Tag: ಇದ
-

Darshan Case: ರೇಣುಕಾಸ್ವಾಮಿ ಕೇಸ್ನಲ್ಲಿ ಇಂದು ಆ ಮಹತ್ವದ ನಿರ್ಧಾರ? ಇದು ದರ್ಶನ್ಗೆ ತುಂಬಾ ಇಂಪಾರ್ಟೆಂಟ್ | | ACTPnews
Last Updated:May 26, 2026 8:09 AM IST Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದೆಯಾ ಕೋರ್ಟ್? ಇಂದಿನ ವಿಚಾರಣೆಯಲ್ಲಿ ಏನಾಗಲಿದೆ? ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿದೆ. ಈಗಾಗಲೇ ಸೆಷನ್ಸ್ ಕೋರ್ಟ್ಗೆ ಸಂಬಂಧಿಸಿದಂತೆ ಪೊಲೀಸ್ (Police) ಠಾಣೆಗಳ ನಿಯೋಜನೆ ಬದಲಾಗಿದ್ದು, ದರ್ಶನ್ (Darshan) ಪ್ರಕರಣ 59ನೇ ಸೆಷನ್ಸ್ ಕೋರ್ಟ್ಗೆ ವರ್ಗಾವಣೆಯಾಗಲಿದೆ. ಈಗಾಗಲೇ ಪ್ರಕರಣದ ವಿಚಾರಣೆಯನ್ನ ಪ್ರತಿದಿನ ನಡೆಸಲು ಸುಪ್ರೀಂ…
-

Diamond Corridor: ಬೆಂಗಳೂರಿನಿಂದ ಚೆನ್ನೈಗೆ ಕೇವಲ 73 ನಿಮಿಷ, ಭಾರತೀಯ ರೈಲ್ವೆಯ ‘ಡೈಮಂಡ್’ ಪ್ಲಾನ್ ಇದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 1:51 PM IST ಭಾರತೀಯ ರೈಲ್ವೆಯ ಹೈ ಸ್ಪೀಡ್ ಡೈಮಂಡ್ ಕಾರಿಡಾರ್ ಯೋಜನೆ ಬೆಂಗಳೂರು, ಚೆನ್ನೈ, ಮುಂಬೈ, ಪುಣೆ, ಹೈದರಾಬಾದ್ ನಗರಗಳನ್ನು ವೇಗ ರೈಲಿನಿಂದ ಜೋಡಿಸಿ ಪ್ರಯಾಣ ಸಮಯ ಕಡಿಮೆ ಮಾಡಿ ಆರ್ಥಿಕತೆಗೆ ಬೂಸ್ಟ್ ನೀಡಲಿದೆ ಡೈಮಂಡ್ ಕಾರಿಡಾರ್ ಯೋಜನೆ ಭಾರತೀಯ ರೈಲ್ವೆ (Indian Railways) ಇಲಾಖೆ ಈಗ ಹಳಿಗಳ ಮೇಲೆ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ರೂಪಿಸಲಾಗಿರುವ ‘ಹೈ-ಸ್ಪೀಡ್ ಡೈಮಂಡ್ ಕಾರಿಡಾರ್’ (Diamond…
-

ಇದು ಗುಪ್ತಚರ ಇಲಾಖೆಯ ವೈಫಲ್ಯವೇ?; ಚೀನಾ ಬಿಕ್ಕಟ್ಟಿನ ಕುರಿತು ಮೋದಿಗೆ ಸೋನಿಯಾ ಗಾಂಧಿ ಪ್ರಶ್ನೆ | | ACTPnews
Last Updated:Jun 20, 2020 8:05 AM IST ಚೀನಾ ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದರಿಂದ ಈ ಸಂಘರ್ಷ ನಡೆದಿದೆ. ಇದು ಗುಪ್ತಚರ ಇಲಾಖೆಯ ವೈಫಲ್ಯ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ನವದೆಹಲಿ (ಜೂ. 20): ಲಡಾಖ್ ಬಳಿಯ ಗಾಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ಮತ್ತು ಮಂಗಳವಾರ ನಡೆದ ಸಂಘರ್ಷದಲ್ಲಿ ಚೀನಾ ಮತ್ತು ಭಾರತದ ಅನೇಕ ಸೈನಿಕರು ಪ್ರಾಣ ತೆತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಶಕ್ರವಾರ ಪ್ರಧಾನಮಂತ್ರಿ…
-

Traffic Advisory: ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಬಂದ್, 15 ನಿಮಿಷದ ದಾರಿಗೆ ಬೇಕು 1 ಗಂಟೆ! ಇನ್ನು ಎಷ್ಟು ದಿನ ಇದೇ ಕಥೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:56 AM IST ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ. ಟ್ರಾಫಿಕ್ ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)…
-

Padma Awards 2026: ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ-2026 ಪ್ರದಾನ ಸಮಾರಂಭ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಉಳಿದ ಪ್ರಶಸ್ತಿ ಪುರಸ್ಕೃತರನ್ನು ನಂತರದ ಎರಡನೇ ಹಂತದಲ್ಲಿ ಗೌರವಿಸಲಾಗುತ್ತದೆ. ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ: ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಪದ್ಮವಿಭೂಷಣ, ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಪದ್ಮಭೂಷಣ ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ ಪದ್ಮಶ್ರೀ. ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ಪ್ರಶಸ್ತಿಗಳನ್ನು ಕಲೆ, ಸಾರ್ವಜನಿಕ ವ್ಯವಹಾರಗಳು, ಸಾಹಿತ್ಯ, ವೈದ್ಯಕೀಯ, ಕ್ರೀಡೆ,…
-

ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ಚೀನಾ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆ | | ACTPnews
Last Updated:Jun 23, 2020 9:36 AM IST ಈ ಎಲ್ಲಾ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷ ಯಾವ ನಿಲುವನ್ನು ತೆಗೆದುಕೊಳ್ಳಬೇಕು? ಕೇಂದ್ರ ಸರ್ಕಾರಕ್ಕೆ ಏನು ಸಲಹೆ ಕೊಡಬೇಕು? ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟ ಮಾಡಬೇಕು? ಎಂಬಿತ್ಯಾದಿ ಬಗ್ಗೆ ಕೂಡ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ನವದೆಹಲಿ(ಜೂ.23): ಇಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಸಭೆಯಲ್ಲಿ ಐದು ಪ್ರಮುಖ…
-

IPL 2026: ಇದೇ ಅಲ್ವಾ ಟ್ವಿಸ್ಟ್ ಅಂದ್ರೆ! ಚೆನ್ನೈ ವಿರುದ್ಧ ಹೈದರಾಬಾದ್ ಗೆದ್ದರೆ ಪ್ಲೇಆಫ್ಗೆ ಈ 2 ತಂಡಗಳ ಎಂಟ್ರಿ ಫಿಕ್ಸ್! | ಕ್ರೀಡಾ ಸುದ್ದಿ | ACTPnews
Last Updated:May 18, 2026 3:21 PM IST ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.ಈ ಪಂದ್ಯದಲ್ಲಿ ಆರೆಂಜ್ ಆರ್ಮಿ ಚೆನ್ನೈ ವಿರುದ್ಧ ಗೆದ್ದರೆ, ಎರಡೂ ತಂಡಗಳು ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸುತ್ತವೆ. ಎಸ್ಆರ್ಹೆಚ್ vs ಸಿಎಸ್ಕೆ ಐಪಿಎಲ್ (IPL) 2026 ಲೀಗ್ (League) ಹಂತದ ಅಂತ್ಯವನ್ನು ತಲುಪುತ್ತಿದ್ದಂತೆ, ಪ್ರತಿ ಪಂದ್ಯ (Match) ವು ಈಗ ಹೊಸ ಸಮೀಕರಣಗಳನ್ನು ಮುಂದಕ್ಕೆ ತರುತ್ತಿದೆ. ಪ್ರಸ್ತುತ, ಯಾವುದೇ ಪಂದ್ಯದಲ್ಲಿ ಯಾವುದೇ…
-

Film Festival: 3 ನಿಮಿಷದ ವಿಡಿಯೋ ತಂದು ಕೊಡಲಿದೆ 6.50 ಲಕ್ಷ ರೂಪಾಯಿ; ಇನ್ನೂ ಇದೆ 53 ದಿನದ ಅವಕಾಶ! | | ACTPnews
Last Updated:May 08, 2026 12:26 PM IST NHRC ಮಾನವ ಹಕ್ಕುಗಳ ಕುರಿತ ಕಿರುಚಿತ್ರ ಸ್ಪರ್ಧೆಯ 12ನೇ ಆವೃತ್ತಿಗೆ ಅರ್ಜಿ ಆಹ್ವಾನ, 3-10 ನಿಮಿಷದ ಚಿತ್ರ, ಒಟ್ಟು 6,50,000 ರೂಪಾಯಿ ಬಹುಮಾನ, ಕೊನೆಯ ದಿನ ಜೂನ್ 30, 2026 ಕಿರು ಚಿತ್ರ ಬೆಂಗಳೂರು: ಫಿಲ್ಮ್ (Film) ತೆಗಿಬೇಕು ಅನ್ನೋ ಹವ್ಯಾಸ ಇದೆಯಾ? ಸಮಾಜದ ಅನ್ಯಾಯವನ್ನು ನಿಮ್ಮ ಕ್ಯಾಮರಾ ಕಣ್ಣಿನ ಮೂಲಕ ಜಗತ್ತಿಗೆ ತೋರಿಸಬೇಕೆಂಬ ಛಲ ಇದೆಯಾ? ಹಾಗಿದ್ದರೆ ನಿಮಗಾಗಿ ಬಂದಿದೆ ಒಂದು ಅದ್ಭುತ ಅವಕಾಶ! ನವದೆಹಲಿಯ…
-

ಮೇ ತಿಂಗಳಿಂದಲೂ ಎಲ್ಎಸಿಯಲ್ಲಿ ಪಿಎಲ್ಎ ತುಕಡಿಗಳ ಜಮಾವಣೆ; ಇದು ಒಪ್ಪಂದ ಉಲ್ಲಂಘನೆ: ಭಾರತ ಆರೋಪ | | ACTPnews
Last Updated:Jun 25, 2020 10:39 PM IST 1993ರ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಗಡಿಭಾಗದಲ್ಲಿ ಎರಡೂ ಕಡೆಯ ಸೇನೆಗಳು ಸೀಮಿತ ಸಂಖ್ಯೆಯಲ್ಲಿ ಸೈನಿಕರನ್ನ ನಿಯೋಜಿಸಬಹುದು. ಆದರೆ, ಮೇ ತಿಂಗಳಿನಿಂದ ಚೀನಾ ಈ ಒಪ್ಪಂದದ ನಿಯಮ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ತುಕಡಿಗಳನ್ನ ಜಮಾವಣೆ ಮಾಡಿದೆ ಎಂಬುದು ಭಾರತದ ಆರೋಪ. ನವದೆಹಲಿ(ಜೂನ್ 25): ಮೇ ತಿಂಗಳಿನಿಂದಲೂ ಲಡಾಖ್ನ ಗಡಿಭಾಗದಲ್ಲಿ ಚೀನಾ ದೊಡ್ಡ ಸಂಖ್ಯೆಯಲ್ಲಿ ಸೇನಾ ತುಕಡಿಗಳನ್ನ ಸೇರಿಸಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಾಗಿದೆ. ಇದರಿಂದ…
-

Bengaluru: ರಾಜಧಾನಿಯ ಯಾವ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗ್ತಿದೆ? ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್ ಪ್ಲೇಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೂಡಿಕೆಗೆ ಸೂಕ್ತವಾಗಿರುವ 7 ಕಾರಿಡಾರ್ಗಳು! ಬಿಡದಿ ಕಾರಿಡಾರ್: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ನಿರ್ಮಾಣವಾದ ಬಳಿಕ ಈ ಪ್ರದೇಶದ ಅದೃಷ್ಟವೇ ಬದಲಾಗಿದೆ ಎಂದು ಹೇಳಬಹುದು. ಇಂಡಸ್ಟ್ರಿಯಲ್ ಲ್ಯಾಂಡ್ಸ್ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ದೇವನಹಳ್ಳಿ ಕಾರಿಡಾರ್: ದೀರ್ಘಕಾಲದ ಹೂಡಿಕೆಗೆ ಈ ಪ್ರದೇಶ ಅತ್ಯುತ್ತಮ ಎಂದು ಹೇಳಬಹುದು. ಏಕೆಂದರೆ ಈ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಏರೋಸ್ಪೇಸ್ ವರ್ಕ್, ಔಟರ್ ರಿಂಗ್ ರೋಡ್…
Latest News
Search the Archives
Access over the years of investigative journalism and breaking reports
You May Have Missed












