Tag: tamil movie

  • Halli Mestru Heroine: ರವಿಚಂದ್ರನ್ ಬಳಿ ಕ್ಷಮೆ ಕೇಳಿದ ‘ಹಳ್ಳಿ ಮೇಷ್ಟ್ರು’ ನಟಿ! ಬಿಂದಿಯಾ ಈಗ ಹೇಗಿದ್ದಾರೆ ಗೊತ್ತಾ? | | ACTPnews

    Halli Mestru Heroine: ರವಿಚಂದ್ರನ್ ಬಳಿ ಕ್ಷಮೆ ಕೇಳಿದ ‘ಹಳ್ಳಿ ಮೇಷ್ಟ್ರು’ ನಟಿ! ಬಿಂದಿಯಾ ಈಗ ಹೇಗಿದ್ದಾರೆ ಗೊತ್ತಾ? | | ACTPnews

    Last Updated:May 29, 2026 7:45 PM IST ಹಳ್ಳಿ ಮೇಷ್ಟ್ರು ಚಿತ್ರದ ನಾಯಕಿ ಬಿಂದಿಯಾ ಈಗ ಹೇಗಿದ್ದಾರೆ? ಇವರಿಗೆ ಈಗ ಅದೆಷ್ಟು ವಯಸ್ಸು? ಬಿಂದಿಯಾ ರವಿಚಂದ್ರನ್ ಅವರಿಗೆ ಈಗ ಕ್ಷಮೆ ಕೇಳಿರೋದು ಯಾಕೆ? ಈ ಎಲ್ಲ ವಿಷಯದ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಹಳ್ಳಿ ಮೇಷ್ಟ್ರು ಬಿಂದಿಯಾ ಕ್ರೇಜಿ ಸ್ಟಾರ್‌ಗೆ ಈಗ ಕ್ಷಮೆ ಕೇಳಿದ್ಯಾಕೆ? ಹಳ್ಳಿ ಮೇಷ್ಟ್ರು ಚಿತ್ರ (Halli Mestru Movie) ಬಂದು 33 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಈ ಚಿತ್ರದ…

    Continue Reading

  • Actor Sathyendra: ಅನಾಥ ಶವವಾದ ನಟ! ಕನ್ನಡ, ತಮಿಳು ಸಿನಿಮಾ ಕಲಾವಿದನ ದುರಂತ ಅಂತ್ಯ | | ACTPnews

    Actor Sathyendra: ಅನಾಥ ಶವವಾದ ನಟ! ಕನ್ನಡ, ತಮಿಳು ಸಿನಿಮಾ ಕಲಾವಿದನ ದುರಂತ ಅಂತ್ಯ | | ACTPnews

    Last Updated:May 29, 2026 6:49 PM IST Actor Sathyendra: ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಆದರೆ ಅವರ ಶವ ತೆಗೆದುಕೊಂಡು ಹೋಗಲು ಇದುವರೆಗೂ ಮನೆಯವರ್ಯಾರು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲೇ ನಟ ಸತ್ಯೆಂದ್ರ ಶವ ಅನಾಥವಾಗಿ ಇದ್ಯಂತೆ! ನಟ ಸತ್ಯೇಂದ್ರ ಚೆನ್ನೈ: ತಮಿಳುನಟ (Tamil actor) ಹಾಗೂ ಯೂಟ್ಯೂಬರ್ (YouTuber) ಸತ್ಯೇಂದ್ರ (Sathyendra) ನಿಧನರಾಗಿದ್ದಾರೆ. 65 ವರ್ಷದ ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ…

    Continue Reading

  • Anushka Sharma: ಉದ್ಯಮಿಯಾದ ಅನುಷ್ಕಾ ಶರ್ಮಾ! ಬೆಂಗಳೂರು ಮೂಲದ ಕಂಪನಿಯಲ್ಲಿ ವಿರಾಟ್ ಪತ್ನಿ ಹೂಡಿಕೆ! | | ACTPnews

    Anushka Sharma: ಉದ್ಯಮಿಯಾದ ಅನುಷ್ಕಾ ಶರ್ಮಾ! ಬೆಂಗಳೂರು ಮೂಲದ ಕಂಪನಿಯಲ್ಲಿ ವಿರಾಟ್ ಪತ್ನಿ ಹೂಡಿಕೆ! | | ACTPnews

    Last Updated:May 29, 2026 5:42 PM IST Anushka Sharma: ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ನಟನೆಯಲ್ಲಿ ಮಾತ್ರವಲ್ಲದೆ ಬ್ಯುಸಿನೆಸ್​ನಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಸದ್ಯ ನಟನೆಯಿಂದ ಸ್ವಲ್ಪ ಮಟ್ಟಿಗೆ ದೂರ ಇರುವ ಅನುಷ್ಕಾ ಇದೀಗ ಬ್ಯುಸಿನೆಸ್​ ನಲ್ಲಿ ತಮ್ಮ ಹೊಸ ಹೊಸ ಅಧ್ಯಾಯವನ್ನ ಶುರುಮಾಡಿದ್ದಾರೆ. ಅನುಷ್ಕಾ ಶರ್ಮಾ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ನಟನೆಯಲ್ಲಿ ಮಾತ್ರವಲ್ಲದೆ ಬ್ಯುಸಿನೆಸ್​ನಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಸದ್ಯ…

    Continue Reading

  • Raj B Shetty: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews

    Raj B Shetty: ಬಾಲಿವುಡ್‌ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews

    ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ಬಂದರ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕಶ್ಯಪ್ ಇದೀಗ ‘ಬಂದರ್’ ಮೂಲಕ ವಿಭಿನ್ನ ಥ್ರಿಲ್ಲರ್ ಸಿನಿಮಾವನ್ನು ಪರಿಚಯಿಸಲಿದ್ದಾರೆ. ಚಿತ್ರದಲ್ಲಿ ನಾಯಕ ಪಾತ್ರವನ್ನು ಬಾಬಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರೊಂದಿಗೆ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಸಪ್ನಾ ಪಬ್ಬಿ…

    Continue Reading

  • Shiva Rjkumar: ಅತ್ತ ಬೇಲ್ ಇತ್ತ ಬಾಂಡ್, ಶಿವಣ್ಣ ಕಿಂಗ್ ಆಫ್ ಸ್ಟೈಲ್! ಹೀಗೆ ಹೇಳಿದ್ಯಾರು? | | ACTPnews

    Shiva Rjkumar: ಅತ್ತ ಬೇಲ್ ಇತ್ತ ಬಾಂಡ್, ಶಿವಣ್ಣ ಕಿಂಗ್ ಆಫ್ ಸ್ಟೈಲ್! ಹೀಗೆ ಹೇಳಿದ್ಯಾರು? | | ACTPnews

    ಬಾಂಡ್ ಪ್ರಕಾಶ್ ಮಸ್ತ್ ಲುಕ್ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫೋಟೋ ಇಂಟ್ರಸ್ಟಿಂಗ್ ಆಗಿದೆ. ಕಾರ್ ಅಲ್ಲಿ ಶಿವಣ್ಣ ಕುಳಿತಿದ್ದಾರೆ. ಡ್ರೈವ್ ಕೂಡ ಮಾಡುತ್ತಿದ್ದಾರೆ. ಆದರೆ, ಹಿಂದೆ ತಿರುಗಿ ಎಡಗೈಯಿಂದ ಪಿಸ್ತೂಲ್ ಹಿಡಿದು ರೆಡಿ ಆಗಿದ್ದಾರೆ. ಬಾಂಡ್ ಪ್ರಕಾಶ್ ಮಸ್ತ್ ಲುಕ್ (ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್) ಆದರೆ, ಶಿವಣ್ಣ ಯಾರಿಗೆ ಶೂಟ್ ಮಾಡಲು ರೆಡಿ ಆಗಿದ್ದಾರೆ ಅನ್ನುವ ಕುತೂಹಲವನ್ನ ಈ ಪೋಸ್ಟರ್ ಹೆಚ್ಚಿಸಿದೆ. ಹಾಗೆ ಅಣ್ಣಾವರ ಬಾಂಡ್ ಸರಣಿ ಸಿನಿಮಾದ ಹೆಸರನ್ನೆ ಶಿವಣ್ಣ…

    Continue Reading

  • Yash Toxic: ‘ಟಾಕ್ಸಿಕ್’ ಬಗ್ಗೆ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾ? | | ACTPnews

    Yash Toxic: ‘ಟಾಕ್ಸಿಕ್’ ಬಗ್ಗೆ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾ? | | ACTPnews

    Last Updated:May 29, 2026 3:45 PM IST Yash Toxic: ‘ಟಾಕ್ಸಿಕ್’ ಬಿಗ್ ಹಿಂಟ್ ರಿವೀಲ್ ಮಾಡಿದ ಕಿಯಾರಾ ಅಡ್ವಾಣಿ! ಬ್ಲಾಕ್ ಬಾಸ್ಟರ್ ಪಕ್ಕನಾಬಾಂಬೆ ಟೈಮ್ಸ್‌ ಜೊತೆ ಮಾತನಾಡಿದ ಕಿಯಾರಾ ಅಡ್ವಾಣಿ, ತಮ್ಮ ಪಾತ್ರ, ನಾಡಿಯಾ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾತ್ರವು ಪ್ರೀತಿ, ಸಂಬಂಧಗಳು ಮತ್ತು ವ್ಯಕ್ತಿಗಳನ್ನು ನೋಡುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಟಾಕ್ಸಿಕ್ ಕ್ಯಾರೆಕ್ಟರ್ ಬಗ್ಗೆ ಕಿಯಾರಾ ಹೇಳಿರೋದು ಏನು? ಆ ವಿಡಿಯೋ ವೈರಲ್! ರಾಕಿಂಗ್…

    Continue Reading

  • Madhuri Dixit: ರುಕ್ಮಿಣಿ ವಸಂತ್ ಬಳಿಕ ಧಕ್ ಧಕ್ ಬೆಡಗಿಗೂ AI ಕಾಟ! ಮಾಧುರಿ ದೀಕ್ಷಿತ್ ವಿಡಿಯೋ ಫುಲ್ ವೈರಲ್ | | ACTPnews

    Madhuri Dixit: ರುಕ್ಮಿಣಿ ವಸಂತ್ ಬಳಿಕ ಧಕ್ ಧಕ್ ಬೆಡಗಿಗೂ AI ಕಾಟ! ಮಾಧುರಿ ದೀಕ್ಷಿತ್ ವಿಡಿಯೋ ಫುಲ್ ವೈರಲ್ | | ACTPnews

    Last Updated:May 29, 2026 3:48 PM IST Madhuri Dixit: ರಶ್ಮಿಕಾ ಮಂದಣ್ಣ ರುಕ್ಮಿಣಿ ವಸಂತ್ ಬಳಿಕ ಇದೀಗ ಹೆಸರಾಂತ ನಟಿ ಮಾಧುರಿ ದೀಕ್ಷಿತ್ (Madhuri Dixit) ಕೂಡ ಡೀಪ್‌ಫೇಕ್ ವಿವಾದಕ್ಕೆ ಒಳಗಾಗಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಕೃತಕ ಬುದ್ಧಿಮತ್ತೆಯ (Artificial Intelligence) ಯುಗದಲ್ಲಿ ಮಾಹಿತಿ ವೇಗವಾಗಿ ಹರಡುವುದರ ಜೊತೆಗೆ ತಪ್ಪುಮಾಹಿತಿ ಮತ್ತು ಡಿಜಿಟಲ್ ಮ್ಯಾನಿಪ್ಯುಲೇಶನ್ ಕೂಡ ಹೆಚ್ಚಾಗಿದೆ. ಒಂದು ಚಿತ್ರ, ಒಂದು ವಿಡಿಯೋ ಅಥವಾ ಕೆಲವೇ ಸೆಕೆಂಡಿನ ಕ್ಲಿಪ್ ಕೂಡ ಜನರ ಮನಸ್ಸಿನಲ್ಲಿ ತಪ್ಪು…

    Continue Reading

  • Sumalatha Ambareesh: ಅಂಬಿಗೆ ಮಕ್ಕಳು ಅಂದರೆ ಪ್ರಾಣ; ಮೊಮ್ಮಗನನ್ನ ಅದೆಷ್ಟು ಪ್ರೀತಿಸ್ತಿದ್ದರೋ ಏನೋ? ಸುಮಲತಾ ಮನದ ಮಾತು! | | ACTPnews

    Sumalatha Ambareesh: ಅಂಬಿಗೆ ಮಕ್ಕಳು ಅಂದರೆ ಪ್ರಾಣ; ಮೊಮ್ಮಗನನ್ನ ಅದೆಷ್ಟು ಪ್ರೀತಿಸ್ತಿದ್ದರೋ ಏನೋ? ಸುಮಲತಾ ಮನದ ಮಾತು! | | ACTPnews

    ಅದೆಷ್ಟು ಪ್ರೀತಿಸ್ತಿದ್ದರೋ… ಅಂಬರೀಶ್ ಅವರು ಮಕ್ಕಳನ್ನ ತುಂಬಾನೆ ಪ್ರೀತಿಸ್ತಾ ಇದ್ದರು. ತಮ್ಮ ಮಗ ಅಷ್ಟೆ ಅಲ್ಲ. ಬೇರೆಯವರ ಮಕ್ಕಳನ್ನು ಅಷ್ಟೆ ಪ್ರೀತಿಯಿಂದಲೆ ನೋಡುತ್ತಿದ್ದರು. ನಮ್ಮ ಮೊಮ್ಮಗ ತುಂಬಾ ತುಂಟ (ಚಿತ್ರ ಕೃಪೆ: ಸಮಲತಾ ಅಂಬರೀಶ್ ಇನ್‌ಸ್ಟಾಗ್ರಾಮ್) ಈ ವಿಷಯವನ್ನ ಸಮಲತಾ ಅಂಬರೀಶ್ ಹೇಳಿಕೊಂಡಿದ್ದಾರೆ. ಮಕ್ಕಳನ್ನು ಇಷ್ಟು ಪ್ರೀತಿ ಮಾಡುತ್ತಿದ್ದ ಅಂಬರೀಶ್ ಅವರು, ತಮ್ಮ ಮೊಮ್ಮಗನನ್ನ ಅದೆಷ್ಟು ಪ್ರೀತಿಯಿಂದ ನೋಡ್ತಾ ಇದ್ದರೋ ಏನೋ? ಇದನ್ನ ಊಹಿಸೋಕೂ ಸಾಧ್ಯವೇ ಇಲ್ಲ ಅಂತಲೂ ಹೇಳಿಕೊಂಡಿದ್ದಾರೆ. ನಮ್ಮ ಮೊಮ್ಮಗ ತುಂಬಾ ತುಂಟ ನಮ್ಮ…

    Continue Reading

  • Ram Charan: ರಾಮ್‌ ಚರಣ್‌ ಬಳಿ ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ! ಹೇಳಿದ್ದೇನು ಗೊತ್ತಾ? | | ACTPnews

    Ram Charan: ರಾಮ್‌ ಚರಣ್‌ ಬಳಿ ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ! ಹೇಳಿದ್ದೇನು ಗೊತ್ತಾ? | | ACTPnews

    Last Updated:May 29, 2026 9:56 AM IST Ram Charan: ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮ್ ಚರಣ್, ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ನಡೆದ ಒಂದು ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡರು. ರಾಮ್‌ ಚರಣ್‌ ರಾಮ್ ಚರಣ್ (Ram Charan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ (Peddi) ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಚಿತ್ರದ ಪ್ರಚಾರ ಕಾರ್ಯವು ಭರದಿಂದ ಸಾಗುತ್ತಿದೆ. ಜೊತೆಗೆ ಈ ಚಿತ್ರವನ್ನು ಉಪ್ಪೇನ ಖ್ಯಾತಿಯ ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿದ್ದಾರೆ. 300…

    Continue Reading

  • Ambareesh Birthday: ಅಂಬಿ ಜೀವನವೇ ಒಂದು ಸಂಭ್ರಮ, ಸಾಟಿಯಿಲ್ಲದ ಪ್ರೀತಿಯಿಂದ ತುಂಬಿತ್ತು! ಸುಮಲತಾ ಭಾವುಕ ಪೋಸ್ಟ್! | | ACTPnews

    Ambareesh Birthday: ಅಂಬಿ ಜೀವನವೇ ಒಂದು ಸಂಭ್ರಮ, ಸಾಟಿಯಿಲ್ಲದ ಪ್ರೀತಿಯಿಂದ ತುಂಬಿತ್ತು! ಸುಮಲತಾ ಭಾವುಕ ಪೋಸ್ಟ್! | | ACTPnews

    Last Updated:May 29, 2026 10:27 AM IST ಅಂಬರೀಶ್ ಅವರ 74 ನೇ ಜನ್ಮ ದಿನ ಇವತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಭಾನಾತ್ಮಕ ಪೋಸ್ಟ್ ಒಂದನ್ನ ಹಾಕಿದ್ದಾರೆ. ಇದರಲ್ಲಿ “ಅಂಬರೀಶ್ ಜೀವನವೇ ಒಂದು ಸಂಭ್ರಮ” ಅಂತ ಬರೆದಿದ್ದಾರೆ. ಇನ್ನು ಸಾಕಷ್ಟು ವಿಷಯ ಹೇಳಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಅಂಬಿ ಜೀವನವೇ ಒಂದು ಸಂಭ್ರಮ; ಸುಮಲತಾ ಭಾವುಕ ಪೋಸ್ಟ್! ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರನ್ನ ಪತ್ನಿ ಸುಮಲತಾ (Sumalatha) ಅವರು ನೆನಪಿಸಿಕೊಂಡಿದ್ದಾರೆ.…

    Continue Reading

Search the Archives

Access over the years of investigative journalism and breaking reports