Tag: ACTPnews
-

Vijayalakshmi: ವಿವಾಹ ವಾರ್ಷಿಕೋತ್ಸವ ದಿನ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ ದೇವಸ್ಥಾನ ಯಾವುದು? ಶಿವ-ಪಾರ್ವತಿಗೆ ಪೂಜೆ, ತುಂಬಾ ಫೇಮಸ್ ಇದು | Thiruvannamalai is the temple | ಜ್ಯೋತಿಷ್ಯ | ACTPnews
Last Updated:May 19, 2026 12:19 PM IST Vijayalakshmi Darshan: ವಿಜಯಲಕ್ಷ್ಮಿ ದರ್ಶನ್ ವಿವಾಹ ವಾರ್ಷಿಕೋತ್ಸವ ದಿನ ಒಂದು ದೇವಸ್ಥಾನದ ಲೊಕೇಷನ್ ಪಿನ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿದ್ದಾರೆ. ಯಾವ ದೇವಸ್ಥಾನ ಅದು? ದರ್ಶನ್-ವಿಜಯಲಕ್ಷ್ಮಿ ಇಂದು ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಹಾಗೂ ವಿಜಯಲಕ್ಷ್ಮಿ ಅವರ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ. 23 ವರ್ಷಗಳ ಹಿಂದೆ ಮೇ 19ರಂದೇ ದರ್ಶನ್ ಅವರು ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದಾರೆ. ಧರ್ಮಸ್ಥಳದಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ದರ್ಶನ್…
-

Himachal Pradesh: ಪ್ರವಾಸೋದ್ಯಮ ಹೆಚ್ಚಿಸೋಕಂತಲೇ ಹೊಸ ರೂಲ್ಸ್! ಹೋಮ್ಸ್ಟೇ ಹಬ್ ನಿರ್ಮಿಸಲು ಸರ್ಕಾರದ ಹೊಸ ಹೆಜ್ಜೆ | Himachal Pradesh Government Unveils New Homestay Guidelines | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೊಸದಾಗಿ ಪರಿಚಯಿಸಲಾದ ಹೋಂಸ್ಟೇ ಮಾರ್ಗಸೂಚಿಗಳನ್ನು ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಪ್ರವಾಸೋದ್ಯಮ ಅನುಭವವನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಹೊಸ ನಿಯಮಗಳಲ್ಲಿ ಏನೆಲ್ಲಾ ಇದೆ? ಮೊದಲ ಬಾರಿಗೆ, ಹಿಮಾಚಲದಲ್ಲಿ 20 ವರ್ಷಗಳಿಂದ ವಾಸಿಸುತ್ತಿರುವ ಇತರ ರಾಜ್ಯಗಳ ನಿವಾಸಿಗಳು ಮತ್ತು ರಾಜ್ಯದ ಹೊರಗೆ ವ್ಯವಹಾರಗಳನ್ನು ನಡೆಸುತ್ತಿರುವ ಹಿಮಾಚಲಿ ನಾಗರಿಕರು ಹೋಮ್ಸ್ಟೇಗಳನ್ನು ನೋಂದಾಯಿಸಲು ಮತ್ತು ನಿರ್ವಹಿಸಲು ಅರ್ಹರಾಗಿರುತ್ತಾರೆ ಎಂದು ಹೊಸ ನಿಯಮಗಳು ಹೇಳಿವೆ. ಹೆಚ್ಚುವರಿಯಾಗಿ, ರಾಜ್ಯದ ಕೃಷಿ ಭೂದೃಶ್ಯಕ್ಕೆ ಅಪ್ರತಿಮವಾಗಿರುವ ಸೇಬು ತೋಟಗಳು ಮತ್ತು ಚಹಾ ತೋಟಗಳಲ್ಲೂ ಹೋಮ್ಸ್ಟೇಗಳನ್ನು ಈಗ…
-

IND vs AFG: 41 ಪಂದ್ಯಗಳಲ್ಲಿ 156 ವಿಕೆಟ್, ಬ್ಯಾಟರ್ ಎದೆಯಲ್ಲಿ ನಡುಕ ಹುಟ್ಟಿಸುವ ಕೆಚ್ಚೆದೆಯ ಪ್ರದರ್ಶನ! ಆದ್ರೂ ಟೀಮ್ ಇಂಡಿಯಾದಲ್ಲಿ ಸಿಗಲಿಲ್ಲ ಚಾನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 20, 2026 7:22 PM IST ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ಹಲವಾರು ಯುವ ಆಟಗಾರರನ್ನು ತಂಡದಲ್ಲಿ ಸೇರಿಸಲಾಗಿದ್ದು, ಇತರರನ್ನು ಕೈಬಿಡಲಾಗಿದೆ. ಬಿಸಿಸಿಐ ಆಯ್ಕೆಗಳಿಂದ ಟೀಮ್ ಇಂಡಿಯಾ ಅಭಿಮಾನಿಗಳು ಅತೃಪ್ತರಾಗಿದ್ದಾರೆ. ಆಕಿಬ್ ನಬಿ ಐಪಿಎಲ್ (India) 2026 ರ ನಡುವೆ ಅಫ್ಘಾನಿಸ್ತಾನ (Afghanistan) ವಿರುದ್ಧದ ಮುಂಬರುವ ಏಕೈಕ ಟೆಸ್ಟ್ (Test) ಮತ್ತು ಏಕದಿನ (ODI) ಸರಣಿಗಾಗಿ ಬಿಸಿಸಿಐ (BCCI) ಟೀಮ್ ಇಂಡಿಯಾ (Team India) ತಂಡವನ್ನು ಪ್ರಕಟಿಸಿದೆ. ಈ ಸರಣಿಗೆ…
-

Salman Khan: ನಟ ಸಲ್ಮಾನ್ ಖಾನ್ ಮನೆಗೆ ಇದ್ದಕಿದ್ದ ಹಾಗೆ ವಿಶೇಷ ಅತಿಥಿ ಆಗಮನ! ಗಾಬರಿಯಾದ ಅಭಿಮಾನಿಗಳು! | | ACTPnews
Last Updated:May 19, 2026 1:59 PM IST Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ( ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್ಮೆಂಟ್ (Galaxy Apartment) ಮುಂಭಾಗದಲ್ಲಿ ಸೋಮವಾರ ಹಾವೊಂದು ಪತ್ತೆಯಾಗಿದೆ. ಹಾವು ಕಾಣಿಸಿಕೊಂಡ ಸುದ್ದಿ ಕೇಳಿ ನಿವಾಸಿಗಳಲ್ಲಿ ಸ್ವಲ್ಪ ಸಮಯದವರೆಗೆ ಭಯಭೀತರಾಗಿದ್ದು,ಬಳಿಕ ಆ ಹಾವನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಸಲ್ಮಾನ್ ಖಾನ್ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್ಮೆಂಟ್ (Galaxy Apartment) ಮುಂಭಾಗದಲ್ಲಿ ಸೋಮವಾರ ಹಾವೊಂದು…
-

Karnataka Rains: ಕರುನಾಡಲ್ಲಿ ಪೂರ್ವ ಮುಂಗಾರು ಸುನಾಮಿ; ಮಹಾಮಳೆಗೆ ಅರ್ಧಕರ್ಧ ಕರುನಾಡು ತತ್ತರ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದಾವಣಗೆರೆ: ಬೇಸಿಗೆ ಮಳೆ ಕೆಲವ್ರ ಪಾಲಿಗೆ ವರವಾದ್ರೆ, ಇನ್ನೂ ಕೆಲವರ ಪಾಲಿಗೆ ಶಾಪವಾಗಿ ಮಾರ್ಪಟ್ಟಿದೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದವ್ರು ಕಣ್ಣೀರಿಡ್ತಿದ್ದಾರೆ. ಏಕಾಏಕಿ ಸುರಿದ ಮಳೆಗೆ ದಾವಣೆಗೆರೆ ಜಿಲ್ಲೆಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಆಲಿಕಲ್ಲು ಮಳೆಗೆ ಹರಿಹರ, ತ್ಯಾವಣಿಗಿ, ಚನ್ನಗಿರಿ ಭಾಗದಲ್ಲಿ ಫಸಲಿಗೆ ಬಂದಿದ್ದ 1 ಸಾವಿರ ಎಕರೆಗೂ ಅಧಿಕ ಭತ್ತದ ಬೆಳೆ ಮಣ್ಣು ಪಾಲಾಗಿದೆ. ಭತ್ತದ ಕಾಳುಗಳು ನೆಲಕಚ್ಚಿ ಹೋಗಿದ್ದು ಅನ್ನದಾತರು ಪರಿಹಾರಕ್ಕಾಗಿ ಸರ್ಕಾರದತ್ತ ಕೈ ಚಾಚಿಸಿದ್ದಾರೆ. ಮುದ್ದಾಬಳ್ಳಿ,…
-

Largest family: 130 ಮಕ್ಕಳಿಗೆ ಇವನೊಬ್ಬನೇ ತಂದೆ! 8 ಹೆಂಡತಿಯರ ಮಹಾ ಸಂಸಾರಕ್ಕೆ ಒಂದು ಜಿಲ್ಲೆಯ ಪಟ್ಟ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಒಂದು ಇಡೀ ಹಳ್ಳಿಯ (Village) ಜನಸಂಖ್ಯೆಯನ್ನು(Population) ತನ್ನ ಮನೆಯೊಳಗೇ ಸೃಷ್ಟಿಸಿರುವ ಈತ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಜಿಲ್ಲೆಯನ್ನೇ (District) ಮುನ್ನಡೆಸಬಲ್ಲ ಮಹಾ ಸಂಸಾರದ ಒಡೆಯ. ಹೌದು, ಬರೋಬ್ಬರಿ 8 ಜನ ಹೆಂಡತಿಯರು (Wife’s) ಮತ್ತು 130 ಮಕ್ಕಳನ್ನು ಹೊಂದಿರುವ ಈತನ ಕೌಟುಂಬಿಕ ಸಾಮ್ರಾಜ್ಯದ ಕಥೆ ಕೇಳಿದರೆ ನೀವೂ ಬೆರಗಾಗುತ್ತೀರಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್! ಉಗಾಂಡಾದ (Uganda) ಗ್ರಾಮೀಣ ಭಾಗದ ನಿವಾಸಿ ಮುಸಾ ಹಸಾಹ್ಯ ಕಸೇರಾಅವರ ಜೀವನಕಥೆ ಈಗ…
-

TVK-Vijay: ಭಾರೀ ಟ್ರೋಲ್ ಆಗ್ತಿದೆ ಸಿಎಂ ವಿಜಯ್ ಆಪ್ತನ ನಡೆ! ಸಚಿವ ಮಾಡಿದ ಕೆಲಸದಿಂದ ದಳಪತಿಗೆ ಕಪ್ಪು ಚುಕ್ಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 19, 2026 2:38 PM IST Adhav Arjuna: ವಿಜಯ್ ಅವರ ಅತ್ಯಾಪ್ತನಿಂದಾಗಿ ದಳಪತಿಗೆ ಬಂತಾ ಮೊದಲ ಕಪ್ಪು ಚುಕ್ಕೆ? ಟಿವಿಕೆ ಶಾಸಕ ಮಾಡಿದ ಆ ಒಂದು ಕೆಲಸ ಭಾರೀ ಟ್ರೋಲ್. ವಿಜಯ್ ತಮಿಳುನಾಡಿನಲ್ಲಿ (Tamil Nadu) ವಿಜಯ್ (Vijay) ಅವರು ಸಿಎಂ ಆಗಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ (TVK) ಪಕ್ಷ ಮೆಜಾರಿಟಿ ಪಡೆದು ಅಧಿಕಾರ ವಹಿಸಿಕೊಂಡಿದೆ. ನಟ ವಿಜಯ್ ಅವರು ಈಗ ಸಿಎಂ ವಿಜಯ್ ಆಗಿದ್ದಾರೆ.…
-

Success Story: ಸೊಪ್ಪು ಬೆಳೆದು ತಿಂಗಳಿಗೆ 5 ಲಕ್ಷ ಗಳಿಸ್ತಾರೆ ಮಾಜಿ ಬ್ಯಾಂಕರ್! ಯುವ ರೈತರು ಇವರ ಸಕ್ಸಸ್ ಸ್ಟೋರಿ ಓದಲೇಬೇಕು | Ajay Gopinath earns 5 lakhs monthly from microgreen farming | | ACTPnews
Last Updated:Feb 14, 2025 10:59 PM IST ಸಿಟಿಗ್ರೂಪ್ನ ಮಾಜಿ ಉದ್ಯೋಗಿ ಅಜಯ್ ಗೋಪಿನಾಥ್ ಕೂಡ ಮೈಕ್ರೋಗ್ರೀನ್ಗಳನ್ನು ತಮ್ಮ ಮನೆಯಲ್ಲೇ ಬೆಳೆಸಲು ನಿರ್ಧರಿಸಿದ್ದು ಕೂಡ ಒಂದು ಘಟನೆಯಿಂದ ಎಂದು ಹೇಳುತ್ತಾರೆ. ರೆಸ್ಟೋರೆಂಟ್ಗೆ ಹೋಗಿದ್ದಾಗ ಅಲ್ಲಿದ್ದ ಸಲಾಡ್ನಲ್ಲಿ ಈ ಮೈಕ್ರೋಗ್ರೀನ್ಗಳಿಂದ ಸಮೃದ್ಧವಾಗಿದ್ದ ಅಲಂಕಾರ ಅವರ ಗಮನ ಸೆಳೆಯಿತು ಹಾಗೂ ಇದನ್ನೇಕೆ ತಮ್ಮ ಮನೆಯಲ್ಲೇ ಬೆಳೆಸಬಾರದು ಎಂಬ ಸಂಕಲ್ಪವನ್ನು ಮಾಡಿದರು. ಅಜಯ್ ಗೋಪಿನಾಥ್ ಕೆಲವರಿಗೆ ಏನಾದರೊಂದು ವಿಷಯ ಸ್ಫೂರ್ತಿ, ಪ್ರೇರಣೆಯಾಗಿ ಅವರ ಜೀವನದಲ್ಲಿ ಮಾರ್ಗದರ್ಶನ ಮಾಡುತ್ತದೆ. ಇದೇ ರೀತಿ…
-

KKR vs MI: ಕೆಕೆಆರ್ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿದ ಕನ್ನಡಿಗ! ಮುಂಬೈಗೆ ಮತ್ತೊಂದು ಹೀನಾಯ ಸೋಲು | ಕ್ರೀಡಾ ಸುದ್ದಿ | ACTPnews
Last Updated:May 21, 2026 12:34 AM IST ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ಗಳಿಂದ ಜಯಗಳಿಸಿತು. ಈ ಗೆಲುವು ಕೆಕೆಆರ್ ತಂಡವನ್ನು ಪ್ಲೇಆಫ್ ರೇಸ್ನಲ್ಲಿ ಉಳಿಸಿಕೊಂಡಿದೆ. ಮನೀಶ್ ಪಾಂಡೆ ಐಪಿಎಲ್ 2026 ರ 65ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಈಡನ್ ಗಾರ್ಡನ್ಸ್ನಲ್ಲಿ ನಡೆಯಿತು. ಕೆಕೆಆರ್ ಮುಂಬೈ ತಂಡವನ್ನು ತಮ್ಮ ತವರು ಮೈದಾನದಲ್ಲಿ 4 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇಆಫ್ ರೇಸ್ನಲ್ಲಿ ಉಳಿದಿದೆ.…
Latest News
Search the Archives
Access over the years of investigative journalism and breaking reports
You May Have Missed













