Tag: politics
-

Train News: ಪೂರ್ವ ಬೆಂಗಳೂರಿನ ಪ್ರಯಾಣಿಕರಿಗೆ ಗುಡ್ ನ್ಯೂಸ್, ಅತ್ಯಾಧುನಿಕ ರೂಪದಲ್ಲಿ ಸಜ್ಜಾದ ರೈಲ್ವೆ ನಿಲ್ದಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 5:07 PM IST ಬೆಂಗಳೂರು ಪೂರ್ವ ರೈಲು ನಿಲ್ದಾಣದ ಪುನರಾಭಿವೃದ್ಧಿ ಪೂರ್ಣ, ನೈಋತ್ಯ ರೈಲ್ವೆ ಯೋಜನೆಯಡಿ ಆಧುನೀಕರಣ, ಇಂದು ಕಾರ್ಯಾಚರಣೆ ಪುನರಾರಂಭ, ಉಪನಗರ ಸಂಪರ್ಕ ಮತ್ತು ಸೌಲಭ್ಯಗಳು ಸುಧಾರಣೆ ಪೂರ್ವ ರೈಲು ನಿಲ್ದಾಣದ ಪುನರಾಭಿವೃದ್ಧಿ ಬೆಂಗಳೂರು: ಪೂರ್ವ ಬೆಂಗಳೂರಿನ (Bengaluru) ನಿವಾಸಿಗಳಿಗೆ ಸಿಹಿಸುದ್ದಿ. ಹಲವು ದಿನಗಳಿಂದ ಕಾಯುತ್ತಿದ್ದ ಬೆಂಗಳೂರು ಪೂರ್ವ ರೈಲು (Train) ನಿಲ್ದಾಣದ ಪುನರಾಭಿವೃದ್ಧಿ (Redevelopment) ಕಾರ್ಯ ಪೂರ್ಣಗೊಂಡಿದ್ದು, ಇಂದು ನಿಲ್ದಾಣವು ಮತ್ತೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಬೃಹತ್ ರೈಲು…
-

Pushpa 2: ಜವಾನ್, ಪಠಾನ್, ಅನಿಮಲ್ ರೆಕಾರ್ಡ್ಸ್ ಉಡೀಸ್ ಮಾಡಿದ ಪುಷ್ಪ 2 ಹಿಂದಿ ಬಾಕ್ಸ್ ಆಫೀಸ್ನಲ್ಲಿ ಫಸ್ಟ್ ಡೇ ಗಳಿಸಿದ್ದೆಷ್ಟು? | pushpa 2 movie breaks records of highest opening in hindi cinema beating jawan pathan animal | | ACTPnews
Last Updated:Dec 06, 2024 2:41 PM IST Pushpa 2: ಪುಷ್ಪ 2 ಮೂವಿ ಮೊದಲ ದಿನ ಹಿಂದಿ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದೆಷ್ಟು ಕೋಟಿ? ಜವಾನ್, ಪಠಾಣ್, ಅನಿಮಲ್, ಕೆಜಿಎಫ್ 2 ಎಲ್ಲವನ್ನೂ ಹಿಂದಿಕ್ಕಿ ಮೊದಲ ದಿನ ಬಾಚಿದ್ದೆಷ್ಟು? ಪುಷ್ಪ 2 ಪುಷ್ಪ 2 (Pushpa 2) ಸಿನಿಮಾ ಮಿಕ್ಸ್ ರೆಸ್ಪಾನ್ಸ್ ಮಧ್ಯೆಯೂ ಬಾಕ್ಸ್ ಆಫೀಸ್ನಲ್ಲಿ (Bod Office Collection) ಸಖತ್ ಆಗಿ ಕಲೆಕ್ಷನ್ ಮಾಡ್ತಾ ಇದೆ. ಹೌದು ಕಲೆಕ್ಷನ್ ವಿಚಾರದಲ್ಲಿ ಅದ್ಭುತ ಆರಂಭವನ್ನು ಕಂಡಿರೋ…
-

Gurugram: ಗರ್ಲ್ಫ್ರೆಂಡ್ ರೂಂನಲ್ಲೇ ಪತ್ನಿಯ ಕೊಲೆ: ಮೂರು ತಿಂಗಳ ಹಿಂದಷ್ಟೇ ನಡೆದಿತ್ತು ಮದುವೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 5:02 PM IST ಕೊಲೆಗೈದ ಬಳಿಕ ಆರೋಪಿ ಪತಿ ಅಂಕಿತ್ ಇಡೀ ವಿಚಾರವನ್ನೇ ತಿರುಚಿದ್ದು, ಪೊಲೀಸರು ಮತ್ತು ಕುಟುಂಬ ಕೂಡ ದಿಗ್ಭ್ರಮೆಗೊಂಡಿತ್ತು. ತನ್ನ ಅತ್ತೆ-ಮಾವಂದಿರನ್ನು ದಾರಿ ತಪ್ಪಿಸಲು, ತನ್ನ ಹೆಂಡತಿ ತನ್ನ ಎಲ್ಲಾ ಆಭರಣಗಳೊಂದಿಗೆ ಮನೆಯಿಂದ ಓಡಿಹೋಗಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ಮೃತ ಮಹಿಳೆ ಮಧು ಗುರುಗ್ರಾಮ್(ಮೇ.25): ಹರಿಯಾಣದ ಗುರುಗ್ರಾಮ್ನ ಮಾನೇಸರ್ನಲ್ಲಿ ನವವಿವಾಹಿತ ಮಹಿಳೆಯೊಬ್ಬಳನ್ನು ಮದುವೆಯಾದ ಕೇವಲ ಮೂರು ತಿಂಗಳ ನಂತರ ಕ್ರೂರವಾಗಿ ಕೊಲೆ ಮಾಡಿದ ಹೃದಯವಿದ್ರಾವಕ ಮತ್ತು ಸಂವೇದನಾಶೀಲ ಘಟನೆ ಬೆಳಕಿಗೆ…
-

Sankey Tank: ಮಲ್ಲೇಶ್ವರಂನ ಜೀವನಾಡಿ ಸ್ಯಾಂಕಿ ಟ್ಯಾಂಕ್ಗೆ ಏನಾಯ್ತು?, ಬೆಂಗಳೂರಿಗರಿಗೆ ಅಲರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 10:01 AM IST ಸ್ಯಾಂಕಿ ಟ್ಯಾಂಕ್ ನಲ್ಲಿ ನೀರಿನ ಮಟ್ಟ ತೀವ್ರ ಕುಸಿತ, ಮಲ್ಲೇಶ್ವರಂ ನಿವಾಸಿಗಳು ಆತಂಕ, ತಜ್ಞರು ಒಳಹರಿವು, ಸೋರಿಕೆ, ಅಂತರ್ಜಲ ಕುಸಿತ ಎಚ್ಚರಿಕೆ, ಬಿಡಬ್ಲ್ಯೂಸಿಸಿ, IISc ಪರಿಶೀಲನೆ ಆರಂಭ. ಅಂತರ್ಜಲ ಮಟ್ಟ ಕುಸಿತ ಬೆಂಗಳೂರು: ನಗರದ ಅತ್ಯಂತ ಸುಂದರ ಮತ್ತು ಐತಿಹಾಸಿಕ ಕೆರೆಗಳಲ್ಲಿ (Lake) ಒಂದಾದ ಸ್ಯಾಂಕಿ ಟ್ಯಾಂಕ್ (Sankey Tank) ಈಗ ಅಕ್ಷರಶಃ ಕಣ್ಣೀರು ಹಾಕುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಸುತ್ತಮುತ್ತಲ…
-

NDA Govt: ಒಂದು ವರ್ಷದಲ್ಲಿ ಮೋದಿ ಸರ್ಕಾರ ಪತನವಾಗುತ್ತಾ? ರಾಹುಲ್ ಗಾಂಧಿ ಹೇಳಿಕೆಯ ಹಿಂದಿನ ಅಸಲಿ ಮರ್ಮ ಇಲ್ಲಿದೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ರಾಹುಲ್ ಗಾಂಧಿ ಹೇಳಿದ್ದೇನು? ಕಾಂಗ್ರೆಸ್ ಸಭೆಯಲ್ಲಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಿನ ವರ್ಷದೊಳಗೆ ಬೀಳುತ್ತದೆ” ಎಂದಿದ್ದರು. ಇದಾದ ನಂತರ ರಾಹುಲ್ ಅವರ ಹೇಳಿಕೆಯು ರಾಷ್ಟ್ರರಾಜಕೀಯದಲ್ಲಿ ಚರ್ಚಾ ವಿಷಯವಾಯಿತು. ಇದರ ಬೆನ್ನಲ್ಲೇ, ಈ ಹೇಳಿಕೆಯನ್ನ ಸಂಪೂರ್ಣವಾಗಿ ಆಧಾರರಹಿತ ಮತ್ತು ರಾಜಕೀಯ ಹತಾಶೆ ಎಂದು ಬಿಜೆಪಿ ಬಣ್ಣಿಸಿತು. ಈಗ ಪ್ರಶ್ನೆ ಏನಂದ್ರೆ, “ರಾಹುಲ್ ಗಾಂಧಿ ಅವರ ಹೇಳಿಕೆಯ ಹಿಂದೆ ಯಾವುದೇ ದೊಡ್ಡ ರಾಜಕೀಯ ಮಾಹಿತಿಯಿದೆಯಾ ಅಥವಾ…
-

Achievement: ಕೊಹ್ಲಿ ಪಕ್ಕ ಮಲೆನಾಡ ಕನ್ನಡಿಗ; ವಿರಾಟ್ಗೆ ಖಡಕ್ ಬೌಲಿಂಗ್ ಮಾಡಿದ ಈ ಹುಡುಗ ಯಾರು ಗೊತ್ತಾ? ಕುಗ್ರಾಮದಿಂದ ಕಿಂಗ್ ಕೊಹ್ಲಿವರೆಗೆ! | ಕ್ರೀಡಾ ಸುದ್ದಿ | ACTPnews
Last Updated:May 07, 2026 10:52 AM IST ಮಕ್ಕಿಗದ್ದೆಯ ನಾಗರಾಜ ಹೆಗಡೆ, ವಿರಾಟ್ ಕೊಹ್ಲಿ ಜೊತೆ Oakley Meta Sunglasses ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ, ಕರ್ನಾಟಕ ತಂಡದಲ್ಲಿ ಆಡೋದು ತಮ್ಮ ಗುರಿ ಎಂದು ಹೇಳಿದ್ದಾರೆ ನಾಗರಾಜ್ ಹೆಗಡೆ ಮಲೆನಾಡಿನ ಸಣ್ಣ ಊರಿನಿಂದ ಹೊರಟ ಒಬ್ಬ ಯುವಕ, ಕೋಟಿ ಮಂದಿ ಕನಸು ಕಾಣುವ ಜಾಗದಲ್ಲಿ ನಿಂತಿದ್ದಾನೆ! ಸಾಕ್ಷಾತ್ ವಿರಾಟ್ ಕೊಹ್ಲಿ (Virat Kohli) ಅವರ ಪಕ್ಕದಲ್ಲಿ! ಹೌದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ…
-

Open Water Swim: ಸಮುದ್ರದ ಅಲೆಗಳ ನಡುವೆ 32 ಕಿ.ಮೀ ಸಾಹಸ, ಭಾರತ-ಶ್ರೀಲಂಕಾ ಸಂಪರ್ಕಿಸಲು ಹೊರಟಿದ್ದಾರೆ ಈ ಈಜುಪಟುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 12:10 PM IST ಡ್ಯಾನಿಶ್ ಅಬ್ದಿ, ವೃಶಾಲಿ ಪ್ರಸಾದೆ ಮೇ 6, 2026 ರಂದು ರಾಮಸೇತು ಮಾರ್ಗದಲ್ಲಿ 32 ಕಿಮೀ ಈಜಲು ಸಜ್ಜು, ಮಣಿಪಾಲ್ ಆಸ್ಪತ್ರೆಗಳು ಆರೋಗ್ಯ ಸಂದೇಶದ ಅಭಿಯಾನಕ್ಕೆ ಬೆಂಬಲ ರಾಮ ಸೇತು ಈಜು ಸವಾಲು ಬೆಂಗಳೂರು: ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಕೇವಲ ನಕ್ಷೆಯ ಗೆರೆಗಳಿಲ್ಲ, ಸಾವಿರಾರು ವರ್ಷಗಳ ಪುರಾಣ ಮತ್ತು ಸಂಸ್ಕೃತಿಯ ಬೆಸುಗೆಯಿದೆ. ಈಗ ಆ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮಣಿಪಾಲ್ (Manipal)…
-

Road Accident: ಮೂರು ವಾಹನಗಳ ಸರಣಿ ಅಪಘಾತ! ಆರು ಮಂದಿ ಸ್ಥಳದಲ್ಲೇ ಸಾವು, 26 ಮಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 2:50 PM IST ಈ ಭೀಕರ ರಸ್ತೆ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ 26 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಳು ಡಂಪರ್ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. News18 ಮುಂಬೈ: ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ತೀವ್ರತೆಗೆ ಕನಿಷ್ಠ ಆರು ಮಂದಿ (Road Accident) ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನಲ್ಲಿ…
-

Celebrity Taxpayers: ಅತ್ಯಧಿಕ ತೆರಿಗೆ ಪಾವತಿಸಿದ ಸೆಲೆಬ್ರಿಟಿ! ಬರೋಬ್ಬರಿ 92 ಕೋಟಿ ರೂ. ಟ್ಯಾಕ್ಸ್ ಕಟ್ಟಿದ ನಟ | India s biggest celebrity taxpayer paid 92 crore rs tax in 2024 | | ACTPnews
ಸಿನೆಮಾ ಸೆಲೆಬ್ರಿಟಿಗಳು ಸಹ ತಮ್ಮ ಗಳಿಕೆಯಲ್ಲಿ ದೊಡ್ಡ ಪ್ರಮಾಣದ ಮೊತ್ತದ ತೆರಿಗೆಯನ್ನು ಪಾವತಿಸುತ್ತಾರೆ ಮತ್ತು ತೆರಿಗೆ ಪಾವತಿಸುವುದರಲ್ಲಿ ಇವರು ದೊಡ್ಡ ದೊಡ್ಡ ಉದ್ಯಮಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಬಹುದು. ಸಾಧಾರಣವಾಗಿ ನಮಗೆಲ್ಲಾ ನಮ್ಮ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಬನ್ನಿ ಹಾಗಾದರೆ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಅಂತ ತಿಳಿದುಕೊಂಡು ಬರೋಣ. ಭಾರತದಲ್ಲಿ, ಟಾಪ್ ಚಲನಚಿತ್ರ ತಾರೆಯರು ಮತ್ತು ಕ್ರೀಡಾ ಐಕಾನ್ಗಳು ಕೋಟಿಗಟ್ಟಲೆ ಹಣವನ್ನು…
-

OTT: ಗ್ರಾಮೀಣ ಪ್ರದೇಶಗಳಿಗೆ ಮನರಂಜನೆ ಕೊಡೋಕೆ ಬಂತು ಈ ಒಟಿಟಿ! ಈ ಸೇವೆ ಪಡೆಯೋದು ಹೇೆಗೆ ಗೊತ್ತಾ? | This OTT came to entertain the rural areas! Do you know how to get this service? | | ACTPnews
Last Updated:Dec 07, 2024 8:26 PM IST ರೈಲ್ಟೆಲ್ನ ಹೋಮ್ ಇಂಟರ್ನೆಟ್ ಸೇವಾ ವಿಭಾಗವಾದ ರೈಲ್ವೈರ್, ಪ್ರಸಾರ ಭಾರತಿಯ OTT ಪ್ಲಾಟ್ಫಾರ್ಮ್ ವೇವ್ಸ್ ಮತ್ತು 9 ಇತರ ಪ್ರೀಮಿಯಂ OTT ಗಳೊಂದಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, 30 Mbps ಹೈ-ಸ್ಪೀಡ್ ಇಂಟರ್ನೆಟ್, 400+ ಲೈವ್ ಟಿವಿ ಚಾನೆಲ್ಗಳು ಮತ್ತು 200+ ಆಟಗಳನ್ನು ನೀಡುತ್ತದೆ ಎನ್ನಲಾಗಿದೆ. ಪ್ಲೇಬೋಸ್ಟ್ವಿ ಸ್ಥಾಪಕ ಅಮೀರ್ ಮೂಲಾನಿ; ರೈಲ್ಟ್ಲ್, ಚಿಮೆಡ್ ಸಂಸ್ಥೆಯ ಸಂಜಯ್ ಕುಮಾರ್ ಹಾಗೂ ಪ್ರಸಾರ ಭಾರತಿ, ಸಿಇಒ, ಗೌರವ್ ದ್ವಿವೇದಿ…
Latest News
Search the Archives
Access over the years of investigative journalism and breaking reports
You May Have Missed












