Tag: sandlewood

  • Jason Sanjay: ತನ್ನ ಮೊದಲ ಸಿನಿಮಾ ಸಿಗ್ಮಾ ಬಗ್ಗೆ ಮಾತನಾಡಿದ ಸಿಎಂ ವಿಜಯ್ ಮಗ! ಜೇಸನ್ ಹೇಳಿದ್ದೇನು? | CM Vijay son jason sanjay spekas about his debut directorial | | ACTPnews

    Jason Sanjay: ತನ್ನ ಮೊದಲ ಸಿನಿಮಾ ಸಿಗ್ಮಾ ಬಗ್ಗೆ ಮಾತನಾಡಿದ ಸಿಎಂ ವಿಜಯ್ ಮಗ! ಜೇಸನ್ ಹೇಳಿದ್ದೇನು? | CM Vijay son jason sanjay spekas about his debut directorial | | ACTPnews

    Last Updated:May 31, 2026 7:35 AM IST Jason Sanjay: ಜೇಸನ್ ಸಂಜಯ್ ಅವರು ತಮ್ಮ ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರು ಸಿಗ್ಮಾ ಬಗ್ಗೆ ಹೇಳಿದ್ದೇನು? ವಿಜಯ್-ಜೇಸನ್ ನಿರ್ದೇಶಕ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಿರ್ಮಾಣ ಕಂಪನಿಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು…

    Continue Reading

  • Vijay-Trish: ಸಾವಿನ ಮನೆಗೂ ಜೊತೆಯಾಗಿ ಬಂದ್ರಾ ಸಿಎಂ ವಿಜಯ್-ತ್ರಿಶಾ? ಅಜಿತ್ ಮನೆಯಲ್ಲಿ ಸ್ಟಾರ್ಸ್ | Trisha Seen with Vijay while he comes to ajith home | | ACTPnews

    Vijay-Trish: ಸಾವಿನ ಮನೆಗೂ ಜೊತೆಯಾಗಿ ಬಂದ್ರಾ ಸಿಎಂ ವಿಜಯ್-ತ್ರಿಶಾ? ಅಜಿತ್ ಮನೆಯಲ್ಲಿ ಸ್ಟಾರ್ಸ್ | Trisha Seen with Vijay while he comes to ajith home | | ACTPnews

    Last Updated:May 31, 2026 9:25 AM IST Vijay: ಅಜಿತ್ ಅವರ ತಾಯಿ ನಿಧನರಾಗಿದ್ದು ಅವರಿಗೆ ಸಾಂತ್ವನ ಹೇಳೋಕೆ ಸಿಎಂ ವಿಜಯ್ ಅವರು ಗೆಳೆಯನ ಮನೆಗೆ ಬಂದರು. ತ್ರಿಶಾ ಕೂಡಾ ಇದ್ದರು. ವಿಜಯ್-ತ್ರಿಶಾ-ಅಜಿತ್ ಅಜಿತ್ (Ajith) ಅವರ ತಾಯಿ ಮೋಹಿನಿ ಮಣಿ (Mohini Mani) ಅವರ ನಿಧನದ ನಂತರ ತಮಿಳುನಾಡು ಮುಖ್ಯಮಂತ್ರಿ (Tamil Nadu CM) ಮತ್ತು ನಟ-ರಾಜಕಾರಣಿ ವಿಜಯ್ ಅವರು ಶನಿವಾರ ಚೆನ್ನೈನಲ್ಲಿರುವ ನಟ ಅಜಿತ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ…

    Continue Reading

  • Madhuri Dixit: ಡೋಲಾ ರೇ ಶೂಟಿಂಗ್ ವೇಳೆ ಮಾಧುರಿ ಗರ್ಭಿಣಿಯಾಗಿದ್ರಾ? | | ACTPnews

    Madhuri Dixit: ಡೋಲಾ ರೇ ಶೂಟಿಂಗ್ ವೇಳೆ ಮಾಧುರಿ ಗರ್ಭಿಣಿಯಾಗಿದ್ರಾ? | | ACTPnews

    ಈ ಚಿತ್ರದ ಅತ್ಯಂತ ಸ್ಮರಣೀಯ ಭಾಗವೆಂದರೆ “ಡೋಲಾ ರೇ ಡೋಲಾ” ಹಾಡು, ಇದರಲ್ಲಿ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಬಚ್ಚನ್ ಒಟ್ಟಿಗೆ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು. ಕುತೂಹಲಕಾರಿಯಾಗಿ, ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿಯಲ್ಲಿ, ಚಂದ್ರಮುಖಿ ಮತ್ತು ಪಾರೋ ಎಂದಿಗೂ ಪರಸ್ಪರ ಭೇಟಿಯಾಗುವುದಿಲ್ಲ. ಆದಾಗ್ಯೂ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ಸೃಜನಶೀಲ ಚಿಂತನೆಯ ಮೂಲಕ, ಈ ಹಾಡಿನಲ್ಲಿ ಈ ಎರಡು ಪಾತ್ರಗಳನ್ನು ಒಟ್ಟಿಗೆ ತರುವ ಪ್ರಯೋಗ ಮಾಡಿದರು. ಅವರ ನಿರ್ಧಾರವು ಒಂದು ಮೈಲಿಗಲ್ಲು ಎಂದು…

    Continue Reading

  • Ram Charan: ದಳಪತಿ ವಿಜಯ್ ಬಗ್ಗೆ ರಾಮ್ ಚರಣ್ ಮಾತು! ಹೊಸ ಸಿಎಂ ಬಗ್ಗೆ ಏನಂದ್ರು? | Ram charan speaks about cm vijay during peddi event | | ACTPnews

    Ram Charan: ದಳಪತಿ ವಿಜಯ್ ಬಗ್ಗೆ ರಾಮ್ ಚರಣ್ ಮಾತು! ಹೊಸ ಸಿಎಂ ಬಗ್ಗೆ ಏನಂದ್ರು? | Ram charan speaks about cm vijay during peddi event | | ACTPnews

    ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ವಿಜಯ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ನಂತರ ಈ ಹೇಳಿಕೆ ಗಮನ ಸೆಳೆದಿದೆ. ತಮ್ಮ ಮುಂಬರುವ ಚಿತ್ರ ಪೆದ್ದಿ ಕಾರ್ಯಕ್ರಮದಲ್ಲಿ ರಾಮ್ ಚರಣ್ ವಿಜಯ್ ಬಗ್ಗೆ ಮಾತನಾಡಿದರು. ತೆಲುಗು ಸ್ಟಾರ್ ನಟ ರಾಮ್ ಚರಣ್ ಅವರು ವಿಜಯ್ ಸಿನಿಮಾದಿಂದ ರಾಜಕೀಯಕ್ಕೆ ಪರಿವರ್ತನೆಗೊಂಡು ಸಾರ್ವಜನಿಕ ಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸುವ ಅವರ ನಿರ್ಧಾರವನ್ನು ಶ್ಲಾಘಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಮ್ ಚರಣ್, “ತಮಿಳುನಾಡು ಮುಖ್ಯಮಂತ್ರಿಯವರನ್ನು ಅಭಿನಂದಿಸಲು…

    Continue Reading

  • Vijay: ಅಜಿತ್ ತಾಯಿಯ ಅಂತಿಮ ದರ್ಶನಕ್ಕೆ ಬರುವಾಗ ಬರಿಗಾಲಲ್ಲಿ ಬಂದಿದ್ದೇಕೆ ಸಿಎಂ ವಿಜಯ್? | why vijay came barefooted while last visit to ajith mother mohini | | ACTPnews

    Vijay: ಅಜಿತ್ ತಾಯಿಯ ಅಂತಿಮ ದರ್ಶನಕ್ಕೆ ಬರುವಾಗ ಬರಿಗಾಲಲ್ಲಿ ಬಂದಿದ್ದೇಕೆ ಸಿಎಂ ವಿಜಯ್? | why vijay came barefooted while last visit to ajith mother mohini | | ACTPnews

    Last Updated:May 31, 2026 11:13 AM IST Ajith: ನಟ ಅಜಿತ್ ಅವರ ತಾಯಿ ಮೃತಪಟ್ಟಿದ್ದಾರೆ. ಸಿಎಂ ವಿಜಯ್ ಈ ನೋವಿನ ಸಂದರ್ಭದಲ್ಲಿ ಗೆಳೆಯನಿಗೆ ಸಮಾಧಾನ ಮಾಡಲು ಬಂದರು. ಆ ವೇಳೆ ವಿಜಯ್ ಯಾಕೆ ಚಪ್ಪಲಿ ಧರಿಸಲಿಲ್ಲ? ಅಜಿತ್-ವಿಜಯ್ ತಮಿಳಿನ ಖ್ಯಾತ ನಟ ಅಜಿತ್ (Ajith) ಅವರಿಗೆ ಮಾತೃ ವಿಯೋಗವಾಗಿದೆ. ಅವರ ತಾಯಿ ಮೋಹಿನಿ (Mother) ಅವರು ಮೃತಪಟ್ಟಿದ್ದಾರೆ. ಅಜಿತ್ ಅವರ ಆಪ್ತ ಸ್ನೇಹಿತ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (C Joseph Vijay)…

    Continue Reading

  • Prashanth Neel: ಡ್ರ್ಯಾಗನ್ ಸಿನಿಮಾ ಶಾಕಿಂಗ್ ಸತ್ಯ! ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿದ್ದೇನು? | | ACTPnews

    Prashanth Neel: ಡ್ರ್ಯಾಗನ್ ಸಿನಿಮಾ ಶಾಕಿಂಗ್ ಸತ್ಯ! ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿದ್ದೇನು? | | ACTPnews

    ಡ್ಯಾಗನ್ ಚಿತ್ರದಲ್ಲಿ ಏನಿದೆ ಗೊತ್ತಾ? ಡ್ರ್ಯಾಗನ್ ಚಿತ್ರದಲ್ಲಿ ಒಂದು ಕತೆ ಇದೆ. ಅದು ಅದ್ಭುತವಾದ ಕತೇನೆ ಆಗಿದೆ. ಆದರೆ, ಸದ್ಯ ಗ್ಲಿಂಪ್ಸ್ ಅಲ್ಲಿ ಏನ್ ಕಥೆ ಹೇಳ್ತಿದ್ದೇವೆ ಅನ್ನುವುದನ್ನ ಮಾತ್ರ ಹೇಳುತ್ತಿದ್ದೇವೆ. ಡ್ರ್ಯಾಗನ್ ಚಿತ್ರದಲ್ಲಿ ಮಗ್ನ (ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್) ಆದರೆ, ಈ ಸಿನಿಮಾ ನೋಡಿದಾಗ ನಿಮಗೆ ಒಂದು ಸತ್ಯ ಅರ್ಥ ಆಗುತ್ತದೆ. ನಿಮ್ಮ ಮನದಲ್ಲಿ ಸುಮಾರು ಕ್ಯಾರೆಕ್ಟರ್‌ಗಳು ಉಳಿಯುತ್ತವೆ. ಅಷ್ಟೊಂದು ವಿಷಯ ಈ ಚಿತ್ರದಲ್ಲಿದೆ. ಅದನ್ನ ಉತ್ತಮ ಕಲಾವಿದರೇ ಮಾಡಿದ್ದಾರೆ. ಪ್ರತಿ ಕ್ಯಾರೆಕ್ಟರ್‌ಗೂ…

    Continue Reading

  • Graamaayana Movie: ಕಿಚ್ಚು ಹಚ್ಚುವ ‘ಗ್ರಾಮಾಯಣ’ ಸಾಂಗ್ ರಿಲೀಸ್; ‘ಕಿತ್ತು ತಿನ್ನುವ ಜನರೇ’ ಎಂದು ಹಾಡಿದ ರಘು ದೀಕ್ಷಿತ್ | | ACTPnews

    Graamaayana Movie: ಕಿಚ್ಚು ಹಚ್ಚುವ ‘ಗ್ರಾಮಾಯಣ’ ಸಾಂಗ್ ರಿಲೀಸ್; ‘ಕಿತ್ತು ತಿನ್ನುವ ಜನರೇ’ ಎಂದು ಹಾಡಿದ ರಘು ದೀಕ್ಷಿತ್ | | ACTPnews

    ಗ್ರಾಮಾಯಣ ಸಿನಿಮಾ ಗ್ರಾಮಾಯಣ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಮೇಘಾ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಇವರ ಈ ಚಿತ್ರದ ಬೆಂಕಿ ಸಾಂಗ್ ಹಂಗಮಾ ಮಾಡಿದೆ. ಕಿತ್ತು ತಿನ್ನುವ ಜನರೇ ಎಂದು ಹಾಡಿದ ರಘು ದೀಕ್ಷಿತ್ ಶಿವಣ್ಣನ ಮನ ಮೆಚ್ಚಿದ ಹುಡುಗಿ ಚಿತ್ರದ “ಬೆಂಕಿಯಲ್ಲಿ ತಂಪು ಕಂಡೆನು” ಹಾಡನ್ನೆ ಇಲ್ಲಿ ಬಳಕೆ ಮಾಡಿದ್ದರು. ಇದಕ್ಕೆ ಮ್ಯೂಸಿಕ್ ಡೈರೆಕ್ಟರ್ ಪೂರ್ಣಚಂದ್ರ ತೇಜಸ್ವಿ ಹೊಸ ಸ್ಪರ್ಶ ಕೊಟ್ಟಿದ್ದರು. ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ಈ ಹಾಡಿಗೆ ಸಖತ್ ಆಗಿಯೇ ಕುಣಿದಿದ್ದರು. ಇದಕ್ಕೆ…

    Continue Reading

  • Peddi Movie: ಆಗ ಚಿರಂಜೀವಿ- ರಾಜ್​​ಕುಮಾರ್, ಇಂದು ರಾಮ್ ಚರಣ್-ಶಿವಣ್ಣ; 21 ವರ್ಷಗಳ ಹಿಂದಿನ ಫೋಟೋ ಸೀಕ್ರೆಟ್ ರಿವೀಲ್! | | ACTPnews

    Peddi Movie: ಆಗ ಚಿರಂಜೀವಿ- ರಾಜ್​​ಕುಮಾರ್, ಇಂದು ರಾಮ್ ಚರಣ್-ಶಿವಣ್ಣ; 21 ವರ್ಷಗಳ ಹಿಂದಿನ ಫೋಟೋ ಸೀಕ್ರೆಟ್ ರಿವೀಲ್! | | ACTPnews

    Last Updated:May 30, 2026 5:05 PM IST ರಾಜ್ ಕುಮಾರ್ ಅವರು 1974ರಲ್ಲಿ ನಟಿಸಿದ್ದ ಭಕ್ತ ಕುಂಬಾರ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ತಾಯಿ ಶ್ರೀದೇವಿ ಅವರು ಬಾಲ ಕಲಾವಿದರಾಗಿ ನಟಿಸಿದ್ದರು. ಈಗ ಶಿವರಾಜ್ ಕುಮಾರ್, ರಾಮ್ ಚರಣ್, ಜಾನ್ವಿ ಕಪೂರ್ ಅವರೊಂದಿಗೆ ಸೇರಿ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ ಸಂಗತಿ. News18 ಮೋಸ್ಟ್ ಅವೈಟೆಡ್ ಪ್ಯಾನ್ ಇಂಡಿಯಾ (Pan India Movie) ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಿದ್ಧವಾಗಿದೆ (Peddi Movie Promotion). ನಿರ್ದೇಶಕ ಬುಚ್ಚಿಬಾಬು…

    Continue Reading

  • Yuva Rajkumar: ಕೇದಾರನಾಥ್ ಯಾತ್ರೆಗೆ ಹೋದ ಯುವ ರಾಜಕುಮಾರ್! | | ACTPnews

    Yuva Rajkumar: ಕೇದಾರನಾಥ್ ಯಾತ್ರೆಗೆ ಹೋದ ಯುವ ರಾಜಕುಮಾರ್! | | ACTPnews

    ಕೇದಾರನಾಥ್ ಯಾತ್ರೆ ಅನುಭವ.. ಯುವ ರಾಜಕುಮಾರ್ ಕೇದಾರನಾಥ್‌ ಅನುಭವ ಬರೆದುಕೊಂಡಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗೆ ಅನುಭವದ ಸಾಲುಗಳನ್ನ ಬರೆದುಕೊಂಡಿದ್ದಾರೆ. ನಿಶಬ್ದದ ಬಳಿಕ ಬರೋ ಸೌಂಡು ಬಲು ಜೋರು ಅಂತ ಹೇಳಿದ್ಯಾಕೆ? (ಚಿತ್ರ ಕೃಪೆ: ಯುವ ರಾಜ್‌ಕುಮಾರ್ ಇನ್‌ಸ್ಟಾಗ್ರಾಮ್) ಚಾರಣ ಸಹನೆಯನ್ನ ಕಳಿಸುತ್ತದೆ. ಖುಷಿಯನ್ನು ಕೊಡುತ್ತದೆ. ಇಡೀ ಈ ಒಂದು ಚಾರಣದಲ್ಲಿ ಹರ ಹರ ಮಹಾದೇವ ಪದ ನನ್ನ ಮೈಮನವನ್ನ ಆವರಿಸಿಕೊಂಡಿತ್ತು. ಪ್ರತಿ ವ್ಯಕ್ತಿ, ಪ್ರತಿ ವಸ್ತು ಹೀಗೆ ಎಲ್ಲೆಡೆ ಹರ ಹರ ಮಹಾದೇವ ಪದ ಪ್ರತಿಧ್ವನಿಸುತ್ತಿತ್ತು…

    Continue Reading

  • Shiva Rajkumar: ಪೆದ್ದಿ ಸಿನಿಮಾ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? | | ACTPnews

    Shiva Rajkumar: ಪೆದ್ದಿ ಸಿನಿಮಾ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? | | ACTPnews

    Last Updated:May 30, 2026 3:54 PM IST ಪೆದ್ದಿ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿರೋ ಶಿವರಾಜ್ ಕುಮಾರ್ ಅವರೂ ವೇಟ್ ಮಾಡುತ್ತಿದ್ದಾರೆ. ಆದರೆ, ಹೀಗೆ ಕಾಯುತ್ತಿರೋದಕ್ಕೆ ಒಂದು ಕಾರಣವೂ ಇದೆ. ಅದನ್ನ ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಚಿತ್ರ ನೋಡಲು ಶಿವಣ್ಣ ಅಭಿಮಾನಿಯಂತೆ ಕಾಯ್ತಿರೋದೇಕೆ? ಪೆದ್ದಿ ಚಿತ್ರ (Peddi Cinema) ನೋಡೋಕೆ ಎಲ್ಲರೂ ಕಾಯುತ್ತಿದ್ದಾರೆ. ಕನ್ನಡದ ಪ್ರೇಕ್ಷಕರೂ ಈ ಚಿತ್ರ ನೋಡುವ ಉತ್ಸಾಹದಲ್ಲಿಯೇ ಇದ್ದಾರೆ.…

    Continue Reading

Search the Archives

Access over the years of investigative journalism and breaking reports