಹ್ಮ’ ನಾಟಿಗೆ ಸಿದ್ಧತೆ ಪುತ್ತೂರು: ಮುಂಗಾರು ಮಳೆ ಶುರುವಾದರೆ (Monsoon Rains) ರೈತರಿಗೆ ಎಲ್ಲಿಲ್ಲದ ಸಂತಸ. ಏಕೆಂದರೆ ಬೇಸಿಗೆಯಲ್ಲಿ ಮಳೆಯಿಲ್ದೆ…
-

IND vs AFG: ಮಿಂಚಿದ ದುಬೆ, ಗುರ್ನೂರ್, ಅಬ್ಬರಿಸಿದ ಗಿಲ್-ರಾಹುಲ್! ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸುಲಭ ತುತ್ತಾದ ಅಫ್ಘಾನ್ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 10:17 PM IST ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 25 ಓವರ್ಗಳಲ್ಲಿ 194 ರನ್ಗಳಿಸಿ ಸರ್ವಪತನಗೊಂಡಿತ್ತು. 195 ರನ್ಗಳ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ 22.5 ಓವರ್ಗಳಲ್ಲಿ ಗುರಿ ತಲುಪಿತು. ಅಜೇಯ 84 ರನ್ಗಳಿಸಿದ ಕೆಎಲ್ ರಾಹುಲ್ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಸುಲಭ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ನಾಲ್ಕು ಗಂಟೆಗಳ ಕಾಲ…
-

Rajanath Singh: ಭಯೋತ್ಪಾದಕರ ಪೋಷಕರಿಗೆ ಸಿಂಧೂ ನದಿಯ ನೀರು ಕೊಡುವ ಪ್ರಶ್ನೆಯೇ ಇಲ್ಲ: ರಾಜನಾಥ್ ಸಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 2:30 PM IST Rajnath Singhs Stern Warning to Pakistan: ಶಾಂತಿ ಮತ್ತು ಸೌಹಾರ್ದತೆಯ ಭಾಷೆ ಅರ್ಥವಾಗದವರಿಗೆ ಅವರದ್ದೇ ಶೈಲಿಯಲ್ಲಿ ಹೇಗೆ ಉತ್ತರ ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರಕ್ಕೆ ಚೆನ್ನಾಗಿ ಗೊತ್ತು ಎಂದು ರಾಜನಾಥ್ ಸಿಂಗ್ ಎಚ್ಚರಿಸಿದರು. News18 ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ (Pahalgam Attack) ದಾಳಿಯ ನಂತರ ಕೇಂದ್ರ ಸರ್ಕಾರದ ಅಚಲ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath…
-

Rahmanullah Gurbaz: ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ ಗುರ್ಬಾಜ್! ODI ಇತಿಹಾಸದಲ್ಲಿ ಟೀಂ ಇಂಡಿಯಾ ವಿರುದ್ಧ ಈ ಸಾಧನೆ ಮಾಡಿದ 2ನೇ ಆಟಗಾರ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 8:05 PM IST ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ತಮ್ಮ ಒಂಬತ್ತನೇ ಶತಕವನ್ನು ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ (Rahmanullah Gurbaz) ಭಾರತದ (India) ವಿರುದ್ಧ ಶತಕ (Century) ಸಿಡಿಸಿ ಮಿಂಚಿದ್ದಾರೆ. ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ (One-Day Match) ಅದ್ಭುತ ಶತಕ ಗಳಿಸಿದ್ದಾರೆ. ಈ ಮೂಲಕ…
-

India vs Afghanistan: ಗುರ್ಬಾಜ್ ಸಿಡಿಲಬ್ಬರದ ಶತಕವನ್ನ ಸೈಡ್ಲೈನ್ ಮಾಡಿದ ದುಬೆ, ಗುರ್ನೂರ್! ಭಾರತಕ್ಕೆ ಸಾಧಾರಣ ಗುರಿ ನೀಡಿದ ಅಫ್ಘಾನಿಸ್ತಾನ! | ಕ್ರೀಡಾ ಸುದ್ದಿ | ACTPnews
Last Updated:Jun 13, 2026 8:11 PM IST 25 ಓವರ್ಗಳಿಗೆ ಇಳಿಸಲ್ಪಟ್ಟ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 25 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 194 ರನ್ಗಳಿಗೆ ಆಲೌಟ್ ಆಯಿತು. ಅಫ್ಘಾನ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಹಮಾನುಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು. ರಹಮಾನುಲ್ಲಾ ಗುರ್ಬಾಜ್ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ…
Latest News
Search the Archives
Access over the years of investigative journalism and breaking reports
You May Have Missed












