Tag: Bengaluru
-

Bengaluru: ಮದುವೆಯಾಗುವಂತೆ ಯುವತಿಗೆ ಟಾರ್ಚರ್; ಮಗಳ ಹಿಂದೆ ಬಿದ್ದವನ ಕಥೆ ಮುಗಿಸಿದ ಅಪ್ಪ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 5:09 PM IST ಆತ ಪೋಕ್ಸೋ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿತಿರಲಿಲ್ಲ. ನಿನ್ನನ್ನೇ ಮದ್ವೆ ಆಗೋದು ಅಂತಾ ಕೊಡಬಾರದ ಕಾಟ ಕೊಡ್ತಿದ್ದ. ನೋಡೋವರೆಗೂ ನೋಡಿದ ಹೆಣ್ಣೆತ್ತವ್ರು ಪಾಗಲ್ ಪ್ರೇಮಿಯ ಕಥೆ ಮುಗಿಸಿದ್ದಾರೆ. News18 ಬೆಂಗಳೂರು: ಈ ಫೋಟೋದಲ್ಲಿ ಕಾಣ್ತಿರೋ ಈತನ ಹೆಸರು ರಮೇಶ್. ಬಾಗಲಕೋಟೆ ಜಿಲ್ಲೆಯ (Bagalakote) ಮುಧೋಳ್ ನಿವಾಸಿ. ಈ ರಮೇಶ್ ದುಬೈನಲ್ಲಿ (Dubai) ಕೆಲಸ ಮಾಡಿಕೊಂಡಿದ್ದ. ರಮೇಶ್ ಮನೆಯಲ್ಲೇ ಆತನ ಸಂಬಂಧಿಯೇ ಆಗಿದ್ದ ಯುವತಿಯೊಬ್ಲು ಓದಿಕೊಂಡಿದ್ಲು.…
-

Traffic Advisory: ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಬಂದ್, 15 ನಿಮಿಷದ ದಾರಿಗೆ ಬೇಕು 1 ಗಂಟೆ! ಇನ್ನು ಎಷ್ಟು ದಿನ ಇದೇ ಕಥೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:56 AM IST ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ. ಟ್ರಾಫಿಕ್ ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)…
-

Foreign Trip: 22 ಸಾವಿರಕ್ಕಿಂತ ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್, ಈ ಮೂರು ದೇಶಗಳಿಗೆ ಹಾರಲು ಭಾರತೀಯರಿಗೆ ವೀಸಾ ಕಿರಿಕಿರಿ ಇಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 9:41 AM IST ಜೂನ್ ಟ್ರಿಪ್ ಪ್ಲಾನ್ ಮಾಡ್ತಿರಾ, ಕಡಿಮೆ ಖರ್ಚಿನಲ್ಲಿ ವಿಯೆಟ್ನಾಂ, ನೇಪಾಳ, ಮಲೇಷ್ಯಾ ಗೆ ಬೆಂಗಳೂರುನಿಂದ ವಿಮಾನ ದರ 20 ಸಾವಿರದೊಳಗೆ, ಭಾರತೀಯರಿಗೆ ವೀಸಾ ಫ್ರೀ ಅಥವಾ ಇ ವೀಸಾ. ಭಾರತದಿಂದ ಬಜೆಟ್ ವಿದೇಶಿ ಪ್ರವಾಸಗಳು ಬೆಂಗಳೂರು: ಟ್ರಿಪ್ ಹೋಗುವ ಪ್ಲಾನ್ ಮಾಡ್ತಾ ಇದ್ದೀರಾ? ಅದರಲ್ಲೂ ವಿದೇಶ ಪ್ರವಾಸ (Foreign Trip) ಮಾಡಬೇಕಾ? ಬಜೆಟ್ ಕಮ್ಮಿ ಇರಬೇಕಾ? ಎಲ್ಲದಕ್ಕೂ ಅವಕಾಶ ಇದೆ. ಕಡಿಮೆ ಖರ್ಚಿನಲ್ಲಿ ನೀವು ಈಗ ವಿದೇಶಿ…
-

Bengaluru: ಸಿಲಿಕಾನ್ ಸಿಟಿ ಮಂದಿಗೆ ಗುಡ್ ನ್ಯೂಸ್; ನಗರದ 8 ಕಡೆ ಮಾವು ಮೇಳ, ರೈತರಿಂದ ನೇರ ಮಾರಾಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 4:08 PM IST ಬೆಂಗಳೂರುದಲ್ಲಿ ಮೇ 8 ರಿಂದ 17 ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ಮಾವು ಹಲಸು ಮೇಳ ಆಯೋಜನೆ, 50 ಮಾವು, 7 ಹಲಸು ಮಳಿಗೆ, ರೈತರಿಂದ ನೇರ ಮಾರಾಟ, ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಮಾವು ಮೇಳ (ಸಂಗ್ರಹ ಚಿತ್ರ) ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru News) ಮೇ 8 ರಿಂದ 17 ರವರೆಗೆ ಮಾವು ಮೇಳ (Mango and Jackfruit Mela) ನಡೆಯಲಿದೆ. ಕಬ್ಬನ್ ಪಾರ್ಕ್…
-

ಶಾಸಕರ ಫ್ರೀ ಟಿಕೆಟ್ ವ್ಯಾಮೋಹದಿಂದಲೇ IPL ಫೈನಲ್ ಅಹಮದಾಬಾದ್ಗೆ ಶಿಫ್ಟ್ ಆಯ್ತಾ? ನಿಖಿಲ್ ಆಕ್ರೋಶ, ಡಿಕೆಶಿ ಸ್ಪಷ್ಟನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:33 PM IST ಐಪಿಎಲ್ ಪ್ಲೇ ಆಫ್ಸ್ ವೇಳಾಪಟ್ಟಿ ಹೊರಬಂದಿದೆ, ಫೈನಲ್ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂಗೆ ಶಿಫ್ಟ್, ನಿಖಿಲ್ ಕುಮಾರಸ್ವಾಮಿ ಟಿಕೆಟ್ ವ್ಯಾಮೋಹ ಆರೋಪ, ಡಿಕೆ ಶಿವಕುಮಾರ್ ತಳ್ಳಿ ಹಾಕಿದ್ದಾರೆ. ಐಪಿಎಲ್ 2026 ಫೈನಲ್ ಶಿಫ್ಟ್ (ಸಂಗ್ರಹ ಚಿತ್ರ) ಬೆಂಗಳೂರು: ಐಪಿಎಲ್ 19ನೇ ಆವೃತ್ತಿ ಫೈನಲ್ (IPL 2026 Final) ಹಾಗೂ ಎಲಿಮಿನೇಟರ್, ಕ್ವಾಲಿಫೈಯರ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. BCCI ಪ್ಲೇ ಆಫ್ಸ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೊದಲ…
-

Bengaluru Flyover: ಬೆಂಗಳೂರಿನ ಪ್ರಮುಖ ಫ್ಲೈಓವರ್ ಕೆಡವಲು ಸಿದ್ಧತೆ; ₹436 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 8:55 AM IST ಬೆಂಗಳೂರು ಐಒಸಿ ಜಂಕ್ಷನ್ ಹಳೆಯ ಫ್ಲೈಓವರ್ ತೆರವು, ಬಿ ಸ್ಮೈಲ್ ನಿಂದ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ಧತೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸಂಪರ್ಕ ಸುಧಾರಣೆ, ತಾತ್ಕಾಲಿಕ ಟ್ರಾಫಿಕ್ ದಟ್ಟಣೆ ನಿರೀಕ್ಷೆ ಮಾಡಲಾಗಿದೆ. News18 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Silicon City Bengaluru) ಟ್ರಾಫಿಕ್ ಸಮಸ್ಯೆ (Traffic Problem) ಕಡಿಮೆ ಮಾಡಲು, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನಗರದ ಪ್ರಮುಖ ಮೇಲ್ಸೇತುವೆಯನ್ನು ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.…
-

Bullet Trains: ಬೆಂಗಳೂರಿನಿಂದ ಚೆನ್ನೈ-ಹೈದರಾಬಾದ್ಗೆ ಹೈಸ್ಪೀಡ್ ರೈಲು, ನಿಮ್ಮ ಊರಿನಲ್ಲಿ ಸ್ಟಾಪ್ ಇದೆಯೇ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 9:30 AM IST ಭಾರತೀಯ ರೈಲ್ವೆ ಹೈದರಾಬಾದ್-ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚಾಲನೆ, ಬೆಂಗಳೂರು-ಚೆನ್ನೈ 306 ಕಿಮೀ ಮಾರ್ಗ, 15.94 ಕಿಮೀ ಸುರಂಗ, ಶಂಶಾಬಾದ್ ವಿಮಾನ ನಿಲ್ದಾಣ ಸಂಪರ್ಕ ಯೋಜನೆ. ಹೈದರಾಬಾದ್, ಚೆನ್ನೈ ಹೈಸ್ಪೀಡ್ ರೈಲು ಬೆಂಗಳೂರು: ಟ್ರಾಫಿಕ್ನಲ್ಲಿ (Traffic) ಸಿಲುಕಿ ಬೇಸತ್ತಿರುವ ಬೆಂಗಳೂರಿಗರಿಗೆ (Bengaluru) ಭಾರತೀಯ ರೈಲ್ವೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಬಜೆಟ್ನಲ್ಲಿ ಘೋಷಣೆಯಾದಂತೆ, ಹೈದರಾಬಾದ್ (Hyderabad) ಮತ್ತು ಚೆನ್ನೈ (Chennai) ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು…
-

Train News: ಪೂರ್ವ ಬೆಂಗಳೂರಿನ ಪ್ರಯಾಣಿಕರಿಗೆ ಗುಡ್ ನ್ಯೂಸ್, ಅತ್ಯಾಧುನಿಕ ರೂಪದಲ್ಲಿ ಸಜ್ಜಾದ ರೈಲ್ವೆ ನಿಲ್ದಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 5:07 PM IST ಬೆಂಗಳೂರು ಪೂರ್ವ ರೈಲು ನಿಲ್ದಾಣದ ಪುನರಾಭಿವೃದ್ಧಿ ಪೂರ್ಣ, ನೈಋತ್ಯ ರೈಲ್ವೆ ಯೋಜನೆಯಡಿ ಆಧುನೀಕರಣ, ಇಂದು ಕಾರ್ಯಾಚರಣೆ ಪುನರಾರಂಭ, ಉಪನಗರ ಸಂಪರ್ಕ ಮತ್ತು ಸೌಲಭ್ಯಗಳು ಸುಧಾರಣೆ ಪೂರ್ವ ರೈಲು ನಿಲ್ದಾಣದ ಪುನರಾಭಿವೃದ್ಧಿ ಬೆಂಗಳೂರು: ಪೂರ್ವ ಬೆಂಗಳೂರಿನ (Bengaluru) ನಿವಾಸಿಗಳಿಗೆ ಸಿಹಿಸುದ್ದಿ. ಹಲವು ದಿನಗಳಿಂದ ಕಾಯುತ್ತಿದ್ದ ಬೆಂಗಳೂರು ಪೂರ್ವ ರೈಲು (Train) ನಿಲ್ದಾಣದ ಪುನರಾಭಿವೃದ್ಧಿ (Redevelopment) ಕಾರ್ಯ ಪೂರ್ಣಗೊಂಡಿದ್ದು, ಇಂದು ನಿಲ್ದಾಣವು ಮತ್ತೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಬೃಹತ್ ರೈಲು…
-

Sankey Tank: ಮಲ್ಲೇಶ್ವರಂನ ಜೀವನಾಡಿ ಸ್ಯಾಂಕಿ ಟ್ಯಾಂಕ್ಗೆ ಏನಾಯ್ತು?, ಬೆಂಗಳೂರಿಗರಿಗೆ ಅಲರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 10:01 AM IST ಸ್ಯಾಂಕಿ ಟ್ಯಾಂಕ್ ನಲ್ಲಿ ನೀರಿನ ಮಟ್ಟ ತೀವ್ರ ಕುಸಿತ, ಮಲ್ಲೇಶ್ವರಂ ನಿವಾಸಿಗಳು ಆತಂಕ, ತಜ್ಞರು ಒಳಹರಿವು, ಸೋರಿಕೆ, ಅಂತರ್ಜಲ ಕುಸಿತ ಎಚ್ಚರಿಕೆ, ಬಿಡಬ್ಲ್ಯೂಸಿಸಿ, IISc ಪರಿಶೀಲನೆ ಆರಂಭ. ಅಂತರ್ಜಲ ಮಟ್ಟ ಕುಸಿತ ಬೆಂಗಳೂರು: ನಗರದ ಅತ್ಯಂತ ಸುಂದರ ಮತ್ತು ಐತಿಹಾಸಿಕ ಕೆರೆಗಳಲ್ಲಿ (Lake) ಒಂದಾದ ಸ್ಯಾಂಕಿ ಟ್ಯಾಂಕ್ (Sankey Tank) ಈಗ ಅಕ್ಷರಶಃ ಕಣ್ಣೀರು ಹಾಕುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಸುತ್ತಮುತ್ತಲ…
-

Open Water Swim: ಸಮುದ್ರದ ಅಲೆಗಳ ನಡುವೆ 32 ಕಿ.ಮೀ ಸಾಹಸ, ಭಾರತ-ಶ್ರೀಲಂಕಾ ಸಂಪರ್ಕಿಸಲು ಹೊರಟಿದ್ದಾರೆ ಈ ಈಜುಪಟುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 12:10 PM IST ಡ್ಯಾನಿಶ್ ಅಬ್ದಿ, ವೃಶಾಲಿ ಪ್ರಸಾದೆ ಮೇ 6, 2026 ರಂದು ರಾಮಸೇತು ಮಾರ್ಗದಲ್ಲಿ 32 ಕಿಮೀ ಈಜಲು ಸಜ್ಜು, ಮಣಿಪಾಲ್ ಆಸ್ಪತ್ರೆಗಳು ಆರೋಗ್ಯ ಸಂದೇಶದ ಅಭಿಯಾನಕ್ಕೆ ಬೆಂಬಲ ರಾಮ ಸೇತು ಈಜು ಸವಾಲು ಬೆಂಗಳೂರು: ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಕೇವಲ ನಕ್ಷೆಯ ಗೆರೆಗಳಿಲ್ಲ, ಸಾವಿರಾರು ವರ್ಷಗಳ ಪುರಾಣ ಮತ್ತು ಸಂಸ್ಕೃತಿಯ ಬೆಸುಗೆಯಿದೆ. ಈಗ ಆ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮಣಿಪಾಲ್ (Manipal)…
Latest News
Search the Archives
Access over the years of investigative journalism and breaking reports
You May Have Missed












