Tag: hollywood
-

Mega star Chiranjeevi: ಶಿವಣ್ಣ ಆ ಪಾತ್ರ ಒಪ್ಪಿದಾಗಲೇ ಚಿತ್ರಕ್ಕೆ ಗೆಲುವು ಸಿಕ್ಕಿತ್ತು; ಮೆಗಾ ಸ್ಟಾರ್ ಮಾತು ಫುಲ್ ವೈರಲ್ | | ACTPnews
Last Updated:Jun 13, 2026 11:03 PM IST ಮೆಗಾ ಸ್ಟಾರ್ ಚಿರಂಜೀವಿ ಒಂದು ಮೆಗಾ ಮಾತು ಹೇಳಿದ್ದಾರೆ. ಇದನ್ನ ಕೇಳಿದ ಶಿವಣ್ಣನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಚಿರಂಜೀವಿ ಮಾತನಾಡಿರೋ ವಿಡಿಯೋ ತುಣುಕನ್ನ ಎಲ್ಲೆಡೆ ಹಂಚಿಕೊಂಡು ಸಂತೋಷ ಪಡುತ್ತಿದ್ದಾರೆ. ಅಸಲಿಗೆ ಚಿರಂಜೀವಿ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ. ಶಿವಣ್ಣ ಆ ಪಾತ್ರ ಒಪ್ಪಿದಾಗಲೇ ಚಿತ್ರಕ್ಕೆ ಗೆಲುವು ಸಿಕ್ಕಿತ್ತು; ಮೆಗಾ ಸ್ಟಾರ್! ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಒಂದು ಮಾತು ಹೇಳಿದ್ದಾರೆ. ಇವರ ಮಾತುಗಳ ವಿಡಿಯೋವನ್ನ ಶಿವಣ್ಣನ…
-

Lagaan Movie: ಲಗಾನ್ ಸಿನಿಮಾಕ್ಕೆ 25 ವರ್ಷ ಕಂಪ್ಲೀಟ್! ಐತಿಹಾಸಿಕ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ | | ACTPnews
ಕಾಲ್ ಮಾಡಿ ಹೇಳೋದು ಏನು ಗೊತ್ತಾ ನಾನು ಒಂದು ಕತೆ ಮಾಡಿದ್ದೇನೆ. ಅದನ್ನ ನಿನಗೆ ಹೇಳ್ಬೇಕು. ಫುಲ್ ಸ್ಕ್ರಿಪ್ಟ್ ರೆಡಿ ಇದೆ. ಇದನ್ನ ನಿನಗೆ ಹೇಳ್ತೇಕು ಅಂತಲೇ ಹೇಳ್ತಾರೆ. ಆಗ ಆಮಿರ್ ಖಾನ್ ಅವರಗೆ ಡೌಟ್ ಬರುತ್ತದೆ. ಆಮೀರ್ ಖಾನ್ ಹೇಳೋದೇನು (ಚಿತ್ರ ಕೃಪೆ: ಸ್ಪಾಟಿಫೈ ಇಂಡಿಯಾ ವಿಡಿಯೋ) ಆ ಕ್ರಿಕೆಟ್ ಕತೇನಾ ಅಂತಲೇ ಕೇಳ್ತಾರೆ. ಆಗ ಅಶುತೋಷ್ ಏನು ಹೇಳೋದಿಲ್ಲ. ಕತೆ ಹೇಳೋಕೆ ಬರ್ತೀದ್ದೀನಿ ಅಂತ ಮನೆಗೆ ಹೋಗ್ತಾರೆ. ಆಗ ಅಸಲಿ ವಿಷಯವನ್ನ ಅಶುತೋಷ್ ಹೇಳ್ತಾರೆ.…
-

Anurag Kashyap: ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ, ‘8’ ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್! | | ACTPnews
Last Updated:Jun 13, 2026 9:04 PM IST ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಅಭಿನಯದ ಮೊದಲ ಕನ್ನಡ ಸಿನಿಮಾದ ಗ್ಲಿಂಪ್ಸ್ ಹೊರ ಬಂದಿದೆ. ಇದರಲ್ಲಿ ಇವರ ಪಾತ್ರ ಹೇಗಿದೆ ಅನ್ನೋದು ರಿವೀಲ್ ಆಗಿದೆ. ಈ ಪಾತ್ರದ ಹೆಸರು ಏನು ಅನ್ನೋದು ಗೊತ್ತಾಗಿದೆ. ಈ ಎಲ್ಲವನ್ನು ವಿವರವಾಗಿ ಹೇಳುವ ಒಂದು ಸ್ಟೋರಿ ಇಲ್ಲಿದೆ ಓದಿ. ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ; 8 ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್! ಡೇವಿಡ್ ಪಿಂಟೋ…ಈ ಹೆಸರು ಕೊನೆಯಲ್ಲಿ ಬರುತ್ತದೆ. ಆದರೆ,…
-

Radhika Pandit: ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ, ವಾಣಿ ಹರಿಕೃಷ್ಣ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 13, 2026 9:04 PM IST ರಾಧಿಕಾ ಪಂಡಿತ್ ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ರಾಧಿಕಾ ಅವರ ಸೆಲ್ಫಿ ಫೋಟೋಗಳಿವೆ. ವಿಶೇಷವೆಂದ್ರೆ ಇದಕ್ಕೆ ವಾಣಿ ಹರಿಕೃಷ್ಣ ಅವರ ಹಾಡಿರೋ ಆಡಿಯೋ ಬಳಕೆ ಮಾಡಿದ್ದಾರೆ. ಇದನ್ನ ನೋಡಿದ ವಾಣಿ ಹರಿಕೃಷ್ಣ ಕಾಕತಾಳಿಯದ ಒಂದು ಕತೆ ಹೇಳಿದ್ದಾರೆ. ರಾಧಿಕಾ ಪಂಡಿತ್ ಅವರು ಕೊಟ್ಟ ಸಂಪಿಗೆ ಗಿಡದ ಸ್ಟೋರಿನೂ ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ;…
-

Dhamaal-2 Movie: ಬಾಲಿವುಡ್ ನಲ್ಲಿ ನಾಲ್ಕನೆ ಭಾರಿ ಧಮಾಲ್; ನಿಧಿ ಹುಡುಕುವ ಕಥೆಯಲ್ಲಿ ಕಾಮಿಡಿ ಕಮಾಲ್! | | ACTPnews
ಕಾಮಿಡಿ ಕಿಕ್ ಕೊಡುವ ಧಮಾಲ್ ಧಮಾಲ್ -4 ಚಿತ್ರದ ಟ್ರೈಲರ್ ಮಜವಾಗಿದೆ. ಟ್ರೈಲರ್ ನೋಡ್ತಾ ಹೋದ್ರೆ ಕಾಮಿಡಿ ಕಿಕ್ ಪಕ್ಕಾ ನೋಡಿ. ಅಷ್ಟು ಸೀನ್ಗಳು ಇಲ್ಲಿ ಹಾಸ್ಯದ ಹೊನಲು ಹರಿಸುತ್ತವೆ. ಡೈರೆಕ್ಟರ್ ಯಾರು (ಚಿತ್ರ ಕೃಪೆ: ಅಜಯ್ ದೇವಗನ್ ಇನ್ಸ್ಟಾಗ್ರಾಮ್) ಸ್ಟಾರ್ ಕಾಸ್ಟ್ ಕೂಡ ಹಾಗೆ ಇದೆ. ಅಜಯ್ ದೇವಗನ್, ಅರ್ಷದ್ ವಾರ್ಸಿ, ರಿತೇಶ್ ದೇಶಮುಖ್, ಜಾವೇದ್ ಜಾಫರಿ, ಸಂಜಯ್ ಮಿಶ್ರಾ, ರವಿ ಕಿಶನ್ ಹೀಗೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ನಿಧಿ ಹುಡುಕವ ಕಥೆ ಧಮಾಲ್-4…
-

Vijay- Sangeetha: ಜೂನ್ 15ಕ್ಕೆ ವಿಜಯ್ ಭವಿಷ್ಯ ನಿರ್ಧಾರ! ಏನಾಗುತ್ತೆ ದಳಪತಿ ದಾಂಪತ್ಯ ಜೀವನ? | | ACTPnews
Last Updated:Jun 13, 2026 8:17 PM IST ವಿಜಯ್ – ಸಂಗೀತ ವಿಚ್ಛೇದನ ಪ್ರಕರಣ ಅಂತಿಮ ಹಂತ ತಲುಪಿದೆ ಎನ್ನಲಾಗುತ್ತಿದ್ದು, ಜೂನ್ 15ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಯತ್ತ ಎಲ್ಲರ ಗಮನ ನಿಂತಿದೆ. ವಿಜಯ್ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ತಮಿಳುನಾಡಿನ ಸಿಎಂ ವಿಜಯ್ (CM Vijay) ರಾಜಕೀಯ ಜೀವನ ಎಷ್ಟು ಯಶಸ್ವಿಯಾಗಿ ಸಾಗುತ್ತಿದೆಯೋ ಅವರ ವೈಯಕ್ತಿಕ ಜೀವನ ಅಷ್ಟೇ ಚರ್ಚೆಗೆ ಕಾರಣವಾಗಿವೆ. ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಹಾಗೂ ಪತ್ನಿ ಸಂಗೀತಾ (Sangeeta Swarnalingam) ಅವರ…
-

Batwara: ಧುರಂಧರ್ ಇಷ್ಟವಾಯ್ತಾ? ಶೀಘ್ರದಲ್ಲೇ ರಿಲೀಸ್ ಆಗಲಿದೆ ದೇಶಕ್ಕೆ ಸಂಬಂಧಿಸಿದ ಇನ್ನೊಂದು ಸಿನಿಮಾ | Sunny deol s Batwara movie release date announced know here | | ACTPnews
Last Updated:Jun 10, 2026 11:18 AM IST Movies: ಧುರಂಧರ್ ಸಿನಿಮಾ ಇಷ್ಟವಾಯ್ತಾ? ಹಾಗಾದರೆ ಈ ಸಿನಿಮಾನೂ ಇಷ್ಟವಾಗಬಹುದು. ಶೀಘ್ರವೇ ಈ ಸಿನಿಮಾ ಥಿಯೇಟರ್ಗೆ ಬರಲಿದೆ. ಬಟ್ವಾರಾ ನಟ ಸನ್ನಿ ಡಿಯೋಲ್ (Sunny Deol) ಅವರ ಮುಂದಿನ ಚಿತ್ರದ ಹೆಸರನ್ನು ಅಧಿಕೃತವಾಗಿ ಬದಲಾವಣೆ ಮಾಡಲಾಗಿದೆ. ಸಿನಿಮಾ ಹೆಸರು (Movie Name) ಬದಲಾಗುತ್ತದೆ ಎನ್ನುವ ತಿಂಗಳುಗಳ ಹಿಂದಿನ ಊಹಾಪೋಹಗಳ ನಂತರ, ನಟ ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ಈ ವಿಷಯವನ್ನು ಘೋಷಿಸಿದರು. ಅವರು ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರೊಂದಿಗಿನ ಚಿತ್ರದ…
-

Bharathiraja: ಪ್ರಖ್ಯಾತ ನಿರ್ದೇಶಕ ಸಾವಿಗೆ ಅಸಲಿ ಕಾರಣವೇನು? ಆ ದುರಂತದಿಂದ ಕುಗ್ಗಿದ್ದ ಭಾರತಿರಾಜ | | ACTPnews
Last Updated:Jun 10, 2026 2:38 PM IST ಈ ವೈಯಕ್ತಿಕ ದುರಂತ ಅವರಿಗೆ ತೀವ್ರ ಮಾನಸಿಕ ಒತ್ತಡವನ್ನು ತಂದೊಡ್ಡಿತು. ಈ ದುಃಖದಲ್ಲೇ ದಿನದೂಡುತ್ತಿದ್ದ ಇವರ ನಿಶ್ಶಕ್ತ ದೇಹಕ್ಕೆ ಉಸಿರಾಟದ ಸಮಸ್ಯೆ ಎದುರಾದಾಗ ಚೇತರಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ. ಭಾರತಿರಾಜ (ಸಂಗ್ರಹ ಚಿತ್ರ) ತಮಿಳು ಚಿತ್ರರಂಗದ (Tamil Movies) ದೈತ್ಯ ಪ್ರತಿಭೆ, ಭಾರತೀಯ ಸಿನಿಮಾದ ಖ್ಯಾತ (Indian Cinema) ನಿರ್ದೇಶಕ ಮತ್ತು ನಟ ಭಾರತಿರಾಜ ಅವರು ಜೂನ್ 10 ರಂದು ನಿಧನರಾಗಿದ್ದು, ಅವರಿಗೆ…
-

Vijayalakshmi Darshan: ಧನ್ವೀರ್- ವಿಜಯಲಕ್ಷ್ಮಿ ವಿಡಿಯೋ ಶೇರ್ ಮಾಡಿ ಬ್ಯಾಡ್ ಕಮೆಂಟ್! ರೊಚ್ಚಿಗೆದ್ದ ದರ್ಶನ್ ಪತ್ನಿ ಮಾಡಿದ್ದೇನು? | | ACTPnews
Last Updated:Jun 10, 2026 3:02 PM IST ದರ್ಶನ್ ಪತ್ನಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲ ಕಮೆಂಟ್ ಮಾಡಿದ್ದು, ಪೋಸ್ಟ್ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ವಿಜಯಲಕ್ಷ್ಮಿ ಹಾಗೂ ಧನ್ವೀರ್ ವಿಡಿಯೋ ಪೋಸ್ಟ್ ಮಾಡಿದ ಕಿಡಿಗೇಡಿಗಳು ಬ್ಯಾಡ್ ಪೋಸ್ಟ್ ಶೇರ್ ಮಾಡ್ತಿದ್ದಾರೆ. News18 ಬೆಂಗಳೂರು (ಜೂ.10): ಕೊಲೆ ಆರೋಪಿಯಾಗಿ ದರ್ಶನ್ (Darshan) ಜೈಲು ಸೇರಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರನ್ನ ಟಾರ್ಗೆಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಕುರಿತು ಅವಹೇಳನಕಾರಿ…
Latest News
Search the Archives
Access over the years of investigative journalism and breaking reports
You May Have Missed













