Tag: ACTPnews
-

Surendranath College: ಕಾಲೇಜಿನ ಸೀಕ್ರೆಟ್ ಬೆಡ್ರೂಮ್ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:58 PM IST Surendranath College: ಗೆದ್ದಲು ತಿಂದ ನೋಟು, ಲೋಡ್ ಆದ ಗನ್! ಕಾಲೇಜಿನ ಸೀಕ್ರೆಟ್ ಬೆಡ್ರೂಮ್ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಸುರೇಂದ್ರನಾಥ್ ಕಾಲೇಜಿನ ರಹಸ್ಯ ಕೋಣೆಯಿಲ್ಲಿ ಪತ್ತೆಯಾಯ್ತು ಬೆಚ್ಚಿಬೀಳಿಸುವ ವಸ್ತುಗಳ ರಾಶಿ! ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ? ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶಿಕ್ಷಣದ (Education) ದೇವಸ್ಥಾನ ಅಂದ್ರೆ ಶಾಲಾ-ಕಾಲೇಜು. ಆದರೆ ಕೋಲ್ಕತ್ತಾದ (Kolkata) ಪ್ರತಿಷ್ಠಿತ ಕಾಲೇಜೊಂದರಲ್ಲಿ ಪೊಲೀಸರು ನಡೆಸಿದ ದಾಳಿ ಎಲ್ಲರನ್ನೂ ಬೆಚ್ಚಿ…
-

Peddi Movie: ಪೆದ್ದಿ ಕತೆ ಕೇಳಿದ್ಮೇಲೆ ಏನೂ ಬದಲಾವಣೆ ಹೇಳಬಾರದಪ್ಪ; ದೇವರ ಮೊರೆ ಹೋಗಿದ್ದ ಡೈರೆಕ್ಟರ್! | | ACTPnews
Last Updated:Jun 03, 2026 10:54 PM IST ರಾಮ್ ಚರಣ್ ಅವರು ಕತೆಯನ್ನ ಒಂದೇ ಏಟಿಗೆ ಒಪ್ಪಿಕೊಳ್ಳಬೇಕು. ಯಾವುದೇ ಬದಲಾವಣೆ ಹೇಳಬಾರದು. ಕತೆ ಹೇಗಿದೆಯೋ ಃಹಾಗೆ ಒಪ್ಪಿಕೊಳ್ಳಬೇಕು. ಹೀಗೆ ಡೈರೆಕ್ಟರ್ ಬುಚಿ ಬಾಬು ಸನಾ ದೇವರಲ್ಲಿ ಬೇಡಿಕೊಂಡಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಪೆದ್ದಿ ಕತೆ ಕೇಳಿದ್ಮೇಲೆ ಏನೂ ಬದಲಾವಣೆ ಹೇಳಬಾರದಪ್ಪ; ದೇವರ ಮೊರೆ ಹೋಗಿದ್ದ ಡೈರೆಕ್ಟರ್! ಡೈರೆಕ್ಟರ್ ಬುಚಿ ಬಾಬು ಸನಾ (Buchi Babu Sana) ಆ ದಿನ ದೇವಸ್ಥಾನಲ್ಲಿ ಕುಳಿತಿದ್ದರು. ಅವರಿಗೆ ಒಂದು…
-

Team India: ನಾಯಕತ್ವದಿಂದ ಸೂರ್ಯಕುಮಾರ್ಗೆ ಗೇಟ್ಪಾಸ್ ಪಕ್ಕಾ! ಮತ್ತೊಬ್ಬ ಮುಂಬೈಕರ್ ಹೆಗಲಿಗೆ ಭಾರತ ಟಿ20 ಕ್ಯಾಪ್ಟನ್ಸಿ? | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:30 PM IST 2028 ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ (Ajit Agarkar) ಇಬ್ಬರು ಹೊಸ ಯುವ ನಾಯಕನನ್ನ ನೇಮಿಸುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ (T20 World Cup) ಹಾಗೂ ಐಪಿಎಲ್ನಲ್ಲಿ (IPL) ದಯನೀಯ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ಟಿ20 ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಮುಂದಿನ ವಿಶ್ವಕಪ್…
-

Naveen Shankar: ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನಟ ನವೀನ್ ಸೂಪರ್ ಜರ್ನಿ! | | ACTPnews
Last Updated:Jun 03, 2026 10:57 PM IST ಆ ದಿನ ಒಂದು ಸೀರಿಯಲ್ ಆಡಿಷನ್ ಇತ್ತು. ಆಡಿಷನ್ ಕೊಟ್ಟಾಯಿತ್ತು. ಆದರೆ, ರಿಜೆಕ್ಟ್ ಆಯಿತು. ಕಾರಣ ಗುಡ್ ಲುಕಿಂಗ್ ಇಲ್ಲ ಅನ್ನೋದೇ ಆಗಿತ್ತು. ಗುಲ್ಟು ಚಿತ್ರದ ನಾಯಕ ನವೀನ್ ಶಂಕರ್ ಈ ಸಿನಿ ಜರ್ನಿಯ ಇನ್ನಷ್ಟು ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಚೆಂದ ಇಲ್ಲ ಅಂತ ರಿಜೆಕ್ಟ್; ಗುಲ್ಟು ಬಂದ್ಮೆಲೆ ಇವರೇ ಸೂಪರ್; ನವೀನ್ ಸೂಪರ್ ಜರ್ನಿ! ನವೀನ್ ಶಂಕರ್ (Naveen Shankar) ಲೈಫ್ ಸ್ಟೋರಿ ಇಂಟ್ರಸ್ಟಿಂಗ್…
-

West Bengal: ಮಮತಾ ಸೋದರಳಿಯನಿಗೆ ಮತ್ತೊಂದು ಶಾಕ್; ದೀದಿಗೆ ಎದುರಾಯ್ತಾ ಚೇತರಿಸಿಕೊಳ್ಳಲಾಗದ ಸ್ಥಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 11:13 PM IST Abhishek Banerjee: ಇಷ್ಟು ದಿನ ತನಿಖಾ ಸಂಸ್ಥೆಗಳ ಕಣ್ಗಾವಲ್ಲಿದ್ದ ಅಭಿಷೇಕ್, ಈಗ ಸಾರ್ವಜನಿಕವಾಗಿ ಆಕ್ರೋಶಕ್ಕೆ ತುತ್ತಾಗುತ್ತಿರುವುದು ತೃಣಮೂಲ ಕಾಂಗ್ರೆಸ್ನ ಭದ್ರಕೋಟೆ ಧೂಳೀಪಟವಾಗುತ್ತಿರುವ ಮುನ್ಸೂಚನೆಯೇ? ಸೋದರಳಿಯನಿಗೆ ಎದುರಾಗಿರುವ ಮತ್ತೊಂದು ಈ ದಿಢೀರ್ ಆಘಾತ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ. ಸಾಂಕೇತಿಕ ಚಿತ್ರ! ಬಂಗಾಳದ ರಾಜಕಾರಣದಲ್ಲಿ(Bengal Politics) ಸಿಡಿಲಬ್ಬರದ ನಾಯಕಿಯಾಗಿ ಗುರುತಿಸಿಕೊಂಡಿದ್ದ ಮಮತಾ ಬ್ಯಾನರ್ಜಿಗೆ (Mamata Banerjee) ಸದ್ಯ ಚೇತರಿಸಿಕೊಳ್ಳಲಾಗದ ಸ್ಥಿತಿ ಎದುರಾಗಿದೆಯೇ? ಸದಾ ವಿರೋಧಿಗಳ ವಿರುದ್ಧ ಗುಡುಗುತ್ತಿದ್ದ…
-

Taapsee Pannu: ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡಲಿ? ಜನರನ್ನೇ ಕೇಳಿದ ತಾಪ್ಸಿ ಪನ್ನು! | | ACTPnews
Last Updated:Jun 03, 2026 10:57 PM IST ಬಾಲಿವುಡ್ ನಟಿ ತಾಪ್ಸಿ ಪನ್ನು ಗೊಂದಲದಲ್ಲಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಪೋಸ್ಟ್ ಮಾಡಲಿ ಅಂತಲೂ ಕೇಳಿದ್ದಾರೆ. ಆದರೆ, ಇದನ್ನ ಯಾಕೆ ಕೇಳಿದರು? ಇವರಿಗೆ ಕೆಲಸ ಇಲ್ವೇ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ. ಸೋಷಿಯಲ್ ಮೀಡಿಯಾಲ್ಲಿ ನಾನು ಏನು ಪೋಸ್ಟ್ ಮಾಡಲಿ? ಜನರನ್ನೆ ಕೇಳಿದ ತಾಪ್ಸಿ ಪನ್ನು! ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಕನ್ಫ್ಯೂಸನ್ (Confusion) ಅಲ್ಲಿಯೇ ಇದ್ದಾರೆ. ತಮ್ಮ…
-

IPL 2026: ಐಪಿಎಲ್ ಮುಗಿದು ವಾರ ಕಳೆಯುವುದರೊಳಗೆ ಸನ್ರೈಸರ್ಸ್ ಹೈದರಾಬಾದ್ಗೆ ಬಿಗ್ ಶಾಕ್ ಕೊಟ್ಟ ಕಮಿನ್ಸ್! | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:51 PM IST 2023ರ ಏಕದಿನ ವಿಶ್ವಕಪ್ (ODI World Cup) ಮತ್ತು ಟೆಸ್ಟ್ ಚಾಂಪಿಯನ್ಶಿಪ್ನ (WTC) ವಿನ್ನಿಂಗ್ ಕ್ಯಾಪ್ಟನ್ ಆದ ಪ್ಯಾಟ್ ಕಮಿನ್ಸ್ (Pat Cummins) ಅವರು ಮುಂದಿನ ವರ್ಷ ತಮ್ಮ ದೇಶದ ಪರ ಹೆಚ್ಚು ಪಂದ್ಯಗಳನ್ನು ಆಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) 2027ರ ಐಪಿಎಲ್ ಸೀಸನ್ನಿಂದ ಹೊರಗುಳಿಯುವ ಸುಳಿವು ನೀಡಿದ್ದಾರೆ.…
-

Shivanna Cutout: ಪೆದ್ದಿ ಚಿತ್ರದ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ; ಇಲ್ಲೂ ಗ್ರೇಟ್ ರಿಸ್ಪೆಕ್ಟ್! | | ACTPnews
Last Updated:Jun 03, 2026 10:39 PM IST ಪೆದ್ದಿ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಪ್ರಚಾರವೂ ಜೋರಾಗಿಯೇ ಆಗಿದೆ. ಕಟೌಟ್ಗಳನ್ನು ನಿಲ್ಲಿಸಲಾಗಿದೆ. ಈ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ ಜೋರಾಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪೆದ್ದಿ ಚಿತ್ರದ ಕಟೌಟ್ ಅಲ್ಲಿ ಶಿವಣ್ಣನ ಅಬ್ಬರ; ಇಲ್ಲೂ ಗ್ರೇಟ್ ರಿಸ್ಪೆಕ್ಟ್! ಶಿವರಾಜ್ ಕುಮಾರ್ (Shiva Rajkumar) ಮತ್ತು ರಾಮ್ ಚರಣ್ (Ram Charan) ಅಭಿನಯದ ಪೆದ್ದಿ ಚಿತ್ರದ (Peddi Movie) ಕ್ರೇಜ್ ಇದ್ದೇ ಇದೆ.…
-

Operation Delta: ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿದ್ದ 166 ಬಾಂಗ್ಲಾದೇಶಿ ಮಂದಿ ಪ್ರಜೆಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನಿನ್ನೆ ರಾತ್ರಿ, ಅಹಮದಾಬಾದ್ ಅಪರಾಧ ಶಾಖೆ, ಸ್ಥಳೀಯ ಪೊಲೀಸರು ಮತ್ತು ವಿವಿಧ ಭದ್ರತಾ ಸಂಸ್ಥೆಗಳನ್ನು ಒಳಗೊಂಡ 30 ಕ್ಕೂ ಹೆಚ್ಚು ತಂಡಗಳು ‘ಆಪರೇಷನ್ ಡೆಲ್ಟಾ’ ಅಡಿಯಲ್ಲಿ ನಗರದಾದ್ಯಂತ ದಾಳಿ ನಡೆಸಿ, 300 ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ಬಂಧಿಸಿದ್ದು, ಅವರಲ್ಲಿ 41 ಪುರುಷರು, 95 ಮಹಿಳೆಯರು ಮತ್ತು 30 ಮಕ್ಕಳು ಸೇರಿದಂತೆ 166 ಜನರು ಬಾಂಗ್ಲಾದೇಶಿ ಪ್ರಜೆಗಳೆಂದು ತಿಳಿದುಬಂದಿದೆ. ಉಳಿದ ವ್ಯಕ್ತಿಗಳ ವಿಚಾರಣೆ ಮತ್ತು ಅವರ ದಾಖಲೆ ಪರಿಶೀಲನೆ ಪ್ರಸ್ತುತ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ…
-

Vijay: ನೂತನ ಸಿಎಂ ಡಿ.ಕೆ. ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್! | | ACTPnews
Last Updated:Jun 03, 2026 8:56 PM IST ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯ್, DK ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ವಿಜಯ್ (Joseph Vijay) , ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ…
Latest News
Search the Archives
Access over the years of investigative journalism and breaking reports
You May Have Missed












