Tag: ನಟ
-

Rashmika Mandanna: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟಾಗಿದ್ದ ರಶ್ಮಿಕಾ! ಸಖತ್ ತಿರುಗೇಟು ಕೊಟ್ಟ ನಟ ಶಾಹಿದ್ ಕಪೂರ್ | | ACTPnews
Last Updated:May 31, 2026 5:14 PM IST Rashmika Mandanna: ನಟ ಶಾಹಿದ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ನಡೆದ ಒಂದು ಸಣ್ಣ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು , ಅದರ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಪ್ರತಿಕ್ರಿಯೆ ಇದೀಗ ಮತ್ತಷ್ಟು ಗಮನ ಸೆಳೆದಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಬಾಲಿವುಡ್ನ ಬಹುನಿರೀಕ್ಷಿತ ‘ಕಾಕ್ಟೇಲ್ 2’ (Cocktail 2) ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವಂತೆ ಚಿತ್ರತಂಡದ ಪ್ರಚಾರ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ಆದರೆ…
-

Actor: ಓಡೋಡಿ ಬಂದು ಧೋನಿ ಪತ್ನಿ ಸಾಕ್ಷಿ ಮಾಡಿದ್ದೇನು ಗೊತ್ತಾ? ಅಚ್ಚರಿ ಸಂಗತಿ ರಿವೀಲ್ ಮಾಡಿದ ಖ್ಯಾತ ನಟ! | | ACTPnews
ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಪರಿಮಳ ಆಂಡ್ ಕೋ’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಜಯರಾಂ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಒಬ್ಬ ಅಭಿಮಾನಿ, ತಮ್ಮ ಜೀವನದಲ್ಲಿ ಅತ್ಯಂತ ವಿಶೇಷವಾದ ಅಭಿಮಾನಿ ಭೇಟಿಯ ಅನುಭವ ಯಾವುದು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಯರಾಂ, ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಅವರನ್ನು ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡರು. ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ಸಾಕ್ಷಿ ಧೋನಿ ಹಠಾತ್ತನೆ ತಮ್ಮ…
-

Ajith Mother: ತಮಿಳು ಸ್ಟಾರ್ ನಟ ಅಜಿತ್ಗೆ ಮಾತೃ ವಿಯೋಗ, ಮಗ ದುಬೈನಲ್ಲಿದ್ದಾಗ ತಾಯಿ ನಿಧನ | Tamil star Ajith mother Mohini passes away at 84 actor was in Dubai | | ACTPnews
Last Updated:May 30, 2026 11:20 AM IST Ajith: ಖ್ಯಾತ ನಟ ಅಜಿತ್ ಅವರಿಗೆ ಮಾತೃ ವಿಯೋಗವಾಗಿದೆ. ನಟ ದುಬೈನಲ್ಲಿರುವಾಗಲೇ ಅವರ ತಾಯಿ ಮೃತಪಟ್ಟಿದ್ದಾರೆ. ತಾಯಿಯೊಂದಿಗೆ ಅಜಿತ್ ತಮಿಳಿನ ಖ್ಯಾತ ನಟ ಅಜಿತ್ (Ajith) ಅವರ ತಾಯಿ ಮೋಹಿನಿ (Mohini) ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ. ಅಜಿತ್ ಕುಮಾರ್ ತಮಿಳು ಚಿತ್ರರಂಗದ ಟಾಪ್ ನಟ. ಯಾವುದೇ ಚಿತ್ರರಂಗದ ಹಿನ್ನೆಲೆಯಿಲ್ಲದೆ ಚಿತ್ರಗಳಲ್ಲಿ ನಟಿಸುವ ಮೂಲಕ ಅಜಿತ್ ಇಂದು ಲಕ್ಷಾಂತರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿರುವ…
-

Arjun Sarja: ಸನಾತನ ವಿರೋಧಿ ಹೇಳಿಕೆಗೆ ಅರ್ಜುನ್ ಸರ್ಜಾ ಗರಂ; ಉದಯನಿಧಿಗೆ ಖ್ಯಾತ ನಟ ಸವಾಲು! | | ACTPnews
Last Updated:May 29, 2026 10:19 PM IST Arjun Sarja: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು ತೊಲಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ತಮಿಳು ನಟ ಕಮ್ ತಮಿಳುನಾಡು ಮಾಜಿ ಡಿಸಿಎಂ ಉದಯನಿಧಿ ಸ್ಟಾಲಿನ್ ನೀಡಿದ್ದರು. ಇದೀಗ ಉದಯನಿಧಿ ಹೇಳಿಕೆಗೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ತಿರುಗೇಟು ನೀಡಿದ್ದಾರೆ. ಉದಯನಿಧಿಗೆ ಅರ್ಜುನ್ ಸರ್ಜಾ ಟಾಂಗ್ ಚೆನ್ನೈ: ಸನಾತನ ಧರ್ಮವನ್ನು (Sanatan Dharma) ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿ, ಸನಾತನ ಧರ್ಮವನ್ನು…
-

Halli Mestru Heroine: ರವಿಚಂದ್ರನ್ ಬಳಿ ಕ್ಷಮೆ ಕೇಳಿದ ‘ಹಳ್ಳಿ ಮೇಷ್ಟ್ರು’ ನಟಿ! ಬಿಂದಿಯಾ ಈಗ ಹೇಗಿದ್ದಾರೆ ಗೊತ್ತಾ? | | ACTPnews
Last Updated:May 29, 2026 7:45 PM IST ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಬಿಂದಿಯಾ ಈಗ ಹೇಗಿದ್ದಾರೆ? ಇವರಿಗೆ ಈಗ ಅದೆಷ್ಟು ವಯಸ್ಸು? ಬಿಂದಿಯಾ ರವಿಚಂದ್ರನ್ ಅವರಿಗೆ ಈಗ ಕ್ಷಮೆ ಕೇಳಿರೋದು ಯಾಕೆ? ಈ ಎಲ್ಲ ವಿಷಯದ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಹಳ್ಳಿ ಮೇಷ್ಟ್ರು ಬಿಂದಿಯಾ ಕ್ರೇಜಿ ಸ್ಟಾರ್ಗೆ ಈಗ ಕ್ಷಮೆ ಕೇಳಿದ್ಯಾಕೆ? ಹಳ್ಳಿ ಮೇಷ್ಟ್ರು ಚಿತ್ರ (Halli Mestru Movie) ಬಂದು 33 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಈ ಚಿತ್ರದ…
-

Actor Sathyendra: ಅನಾಥ ಶವವಾದ ನಟ! ಕನ್ನಡ, ತಮಿಳು ಸಿನಿಮಾ ಕಲಾವಿದನ ದುರಂತ ಅಂತ್ಯ | | ACTPnews
Last Updated:May 29, 2026 6:49 PM IST Actor Sathyendra: ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಆದರೆ ಅವರ ಶವ ತೆಗೆದುಕೊಂಡು ಹೋಗಲು ಇದುವರೆಗೂ ಮನೆಯವರ್ಯಾರು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲೇ ನಟ ಸತ್ಯೆಂದ್ರ ಶವ ಅನಾಥವಾಗಿ ಇದ್ಯಂತೆ! ನಟ ಸತ್ಯೇಂದ್ರ ಚೆನ್ನೈ: ತಮಿಳುನಟ (Tamil actor) ಹಾಗೂ ಯೂಟ್ಯೂಬರ್ (YouTuber) ಸತ್ಯೇಂದ್ರ (Sathyendra) ನಿಧನರಾಗಿದ್ದಾರೆ. 65 ವರ್ಷದ ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ…
-

Supreme Court: ನೀಟ್ ಪೇಪರ್ ಲೀಕ್ ರಹಸ್ಯ; ಎನ್ಟಿಎಗೆ ಸುಪ್ರೀಂ ಛಾಟಿ! ಕೋರ್ಟ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತಾ? | | ACTPnews
Last Updated:May 29, 2026 5:22 PM IST Supreme Court: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ (Paper Leak Case) ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ (Supreme Court) ಕೇಂದ್ರ…
-

Actress: ‘ಧೈರ್ಯವಿದ್ದರೆ ಸಲ್ಮಾನ್ ಖಾನ್ ನ ಬ್ಯಾನ್ ಮಾಡಿ’ ! ಸವಾಲು ಹಾಕಿದ ಖ್ಯಾತ ನಟಿ | | ACTPnews
Last Updated:May 28, 2026 8:49 PM IST Actress: ನಟಿ ರಾಖಿ ಸಾವಂತ್ , ರಣವೀರ್ ಸಿಂಗ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ಧೈರ್ಯವಿದ್ದರೆ ಸಲ್ಮಾನ್ ಖಾನ್ ಅವರನ್ನು ನಿಷೇಧಿಸಿ ಎಂದು ಹೇಳುವ ಮೂಲಕ FWICE ಗೆ ಬಹಿರಂಗ ಸವಾಲು ಹಾಕಿದ್ದಾರೆ. ಸಲ್ಮಾನ್ ಖಾನ್ ‘ಧುರಂಧರ್’ (Dhurandhar) ಚಿತ್ರದ ಅದ್ಭುತ ಯಶಸ್ಸನ್ನು ಆನಂದಿಸುತ್ತಿರುವ ಸಮಯದಲ್ಲಿ ರಣವೀರ್ ಸಿಂಗ್ (Ranveer Singh) ಈಗ ಬೇರೆಯದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಡಾನ್ 3 ಚಿತ್ರ ಸಕಾಲಿಕವಾಗಿ ಬಿಡುಗಡೆಯಾದ ಕಾರಣ…
-

Suriya: ಕರುಪ್ಪು ಯಶಸ್ಸಿನ ಬಳಿಕ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟ ಸೂರ್ಯ! ಮತ್ತೊಂದು ಹಿಟ್ ಪಕ್ಕನಾ? | | ACTPnews
Last Updated:May 28, 2026 7:21 PM IST Suriya: ಸೂರ್ಯ ಅಭಿನಯದ ವಿಶ್ವನಾಥ್ ಅಂಡ್ ಸನ್ಸ್ ಚಿತ್ರ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ. ಸೂರ್ಯ ಕರುಪ್ಪು (Karuppu) ಚಿತ್ರದ ಭಾರಿ ಯಶಸ್ಸಿನ ಬಳಿಕ ಸೂರ್ಯ (Suriya) ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಸೂರ್ಯ ನಟಿಸಿದ ಮತ್ತು ಆರ್ ಜೆ ಬಾಲಾಜಿ ನಿರ್ದೇಶನದ ಕರುಪ್ಪು ಚಿತ್ರವು 15 ರಂದು ಬಿಡುಗಡೆಯಾಯಿತು ಮತ್ತು…
-

DK Shivakumar: ಸಿನಿಮಾ ಟೆಂಟ್ To ಸಿಎಂ ಚೇರ್! ಬಣ್ಣದ ಲೋಕದ ಜೊತೆ ಡಿಕೆಶಿ ನಂಟು | dk Shivakumar link to entertainment industry from touring tent to cm chair | | ACTPnews
Last Updated:May 28, 2026 1:06 PM IST DK Shivakumar: ಡಿಕೆ ಶಿವಕುಮಾರ್ ಅವರು ನೂತನ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದು, ಅವರಿಗೂ ಸಿನಿಮಾ ಲೋಕಕ್ಕೂ ಇರುವ ನಂಟು ಈಗ ವೈರಲ್ ಆಗುತ್ತಿದೆ. ಏನದು? ಡಿಕೆ ಶಿವಕುಮಾರ್ ರಾಜ್ಯ ರಾಜಕೀಯ (State Politics) ಕಳೆದ ಕೆಲವು ದಿನಗಳಿಂದ ಗಣನೀಯವಾದ ಬೆಳವಣಿಗೆ (Changes), ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಹೀಗಿರುವಾಗಲೇ ಇಷ್ಟು ದಿನ ಡಿಸಿಎಂ ಆಗಿದ್ದ ಡಿಕೆ. ಶಿವಕುಮಾರ್ (DK Shivakumar) ಅವರು ಸಿಎಂ ಗದ್ದುಗೆ ಏರಲಿದ್ದಾರೆ. ಈ ಸಂದರ್ಭದಲ್ಲಿ…
Latest News
Search the Archives
Access over the years of investigative journalism and breaking reports
You May Have Missed












