Tag: ಆ
-

Jayam Ravi: ಡಿವೋರ್ಸ್ ವಿವಾದದ ಮಧ್ಯೆಯೂ ಜಯಂ ರವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಖುಷ್ಬೂ! ಆ ಮಾತು ಹೇಳಿದ್ಯಾಕೆ? | | ACTPnews
Last Updated:May 24, 2026 12:55 PM IST Jayam Ravi: ನಟ ಜಯಂ ರವಿ ದಾಂಪತ್ಯ ಕಲಹದ ನಡುವೆ ಖುಷ್ಬು ಸುಂದರ್ ಆರತಿ ರವಿ ಮತ್ತು ಮಕ್ಕಳ ಜೊತೆಗಿನ ಫೋಟೋ ಹಂಚಿ ಇದನ್ನು ನನ್ನ ಫ್ಯಾಮಿಲಿ ಎಂದು ಹೇಳಿ ಆರತಿಗೆ ಬೆಂಬಲ ಸೂಚಿಸಿದ್ದಾರೆ ಖುಷ್ಬೂ ಇತ್ತೀಚಿನ ಕೆಲ ದಿನಗಳಿಂದ ನಟ ರವಿ ಮೋಹನ್ ಎಂದೇ ಪರಿಚಿತರಾದ ನಟ ಜಯಂ ರವಿ (Jayam Ravi) ಅವರ ದಾಂಪತ್ಯ ಕಲಹದ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.…
-

IPL Playoff: ಐಪಿಎಲ್ ಪ್ಲೇಆಫ್ನಲ್ಲಿ ಬಿಗ್ ಟ್ವಿಸ್ಟ್! ಮೂರು ತಂಡಗಳ ಭವಿಷ್ಯ ನಿರ್ಧರಿಸುತ್ತೆ ಆ ಒಂದು ಪಂದ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:05 PM IST ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್ಸಿಬಿ ನೆಟ್ ರನ್ ರೇಟ್ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ. ಐಪಿಎಲ್ 2026 2026ರ ಐಪಿಎಲ್ ಸೀಸನ್ನ ಲೀಗ್ ಹಂತವು ಮುಕ್ತಾಯಗೊಳ್ಳುತ್ತಿದ್ದಂತೆ,…
-

Real Star Upendra: ಉಪ್ಪಿ ಆ ಒಂದು ಕೆಲಸ, ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! | | ACTPnews
Last Updated:May 23, 2026 3:48 PM IST ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದು ನಾಟಕ ಬರೆದಿದ್ದರು. ಅದನ್ನ ಕ್ಯಾಸೆಟ್ ಅಲ್ಲಿ ರೆಕಾರ್ಡ್ ಮಾಡಿದರು. ಕಾಶಿನಾಥ್ ಅವರಿಗೆ ಅದನ್ನ ಕೊಟ್ಟರು. ಇದನ್ನ ಕೇಳಿದ್ಮೇಲೆ ಡೈರೆಕ್ಟರ್ ಕಾಶಿನಾಥ್ ಅವರು ಏನು ಹೇಳಿದರು ಗೊತ್ತಾ? ಆ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ. ಉಪ್ಪಿ ಆ ಒಂದು ಕೆಲಸ; ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! ಡೈರೆಕ್ಟರ್ ಕಾಶಿನಾಥ್ (Director Kashinath) ಅವರು ಕುಂದಾಪುರದ ಕಡೆಯಿಂದ ಉಪ್ಪಿ ಸಂಬಂಧಿಕರೇ ಆಗಬೇಕು.…
-

CM Vijay: ಈ ದೇಶದ ಪ್ರಧಾನಿ ಸಿಎಂ ವಿಜಯ್ ಫ್ಯಾನ್, ಆ ಒಂದು ಫೋನ್ ಕರೆಯಿಂದ ಭಾರೀ ಸಂಚಲನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:01 PM IST ತಮ್ಮನ್ನು ವಿಜಯ್ ಅವರ ದೊಡ್ಡ ಅಭಿಮಾನಿ ಎಂದು ಪದೇ ಪದೇ ಬಣ್ಣಿಸಿಕೊಳ್ಳುವ ಈ ದೇಶದ ಪ್ರಧಾನಿ ಇತ್ತೀಚೆಗೆ ಒಂದೇ ಒಂದು ಫೋನ್ ಕರೆಯ ಮೂಲಕ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಕೋಲಾಹಲವನ್ನು ಉಂಟುಮಾಡಿದರು. ಕರೆಯ ನಂತರ, ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡರು, ವಿಜಯ್ ಅವರನ್ನು ಹೊಗಳಿದರು, ಅದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. Vijay! ದಕ್ಷಿಣ ಸಿನಿಮಾ ರಂಗದ ಸೂಪರ್ಸ್ಟಾರ್ ಸಿ. ಜೋಸೆಫ್ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿದ…
-

Pulwama Terror Attack: ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಆ ದೃಶ್ಯ ಫುಲ್ ವೈರಲ್; ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾದ ಪಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 9:36 PM IST Pulwama Terror Attack: ಪುಲ್ವಾಮಾ ಭೀಕರ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾದ, ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಮ್ಜಾ ಬುರ್ಹಾನ್ ಅಲಿಯಾಸ್ ಅರ್ಜುಮಂದ್ ಗುಲ್ಜಾರ್ ದಾರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹತನಾಗಿದ್ದಾನೆ. ಈ ನಿಟ್ಟಿನಲ್ಲಿ ಅವನ ಅಂತ್ಯಕ್ರಿಯೆ ಅಲ್ಲಿ ನಡೆದ ಆ ದೃಷ್ಯ ವೈರಲ್ ಆಗಿದೆ. ಇದರಿಂದ ಸ್ವತಃ ಪಾಕ್ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ…
-

Actor : ಡೈರೆಕ್ಟರ್ ಆದ ಹೀರೋ! ಯಾವ ಸಿನಿಮಾ? ಯಾರದು ಆ ಸ್ಟಾರ್ ನಟ? | | ACTPnews
ಡೈರೆಕ್ಟರ್ ಆದ ಹೀರೋ ರಾಮ್ ಪೋತಿನೇನಿ ಹೀರೋ ಅನ್ನೋದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಚಿತ್ರದಿಂದ ತೆಲುಗು ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಈ ಚಿತ್ರದ ಪೋಸ್ಟರ್ (ಚಿತ್ರ ಕೃಪೆ: ರಾಮ್ ಪೋತಿನೇನಿ ಇನ್ಸ್ಟಾಗ್ರಾಮ್) ಡಬಲ್ ಇಸ್ಮಾರ್ಟ್ ಚಿತ್ರದಲ್ಲೂ ಧಮಾಕಾ ಮಾಡಿದ್ದಾರೆ. ಆದರೆ, ಇದೀಗ ರಾಮ್ ಪೋತಿನೇನಿ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಇವರ ಸಿನಿ ಜೀವನದ 23 ನೇ ಸಿನಿಮಾ ಆಗಿದೆ. RAMO23 ಸಿನಿಮಾ RAMO23 ಅನ್ನೋದು ತಾತ್ಕಾಲಿಕವಾಗಿ ಇಟ್ಟ ಟೈಟಲ್ ಆಗಿದೆ.…
-

US Iran Ceasefire: ಕೊನೆಗೂ ಕದನ ವಿರಾಮದತ್ತ ದೊಡ್ಡ ಹೆಜ್ಜೆ; ಯುಎಸ್-ಇರಾನ್ ನಡುವೆ ಯಾರ ಕೈ ಮೇಲೆ? ಆ 10 ಷರತ್ತುಗಳ ಒಪ್ಪಂದ ಏನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಶ್ಚಿಮ ಏಷ್ಯಾದಲ್ಲಿ (Middle East) ಮಹಾ ಸ್ಫೋಟಕ್ಕೆ ಕಾರಣವಾಗಬೇಕಿದ್ದ ಆ ರಣಕೇಕೆ ಕೊನೆಗೂ ಶಾಂತವಾಗುವ (Peace) ಮುನ್ಸೂಚನೆ ಸಿಕ್ಕಿದೆ. ಇಡೀ ಜಗತ್ತನ್ನೇ ಮೂರನೇ ಮಹಾಯುದ್ಧದ ಭೀತಿಯಲ್ಲಿ ಇಟ್ಟಿದ್ದ ಅಮೆರಿಕ ಮತ್ತು ಇರಾನ್ (America And US), ಕೊನೆಗೂ ಕದನ ವಿರಾಮದತ್ತ (Ceasefire) ದೊಡ್ಡ ಹೆಜ್ಜೆಯನ್ನಿಟ್ಟಿವೆ. ಆದರೆ, ತೆರೆಮರೆಯ ರಾಜತಾಂತ್ರಿಕ ಯುದ್ಧದಲ್ಲಿ ಅಂತಿಮವಾಗಿ ಯಾರ ಕೈ ಮೇಲಾಗಿದೆ? ಜಾಗತಿಕ ಸೂಪರ್ ಪವರ್ ಅಮೆರಿಕ, ಇರಾನ್ಗೆ ಶರಣಾಯಿತೇ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳಿಗೆ ಹೆದರಿ ಇರಾನ್ ಮಣಿಯಿತೇ? ಇಡೀ ವಿಶ್ವವೇ…
-

NEET Paper Leak; ಮಗನ ಭವಿಷ್ಯ ರೂಪಿಸಲು ಹೋದ ತಂದೆ ಜೈಲುಪಾಲು; ಇಡೀ ದಂಧೆಯನ್ನು ಬಯಲಿಗೆಳೆದ ಆ 12 ಲಕ್ಷದ ಡೀಲ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 4:41 PM IST NEET Paper Leak; ಕೋಟಿ ಕೋಟಿ ವ್ಯವಹಾರ ಕುದುರುತ್ತಿದ್ದ ಆ ಅಂಡರ್ಗ್ರೌಂಡ್ ಲೋಕಕ್ಕೆ ಕೇವಲ 12 ಲಕ್ಷದ ಅಡ್ವಾನ್ಸ್ ಜೊತೆ ತಂದೆ ಎಂಟ್ರಿ ಕೊಟ್ಟಿದ್ದರು. ಆದರೆ, ಆ ಒಂದು ಡೀಲ್ ಉಲ್ಟಾ ಹೊಡೆದಾಗ ಇಡೀ ಕೇಸ್ನಲ್ಲಿ ಬೆಚ್ಚಿಬೀಳುವ ಸತ್ಯ ಹೊರಬಂತು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮಗನನ್ನು (Son) ಡಾಕ್ಟರ್ (Doctor) ಮಾಡುವ ಹಠಕ್ಕೆ ಬಿದ್ದ…
-

Srividya Raj: ನನ್ನ ಪತಿ ನನ್ನ ಹಂಕ್, ದಿಲೀಪ್ ನೆನಪಲ್ಲಿ ಶ್ರೀವಿದ್ಯಾ! ಆ ವಿಡಿಯೋ ವೈರಲ್ | | ACTPnews
ನನ್ನ ಪತಿ… ದಿಲೀಪ್ ರಾಜ್ ಎಲ್ಲದರಲ್ಲೂ ಆ್ಯಕ್ಟೀವ್ ಆಗಿದ್ದರು. ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಟ್ರೂಪ್ ಅಲ್ಲೂ ಇದ್ದರು. ನಾಟಕಗಳನ್ನೂ ಮಾಡ್ತಾ ಇದ್ದರು. ಕಾಲೇಜಿಗೆ ಒಂದಿಲ್ಲ ಒಂದು ಕಪ್ ತೆಗೆದು ಕೊಂಡು ಬರೋರು. ನಟ ನವೀನ್ ಕೃಷ್ಣ ಸೆಕೆಂಡ್ ಇದ್ದರೆ, ದಿಲೀಪ್ ಫಸ್ಟ್ ಇರ್ತಾ ಇದ್ದರು. ದಿಲೀಪ್ ಹೋಗಿ 6 ದಿನಗಳು… (ಚಿತ್ರ ಕೃಪೆ: ಶ್ರೀವಿದ್ಯಾ ರಾಜ್ ಇನ್ಸ್ಟಾಗ್ರಾಮ್) ಆ ರೀತಿ ಇದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಎರಡು ಜೀವ ಒಂದೇ ಹೃದಯದಂತೆ…
-

Cockroach Janata Party: ಕಾಕ್ರೋಚ್ ಜನತಾ ಪಾರ್ಟಿ ಹಿಂದಿರುವ ಆ ಪತ್ರಕರ್ತ ಯಾರು ಗೊತ್ತಾ? ಇಲ್ಲಿದೆ ಅಸಲಿ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:38 PM IST Cockroach Janata Party: ಸಾಮಾನ್ಯವಾಗಿ ಹಾಸ್ಯಾತ್ಮಕ ಮೀಮ್ ಪೇಜ್ಗಳು ಟ್ರೆಂಡ್ ಆಗುವುದು ಹೊಸದಲ್ಲ. ಆದರೆ ಈ ಬಾರಿ ಒಂದು ವ್ಯಂಗ್ಯಾತ್ಮಕ ರಾಜಕೀಯ ಅಭಿಯಾನವೇ ಲಕ್ಷಾಂತರ ಯುವಕರ ಗಮನ ಸೆಳೆದಿದೆ. ಇದರ ಹಿಂದೆ ಇರುವ ಆ ಪತ್ರಕರ್ತ ಯಾರು ಗೊತ್ತಾ? ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಭಾರತದ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳೆದ ಕೆಲವು ದಿನಗಳಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಎಂಬ…
Latest News
Search the Archives
Access over the years of investigative journalism and breaking reports
You May Have Missed












