Tag: ನಟ

  • Marathi Actor: ಸಾವಿರ ಫೀಟ್ ಆಳದ ಕಣಿವೆಯಲ್ಲಿ ಕಾದಿದ್ದ ಜವರಾಯ, 25 ವರ್ಷದ ಮರಾಠಿ ನಟ ಸಾವು | Marathi actor Mahesh Pawar 25 passes away after suv fell down | | ACTPnews

    Marathi Actor: ಸಾವಿರ ಫೀಟ್ ಆಳದ ಕಣಿವೆಯಲ್ಲಿ ಕಾದಿದ್ದ ಜವರಾಯ, 25 ವರ್ಷದ ಮರಾಠಿ ನಟ ಸಾವು | Marathi actor Mahesh Pawar 25 passes away after suv fell down | | ACTPnews

    ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಸ್‌ಯುವಿ 1,000 ಅಡಿಗಳಿಗಿಂತ ಹೆಚ್ಚು ಆಳದ ಕಂದಕಕ್ಕೆ ಉರುಳಿದ ನಂತರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ‘ಅಪ್ಪಿ ಅಮ್ಚಿ ಕಲೆಕ್ಟರ್’ ಪಾತ್ರಕ್ಕೆ ಹೆಸರುವಾಸಿಯಾದ ಮಹೇಶ್ ಪವಾರ್ ಕೂಡಾ ಮೃತಪಟ್ಟಿದ್ದಾರೆ. ಅವರಿಗೆ ಜಸ್ಟ್ 25 ವರ್ಷ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಪೋಲಾದ್‌ಪುರ-ಮಹಾಬಲೇಶ್ವರ ರಸ್ತೆಯಲ್ಲಿರುವ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪಿಟಿಐ…

    Continue Reading

  • Rachita Ram: ಮೇಲುಕೋಟೆಯಲ್ಲಿ ವಿಶೇಷ ಪೂಜೆ ಮಾಡಿಸಿದ ನಟಿ ರಚಿತಾ ರಾಮ್, ನಟಿ ನೋಡಿ ಖುಷಿಯಾದ ಫ್ಯಾನ್ಸ್! | ಮಂಡ್ಯ ನ್ಯೂಸ್ (Mandya News) | ACTPnews

    Rachita Ram: ಮೇಲುಕೋಟೆಯಲ್ಲಿ ವಿಶೇಷ ಪೂಜೆ ಮಾಡಿಸಿದ ನಟಿ ರಚಿತಾ ರಾಮ್, ನಟಿ ನೋಡಿ ಖುಷಿಯಾದ ಫ್ಯಾನ್ಸ್! | ಮಂಡ್ಯ ನ್ಯೂಸ್ (Mandya News) | ACTPnews

    Last Updated:May 27, 2026 2:34 PM IST ರಚಿತಾ ರಾಮ್ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ, ಸರಳ ಭಕ್ತಿ, ಅಭಿಮಾನಿಗಳ ಜೊತೆ ಆತ್ಮೀಯ ಸಂಭಾಷಣೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್. + ಇಲ್ಲಿ ವಿಡಿಯೋ ನೋಡಿ ಮಂಡ್ಯ: ಸ್ಯಾಂಡಲ್‍ವುಡ್‍ನ (Sandalwood) ಸ್ಟಾರ್ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರು ಮಂಡ್ಯ (Mandya) ಜಿಲ್ಲೆಯ ಮೇಲುಕೋಟೆಯತ್ತ ಮುಖ ಮಾಡಿದ್ದಾರೆ. ತಮ್ಮ ಮನೆ ದೇವರಾದ (God) ಚೆಲುವನಾರಾಯಣಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ ನಟಿ, ಭಕ್ತಿಪರವಶರಾಗಿ ವಿಶೇಷ…

    Continue Reading

  • Actor: ಟ್ಯಾಕ್ಸಿ ಓಡಿಸಿ ಜೀವನ ಕಟ್ಟಿಕೊಂಡ ಐಶ್ವರ್ಯಾ ರೈ ಸಿನಿಮಾ ನಟ! ಇದು ಹ್ಯಾಂಡ್ಸಮ್ ಹೀರೋನ ಕಣ್ಣೀರಿನ ಕಥೆ | | ACTPnews

    Actor: ಟ್ಯಾಕ್ಸಿ ಓಡಿಸಿ ಜೀವನ ಕಟ್ಟಿಕೊಂಡ ಐಶ್ವರ್ಯಾ ರೈ ಸಿನಿಮಾ ನಟ! ಇದು ಹ್ಯಾಂಡ್ಸಮ್ ಹೀರೋನ ಕಣ್ಣೀರಿನ ಕಥೆ | | ACTPnews

    Last Updated:May 26, 2026 11:21 PM IST Actor : ಅಬ್ಬಾಸ್ ತಮ್ಮ ವೃತ್ತಿಜೀವನದ ಚುಕ್ಕಾಣಿ ಅನುಭವಿಸುತ್ತಿದ್ದ ಸಮಯದಲ್ಲೇ ಇದ್ದಕ್ಕಿದ್ದಂತೆ ಗ್ಲಾಮರ್ ಜಗತ್ತಿನಿಂದ ದೂರವದರು. ಅವರ ಈ ನಿರ್ಧಾರ ಅನೇಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಅಬ್ಬಾಸ್ ಚಿತ್ರರಂಗ ಹೊರಗಿನಿಂದ ಕಾಣುವಷ್ಟುಕಲರ್ ಫುಲ್ ಆಗಿರಲ್ಲ. ವೈಭವ, ಹೆಸರು, ಹಣ ಈ ಎಲ್ಲಾವುದರ ಹಿಂದೆ ಅನೇಕ ಹೋರಾಟಗಳು, ನೋವುಗಳು ಮತ್ತು ಕಣ್ಣೀರ ಕಥೆಗಳಿರುತ್ತವೆ. ಪರದೆಯ ಮೇಲೆ ನಟರು ಕಾಣಿಸುವ ಅದ್ಭುತ ಗ್ಲಾಮರ್ ಯುವಕರಿಗೆ ಕನಸಿನ ಲೋಕವಾಗಿ ತೋರುವುದಾದರೂ, ನಿಜವಾದ ಬದುಕಿನ…

    Continue Reading

  • John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews

    John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews

    Last Updated:May 26, 2026 10:30 PM IST ಹಲ್ಕಾ ಡಾನ್ ಚಿತ್ರಕ್ಕೆ ಖಡಕ್ ವಿಲನ್ ಎಂಟ್ರಿ ಆಗಿದೆ. ಇವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಪುನೀತ್ ರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಇವರ ಈ ಒಂದು ಚಿತ್ರದ ತಾಜಾ ಮ್ಯಾಟರ್ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! ಕನ್ನಡದಲ್ಲಿ ಹಲ್ಕಾ ಡಾನ್ ಸಿನಿಮಾ (Halka Don Movie)…

    Continue Reading

  • Actor: ಚಿತ್ರರಂಗಕ್ಕೆ ದೊಡ್ಡ ಆಘಾತ! ಖ್ಯಾತ ಬಾಲಿವುಡ್ ನಟ ಇನ್ನಿಲ್ಲ | | ACTPnews

    Actor: ಚಿತ್ರರಂಗಕ್ಕೆ ದೊಡ್ಡ ಆಘಾತ! ಖ್ಯಾತ ಬಾಲಿವುಡ್ ನಟ ಇನ್ನಿಲ್ಲ | | ACTPnews

    Last Updated:May 26, 2026 4:59 PM IST ಭಾರತೀಯ ಚಿತ್ರರಂಗ ಹಿರಿಯ ನಟ ರಮಾಕಾಂತ್ ಡೇಮಾ (Ramakatn Dayma) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸೋಮವಾರ ಬೆಳಗ್ಗೆ (ಮೇ 26, 2026) ಕೊನೆಯುಸಿರೆಳೆದರು. ರಮಾಕಾಂತ್ ಡೇಮಾ ಭಾರತೀಯ ಚಿತ್ರರಂಗ ಹಿರಿಯ ನಟ ರಮಾಕಾಂತ್ ಡೇಮಾ (Ramakatn Dayma) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸೋಮವಾರ ಬೆಳಗ್ಗೆ (ಮೇ 26, 2026) ಕೊನೆಯುಸಿರೆಳೆದರು. ನಟ ರಮಾಕಾಂತ್…

    Continue Reading

  • Janhvi Kapoor: ಶಿವಣ್ಣನ ಕಣ್ಣು ವೆರಿ ಪವರ್‌ಫುಲ್‌ ಎಂದ ನಟಿ ಜಾನ್ವಿ ಕಪೂರ್ ; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್! | | ACTPnews

    Janhvi Kapoor: ಶಿವಣ್ಣನ ಕಣ್ಣು ವೆರಿ ಪವರ್‌ಫುಲ್‌ ಎಂದ ನಟಿ ಜಾನ್ವಿ ಕಪೂರ್ ; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್! | | ACTPnews

    Last Updated:May 25, 2026 10:28 PM IST ಶಿವರಾಜ್ ಕುಮಾರ್ ಪವರ್ ಫುಲ್‌ ಕಣ್ಣುಗಳ ಬಗ್ಗೆ ಜಾನ್ವಿ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೆದ್ದಿ ಚಿತ್ರದಲ್ಲಿ ನಟಿಸುವಾಗಿನ ಅನುಭವ ಹಂಚಿಕೊಂಡಿದ್ದಾರೆ. ಜಾನ್ವಿ ಕಪೂರ್ ಈ ಮಾತಿನ ಪೂರ್ಣ ವಿವರ ಇಲ್ಲಿದೆ ಓದಿ. ಶಿವಣ್ಣನ ಕಣ್ಣು ವೇರಿ ಪವರ್‌ಫುಲ್‌; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್! ಜಾನ್ವಿ ಕಪೂರ್ (Janhvi Kapoor) ಕನ್ನಡ ಮಾತನಾಡಿದ್ದಾರೆ. ಬೆಳಗ್ಗೇನೆ ಬೆಂಗಳೂರಿಗೆ ಬಂದು ಕನ್ನಡ ಮಾತುಗಳನ್ನೆ ಗಟ್ಟಿ ಮಾಡಿಕೊಂಡಿದ್ದರು. “ನಮಸ್ಕಾರ ಬೆಂಗಳೂರು…

    Continue Reading

  • Jyothika Workout: ಕಾಲಿವುಡ್ ನಟಿ ಜ್ಯೋತಿಕಾ ವರ್ಕೌಟ್‌ಗೆ ಫ್ಯಾನ್ಸ್ ಫಿದಾ; ವಿಡಿಯೋ ಫುಲ್ ವೈರಲ್! | | ACTPnews

    Jyothika Workout: ಕಾಲಿವುಡ್ ನಟಿ ಜ್ಯೋತಿಕಾ ವರ್ಕೌಟ್‌ಗೆ ಫ್ಯಾನ್ಸ್ ಫಿದಾ; ವಿಡಿಯೋ ಫುಲ್ ವೈರಲ್! | | ACTPnews

    ಜ್ಯೋತಿಕಾ ವರ್ಕೌಟ್ ಜ್ಯೋತಿಕಾ ವರ್ಕೌಟ್ ಮಾಡುವ ರೀತಿ ನೋಡಿದ್ರೆ ಗಾಬರಿ ಆಗುತ್ತದೆ. ಆ ರೇಂಜ್‌ಗೆ ಜ್ಯೋತಿಕಾ ವರ್ಕೌಟ್ ಮಾಡುತ್ತಾರೆ. ಹೆವಿ ಡಂಬ್ಬೆಲ್ ಎತ್ತುತ್ತಾರೆ. ಅದನ್ನ ಇಟ್ಟುಕೊಂಡು ಹಾರ್ಟೆಸ್ಟ್ ಅನಿಸೋ ವರ್ಕೌಟ್ ಮಾಡುತ್ತಾರೆ. ವರ್ಕೌಟ್ ವಿಡಿಯೋ ಶೇರ್ (ಚಿತ್ರ ಕೃಪೆ: ಜ್ಯೋತಿಕಾ ಇನ್‌ಸ್ಟಾಗ್ರಾಮ್) Pull Ups ಅಂತೂ ತುಂಬಾನೆ ಮಾಡುತ್ತಾರೆ. ತಮ್ಮ ದೇಹದ ತೂಕದಿಂದಲೆ ದೇಹದ ಶಕ್ತಿಯನ್ನ ಹೆಚ್ಚಿಕೊಳ್ಳುತ್ತಾರೆ. ವೇಟ್‌ ಲಾಸ್‌ ವರ್ಕೌಟ್ ಅಂತಲೂ ನಿಜಕ್ಕೂ ಬಲು ಜೋರಾಗಿಯೇ ಇರುತ್ತದೆ. ವರ್ಕೌಟ್ ವಿಡಿಯೋ ಶೇರ್ ಜ್ಯೋತಿಕಾ ಅವರು ಸೋಷಿಯಲ್…

    Continue Reading

  • Ranveer Singh: ಚಿತ್ರರಂಗದಿಂದ ಬ್ಯಾನ್; ನಟ ರಣವೀರ್ ಸಿಂಗ್ ಫಸ್ಟ್ ರಿಯಾಕ್ಷನ್! | | ACTPnews

    Ranveer Singh: ಚಿತ್ರರಂಗದಿಂದ ಬ್ಯಾನ್; ನಟ ರಣವೀರ್ ಸಿಂಗ್ ಫಸ್ಟ್ ರಿಯಾಕ್ಷನ್! | | ACTPnews

    Last Updated:May 25, 2026 11:02 PM IST Ranveer Singh: ಡಾನ್ 3 (Don 3) ಸುತ್ತ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ (Ranveer Singh) ತಂಡವು ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನಟ ರಣವೀರ್ ಸಿಂಗ್ ಡಾನ್ 3 (Don 3) ಸುತ್ತ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ (Ranveer Singh) ತಂಡವು ಮೊದಲ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಣವೀರ್ ಸಿಂಗ್ ಅವರಿಗೆ ಡಾನ್ ಫ್ರಾಂಚೈಸಿಯೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬರ…

    Continue Reading

  • Rambha: ಖ್ಯಾತ ನಟಿ ರಂಭಾ ಮನೆಯಲ್ಲಿ ದುರಂತ! ಕಣ್ಣೀರಾಕಿದ ನಟಿ, ಅಷ್ಟಕ್ಕೂ ಆಗಿದ್ದೇನು? | | ACTPnews

    Rambha: ಖ್ಯಾತ ನಟಿ ರಂಭಾ ಮನೆಯಲ್ಲಿ ದುರಂತ! ಕಣ್ಣೀರಾಕಿದ ನಟಿ, ಅಷ್ಟಕ್ಕೂ ಆಗಿದ್ದೇನು? | | ACTPnews

    Last Updated:May 25, 2026 8:42 PM IST Rambha: ಒಂದು ಕಾಲದಲ್ಲಿ ತಮ್ಮ ಸೌಂದರ್ಯ, ನಟನೆ ಮೂಲಕ ಕನ್ನಡ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದ ಹಿರಿಯ ನಟಿ ರಂಭಾ (Rambha) ಇದೀಗ ದುಃಖದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ನಟಿ ರಂಭಾ ಒಂದು ಕಾಲದಲ್ಲಿ ತಮ್ಮ ಸೌಂದರ್ಯ, ನಟನೆ ಮೂಲಕ ಕನ್ನಡ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದ ಹಿರಿಯ ನಟಿ ರಂಭಾ (Rambha) ಇದೀಗ ದುಃಖದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಏನಪ್ಪಾ ಅಂದ್ರೆ ನಟಿ ರಂಭಾ ಅವರ…

    Continue Reading

  • Dharmendra: ದಿವಂಗತ ನಟ ಧರ್ಮೇಂದ್ರಗೆ ‘ಪದ್ಮವಿಭೂಷಣ’! ಪತಿ ನೆನೆದು ಕಣ್ಣೀರಿಟ್ಟ ಹೇಮಾ ಮಾಲಿನಿ | | ACTPnews

    Dharmendra: ದಿವಂಗತ ನಟ ಧರ್ಮೇಂದ್ರಗೆ ‘ಪದ್ಮವಿಭೂಷಣ’! ಪತಿ ನೆನೆದು ಕಣ್ಣೀರಿಟ್ಟ ಹೇಮಾ ಮಾಲಿನಿ | | ACTPnews

    Last Updated:May 25, 2026 7:14 PM IST Dharmendra: ಭಾರತೀಯ ಚಿತ್ರರಂಗದ ಮಾಣಿಕ್ಯ , ದಿವಂಗತ ಹಿರಿಯ ನಟ ಧರ್ಮೇಂದ್ರ (Dharmendra)  ಅವರಿಗೆ ಮರಣೋತ್ತರವಾಗಿ ಘೋಷಿಸಲಾಗಿದ್ದದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮವಿಭೂಷಣ’ವನ್ನು ಅವರ ಪತ್ನಿ, ಖ್ಯಾತ ನಟಿ ಹೇಮಾ ಮಾಲಿನಿ ಅವರು ಸ್ವೀಕರಿಸಿದ್ದಾರೆ. ಹಿರಿಯ ನಟ ಧರ್ಮೇಂದ್ರ ಭಾರತೀಯ ಚಿತ್ರರಂಗದ ಮಾಣಿಕ್ಯ , ದಿವಂಗತ ಹಿರಿಯ ನಟ ಧರ್ಮೇಂದ್ರ (Dharmendra)  ಅವರಿಗೆ ಮರಣೋತ್ತರವಾಗಿ ಘೋಷಿಸಲಾಗಿದ್ದದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮವಿಭೂಷಣ’ (Padma Vibhushan)…

    Continue Reading

Search the Archives

Access over the years of investigative journalism and breaking reports