Tag: ನರಧರ
-

Darshan: ಜೈಲಿಂದ ಹೊರಬರಲು ದರ್ಶನ್ಗೆ ಸಿಗುತ್ತಾ ಬಿಗ್ ಚಾನ್ಸ್? ಸೆಷನ್ಸ್ ಕೋರ್ಟ್ನಿಂದ ಮಹತ್ವದ ನಿರ್ಧಾರ | | ACTPnews
Last Updated:Jun 02, 2026 7:07 AM IST ಜೂನ್ 1ರಂದು ಕೋರ್ಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ನಡೆದಿದೆ. ಬಳಿಕ ಇತ್ತೀಚಿಗೆ ಸೆಷನ್ಸ್ ಕೋರ್ಟ್ಗಳ ಮರು ನಿಯೋಜನೆ ಆಗಿದ್ದು, ಕೋರ್ಟ್ ಮಹತ್ವದ ತೀರ್ಪು ನೀಡಿದೆ. News18 ಬೆಂಗಳೂರು (ಮೇ.02): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ (Jail) ಕಂಬಿ ಎಣಿಸುತ್ತಿದ್ದಾರೆ. ಬೇಲ್ (Bail)…
-

Menstrual Leave: ಶಾಲಾ ಬಾಲಕಿಯರಿಗೆ 3 ದಿನ ಮುಟ್ಟಿನ ರಜೆ! ಕೇರಳಂ ಸರ್ಕಾರದಿಂದ ಮಹತ್ವದ ನಿರ್ಧಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 4:01 PM IST Menstrual Leave: ತೀವ್ರ ಹೊಟ್ಟೆನೋವು, ಆಯಾಸ, ಬೆನ್ನುನೋವು ಮತ್ತು ಮಾನಸಿಕ ಒತ್ತಡದಿಂದಾಗಿ ಶಾಲಾ ಬಾಲಕಿಯರು ಆ ದಿನಗಳಲ್ಲಿ ತರಗತಿಗಳಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಕೇರಳ ಸರ್ಕಾರ ಪ್ರತಿ ತಿಂಗಳು 3 ದಿನಗಳ ಮುಟ್ಟಿನ ರಜೆ ಜಾರಿಗೊಳಿಸಲು ಮುಂದಾಗಿದೆ. ಸಾಂಕೇತಿಕ ಚಿತ್ರ! ಹೆಣ್ಣು ಮಕ್ಕಳು (Women’s) ಪ್ರೌಢಾವಸ್ಥೆಗೆ ಬಂದ ನಂತರ ಪ್ರತಿ ತಿಂಗಳು ಎದುರಿಸುವ ಮುಟ್ಟಿನ ದಿನಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ…
-

LSG, Rishabh Pant: ಲಖನೌ ತಂಡದ ನಾಯಕತ್ವಕ್ಕೆ ರಿಷಭ್ ಗುಡ್ ಬೈ! ಐಪಿಎಲ್ ಮುಗಿಯುವ ಮುನ್ನವೇ ಪಂತ್ ಶಾಕಿಂಗ್ ನಿರ್ಧಾರ! | ಕ್ರೀಡಾ ಸುದ್ದಿ | ACTPnews
Last Updated:May 29, 2026 5:30 PM IST ಲಖನೌ ಸೂಪರ್ ಜೈಂಟ್ಸ್ ತಂಡ 2026ರಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳನ್ನು ಮಾತ್ರ ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಗಿಸಿತು. 2025ರಲ್ಲಿ 14 ಪಂದ್ಯಗಳಲ್ಲಿ 6 ಗೆಲುವುಗಳು ಮಾತ್ರ ದಕ್ಕಿದ್ದವು. ಹೀಗಾಗಿ ಒಟ್ಟು 28 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ ಪಂತ್ ಟೂರ್ನಿಯಲ್ಲಿಯೇ ಕಳಪೆ ನಾಯಕರಾಗಿದ್ದರು. ರಿಷಭ್ ಪಂತ್ ಐಪಿಎಲ್ 2026ರಲ್ಲಿ (IPL 2026) ತಂಡವು ಕಳಪೆ ಪ್ರದರ್ಶನ ನೀಡಿದ ಬಳಿಕ ರಿಷಭ್ ಪಂತ್ (Rishabh Pant)…
-

IPL 2026: ಐಪಿಎಲ್ನಲ್ಲಿ ಸ್ಮಾರ್ಟ್ ಸನ್ಗ್ಲಾಸ್ಗಳ ಬಳಕೆ ನಿಷೇಧ! ಬಿಸಿಸಿಐ ಈ ಮಹತ್ವ ನಿರ್ಧಾರ ತೆಗೆದುಕೊಂಡಿದ್ದೇಕೆ? | ಕ್ರೀಡಾ ಸುದ್ದಿ | ACTPnews
Last Updated:May 29, 2026 3:12 PM IST ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಇದ್ದಕ್ಕಿದ್ದಂತೆ ಹೊಸ ಆದೇಶ ಹೊರಡಿಸಿದೆ. ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಮೈದಾನದಲ್ಲಿ ಸ್ಮಾರ್ಟ್ ಸನ್ ಗ್ಲಾಸ್ ಬಳಸುವುದನ್ನು ನಿಷೇಧಿಸಲಾಗಿದೆ ವಿರಾಟ್ ಕೊಹ್ಲಿ ಐಪಿಎಲ್ (IPL) 2026 ರ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳು (Matches) ಮಾತ್ರ ಉಳಿದಿವೆ. ಇಂದು ಸಂಜೆ, ಶುಕ್ರವಾರ (Friday) ಕ್ವಾಲಿಫೈಯರ್ (Qualifier)-2 ನಡೆಯಲಿದ್ದು, ನಂತರ ಭಾನುವಾರ (Sunday) ಫೈನಲ್ (Final) ಪಂದ್ಯ ನಡೆಯಲಿದೆ. ಆರ್ಸಿಬಿ (RCB)…
-

ಲಡಾಖ್ ಗಡಿಬಿಕ್ಕಟ್ಟು: ಶಾಂತಿಯುತ ಪರಿಹಾರಕ್ಕೆ ಭಾರತ, ಚೀನಾ ಸೇನಾಧಿಕಾರಿಗಳ ನಿರ್ಧಾರ | | ACTPnews
Last Updated:Jun 07, 2020 4:42 PM IST ಎರಡೂ ಕಡೆಯವರು ಒಂದು ಪರಿಹಾರ ಕಂಡುಕೊಳ್ಳುವವರೆಗೂ ಸೇನಾ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳನ್ನ ಮುಂದುವರಿಸುತ್ತಾರೆ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನವದೆಹಲಿ(ಜೂನ್ 07): ತಿಂಗಳ ಕಾಲ ಭಾರತ ಮತ್ತು ಚೀನಾ ಮಧ್ಯೆ ಯುದ್ಧದ ಕಾರ್ಮೋಡದ ಸೂಚನೆಗಳನ್ನು ನೀಡುತ್ತಿರುವ ಲಡಾಖ್ ಗಡಿಬಿಕ್ಕಟ್ಟು ಶೀಘ್ರವೇ ಪರಿಹಾರವಾಗುವ ಸಾಧ್ಯತೆ ಕಾಣುತ್ತಿದೆ. ನಿನ್ನೆಯಿಂದಲೇ ಎರಡೂ ದೇಶಗಳ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳು ಫಲಪ್ರದವಾಗುವ ನಿರೀಕ್ಷೆ ಇದೆ. ದ್ವಿಪಕ್ಷೀಯ ಒಪ್ಪಂದದನ್ವಯ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ…
-

Mount Everest: ಎವರೆಸ್ಟ್ನಲ್ಲಿ ಪರ್ವತಾರೋಹಿ ಸಾವು! ಮೃತದೇಹವನ್ನು ಅಲ್ಲೇ ಬಿಡಲು ಕುಟುಂಬ ನಿರ್ಧಾರ; ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:01 PM IST ಹೈದರಾಬಾದ್ ನಿವಾಸಿ ಅರುಣ್ ಕುಮಾರ್ ತಿವಾರಿ ಅವರು ಮೌಂಟ್ ಎವರೆಸ್ಟ್ ಅನ್ನು ಏರಿದರು. ಅವರು ಮೇ 21, 2026 ರಂದು ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ನಿಧನರಾದರು. ಈಗ ಅವರ ಕುಟುಂಬಸ್ಥರು ಅರುಣ್ ಮೃತದೇಹವನ್ನು ಎವರೆಸ್ಟ್ನಲ್ಲಿಯೇ ಬಿಡಲು ನಿರ್ಧರಿಸಿದೆ. ಅರುಣ್ ಕುಮಾರ್ ತಿವಾರಿ ವಿಶ್ವ (World) ದ ಅತಿ ಎತ್ತರದ ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ಹತ್ತುವುದು ಪರ್ವತಾರೋಹಿಗಳ (Mountaineers) ಬಹುಕಾಲದ ಕನಸಾಗಿರುತ್ತದೆ. ಹೈದರಾಬಾದ್ (Hyderabad)…
-

Darshan Case: ರೇಣುಕಾಸ್ವಾಮಿ ಕೇಸ್ನಲ್ಲಿ ಇಂದು ಆ ಮಹತ್ವದ ನಿರ್ಧಾರ? ಇದು ದರ್ಶನ್ಗೆ ತುಂಬಾ ಇಂಪಾರ್ಟೆಂಟ್ | | ACTPnews
Last Updated:May 26, 2026 8:09 AM IST Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದೆಯಾ ಕೋರ್ಟ್? ಇಂದಿನ ವಿಚಾರಣೆಯಲ್ಲಿ ಏನಾಗಲಿದೆ? ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿದೆ. ಈಗಾಗಲೇ ಸೆಷನ್ಸ್ ಕೋರ್ಟ್ಗೆ ಸಂಬಂಧಿಸಿದಂತೆ ಪೊಲೀಸ್ (Police) ಠಾಣೆಗಳ ನಿಯೋಜನೆ ಬದಲಾಗಿದ್ದು, ದರ್ಶನ್ (Darshan) ಪ್ರಕರಣ 59ನೇ ಸೆಷನ್ಸ್ ಕೋರ್ಟ್ಗೆ ವರ್ಗಾವಣೆಯಾಗಲಿದೆ. ಈಗಾಗಲೇ ಪ್ರಕರಣದ ವಿಚಾರಣೆಯನ್ನ ಪ್ರತಿದಿನ ನಡೆಸಲು ಸುಪ್ರೀಂ…
-

ಚೀನಾ ಗಡಿಯಲ್ಲಿನ್ನು ಶಸ್ತ್ರಾಸ್ತ್ರ ಬಳಕೆ; ನಿಯಮ ಬದಲಾವಣೆಗೆ ಭಾರತ ಸರ್ಕಾರ ನಿರ್ಧಾರ | | ACTPnews
Last Updated:Jun 22, 2020 9:20 AM IST Ladakh Border Conflict: 1962 ಮತ್ತು 2005ರ ಒಪ್ಪಂದದ ಅನುಸಾರ 3,488 ಕಿ.ಮೀ. ಎಲ್ಎಸಿ ಉದ್ದಕ್ಕೂ ಎರಡೂ ದೇಶಗಳು ಶಸ್ತ್ರಾಸ್ತ್ರ ಬಳಸುವಂತಿಲ್ಲ. ಆದರೀಗ ಚೀನಾ ನಿಯಮ ಉಲ್ಲಂಘನೆ ಮಾಡಿರುವುದರಿಂದ ಭಾರತ ಕೂಡ ನಿಯಮ ಬದಲಾವಣೆಗೆ ಮುಂದಾಗಿದೆ. ನವದೆಹಲಿ (ಜೂ. 22): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವುದರಿಂದ ಗಡಿ ಒಪ್ಪಂದದ ವಿಚಾರವಾಗಿ, ಲೈನ್ ಆಫ್ ಆಕ್ಚ್ಯುವಲ್ ಕಂಟ್ರೋಲ್ (ಎಲ್ಎಸಿ) ಉದ್ದಕ್ಕೂ ಶಸ್ತ್ರಾಸ್ತ್ರ ಬಳಸುವ ಬಗ್ಗೆ…
-

Train News: ಬೆಂಗಳೂರಿಗೆ ಹೋಗುವ ಹೊಸಪೇಟೆ ಮಂದಿಗೆ ಹಬ್ಬವೋ ಹಬ್ಬ, ರೈಲ್ವೆ ಇಲಾಖೆಯ ಈ ನಿರ್ಧಾರ ಕೇಳಿದ್ರೆ ಖುಷಿ ಪಡ್ತೀರಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 5:24 PM IST ಬೆಂಗಳೂರು ವಿಜಯಪುರ ರೈಲಿಗೆ ಮೇ 8ರಿಂದ 5 ಹೆಚ್ಚುವರಿ ಬೋಗಿ, ಎಸಿ, ಸ್ಲೀಪರ್ ಮತ್ತು ಜನರಲ್ ಸೇರಿಕೆ, ಪ್ರಯಾಣಿಕರ ದಟ್ಟಣೆ ಕಡಿಮೆ, ಉತ್ತರ ಕರ್ನಾಟಕ ಸಂಪರ್ಕ ಬಲಪಡಿಕೆ ಬೆಂಗಳೂರು ವಿಜಯಪುರ ರೈಲು ಹೆಚ್ಚುವರಿ ಕೋಚ್ಗಳು ಬೆಂಗಳೂರು (Bengaluru) ಮತ್ತು ವಿಜಯಪುರ (Vijayapura) ನಡುವೆ ಸಂಚರಿಸುವ ರೈಲಿನಲ್ಲಿ (Train) ಜಾಗ ಸಿಗದೆ ಒದ್ದಾಡುತ್ತಿದ್ದೀರಾ? ಕನ್ಫರ್ಮ್ ಟಿಕೆಟ್ (Ticket) ಇಲ್ಲದೇ ಪ್ರಯಾಣ ಮಾಡುವುದು ನಿಮಗೆ ನರಕದಂತೆ ಅನಿಸುತ್ತಿದೆಯೇ? ಹಾಗಿದ್ದರೆ ನಿಮಗೊಂದು…
-

Rishabh Pant: ಅಫ್ಘಾನಿಸ್ತಾನ ಸರಣಿಗೂ ಮುನ್ನ ರಿಷಭ್ ಪಂತ್ಗೆ ಶಾಕ್? ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐಯಿಂದ ಚಿಂತನೆ? | ಕ್ರೀಡಾ ಸುದ್ದಿ | ACTPnews
Last Updated:May 18, 2026 5:00 PM IST ಅಫ್ಘಾನಿಸ್ತಾನ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಜೂನ್ 19 ರಂದು ಸಭೆ ಸೇರಲಿದ್ದು, ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ರಿಷಭ್ ಪಂತ್ ಭಾರತ (India) ದಲ್ಲಿ ಐಪಿಎಲ್ (IPL) 2026 ರ ಸೀಸನ್ ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಆರ್ಸಿಬಿ (RCB) ಪ್ಲೇಆಫ್ (Playoff) ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವಾಗಿದೆ. ಮೇ 31 ರಂದು…
Latest News
Search the Archives
Access over the years of investigative journalism and breaking reports
You May Have Missed












