Tag: audio launch
-

Peddi Movie: ಪೆದ್ದಿ ಕತೆ ಕೇಳಿದ್ಮೇಲೆ ಏನೂ ಬದಲಾವಣೆ ಹೇಳಬಾರದಪ್ಪ; ದೇವರ ಮೊರೆ ಹೋಗಿದ್ದ ಡೈರೆಕ್ಟರ್! | | ACTPnews
Last Updated:Jun 03, 2026 10:54 PM IST ರಾಮ್ ಚರಣ್ ಅವರು ಕತೆಯನ್ನ ಒಂದೇ ಏಟಿಗೆ ಒಪ್ಪಿಕೊಳ್ಳಬೇಕು. ಯಾವುದೇ ಬದಲಾವಣೆ ಹೇಳಬಾರದು. ಕತೆ ಹೇಗಿದೆಯೋ ಃಹಾಗೆ ಒಪ್ಪಿಕೊಳ್ಳಬೇಕು. ಹೀಗೆ ಡೈರೆಕ್ಟರ್ ಬುಚಿ ಬಾಬು ಸನಾ ದೇವರಲ್ಲಿ ಬೇಡಿಕೊಂಡಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಕತೆ ಕೇಳಿದ್ಮೇಲೆ ಏನೂ ಬದಲಾವಣೆ ಹೇಳಬಾರದಪ್ಪ; ದೇವರ ಮೊರೆ ಹೋಗಿದ್ದ ಡೈರೆಕ್ಟರ್! ಡೈರೆಕ್ಟರ್ ಬುಚಿ ಬಾಬು ಸನಾ (Buchi Babu Sana) ಆ ದಿನ ದೇವಸ್ಥಾನಲ್ಲಿ ಕುಳಿತಿದ್ದರು. ಅವರಿಗೆ ಒಂದು…
-

Naveen Shankar: ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನಟ ನವೀನ್ ಸೂಪರ್ ಜರ್ನಿ! | | ACTPnews
Last Updated:Jun 03, 2026 10:57 PM IST ಆ ದಿನ ಒಂದು ಸೀರಿಯಲ್ ಆಡಿಷನ್ ಇತ್ತು. ಆಡಿಷನ್ ಕೊಟ್ಟಾಯಿತ್ತು. ಆದರೆ, ರಿಜೆಕ್ಟ್ ಆಯಿತು. ಕಾರಣ ಗುಡ್ ಲುಕಿಂಗ್ ಇಲ್ಲ ಅನ್ನೋದೇ ಆಗಿತ್ತು. ಗುಲ್ಟು ಚಿತ್ರದ ನಾಯಕ ನವೀನ್ ಶಂಕರ್ ಈ ಸಿನಿ ಜರ್ನಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನವೀನ್ ಸೂಪರ್ ಜರ್ನಿ! ನವೀನ್ ಶಂಕರ್ (Naveen Shankar) ಲೈಫ್ ಸ್ಟೋರಿ ಇಂಟ್ರಸ್ಟಿಂಗ್…
-

Taapsee Pannu: ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡಲಿ? ಜನರನ್ನೇ ಕೇಳಿದ ತಾಪ್ಸಿ ಪನ್ನು! | | ACTPnews
Last Updated:Jun 03, 2026 10:57 PM IST ಬಾಲಿವುಡ್ ನಟಿ ತಾಪ್ಸಿ ಪನ್ನು ಗೊಂದಲದಲ್ಲಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಪೋಸ್ಟ್ ಮಾಡಲಿ ಅಂತಲೂ ಕೇಳಿದ್ದಾರೆ. ಆದರೆ, ಇದನ್ನ ಯಾಕೆ ಕೇಳಿದರು? ಇವರಿಗೆ ಕೆಲಸ ಇಲ್ವೇ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ. ಸೋಷಿಯಲ್ ಮೀಡಿಯಾಲ್ಲಿ ನಾನು ಏನು ಪೋಸ್ಟ್ ಮಾಡಲಿ? ಜನರನ್ನೆ ಕೇಳಿದ ತಾಪ್ಸಿ ಪನ್ನು! ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಕನ್ಫ್ಯೂಸನ್ (Confusion) ಅಲ್ಲಿಯೇ ಇದ್ದಾರೆ. ತಮ್ಮ…
-

Shivanna Cutout: ಪೆದ್ದಿ ಚಿತ್ರದ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ; ಇಲ್ಲೂ ಗ್ರೇಟ್ ರಿಸ್ಪೆಕ್ಟ್! | | ACTPnews
Last Updated:Jun 03, 2026 10:39 PM IST ಪೆದ್ದಿ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಪ್ರಚಾರವೂ ಜೋರಾಗಿಯೇ ಆಗಿದೆ. ಕಟೌಟ್ಗಳನ್ನು ನಿಲ್ಲಿಸಲಾಗಿದೆ. ಈ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ ಜೋರಾಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪೆದ್ದಿ ಚಿತ್ರದ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ; ಇಲ್ಲೂ ಗ್ರೇಟ್ ರಿಸ್ಪೆಕ್ಟ್! ಶಿವರಾಜ್ ಕುಮಾರ್ (Shiva Rajkumar) ಮತ್ತು ರಾಮ್ ಚರಣ್ (Ram Charan) ಅಭಿನಯದ ಪೆದ್ದಿ ಚಿತ್ರದ (Peddi Movie) ಕ್ರೇಜ್ ಇದ್ದೇ ಇದೆ.…
-

Vijay: ನೂತನ ಸಿಎಂ ಡಿ.ಕೆ. ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್! | | ACTPnews
Last Updated:Jun 03, 2026 8:56 PM IST ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯ್, DK ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ವಿಜಯ್ (Joseph Vijay) , ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ…
-

Ranveer Singh: ಧುರಂಧರ್ ಬ್ಲಾಕ್ ಬಸ್ಟರ್ ಆಗದಿದ್ರೆ ‘ಡಾನ್ 3’ ಬಿಡುತ್ತಿರಲಿಲ್ಲ! ತಪ್ಪು ಒಪ್ಪಿಕೊಂಡ ರಣವೀರ್ ಸಿಂಗ್ | | ACTPnews
Last Updated:Jun 03, 2026 8:59 PM IST Ranveer Singh: ವಿವಾದದ ನಡುವೆ ನಡೆದ ಸಂಧಾನ ಸಭೆಯಲ್ಲಿ ರಣವೀರ್ ಸಿಂಗ್ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎನ್ನುವ ವರದಿಗಳು ಹೊರಬಿದ್ದಿದ್ದು, ಬಾಲಿವುಡ್ ವಲಯದಲ್ಲಿ ಮತ್ತೆ ಚರ್ಚೆಗಳು ಜೋರಾಗಿವೆ. ಧುರಂಧರ್-2 ಬಾಲಿವುಡ್ನ ಬಹುನಿರೀಕ್ಷಿತ ಡಾನ್ 3 (Don 3) ಚಿತ್ರದ ಸುತ್ತಲಿನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಟ ರಣವೀರ್ ಸಿಂಗ್ (Actor Ranveer Singh) ಈ ಚಿತ್ರದಿಂದ ದಿಢೀರ್ ಹೊರನಡೆದಿರುವುದು ಈಗಾಗಲೇ ಚಿತ್ರರಂಗದಲ್ಲಿ…
-

Ranveer Singh: ನಟ ರಣವೀರ್ ಸಿಂಗ್ ಮೇಲಿನ ನಿಷೇಧ ಹಿಂಪಡೆದ ಒಕ್ಕೂಟ! ದಿಢೀರ್ ನಿರ್ಧಾರಕ್ಕೆ ಕಾರಣವೇನು? | | ACTPnews
Last Updated:Jun 03, 2026 4:27 PM IST ಡಾನ್ 3 ಚಿತ್ರದಿಂದ ರಣವೀರ್ ಸಿಂಗ್ ಹೊರನಡೆದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಈ ವಿವಾದವು ಕಳೆದ ಕೆಲವು ದಿನಗಳಿಂದ ಬಾಲಿವುಡ್ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ನಟನ ವಿರುದ್ಧ ನಿಷೇಧ ಹೇರಿದ್ದ ಕ್ರಮಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದರೆ, ಇದೀಗ ವಿವಿಧ ಚಿತ್ರರಂಗದ ಸಂಘಟನೆಗಳ ಮನವಿಯ ಮೇರೆಗೆ FWICE ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ರಣವೀರ್ ಸಿಂಗ್ ಬಾಲಿವುಡ್ ನಟ ರಣವೀರ್ ಸಿಂಗ್ (Bollywood actor Ranveer Singh) ವಿರುದ್ಧ ಫೆಡರೇಶನ್…
-

Bigg Boss: ಮತ್ತೆ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ ಸೀಸನ್ 13! ಈ ಬಾರಿ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ? | | ACTPnews
Last Updated:Jun 03, 2026 7:31 PM IST ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಕಳೆದ ಹಲವು ವರ್ಷಗಳಿಂದ ಕನ್ನಡದ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಬಿಗ್ ಬಾಸ್ (Bigg…
-

Actress Ramya: ರಾಜ್ಯ ರಾಜಕೀಯಕ್ಕೆ ರಮ್ಯಾ ಎಂಟ್ರಿ? ಡಿಕೆಶಿ ಸಿಎಂ ಆಗ್ತಿದ್ದಂತೆ ಶುರುವಾಗುತ್ತಾ ಪದ್ಮಾವತಿ ಪಾಲಿಟಿಕ್ಸ್? | | ACTPnews
Last Updated:Jun 03, 2026 4:29 PM IST ನಟಿ ರಮ್ಯಾ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರ ಪದಗ್ರಹಣದ ಸಮಾರಂಭದಲ್ಲಿ ಸ್ಯಾಂಡಲ್ವುಡ್ ನಟಿ ರಮ್ಯಾ ಮಾತಾಡಿದ್ದಾರೆ. News18 ಬೆಂಗಳೂರು (ಜೂ.03): ಲೋಕಭವನದ ಗಾಜಿನ ಮನೆಯಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣವಚನ ಸ್ವೀಕರಿಸಿದ್ದಾರೆ. ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಅನೇಕರ ಗಣ್ಯರು ಆಗಮಿಸಿದ್ರು. ಡಿಕೆ ಶಿವಕುಮಾರ್ ಕುಟುಂಬಕ್ಕೆ ಆಪ್ತರಾಗಿರುವ ನಟಿ ರಮ್ಯಾ (Actress…
-

Kevin Kunta: ಮೆಗಾ ಪವರ್ ಸ್ಟಾರ್ಗೆ ಇವರೇ ರಕ್ಷಾಕವಚ! ಯಾರು ಈ ರಗಡ್ ಬಾಡಿಗಾರ್ಡ್? ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ? | | ACTPnews
Last Updated:Jun 03, 2026 4:59 PM IST ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನೆರಳಿನಂತೆ ಅವರ ಜೊತೆಗೆ ನಡೆಯುತ್ತಿರುವ ಬಾಡಿಗಾರ್ಡ್ ವೈರಲ್ ಆಗುತ್ತಿದ್ದಾರೆ. ಅಷ್ಟಕ್ಕೂ ರಾಮ್ ಚರಣ್ ಅವರಿಗೆ ರಕ್ಷಾಕವಚವಾಗಿರುವ ಈ ಹೊಸ ಬಾಡಿಗಾರ್ಡ್ ಯಾರು ಎಂದು ತಿಳಿದರೆ ನೀವು ಬೆಚ್ಚಿಬೀಳುವುದು ಗ್ಯಾರೆಂಟಿ. ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟಾ ಗ್ಲೋಬಲ್ ಸ್ಟಾರ್ (Global Star) ರಾಮ್ ಚರಣ್ (Ram Charan) ಪ್ರಸ್ತುತ ತಮ್ಮ ಮುಂಬರುವ ಚಿತ್ರ ‘ಪೆದ್ದಿ’ (Peddi) ಯ ಪ್ರಚಾರದಲ್ಲಿ ನಿರತರಾಗಿದ್ದಾರೆ.…
Latest News
Search the Archives
Access over the years of investigative journalism and breaking reports
You May Have Missed












