Tag: ಒದ
-

SRH World Record: ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಬಾರಿ 200ಕ್ಕೂ ಹೆಚ್ಚು ಸ್ಕೋರ್! ಟಿ20 ಕ್ರಿಕೆಟ್ನಲ್ಲಿಯೇ ಹೊಸ ಚರಿತ್ರೆ ಸೃಷ್ಟಿಸಿದ ಹೈದರಾಬಾದ್ | ACTPnews
ಐಪಿಎಲ್ 2026ರ ಆವೃತ್ತಿಯ ಲೀಗ ಪಂದ್ಯಗಳು ಅಂತ್ಯವಾಗಿದ್ದು, ಪ್ಲೇಆಫ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಆರ್ಸಿಬಿ, ಗುಜರಾತ್ ಟೈಟನ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ಪ್ರವೇಶಿಸಿದ್ದು, 19ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿಯಲು ಸೆಣಸಾಡಲಿವೆ. 2026ರ ಆವೃತ್ತಿಯಲ್ಲಿ ಹಲವಾರು ದಾಖಲೆಗಳು ಬ್ರೇಕ್ ಆಗಿವೆ. ಅದರಲ್ಲೂ ಬ್ಯಾಟಿಂಗ್ ಸ್ನೇಹಿ ವಿಕೆಟ್ಗಳು ಹೆಚ್ಚಾಗುತ್ತಿರುವುದರಿಂದ ಹಲವಾರು ಬ್ಯಾಟಿಂಗ್ ರೆಕಾರ್ಡ್ಗಳು ಈ ಬಾರಿ ಧೂಳೀಪಟವಾಗಿವೆ. 2026ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. Source link
-

NDA Govt: ಒಂದು ವರ್ಷದಲ್ಲಿ ಮೋದಿ ಸರ್ಕಾರ ಪತನವಾಗುತ್ತಾ? ರಾಹುಲ್ ಗಾಂಧಿ ಹೇಳಿಕೆಯ ಹಿಂದಿನ ಅಸಲಿ ಮರ್ಮ ಇಲ್ಲಿದೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ರಾಹುಲ್ ಗಾಂಧಿ ಹೇಳಿದ್ದೇನು? ಕಾಂಗ್ರೆಸ್ ಸಭೆಯಲ್ಲಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಿನ ವರ್ಷದೊಳಗೆ ಬೀಳುತ್ತದೆ” ಎಂದಿದ್ದರು. ಇದಾದ ನಂತರ ರಾಹುಲ್ ಅವರ ಹೇಳಿಕೆಯು ರಾಷ್ಟ್ರರಾಜಕೀಯದಲ್ಲಿ ಚರ್ಚಾ ವಿಷಯವಾಯಿತು. ಇದರ ಬೆನ್ನಲ್ಲೇ, ಈ ಹೇಳಿಕೆಯನ್ನ ಸಂಪೂರ್ಣವಾಗಿ ಆಧಾರರಹಿತ ಮತ್ತು ರಾಜಕೀಯ ಹತಾಶೆ ಎಂದು ಬಿಜೆಪಿ ಬಣ್ಣಿಸಿತು. ಈಗ ಪ್ರಶ್ನೆ ಏನಂದ್ರೆ, “ರಾಹುಲ್ ಗಾಂಧಿ ಅವರ ಹೇಳಿಕೆಯ ಹಿಂದೆ ಯಾವುದೇ ದೊಡ್ಡ ರಾಜಕೀಯ ಮಾಹಿತಿಯಿದೆಯಾ ಅಥವಾ…
-

Harpreet Singh Bhatia: ಭಾರತದ ಅತ್ಯಂತ ದುರದೃಷ್ಟಕರ ಕ್ರಿಕೆಟರ್ ಈತ! ಒಂದು ಟ್ವೀಟ್ ಆತನ ಕರಿಯರ್ ನುಂಗಿ ಹಾಕಿತು, ದೇಶ ಬಿಡುವಂತೆ ಮಾಡಿತು! | ಕ್ರೀಡಾ ಸುದ್ದಿ | ACTPnews
Last Updated:May 24, 2026 10:37 PM IST ದೇಶೀಯ ಕ್ರಿಕೆಟ್ನಲ್ಲಿ ಹರ್ಪ್ರೀತ್ ಅವರ ಅದ್ಭುತ ಪ್ರದರ್ಶನವನ್ನು ಉಲ್ಲೇಖಿಸಿ ಹಲವಾರು ತಂಡಗಳು ಈಗಾಗಲೇ ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದವು, ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಅವರ ಮೇಲೆ ಕಣ್ಣಿಟ್ಟಿದ್ದ ತಂಡಗಳು ಒಂದೇ ಒಂದು ನಕಲಿ ಸುದ್ದಿಯಿಂದಾಗಿ ಅವರನ್ನ ಖರೀದಿಸಲು ನಿರ್ಧರಿಸಿದವು. ಈ ಒಂದು ಸುದ್ದಿ ಪ್ರತಿಭಾವಂತ ಆಟಗಾರನ ಅದ್ಭುತ ವೃತ್ತಿಜೀವನವನ್ನು ಕ್ಷಣಮಾತ್ರದಲ್ಲಿ ಹಳಿತಪ್ಪಿಸಿತು. ಹರ್ಪ್ರೀತ್ ಸಿಂಗ್ ಭಾಟಿಯಾ 2017ರ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2026)…
-

Surprising Story: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಿಸಿತು ʼ2ʼ; ಸಾಲದ ಮೇಲೆ ಸಾಲ, ಮನೆಗೂ ಕಂಟಕ, 76 ವರ್ಷದ ಅಜ್ಜನ ಬದುಕಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 9:45 PM IST ಕೇರಳದ ಕೊಲ್ಲಂನ ಸೂರನಾಡ್ ನಿವಾಸಿ ಲಾಟರಿ ಮಾರಾಟಗಾರ ಪೊನ್ನನ್ ಕುಟುಂಬ, ಕೇರಳ ರಾಜ್ಯ ಲಾಟರಿಯ ವಿಶು ಬಂಪರ್ ಬಿಆರ್-109 ನಲ್ಲಿ VB 135452 ಟಿಕೆಟ್ ಮೂಲಕ 12 ಕೋಟಿ ಮೊದಲ ಬಹುಮಾನ ಗೆದ್ದು ಸಾಲಬಾಧೆಯಿಂದ ಹೊರಬಂದಿದೆ ಭಾಗ್ಯವಂತರು! ಕೇರಳ: ಅದೃಷ್ಟ ಅನ್ನೋದು ಯಾವಾಗ, ಯಾರಿಗೆ, ಹೇಗೆ ಒಲಿಯುತ್ತೆ ಅಂತ ಯಾರೂ ಊಹಿಸಲು ಸಾಧ್ಯವಿಲ್ಲ! ಇಲ್ಲೊಂದು ಬಡ ಕುಟುಂಬಕ್ಕೆ ರಾತ್ರೋರಾತ್ರಿ ಅದೃಷ್ಟದ ದೇವತೆ (Goddess) ಭರ್ಜರಿಯಾಗಿ ಒಲಿದಿದ್ದಾಳೆ. ಪ್ರತಿದಿನ…
-

Emotional Story: ಐತಿಹಾಸಿಕ ತೀರ್ಪು ನೀಡಿದ ಹೈಕೋರ್ಟ್, ಅಪರಾಧಿಯ ಒಂದು ವರ್ಷದ ಶಿಕ್ಷೆ ಒಂದೇ ದಿನಕ್ಕೆ ಇಳಿಕೆ; ಈ ತೀರ್ಮಾನಕ್ಕೆ ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 24, 2026 3:04 PM IST ಮಂಗಳೂರು ಅಪಘಾತದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದ ರಿಯಾಜ್ ಅಹ್ಮದ್ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ, 1 ವರ್ಷದ ಜೈಲು 1 ದಿನಕ್ಕೆ ಕಡಿತ, 1 ಲಕ್ಷ ಪರಿಹಾರ ಷರತ್ತು ಅಪಘಾತ ಪ್ರಕರಣ ಬೆಂಗಳೂರು: ಸಾಮಾನ್ಯವಾಗಿ ರಸ್ತೆ ಅಪಘಾತ (Accident) ಸಂಭವಿಸಿದ ತಕ್ಷಣ ಚಾಲಕರು ಜನಾಕ್ರೋಶಕ್ಕೆ ಹೆದರಿ ಅಥವಾ ಪೊಲೀಸರ ಭಯದಿಂದ ಸ್ಥಳದಿಂದಲೇ ಪರಾರಿಯಾಗುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಚಾಲಕ ಅಪಘಾತವಾದ ತಕ್ಷಣ ಓಡಿಹೋಗದೆ ಮಾಡಿದ ಆ ಒಂದು…
-

IPL 2026: ಇವರು ಐಪಿಎಲ್ ಇತಿಹಾಸದ ಒನ್ ಸೀಸನ್ ವಂಡರ್ಸ್! ಕೇವಲ ಒಂದು ಆವೃತ್ತಿಯಲ್ಲಿ ಮಿಂಚಿ ಮರೆಯಾದ ಕ್ರಿಕೆಟಿಗರಿವರು | ಕ್ರೀಡಾ ಸುದ್ದಿ | ACTPnews
ಸ್ವಪ್ನಿಲ್ ಅಸ್ನೋಡ್ಕರ್ (ರಾಜಸ್ಥಾನ ರಾಯಲ್ಸ್, 2008) 2008ರ ಐಪಿಎಲ್ ಋತುವಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಸ್ವಪ್ನಿಲ್ ಅಸ್ನೋಡ್ಕರ್ ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಆಕ್ರಮಣಕಾರಿ ಆಟದ ಶೈಲಿಯಿಂದ, ಅವರು 9 ಪಂದ್ಯಗಳಲ್ಲಿ 311 ರನ್ ಗಳಿಸಿ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿದ್ದರು. ದಕ್ಷಿಣ ಆಫ್ರಿಕಾದ ಆಟಗಾರ ಗ್ರೇಮ್ ಸ್ಮಿತ್ ಅವರೊಂದಿಗೆ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಅವರು, ಉತ್ತಮ ಜೊತೆಯಾಟ ರೂಪಿಸಿ ರಾಜಸ್ಥಾನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ…
-

IPL Playoff: ಐಪಿಎಲ್ ಪ್ಲೇಆಫ್ನಲ್ಲಿ ಬಿಗ್ ಟ್ವಿಸ್ಟ್! ಮೂರು ತಂಡಗಳ ಭವಿಷ್ಯ ನಿರ್ಧರಿಸುತ್ತೆ ಆ ಒಂದು ಪಂದ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:05 PM IST ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್ಸಿಬಿ ನೆಟ್ ರನ್ ರೇಟ್ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ. ಐಪಿಎಲ್ 2026 2026ರ ಐಪಿಎಲ್ ಸೀಸನ್ನ ಲೀಗ್ ಹಂತವು ಮುಕ್ತಾಯಗೊಳ್ಳುತ್ತಿದ್ದಂತೆ,…
-

Mango: ಕಲ್ಲಂಗಡಿ ಆಯ್ತು, ಈಗ ಮ್ಯಾಂಗೋ ಶಾಕ್! ವಿಷವಾದ ಮಾವು, ಒಂದೇ ಕುಟುಂಬದ 7 ಮಂದಿ ಆಸ್ಪತ್ರೆಗೆ ದಾಖಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:32 PM IST Summer Fruit Safety: ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು ತಂದಿಟ್ಟ ಗಂಡಾಂತರ ಮಾಸುವ ಮುನ್ನವೇ, ಈಗ ‘ಮ್ಯಾಂಗೋ ಶಾಕ್’ ಎದುರಾಗಿದೆ. ಮಾವಿನ ಸೀಕರಣೆ ಸವಿದ ಒಂದೇ ಕುಟುಂಬದ ಏಳು ಮಂದಿ ತೀವ್ರ ಅಸ್ವಸ್ಥಗೊಂಡು ನೇರವಾಗಿ ಆಸ್ಪತ್ರೆ ಮೆಟ್ಟಿಲೇರಿದ್ದಾರೆ. ಮಾವಿನ ರಸ ಏಕಾಏಕಿ ವಿಷಪ್ರಾಯವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ. ಸಾಂಕೇತಿಕ ಚಿತ್ರ! ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು(Watermelon) ತಂದಿಟ್ಟ ಗಂಡಾಂತರ ಮಾಸುವ…
-

IPL Young Talents: ಒಬ್ಬ ಹೊಡೆದಿದ್ದೆಲ್ಲಾ ಸಿಕ್ಸರ್, ಮತ್ತೊಬ್ಬ ಬ್ಯಾಟ್ಸ್ಮನ್ಗಳ ಪಾಲಿಗೆ ಸಿಂಹಸ್ವಪ್ನ! ಐಪಿಎಲ್ನಲ್ಲಿ ಮಿಂಚುತ್ತಿವೆ ಒಂದೇ ರಾಜ್ಯದ ಯುವ ಪ್ರತಿಭೆಗಳು! | | ACTPnews
Last Updated:May 23, 2026 5:11 PM IST Vaibhav Suryavanshi IPL: ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿಗೆ ಶತಕ ಬಾರಿಸಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ರನ್ ಮಷಿನ್. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಈ ಬ್ಯಾಟಿಂಗ್ ಬಿರುಗಾಳಿಯ ನಡುವೆ, ಅಷ್ಟೇ ಕೌಶಲ್ಯದೊಂದಿಗೆ ಘಟಾನುಘಟಿ ಬ್ಯಾಟರ್ಗಳನ್ನು ಡಗೌಟ್ಗೆ ಅಟ್ಟುತ್ತಿರುವ ಮತ್ತೊಬ್ಬ ಯುವ ಪೇಸ್ ಬೌಲರ್ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾನೇ. ಬ್ಯಾಟರ್ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ, ಡೆತ್ ಓವರ್ಗಳಲ್ಲಿ ರನ್ ನಿಯಂತ್ರಿಸುತ್ತಾ ವಿಕೆಟ್ ಬೇಟೆಯಾಡುತ್ತಿರುವ…
-

Real Star Upendra: ಉಪ್ಪಿ ಆ ಒಂದು ಕೆಲಸ, ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! | | ACTPnews
Last Updated:May 23, 2026 3:48 PM IST ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದು ನಾಟಕ ಬರೆದಿದ್ದರು. ಅದನ್ನ ಕ್ಯಾಸೆಟ್ ಅಲ್ಲಿ ರೆಕಾರ್ಡ್ ಮಾಡಿದರು. ಕಾಶಿನಾಥ್ ಅವರಿಗೆ ಅದನ್ನ ಕೊಟ್ಟರು. ಇದನ್ನ ಕೇಳಿದ್ಮೇಲೆ ಡೈರೆಕ್ಟರ್ ಕಾಶಿನಾಥ್ ಅವರು ಏನು ಹೇಳಿದರು ಗೊತ್ತಾ? ಆ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ. ಉಪ್ಪಿ ಆ ಒಂದು ಕೆಲಸ; ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! ಡೈರೆಕ್ಟರ್ ಕಾಶಿನಾಥ್ (Director Kashinath) ಅವರು ಕುಂದಾಪುರದ ಕಡೆಯಿಂದ ಉಪ್ಪಿ ಸಂಬಂಧಿಕರೇ ಆಗಬೇಕು.…
Latest News
Search the Archives
Access over the years of investigative journalism and breaking reports
You May Have Missed












