Tag: ACTPnews
-

Namma Metro: ಮೆಟ್ರೋ ಪ್ರಯಾಣ ಬರೀ ಸಾರಿಗೆಯಲ್ಲ, ಅದೊಂದು ‘ಸಂಜೀವಿನಿ’, ಐಐಎಸ್ಸಿ ಅಧ್ಯಯನದಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 12:03 PM IST ಐಐಎಸ್ಸಿ ಅಧ್ಯಯನ ಪ್ರಕಾರ ಬೆಂಗಳೂರು ಹಳದಿ ಮಾರ್ಗ ಮೆಟ್ರೋ ಆರೋಗ್ಯ, ಒತ್ತಡ ಕಡಿತಕ್ಕೆ ಸಹಾಯಕ, ಆದರೆ 10-20 ಕಿಮೀಗೆ 60-70 ರೂ ದರ, ಕಡಿಮೆ ಫೀಡರ್ ಬಸ್ ಸಂಪರ್ಕ ಮಧ್ಯಮ ವರ್ಗಕ್ಕೆ ಸವಾಲು ಹಳದಿ ಮಾರ್ಗದಿಂದ ಸಿಗುವ ಲಾಭವೇನು? ಬೆಂಗಳೂರು (Bengaluru) ಅಂದ್ರೆ ಟ್ರಾಫಿಕ್ ಜಾಮ್ (Traffic Jam), ಮಾಲಿನ್ಯ ಮತ್ತು ವಿಪರೀತ ಕೆಲಸದ ಒತ್ತಡ, ದಿನವಿಡೀ ಕಿರಿಕಿರಿ ಅನುಭವಿಸಿ ಮನೆ ತಲುಪುವಷ್ಟರಲ್ಲಿ ಸುಸ್ತಾಗುವ ಐಟಿ-ಬಿಟಿ ಉದ್ಯೋಗಿಗಳ…
-

Darshan: ಲೈವ್ ಬಂದು ಅಭಿಮಾನಿಗಳ ಬಗ್ಗೆ ಮಾತನಾಡಿದ್ದ ನಟ ದರ್ಶನ್! ವಿಡಿಯೋ ವೈರಲ್ | | ACTPnews
Last Updated:Jun 04, 2026 9:32 AM IST ದರ್ಶನ್ ಜೈಲು ಸೇರಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲೂ ಅವರ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆಯಾಗಿಲ್ಲ. ಹೀಗಿರುವಾಗ ನಟ ದರ್ಶನ್ ಹಳೆಯ ವಿಡಿಯೋ (Old Video) ಒಂದು ಮತ್ತೆ ವೈರಲ್ ಆಗ್ತಿದೆ. ದರ್ಶನ್ ವಿಡಿಯೋ ವೈರಲ್ ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದಾರೆ. ಪ್ರಕರಣದಲ್ಲಿ ಎ2 ಆರೋಪಿಯಾಗಿ ಹೆಸರು…
-

Drone Attack: ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ; ಒಬ್ಬ ಭಾರತೀಯ ಸಾವು, ವಿಡಿಯೋ ಬಹಿರಂಗ / Drone Attack: Strike Near Kuwait International Airport Kills | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 11:46 AM IST ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲೆ ಇರಾನಿನ ಡ್ರೋನ್ ದಾಳಿ ನಡೆದಿದ್ದು, ಅದರಲ್ಲಿ ಒಬ್ಬ ಭಾರತೀಯ ಪ್ರಜೆ ಸಾವನ್ನಪ್ಪಿ 63 ಜನರು ಗಾಯಗೊಂಡಿರುವ ದೃಶ್ಯಗಳ ಕಣ್ಗಾವಲು ವೀಡಿಯೊವನ್ನು ಕುವೈತ್ ಡಿಜಿಸಿಎ ಬಿಡುಗಡೆ ಮಾಡಿದೆ. ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kuwait Airport) ಟರ್ಮಿನಲ್ 1 ಮೇಲೆ ಜೂನ್ 3, 2026 ರಂದು ನಡೆದ ಡ್ರೋನ್…
-

Happy Life: ಒತ್ತಡದ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ, ಆಟೋ ಓಡಿಸಿ ಈ ಮಹಿಳೆ ಗಳಿಸುತ್ತಿರುವುದು ಎಷ್ಟು ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 10:15 AM IST ಐಟಿ ಉದ್ಯೋಗ ತೊರೆದು ಆಟೋ ಓಡಿಸುತ್ತಿರುವ ಬೆಂಗಳೂರಿನ ಮಹಿಳೆ ತಿಂಗಳಿಗೆ ಸುಮಾರು 60 ಸಾವಿರ ಸಂಪಾದನೆ, ಕಡಿಮೆ ಒತ್ತಡದ ಜೀವನದಿಂದ ಸಂತೋಷ, ಕಥೆ ಇಂಟರ್ನೆಟ್ನಲ್ಲಿ ವೈರಲ್. ಹಣಕ್ಕಿಂತ ಮಾನಸಿಕ ಆರೋಗ್ಯ(PC: siasatdaily Instagram) ಬೆಂಗಳೂರು (Bengaluru) ಅಂದ್ರೆ ಸಾಕು, ಕಣ್ಣಮುಂದೆ ಬರೋದು ಗಗನಚುಂಬಿ ಐಟಿ (IT) ಪಾರ್ಕ್ಗಳು, ದುಬಾರಿ ಲ್ಯಾಪ್ಟಾಪ್ಗಳು (Laptop) ಮತ್ತು ಸ್ಟ್ರೆಸ್ ತುಂಬಿದ ಕಾರ್ಪೊರೇಟ್ ಲೈಫ್ (Life). ಆದರೆ ಇಲ್ಲೊಬ್ಬ ಮಹಿಳೆ ಎಲ್ಲವನ್ನೂ ತೊರೆದು,…
-

IND vs AFG: ಟೀಮ್ ಇಂಡಿಯಾಗೆ ಬಿಗ್ ಟೆನ್ಷನ್! ಅಫ್ಘಾನಿಸ್ತಾನ ಏಕದಿನ ಸರಣಿಯಿಂದಲ್ಲೇ ವಿರಾಟ್ ಕೊಹ್ಲಿ ಔಟ್, ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 04, 2026 11:24 AM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಭಾರೀ ಹಿನ್ನಡೆಯಾಗಿದೆ. ಐಪಿಎಲ್ 2026 ರ ಬಳಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟ ನೋಡಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದೆ. ವಿರಾಟ್ ಕೊಹ್ಲಿ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ (IPL) 2026 ರ ಟೂರ್ನಿ ಮುಕ್ತಾಯಗೊಂಡಿದೆ. ಈಗ ಟೀಮ್ ಇಂಡಿಯಾ (Team India) ಆಟಗಾರರು ಅಫ್ಘಾನಿಸ್ತಾನ (Afghanistan) ವಿರುದ್ಧದ ಸರಣಿ…
-

Ram Charan: ಡೈಪರ್ ಚೇಂಜ್ ಮಾಡೋದು ಅಂದ್ರೆ ನನಗೆ ಆಗಲ್ಲ, ಅಲ್ಲಿಂದ ಎಸ್ಕೇಪ್ ಆಗ್ತೀನಿ! ರಾಮ್ ಚರಣ್ ಮಾತು ಫುಲ್ ವೈರಲ್ | | ACTPnews
Last Updated:Jun 04, 2026 11:35 AM IST Ram Charan: ತಾವು ಬಹುತೇಕ ಎಲ್ಲ ತಂದೆಯ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ. ಆದರೆ ಡೈಪರ್ ಬದಲಾಯಿಸುವ ಕೆಲಸ ಬಂದಾಗ ಮಾತ್ರ ಅಲ್ಲಿಂದ ನಿಧಾನವಾಗಿ ಜಾರಿಕೊಳ್ಳುತ್ತೇನೆ ಎಂದು ನಟ ರಾಮ್ ಚರಣ್ ನಗುತ್ತಲೇ ಒಪ್ಪಿಕೊಂಡಿದ್ದಾರೆ. ರಾಮ್ ಚರಣ್ ತೆಲುಗು ಚಿತ್ರರಂಗದ ಸ್ಟಾರ್ ನಟ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೆದ್ದಿ (Peddi) ಇಂದು ಭರ್ಜರಿಯಾಗಿ ಬಿಡುಗಡೆಯಾಗಿ ಸಿನಿಪ್ರೇಮಿಗಳ ಗಮನ ಸೆಳೆದಿದೆ. ಸಿನಿಮಾ ಕುರಿತು ಎಲ್ಲೆಡೆ ಚರ್ಚೆಗಳು…
-

Bengaluru Traffic: ಇಂದಿನಿಂದ ಒಂದು ವಾರ ರಸ್ತೆ ಸಂಚಾರ ಕಷ್ಟ ಕಷ್ಟ; ನಿಮ್ಮ ಓಡಾಟ 4-6 ಕಿಲೋಮೀಟರ್ ಹೆಚ್ಚಾಗೋದು ಪಕ್ಕಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 11:10 AM IST ಕೆ.ಆರ್.ಪುರಂ ಐ.ಟಿ.ಐ ಬಿ.ಎಂ.ಟಿ.ಸಿ 24ನೇ ಡಿಪೋ ಲಾರಿ ಅಂಡರ್ ಪಾಸ್ ರಸ್ತೆ 7 ದಿನ ಬಂದ್, ರೈಲ್ವೆ ಬ್ರಿಡ್ಜ್ ಕಾಮಗಾರಿ, ಟ್ರಾಫಿಕ್ ಡೈವರ್ಷನ್, 2 ಕಿ.ಮೀ ಪ್ರಯಾಣಕ್ಕೆ 4-6 ಕಿ.ಮೀ ಓಡಾಟ ಹೆಚ್ಚಾಗುವ ಸಂಭವ ಸಂಚಾರ ಬದಲಾವಣೆ!! ಬೆಂಗಳೂರು: ನೀವು ಐ.ಟಿ.ಐ, ಕೆ.ಆರ್.ಪುರಂ (KR Puram) ಅಥವಾ ವೈಟ್ಫೀಲ್ಡ್ ಕಡೆಗೆ ಹೋಗುವವರಾ? ಹಾಗಾದರೆ ನಿಮ್ಮ ವಾಹನ ಸ್ಟಾರ್ಟ್ ಮಾಡುವ (Vehicle) ಮುನ್ನ ಈ ಸುದ್ದಿ (News) ನೀವು…
-

Underage Pregnancy: ಆರ್ಟಿಐ ನೀಡಿದ ಆಘಾತಕಾರಿ ಮಾಹಿತಿ; ಹದಿಹರೆಯದ ಹುಡುಗಿಯರ ಗರ್ಭಪಾತದ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:36 PM IST ಅಪ್ರಾಪ್ತ ಹಾಗೂ ಹದಿಹರೆಯದ ಹುಡುಗಿಯರಲ್ಲಿ ಗರ್ಭಪಾತದ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ಮತ್ತು ಆರೋಗ್ಯ ವಲಯದ ಆತಂಕವನ್ನು ದ್ವಿಗುಣಗೊಳಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮುಂಬೈನಲ್ಲಿ ಮಾಹಿತಿ ಹಕ್ಕು (RTI) ಕಾಯ್ದೆಯಡಿ ಇತ್ತೀಚೆಗೆ ಲಭ್ಯವಾಗಿರುವ ದತ್ತಾಂಶಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ. ನಗರದಲ್ಲಿ ಅಪ್ರಾಪ್ತ ಹಾಗೂ ಹದಿಹರೆಯದ ಹುಡುಗಿಯರಲ್ಲಿ(Child) ಗರ್ಭಪಾತದ (Abortion) ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ಮತ್ತು ಆರೋಗ್ಯ (Health) ವಲಯದ ಆತಂಕವನ್ನು…
-

Kichcha Sudeepa: ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪತ್ನಿ ಪ್ರಿಯಾ ಹೇಳೋದೇನು? | | ACTPnews
Last Updated:Jun 03, 2026 10:47 PM IST ಅಳಿಯ ಸಂಚಿತ್ ಸಂಜೀವ್ ಚಿತ್ರ ನೋಡಿ ಸುದೀಪ್ ಎಮೋಷನಲ್ ಆಗಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ. ಆದರೆ, ಯಾಕೆ ಅನ್ನೋದನ್ನ ಪತ್ನಿ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪ್ರಿಯಾ ಹೇಳೋದೇನು? ಮ್ಯಾಂಗೋ ಪಚ್ಚ ಚಿತ್ರವನ್ನ (Mango Pachcha) ಸುದೀಪ್ (Sudeepa) ನೋಡಿದ್ರಾ? ಇಲ್ಲವೆ ಜೂನ್-5 ರಂದೇ ಈ ಚಿತ್ರ ನೋಡ್ತೀದ್ದಾರಾ? ಈ ಪ್ರಶ್ನೆಗಳೂ ಇವೆ.…
-

Jagaddhatri Serial: ಜಗದ್ಧಾತ್ರಿ ಸೀರಿಯಲ್ಗೆ ಸ್ಟಾರ್ ಹೀರೋ ಎಂಟ್ರಿ? ಹೊಸ ನ್ಯೂಸ್ ಫುಲ್ ವೈರಲ್! | | ACTPnews
Last Updated:Jun 03, 2026 10:52 PM IST ಜಗದ್ಧಾತ್ರಿ ಸೀರಿಯಲ್ ಹೀರೋ ಯಾರು? ಈಗ ಹರಿದಾಡ್ತಿರೋ ಹೆಸರು ನಿಜವೇ? ಮೋಕ್ಷಿತಾ ಪೈ ಜೊತೆಗೆ ವಿಜಯ್ ಸೂರ್ಯ ಅನ್ನೋ ನ್ಯೂಸ್ ಪಕ್ಕಾನಾ? ವಿವರ ಇಲ್ಲಿದೆ ಓದಿ. ಜಗದ್ಧಾತ್ರಿ ಸೀರಿಯಲ್ ಹೀರೋ ಯಾರು; ಹೊಸ ನ್ಯೂಸ್ ಫುಲ್ ವೈರಲ್! ಸ್ಯಾಂಡಲ್ವುಡ್ನ ಹ್ಯಾಂಡ್ಸಮ್ ಹೀರೋ ವಿಜಯ್ ಸೂರ್ಯ (Vijay Surya) ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ಇಷ್ಟಕಾಮ್ಯ, ಕ್ರೇಜಿ ಲೋಕ ಚಿತ್ರದಲ್ಲಿ (Crazy Loka Movie) ನಟಿಸಿದ್ದಾರೆ. ಆದರೆ, ಅಗ್ನಿಸಾಕ್ಷಿ ಸೀರಿಯಲ್…
Latest News
Search the Archives
Access over the years of investigative journalism and breaking reports
You May Have Missed












