Tag: audio launch
-

Rajinikanth: ರಜನಿಕಾಂತ್ ಕಂಡಕ್ಟರ್ ಆಗಿದ್ದ ಐಡಿ ಕಾರ್ಡ್ ವೈರಲ್! ಆ ಕಾಲದಲ್ಲಿ ತಿಂಗಳ ಸಂಬಳ ಎಷ್ಟಿತ್ತು ಗೊತ್ತಾ? | | ACTPnews
Last Updated:May 27, 2026 10:52 AM IST Rajinikanth: ರಜನಿಕಾಂತ್ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದಾಗಿನ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಅದು ನಿಜವೋ ಅಥವಾ Ai ಫೇಕ್ ಕಾರ್ಡೋ ಇನ್ನೂ ಸ್ಪಷ್ಟವಾಗಿಲ್ಲ ರಜನಿಕಾಂತ್ ಚಲನಚಿತ್ರೋದ್ಯಮದಲ್ಲಿ ಉನ್ನತ ಮಟ್ಟಕ್ಕೆ ಏರಿದರೂ ತಮ್ಮ ಹಿಂದಿನ ಮತ್ತು ಸಾಮಾನ್ಯ ಜೀವನವನ್ನು ಮರೆಯದ ವ್ಯಕ್ತಿತ್ವಕ್ಕೆ ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರೇ ಬಹುದೊಡ್ಡ ಸಾಕ್ಷಿ . ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, ಅವರು ಬೆಂಗಳೂರು ಸಾರಿಗೆ ಸೇವೆಯಲ್ಲಿ (ಬಿಎಂಟಿಸಿ ) ಬಸ್…
-

Actor: ಟ್ಯಾಕ್ಸಿ ಓಡಿಸಿ ಜೀವನ ಕಟ್ಟಿಕೊಂಡ ಐಶ್ವರ್ಯಾ ರೈ ಸಿನಿಮಾ ನಟ! ಇದು ಹ್ಯಾಂಡ್ಸಮ್ ಹೀರೋನ ಕಣ್ಣೀರಿನ ಕಥೆ | | ACTPnews
Last Updated:May 26, 2026 11:21 PM IST Actor : ಅಬ್ಬಾಸ್ ತಮ್ಮ ವೃತ್ತಿಜೀವನದ ಚುಕ್ಕಾಣಿ ಅನುಭವಿಸುತ್ತಿದ್ದ ಸಮಯದಲ್ಲೇ ಇದ್ದಕ್ಕಿದ್ದಂತೆ ಗ್ಲಾಮರ್ ಜಗತ್ತಿನಿಂದ ದೂರವದರು. ಅವರ ಈ ನಿರ್ಧಾರ ಅನೇಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಅಬ್ಬಾಸ್ ಚಿತ್ರರಂಗ ಹೊರಗಿನಿಂದ ಕಾಣುವಷ್ಟುಕಲರ್ ಫುಲ್ ಆಗಿರಲ್ಲ. ವೈಭವ, ಹೆಸರು, ಹಣ ಈ ಎಲ್ಲಾವುದರ ಹಿಂದೆ ಅನೇಕ ಹೋರಾಟಗಳು, ನೋವುಗಳು ಮತ್ತು ಕಣ್ಣೀರ ಕಥೆಗಳಿರುತ್ತವೆ. ಪರದೆಯ ಮೇಲೆ ನಟರು ಕಾಣಿಸುವ ಅದ್ಭುತ ಗ್ಲಾಮರ್ ಯುವಕರಿಗೆ ಕನಸಿನ ಲೋಕವಾಗಿ ತೋರುವುದಾದರೂ, ನಿಜವಾದ ಬದುಕಿನ…
-

John Vijay: ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! | | ACTPnews
Last Updated:May 26, 2026 10:30 PM IST ಹಲ್ಕಾ ಡಾನ್ ಚಿತ್ರಕ್ಕೆ ಖಡಕ್ ವಿಲನ್ ಎಂಟ್ರಿ ಆಗಿದೆ. ಇವರಿಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಪುನೀತ್ ರಾಜ್ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಇವರ ಈ ಒಂದು ಚಿತ್ರದ ತಾಜಾ ಮ್ಯಾಟರ್ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಬಹು ಭಾಷಾ ನಟ ಜಾನ್ ವಿಜಯ್; ಹಲ್ಕಾ ಡಾನ್ ಅಲ್ಲಿ ಇವರೇ ವಿಲನ್! ಕನ್ನಡದಲ್ಲಿ ಹಲ್ಕಾ ಡಾನ್ ಸಿನಿಮಾ (Halka Don Movie)…
-

Ramesh Aravind: ಎಐ ಎಂಬ ಲಾರಿ ಮುಂದೆ ನಿಲ್ಲಬೇಡಿ, ಸೀಟ್ ಮೇಲೆ ಕುಳಿತು ಡ್ರೈವ್ ಮಾಡಿ ಎಂದ ರಮೇಶ್ ಅರವಿಂದ್ | | ACTPnews
AI ಒಂದು ದೊಡ್ಡ ಲಾರಿ… AI ನಮ್ಮ ಕಡೆಗೆ ನುಗ್ಗಿ ಬರುತ್ತಿದೆ. ಒಂದು ದೊಡ್ಡ ಲಾರಿ ತರವೇ ಇದು ಬರ್ತಿದೆ. ಇದರ ಎದುರು ನಿಲ್ಲುವ ಬದಲು, ಡ್ರೈವರ್ ಸೀಟ್ ಅಲ್ಲಿ ಕುಳಿತು ಈ AI ಲಾರಿಯನ್ನ ಡ್ರೈವ್ ಮಾಡ್ಬೇಕಿದೆ. ಕಟ್ಟಕಡೆ ಆಟೋ ಡ್ರೈವರ್ಗೂ ನಮನ (ಚಿತ್ರ ಕೃಪೆ: ರಮೇಶ್ ಅರವಿಂದ್ ಇನ್ಸ್ಟಾಗ್ರಾಮ್) ಕೆಜಿಎಫ್ ಮತ್ತು ಕಾಂತಾರ ಚಿತ್ರಗಳು ಚಮತ್ಕಾರ ಮಾಡಿವೆ. ಇದರಿಂದ ಎಲ್ಲರ ಗಮನ ಅದರ ಕಡೆನೇ ಇದೆ. ಆದರೆ, ನಾವು ಈಗ ನಮ್ಮತನವನ್ನ ಮರೆಯದೇ ರೆಕ್ಕೆ…
-

OTT: ಒಟಿಟಿ ಪ್ರಿಯರಿಗೆ ಹಬ್ಬ! ಈ ವಾರ ಸ್ಟ್ರೀಮಿಂಗ್ ಆಗಲಿರುವ ಕ್ರೇಜಿ ಸಿನಿಮಾಗಳ ಪಟ್ಟಿ ಇಲ್ಲಿದೆ | | ACTPnews
ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್ಸ್ಟಾರ್, ಆಹಾ ಮತ್ತು Zee5 ನಂತಹ ಜನಪ್ರಿಯ OTT ಪ್ಲಾಟ್ಫಾರ್ಮ್ಗಳು ಈ ವಾರ ಪ್ರೇಕ್ಷಕರಿಗಾಗಿ ಫುಲ್ ಮೀಲ್ಸ್ ನೀಡಲಿದೆ. ವಿಶೇಷವಾಗಿ ತೆಲುಗು ಪ್ರೇಕ್ಷಕರು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಕೆಲವು ಚಲನಚಿತ್ರಗಳು ಡಿಜಿಟಲ್ ಪ್ರವೇಶ ಮಾಡಲಿವೆ. ಯುವ ಮನರಂಜನೆ, ಸಸ್ಪೆನ್ಸ್ ಥ್ರಿಲ್ಲರ್ಗಳು ಮತ್ತು ಆಕ್ಷನ್ ಡ್ರಾಮಾಗಳು ಈ ವಾರವನ್ನು ಇನ್ನಷ್ಟು ವಿಶೇಷವಾಗಿಸಲಿವೆ. ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮತ್ತು ಉತ್ತಮ ಪ್ರಚಾರ ಪಡೆದ ಕೆಲವು ಚಲನಚಿತ್ರಗಳೊಂದಿಗೆ, ಈಗ ಇಡೀ ಕುಟುಂಬವು ಮನೆಯಲ್ಲಿ ಒಟ್ಟಿಗೆ ಚಲನಚಿತ್ರಗಳನ್ನು…
-

Krishi Tapanda: ನನಗೆ ಪ್ರೀತಿ ಬೇಕಿತ್ತು, ಎಮೋಷನಲ್ ಕಂಫರ್ಟ್ ಬೇಕಿತ್ತು; ಅದು ಸಿಗಲೇ ಇಲ್ಲ! ಮನಬಿಚ್ಚಿ ಮಾತನಾಡಿದ ಕೃಷಿ ತಾಪಂಡ | | ACTPnews
ನನಗೆ ಪ್ರೀತಿ ಬೇಕಿತ್ತು.. ನನಗೆ ದುಡ್ಡಿನ ಕಂಫರ್ಟ್ ಸಿಕ್ಕಿದೆ. ಇದನ್ನ ನಾನು ಇಲ್ಲ ಅಂತ ಹೇಳಲ್ಲ. ಆದರೆ, ನನಗೆ ಪ್ರೀತಿ ಮಾತ್ರ ಬೇಕಿತ್ತು. ಎಮೋಷನಲ್ ಕಂಫರ್ಟ್ ಬೇಕಿತ್ತು. ಮಾನಸಿಕವಾಗಿ ಕುಗ್ಗಿದ್ದೇನೆ (ಚಿತ್ರ ಕೃಪೆ: ಕೃಷಿ ತಾಪಂಡ ಇನ್ಸ್ಟಾಗ್ರಾಮ್) ನಾನು ನನ್ನ ಪ್ರೀತಿಯನ್ನ 100 ಪರ್ಸೆಂಟ್ ಕೊಟ್ಟಿದ್ದೇನೆ. ಆದರೆ, ಆ ಕಡೆಯಿಂದ ಆ ಪ್ರೀತಿ ಸಿಗಲೇ ಇಲ್ಲ. ಎಮೋಷನಲ್ ಕಂಫರ್ಟ್ ಬೇಕಿತ್ತು. ಅದು ಸಿಗಲಿಲ್ಲ. ಕಾರ್ ಕೊಟ್ಟಿದ್ದಾರೆ ಅಲ್ವೇ ಆ ಒಂದು ದುಬಾರಿ ಕಾರ್ ಅನ್ನ ನಾನು ತೆಗೆದುಕೊಂಡೇ…
-

Amulya Gowda: ಅಂದು ‘ಕಮಲಿ’, ಇಂದು ‘ಮಹಾಲಕ್ಷ್ಮಿ’! ಮದುವೆ ಮನೆ ಕತೆ ಹೇಳೋಕೆ ಬಂದ ಅಮೂಲ್ಯ ಗೌಡ | | ACTPnews
Last Updated:May 26, 2026 8:34 PM IST ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯ ಗೌಡ ಮತ್ತೊಂದು ಸೀರಿಯಲ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಮದುವೆ ಅನ್ನುವ ಈ ಸೀರಿಯಲ್ ಅಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಅಂದು ಕಮಲಿ, ಇಂದು ಮಹಾಲಕ್ಷ್ಮಿ ಮದುವೆ! ಕಮಲಿ ಸೀರಿಯಲ್ (Kamali Serial) ಮೂಲಕ ಮನೆ ಮತ್ತು ಮನಗಳಲ್ಲಿ ಅಮೂಲ್ಯ ಗೌಡ (Amulya Gowda) ಜಾಗ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಂದು ಸೀರಿಯಲ್ (Serial) ಮೂಲಕ ಮನೆ ಮನೆಯ ಕಥೆ…
-

Vijay: ಕರ್ನಾಟಕದ ವಿರುದ್ಧ ಮೋದಿಗೆ ಪತ್ರ ಬರೆದ ವಿಜಯ್! ನಾಳೆ ಪ್ರಧಾನಿ ಭೇಟಿಯಾಗಲಿದ್ದಾರೆ ತಮಿಳುನಾಡು ಸಿಎಂ | | ACTPnews
Last Updated:May 26, 2026 7:23 PM IST Vijay: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಮಂಗಳವಾರ ಪ್ರಧಾನಿ ನರೇಂದ್ರ (PM Narendra Modi) ಮೋದಿಗೆ ಪತ್ರ ಬರೆದಿದ್ದಾರೆ. ವಿಜಯ್ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಮಂಗಳವಾರ ಪ್ರಧಾನಿ ನರೇಂದ್ರ (PM Narendra Modi) ಮೋದಿಗೆ…
-

Satish Sanpal: ಹೆಂಡತಿಗೆ 40 ಕೆಜಿ ಚಿನ್ನ ಗಿಫ್ಟ್! ದುಬೈನಲ್ಲಿ ₹8 ಸಾವಿರ ಕೋಟಿಯ ಉದ್ಯಮ ಕಟ್ಟಿದ ಬಡ ಯುವಕ! | | ACTPnews
Last Updated:May 26, 2026 7:27 PM IST ಸತೀಶ್ ಸನ್ಪಾಲ್ ಜಬಲ್ಪುರ್ನಲ್ಲಿ ಜನಿಸಿದರು. 8ನೇ ತರಗತಿಯ ನಂತರ ಶಾಲೆ ಬಿಟ್ಟರು. 15 ವಯಸ್ಸಿನಲ್ಲಿ ತಾಯಿ ನೀಡಿದ ಸುಮಾರು 50,000 ರೂಪಾಯಿ ಹಣದೊಂದಿಗೆ ರೊಂದಿಗೆ ಸಣ್ಣ ಕಿರಾಣಿ ಅಂಗಡಿ ತೆರೆದರು. ಆದರೆ ದುರದೃಷ್ಟವಶಾತ್ ಅದು 2 ವರ್ಷಗಳಲ್ಲಿ ಮುಚ್ಚಿತು. ಸತೀಶ್ ಸನ್ಪಾಲ್-ಪತ್ನಿ ತಬಿಂದಾ ಸನ್ಪಾಲ್ ನೆಟ್ಫ್ಲಿಕ್ಸ್ನ Desi Bling ಎಂಬ ರಿಯಾಲಿಟಿ ಶೋನಲ್ಲಿ ದಂಪತಿಯೊಬ್ಬರು ಸಖತ್ ಫೇಮಸ್ ಆಗಿದ್ದಾರೆ. ಅವರೇ ಸತೀಶ್ ಸನ್ಪಾಲ್ ಹಾಗೂ ತಬಿಂದಾ. ಸತೀಶ್…
-

Krishi Tapanda: ‘ದುಡ್ಡಿನಲ್ಲಿ ಕಂಫರ್ಟ್ ಕೊಟ್ರು! ನನಗೆ ಬೇಕಾಗಿದ್ದಿದ್ದು..’ ಬ್ರೇಕಪ್ ಬಗ್ಗೆ ಕೃಷಿ ತಾಪಂಡ ಮಾತು | Actress Krishi tapanda speaks about her past | | ACTPnews
Last Updated:May 26, 2026 3:51 PM IST Krishi Tapanda: ಅವರು ಶ್ರೀಮಂತರು ಅಂತ ಗೊತ್ತೇ ಇರಲಿಲ್ಲ. ಅದೃಷ್ಟವಶಾತ್ ನಾನು ಪ್ರೀತಿಸಿದ ವ್ಯಕ್ತಿ ಶ್ರೀಮಂತರಾಗಿದ್ರು. ಶ್ರೀಮಂತ ಅಂತ ಪ್ರೀತಿ ಮಾಡಲಿಲ್ಲ! ಹಳೆಯ ರಿಲೇಷನ್ಶಿಪ್ ಬಗ್ಗೆ ಕೃಷಿ ತಾಪಂಡ ಏನಂದ್ರು? ಕೃಷಿ ತಾಪಂಡ ಕೆಲವು ತಿಂಗಳ ಹಿಂದೆ ನಟಿ ಕೃಷಿ ತಾಪಂಡ (Krishi Tapanda) ಅವರು ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಉದ್ಯಮಿ ಜೊತೆಗಿನ ಲವ್, ರಿಲೇಷನ್ಶಿಪ್, ಬ್ರೇಕಪ್ (Breakup) ವಿಚಾರವಾಗಿ ಕೃಷಿ ತಾಪಂಡ ಭಾರೀ ಸುದ್ದಿಯಾಗಿದ್ದರು.…
Latest News
Search the Archives
Access over the years of investigative journalism and breaking reports
You May Have Missed












