Tag: ಇದ
-

ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ! | cleanest rivers in India with pristine water | ಟ್ರೆಂಡಿಂಗ್ ಸುದ್ದಿ | ACTPnews
ನದಿಗಳನ್ನು (River) ಕೇವಲ ಜಲಮೂಲಗಳಾಗಿ ನೋಡೋದಿಲ್ಲ, ಬದಲಿಗೆ ನದಿಗಳನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ. ಇಲ್ಲಿರುವ ಪ್ರತಿ ನದಿಗಳೂ ಸಾಂಸ್ಕೃತಿಕ, ಪರಿಸರ ಮತ್ತು ಪ್ರಾಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಇದೇ ಕಾರಣಕ್ಕೆ ಅವುಗಳು ತುಂಬಿ ಹರಿಯುವಾಗ ಬಾಗಿನ ಬಿಟ್ಟು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಹೀಗೆ ನದಿಗಳನ್ನು ದೈವಿಕ ರೂಪದಲ್ಲಿ ಕಾಣಲಾಗುತ್ತದೆ. ನಿಂತ ನೀರಿಗಿಂತ ನದಿ ನೀರು ಶುದ್ಧವಾಗಿರುತ್ತದೆ. ನದಿ ನೀರು (River Water) ಯಾವಾಗಲೂ ಹರಿದುಕೊಂಡು ಹೋಗುವುದರಿಂದ ಶುದ್ಧವಾದ ನೀರನ್ನು ಒದಗಿಸುತ್ತದೆ. ಆದರೆ ನಾವುಗಳೇ ಪ್ರವಾಸದ ಹೆಸರಲ್ಲಿ ಅಲ್ಲಿಗೆ…
-

ಇದು ಭಾರತದ ಅತ್ಯಂತ ದುಬಾರಿ ಕಟ್ಟಡವಂತೆ! ಬುರ್ಜ್ ಖಲೀಫಾ ಜೊತೆ ಸ್ಪರ್ಧೆಗಿಳಿದಿರುವ 93 ವರ್ಷದ ವೃದ್ಧ! | 93 year old man going to build India’s most expensive project like Burj Khalifa | ವ್ಯಾಪಾರ ಸುದ್ದಿ | ACTPnews
Last Updated:Jan 11, 2025 6:23 PM IST ಬುರ್ಜ್ ಖಲೀಫಾದಲ್ಲಿ ಒಂದು ಬಿಎಚ್ಕೆ ಅಪಾರ್ಟ್ಮೆಂಟ್ ಅಂದಾಜು 3.73 ಕೋಟಿ ರೂಪಾಯಿ, 2 ಬಿಎಚ್ಕೆ ಸುಮಾರು 5.83 ಕೋಟಿ ರೂಪಾಯಿ ಮತ್ತು 3 ಬಿಎಚ್ಕೆ ಸುಮಾರು 14 ಕೋಟಿ ರೂಪಾಯಿಯಾಗಿದೆ. ಡಿಎಲ್ಎಫ್ನ ಅಧ್ಯಕ್ಷ ಮತ್ತು ಸಿಇಒ ಕುಶಾಲ್ ಪಾಲ್ ಸಿಂಗ್ ವಿಶ್ವದಲ್ಲಿಯೇ ಅತಿ ಎತ್ತರದ ಕಟ್ಟಡ (World’s Tallest Building) ಯಾವುದು ಅಂತ ಪ್ರಶ್ನೆ ಕೇಳಿದರೆ, ಎಲ್ಲರ ಬಾಯಲ್ಲಿ ಮೊದಲಿಗೆ ಬರುವ ಉತ್ತರ ಬುರ್ಜ್ ಖಲೀಫಾ (Burj…
-

IPL 2026: ಕನ್ಫರ್ಮ್ ಆಯ್ತು ಟಾಪ್-2 ತಂಡಗಳು! ಕ್ವಾಲಿಯರ್-1 ರಲ್ಲಿ ಆರ್ಸಿಬಿ ವಿರುದ್ಧ ಆಡೋದು ಇದೇ ತಂಡ! | ಕ್ರೀಡಾ ಸುದ್ದಿ | ACTPnews
Last Updated:May 23, 2026 10:27 AM IST ಐಪಿಎಲ್ 2026 ರ ಕೊನೆಯ ಲೀಗ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 56 ರನ್ಗಳ ಸೋಲನ್ನು ಅನುಭವಿಸಿತು. ಈ ಸೋಲಿನ ಹೊರತಾಗಿಯೂ ಆರ್ಸಿಬಿ ಮೊದಲ ಸ್ಥಾನದಲ್ಲಿ ಉಳಿಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜೀವ್ ಗಾಂಧಿ (Rajiv Gandhi) ಅಂತಾರಾಷ್ಟ್ರೀಯ ಕ್ರೀಡಾಂಗಣ (International Stadium) ದಲ್ಲಿ ನಡೆದ ಪಂದ್ಯ (Match) ದಲ್ಲಿ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ಬ್ಯಾಟರ್ಗಳಿಂದ ಅದ್ಭುತ ಪ್ರದರ್ಶನ ಕಂಡುಬಂದಿತ್ತು. ರಾಯಲ್…
-

Film Making Course: ಸಿನಿಮಾ ಪ್ರಿಯರೇ ಗಮನಿಸಿ, ಕೇವಲ 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ; ಇಂದೇ ಅರ್ಜಿ ಸಲ್ಲಿಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 12:29 PM IST ಬೆಂಗಳೂರು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಜೂನ್ 30ರಿಂದ 6 ತಿಂಗಳ ದೃಶ್ಯ ಫಿಲ್ಮ್ ಮೇಕಿಂಗ್ ಡಿಪ್ಲೊಮಾ ಆರಂಭ, ಆನ್ಲೈನ್ ಫಾರ್ಮ್ ಅಥವಾ massmedia@samvadabaduku.org ಮೂಲಕ ಅರ್ಜಿ ಆಹ್ವಾನ. 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ ಬೆಂಗಳೂರು: ನೀವು ಸಿನಿಮಾ ನಿರ್ದೇಶನ (Movie direction), ಸ್ಕ್ರೀನ್ ರೈಟಿಂಗ್ ಅಥವಾ ಫಿಲ್ಮ್ ಎಡಿಟಿಂಗ್ ಕಲಿಯಬೇಕೆಂದು ಆಸೆ ಪಡುತ್ತಿದ್ದರೆ, ನಿಮಗೊಂದು ಅದ್ಭುತ ಅವಕಾಶ ಇಲ್ಲಿದೆ. ಬೆಂಗಳೂರು (Bengaluru) ಬದುಕು…
-

Teacher: ಅಂದು ಬದುಕಿಗೆ ದಾರಿ ತೋರಿದ ಶಿಕ್ಷಕಿ, ಇಂದು ವಿದ್ಯಾರ್ಥಿಗಳೇ ನೀಡಿದ ‘ಕೊನೆಯ ನಮನ’! ಕಣ್ಣೀರು ತರಿಸುವ ಗುರು-ಶಿಷ್ಯರ ಬಾಂಧವ್ಯ / Emotional Farewell: Students Pay | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 1:29 PM IST ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿಸಿದ ಶಿಕ್ಷಕಿ ಇದೀಗ ಇಹಲೋಕ ತ್ಯಜಿಸಿದ್ದಾರೆ. ಶಿಕ್ಷಕಿ ಮರಣದಿಂದ ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಅವರ ಅಂತ್ಯಕ್ರಿಯೆಯಲ್ಲಿ ಎಲ್ಲಾ ಮಕ್ಕಳು ಕಣ್ಣೀರಾಕಿದ್ದಾರೆ. ನೆಚ್ಚಿನ ಟೀಚರಮ್ಮನನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು ಒಬ್ಬ ವ್ಯಕ್ತಿ ಸತ್ತಾಗ (Death) ಅವರ ಕುಟುಂಬಸ್ಥರು ಮತ್ತು ಅಕ್ಕ ಪಕ್ಕದ ಬಂಧುಗಳು ಅಳುವುದು ಸಾಮಾನ್ಯ, ಆದರೆ ಇಲ್ಲೊಬ್ಬ ಶಿಕ್ಷಕಿ (Teacher) ಸಾವಿನಿಂದ ಇಡೀ ಗ್ರಾಮ ಬಿಕ್ಕಿ…
-

GBA: ಈ QR ಸ್ಕ್ಯಾನ್ ಮಾಡಿ ,ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ; ನಿಮಗೆ ಬೇಡವಾದ ವಸ್ತುಗಳ ಉಚಿತ ವಿಲೇವಾರಿ, ಇಂದೇ ಬುಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 3:21 PM IST ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ DCLUTTER ಆ್ಯಪ್ ಮೂಲಕ ಭಾನುವಾರ ಮನೆ ಬಾಗಿಲಿಗೇ ಹಳೆಯ ಮಂಚ, ಸೋಫಾ, ಫ್ರಿಡ್ಜ್ ಮುಂತಾದ ಬೃಹತ್ ತ್ಯಾಜ್ಯ ಉಚಿತವಾಗಿ ಸಂಗ್ರಹಿಸಲಿದೆ GBA ಬೆಂಗಳೂರು: ಮನೆಯ ಮೂಲೆಯಲ್ಲಿ ಹಳೆಯ ಮಂಚ, ಸೋಫಾ, ಕಪಾಟು, ಮೇಜು ಧೂಳು ತಿನ್ನುತ್ತ ಬಿದ್ದಿವೆಯಾ? ಆದರೆ ಬಿಸಾಡಲು ಮನಸ್ಸಿಲ್ಲ, ವಿಲೇವಾರಿ (Clearing) ಮಾಡಲು ದಾರಿ ಗೊತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಇನ್ನು ಚಿಂತೆ ಬೇಡ! ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರ್ನಾಟಕ…
-

Narendra Modi: ಚಿನ್ನ-ಬೆಳ್ಳಿಯಲ್ಲ, ಮೋದಿ ಕೈಯಲ್ಲಿ 30 ಕಿಲೋಗ್ರಾಂ ತಾಮ್ರದ ಫಲಕ; ಒಳಗಡೆ ಇದೆ ಚೋಳರ ಗುಟ್ಟು! ಇದು ನೆದರ್ಲ್ಯಾಂಡ್ ಸೇರಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 16, 2026 10:17 PM IST ನೆದರ್ಲ್ಯಾಂಡ್ಸ್ನ ಲೈಡನ್ ಸಂಗ್ರಹಾಲಯದಲ್ಲಿದ್ದ ಚೋಳರ ಅನೈಮಂಗಲಂ ತಾಮ್ರ ಫಲಕಗಳು ದೀರ್ಘ ರಾಜತಾಂತ್ರಿಕ ಪ್ರಯತ್ನದ ಬಳಿಕ ನರೇಂದ್ರ ಮೋದಿ ಅವರಿಗೆ ಹಸ್ತಾಂತರವಾಗಿ ಭಾರತಕ್ಕೆ ಮರಳಿವೆ ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ರಾಬ್ ಜೆಟ್ಟನ್ ಅವರು ಬೆಂಗಳೂರು: ಸುಮಾರು 150 ರಿಂದ 160 ವರ್ಷಗಳ ಕಾಲ ನೆದರ್ಲ್ಯಾಂಡ್ಸ್ನ ಲೈಡನ್ ವಿಶ್ವವಿದ್ಯಾಲಯದ ಸಂಗ್ರಹಾಲಯದಲ್ಲಿ ಕೂತಿದ್ದ ಅಮೂಲ್ಯ ಚೋಳರ (Cholas) ತಾಮ್ರ ಫಲಕಗಳು ಅಂತಿಮವಾಗಿ ತಾಯ್ನಾಡು ಭಾರತಕ್ಕೆ ಮರಳಿ ಬಂದಿವೆ. ಮೇ…
-

IPL 2026: 19 ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಕೊನೆಗೂ ಅಂತ್ಯ! ಐಪಿಎಲ್ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು! | ಕ್ರೀಡಾ ಸುದ್ದಿ | ACTPnews
Last Updated:May 21, 2026 10:13 PM IST ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿಅಪರೂಪದ ದಾಖಲೆಯೊಂದು ಸೃಷ್ಟಿಯಾಗಿದೆ. ಗಾಯದ ಕಾರಣದಿಂದಾಗಿ ಧೋನಿ ಇಡೀ ಆವೃತ್ತಿಗೆ ಮೈದಾನದಿಂದ ಹೊರಗುಳಿದಿರುವುದು ಚೆನ್ನೈ ಸೂಪರ್ ಕಿಂಗ್ಸ್ಗೆ ದೊಡ್ಡ ಹಿನ್ನಡೆಯಾಗಿದೆ. ಐಪಿಎಲ್ 2026 ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ (IPL) 2026 ರ ಕೊನೆಯ ಪ್ರಮುಖ ಲೀಗ್ (League) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಮೈದಾನಕ್ಕೆ ಇಳಿದಿದೆ. ಅಹಮದಾಬಾದ್ (Ahmedabad) ನ ನರೇಂದ್ರ…
-

Peddi Trailer Review: ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್! ಇದು ಮೂರು ಆಟಗಳ ಸ್ಪೂರ್ತಿದಾಯಕ ಸಿನಿಮಾ | | ACTPnews
ಒಂದಲ್ಲ..ಮೂರು ಆಟ ರಿವೀಲ್ ಪೆದ್ದಿ ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಪೆದ್ದಿ ಅದೆಷ್ಟು ಸೂಪರ್ ವ್ಯಕ್ತಿ ಅನ್ನೋದು ತಿಳಿಯುತ್ತಿದೆ. ಇಡೀ ಹಳ್ಳಿಯ ಯುವಕರಿಗೆ ಪೆದ್ದಿ ಅದೆಷ್ಟು ಸ್ಪೂರ್ತಿದಾಯಕ ಅನ್ನೋದು ಇದರಲ್ಲಿ ತಿಳಿಯುತ್ತದೆ. ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್ ಕುಸ್ತಿಗೆ ಯಾರು ಸ್ಪೂರ್ತಿ? ಈ ಪ್ರಶ್ನೆಗೆ ಹಳ್ಳಿಯ ಯುವಕರಿಂದ ಪೆದ್ದಿ ಅನ್ನುವ ಹೆಸರು ಬರುತ್ತದೆ. ಕ್ರಿಕೆಟ್ಗೆ ಯಾರು ಪ್ರೇರಣೆ ಅಂದ್ರೆ ಸಾಕು, ಅಲ್ಲೂ ಪೆದ್ದಿ ನೇಮ್ ಬರುತ್ತದೆ. ರನ್ನಿಂಗ್ ಅಲ್ಲೂ ಪೆದ್ದಿ ಹವಾ ಪೆದ್ದಿ ಚಿತ್ರದಲ್ಲಿ…
Latest News
Search the Archives
Access over the years of investigative journalism and breaking reports
You May Have Missed













