Tag: ACTPnews
-

Mamata Banerjee: ಸೋಲಿನ ನಂತರವೂ ದೀದಿಗೆ 2 ದೊಡ್ಡ ಹೊಡೆತ! ಮಮತಾ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ / Mamata Banerjee Faces 2 Major Setbacks After Defeat: Turmoil Hits | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಚುನಾವಣಾ ಸೋಲಿನ ನಂತರ ಕೋಲ್ಕತ್ತಾದಲ್ಲಿ ಟಿಎಂಸಿ ನಡೆಸಿದ ಮೊದಲ ದೊಡ್ಡ ಪ್ರತಿಭಟನೆ ಬುಧವಾರ ನಡೆಯಿತು. ಆದರೆ ಈ ಪ್ರತಿಭಟನೆಯಲ್ಲಿ ಪಕ್ಷದ 80 ಶಾಸಕರಲ್ಲಿ ಕೇವಲ 36 ಮಂದಿ ಮಾತ್ರ ಹಾಜರಾಗಿದ್ದರು. ಇದು ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಎಚ್ಚರಿಕೆಯ ಸಂದೇಶವಾಗಿ ಕಾಣಿಸಿಕೊಂಡಿದೆ. ಟಿಎಂಸಿ ಪಕ್ಷದೊಳಗೆ ಬಿರುಕು! ಟಿಎಂಸಿಯ ಈ ಪ್ರತಿಭಟನೆ ವಿಧಾನಸಭಾ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಬಳಿ ನಡೆದಿತ್ತು. ಚುನಾವಣೋತ್ತರ ಹಿಂಸಾಚಾರ, ಹೊಸ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಬುಲ್ಡೋಜರ್ ಕ್ರಮಗಳು ಮತ್ತು ಬೀದಿ ವ್ಯಾಪಾರಿಗಳ ಮೇಲಿನ ಒತ್ತಡಗಳ…
-

Ramayana: ರಾಮಾಯಣ ಸಿನಿಮಾಗಾಗಿ ಕೆಲಸ ಮಾಡ್ತಿರೋರು ಎಷ್ಟು ಮಂದಿ ಗೊತ್ತಾ? ಬಾಹುಬಲಿ ದಾಖಲೆ ಉಡೀಸ್, ಭಾರತದಲ್ಲಿ ಇದೇ ಮೊದಲು | 10 Thousand people working for Ramayana | | ACTPnews
Last Updated:May 21, 2026 9:55 AM IST Ramayana Movie: ರಾಮಾಯಣ ಸಿನಿಮಾ ಇದೀಗ ದೊಡ್ಡ ದಾಖಲೆ ಮಾಡುತ್ತಿದೆ. ಭಾರತದಲ್ಲಿ ಇದುವರೆಗೆ ಯಾವ ಸಿನಿಮಾ ಕೂಡಾ ಮಾಡದ ದಾಖಲೆ ಮಾಡುತ್ತಿದ್ದು ಬಾಹುಬಲಿ ದಾಖಲೆಯೂ ಉಡೀಸ್ ಆಗಿದೆ. ರಾಮಾಯಣ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು DNEG ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಬಹುದೊಡ್ಡ ಸಿನಿಮಾ ಬಾರುತ್ತಿದೆ. ರಾಮಾಯಣವನ್ನು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದ್ದು, ವರ್ಲ್ಡ್ ಸಿನಿಮ್ಯಾಟಿಕ್ ವಂಡರ್ ಆಗಿ ಕಲ್ಪಿಸಲಾಗಿದೆ. ಇದು ಭಾರತೀಯ ಸಿನಿಮಾಗಳ…
-

Religious Teachers Job in Army: ನೀವು ಧಾರ್ಮಿಕ ಮುಖಂಡರಾ? ಹಾಗಾದ್ರೆ ಭಾರತೀಯ ಸೈನ್ಯದಲ್ಲಿದೆ ನಿಮಗೆ ಉದ್ಯೋಗಾವಕಾಶ! | not only Soldiers in Indian Army even Religious leaders also have job opportunities | | ACTPnews
Last Updated:Feb 11, 2025 4:12 PM IST Religious Teacher Job in Army: ಭಾರತೀಯ ಸೇನೆ ಶಿಸ್ತು ಮತ್ತು ಭದ್ದತೆಗೆ ಹೆಸರುವಾಸಿ. ಇಲ್ಲಿ ನಮಗೆಲ್ಲರಿಗೂ ಗೊತ್ತಿರುವಂತೆ ಸೈನಿಕರು ಹಾಗೂ ವೈದ್ಯರು, ಇಂಜಿನಿಯರುಗಳು, ನರ್ಸಿಂಗ್ ಅಸಿಸ್ಟೆಂಟ್, ಮೆಸ್ ಕೀಪರ್ ಮತ್ತು ಹೌಸ್ಕೀಪರ್ ಹೀಗೆ ಹಲವಾರು ರಂಗಗಳಲ್ಲಿ ಕೆಲಸವಿದೆ. ಆದರೆ ನಿಮಗೆ ಗೊತ್ತಾ ಭಾರತೀಯ ಸೈನ್ಯದಲ್ಲಿ ಈ ಎಲ್ಲಾ ಹುದ್ದೆಗಳಿಗೂ ವಿಭಿನ್ನ ಅರ್ಹತೆವೊಂದಿರುವ ಹುದ್ದೆಯು ಇದೆ ಎನ್ನುವುದು. ಹೌದು, ಭಾರತೀಯ ಸೈನ್ಯದಲ್ಲಿ ಪಂಡಿತರು, ಮೌಲ್ವಿಗಳು, ಸಿಖ್ ಗ್ರಂಥಿಗಳು,…
-

Manav Suthar: ಸ್ಪಿನ್ ಮೋಡಿಯಿಂದಲೇ ದಿಗ್ಗಜ ಆಟಗಾರನ್ನು ಅಚ್ಚರಿಗೊಳಿಸಿದ್ದ ಬೌಲರ್ ಭಾರತ ತಂಡಕ್ಕೆ ಆಯ್ಕೆ! ಯಾರು ಈ ಮಾನವ್ ಸುತಾರ್? | | ACTPnews
Last Updated:May 19, 2026 8:49 PM IST ಟೆಸ್ಟ್ ತಂಡದಲ್ಲಿ ಹೊಸ ಮುಖಗಳಿಗೂ ಸಹ ಅವಕಾಶ ನೀಡಲಾಗಿದ್ದು, ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಮಾನವ್ ಸುತಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಾನವ್ ಸುತಾರ್ ಯಾರು? ಹಿನ್ನೆಲೆ ಏನು? ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ. ಮಾನವ್ ಸುತಾರ್ ಅಫ್ಘಾನಿಸ್ತಾನ (Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ (Test Match) ಬಿಸಿಸಿಐ ಭಾರತ ತಂಡವನ್ನು ಘೋಷಣೆ ಮಾಡಿದೆ. ಶುಭ್ಮನ್ ಗಿಲ್ (Shubman Gill) ಭಾರತ ತಂಡವನ್ನು ಮುನ್ನಡೆಸಲಿದ್ದು,…
-

ಚೀನಾ, ಪಾಕ್ನೊಂದಿಗೆ ಯುದ್ಧಕ್ಕೆ ದಿನಾಂಕ ನಿಗದಿ; ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ | | ACTPnews
Last Updated:Oct 25, 2020 5:27 PM IST ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯುದ್ಧ ಮಾಡುವ ಕುರಿತು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ದಿನಾಂಕ ನಿಗದಿಗೊಳಿಸಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಗಮನಸೆಳೆದಿದ್ದಾರೆ. ಲಕ್ನೋ (ಅ.25): ವಿಜಯ ದಶಮಿಯಂದು ಚೀನಾ ಗಡಿ ಸಂಘರ್ಷದ ಕುರಿತು ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಚೀನಾ ಆಕ್ರಮಣತೆ ಜಗತ್ತಿಗೆ ಗೊತ್ತಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು…
-

Darshan Vijaylakshmi: ಧರ್ಮಸ್ಥಳದಲ್ಲಿ ಮದುವೆ, ದರ್ಶನ್-ವಿಜಯಲಕ್ಷ್ಮಿ ದಾಂಪತ್ಯಕ್ಕೆ 23 ವರ್ಷ | | ACTPnews
Last Updated:May 19, 2026 7:31 AM IST ದರ್ಶನ್ ಮತ್ತು ವಿಜಯಲಕ್ಷ್ಮಿ ಅವರಿಗೆ ಮೇ-19 ವಿಶೇಷ ದಿನವೇ ಆಗಿದೆ. ಪ್ರತಿ ವರ್ಷವೂ ಇದನ್ನ ಅಷ್ಟೆ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಆದರೆ, ಈ ಸಲ ಇದು ಸಾಧ್ಯ ವಾಗೋದಿಲ್ಲ. ದರ್ಶನ್ ಇನ್ನು ಜೈಲಿನಲ್ಲಿಯೇ ಇದ್ದಾರೆ. ಇವರ ಮದುವೆಯ ಆ ದಿನದ ಇನ್ನಷ್ಟು ವಿವರ ಇಲ್ಲಿದೆ ಓದಿ. ಧರ್ಮಸ್ಥಳದಲ್ಲಿ ಮದುವೆ, 23 ವರ್ಷದ ದಾಂಪತ್ಯ ಜೀವನ; ಪತಿ ನೆನಪಲ್ಲಿ ವಿಜಯಲಕ್ಷ್ಮಿ! ಆಗ ಇನ್ನು ದರ್ಶನ್ (Darshan) ಅಭಿನಯ ಲಂಕೇಶ್…
-

IPL 2026: ಪ್ಲೇ ಆಫ್ಗೂ ಮುನ್ನ ಆರ್ಸಿಬಿ ತನ್ನ ವೀಕ್ನೆಸ್ ಸರಿ ಮಾಡಿಕೊಳ್ಳುತ್ತಾ? ಇದೊಂದು ಸರಿಯಾದ್ರೆ ಈ ಸಲನೂ ಕಪ್ ನಮ್ದೇ! | ಕ್ರೀಡಾ ಸುದ್ದಿ | ACTPnews
Last Updated:May 20, 2026 4:12 PM IST ಹಾಲಿ ಚಾಂಪಿಯನ್ ಆರ್ಸಿಬಿ ಐಪಿಎಲ್ 2026 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಪ್ಲೇಆಫ್ ಸ್ಥಾನವನ್ನು ಪಡೆದುಕೊಂಡಿರುವ ಆರ್ಸಿಬಿ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಲೀಗ್ (League) ಹಂತದ ತನ್ನ ಕೊನೆಯ ಪಂದ್ಯ (Match) ವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ…
-

Darshan: ‘ಹೆಂಡತಿ, ಮಗನನ್ನು ನೋಡ್ಬೇಕು’ ದರ್ಶನ್ ಪತ್ರದ ರಹಸ್ಯ | darshan family meet letter secret know complete details | | ACTPnews
Last Updated:May 19, 2026 9:38 AM IST ಪತಿ ಪತ್ನಿ ಇಬ್ಬರು ಕೂಡ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ (Letter) ಬರೆದು ಮನವಿ ಮಾಡಿದ್ದಾರೆ. ಹಾಗಾದ್ರೆ ದರ್ಶನ್ ಪತ್ರದ ಅಸಲಿ ಗುಟ್ಟೇನು? ದರ್ಶನ್ ಜೈಲಿನಲ್ಲಿ ಕುಟುಂಬದವರ ಭೇಟಿಗೆ ಪರಿತಪಿಸುತ್ತಿರುವ ನಟ ದರ್ಶನ್ (Darshan) ಇದೀಗ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ (Supreme Court) ಜಾಮೀನು ಅರ್ಜಿ (Bail Plea) ಇತ್ಯರ್ಥವಾಗ್ತಿದ್ದಂತೆ, ಪತಿ ಪತ್ನಿ ಇಬ್ಬರು ಕೂಡ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ (Letter) ಬರೆದು…
-

Rashmika Mandanna: ರಶ್ಮಿಕಾ ಹೆಗಲ ಮೇಲೆ ಕೈ ಹಾಕಿದ ಬಾಲಿವುಡ್ ನಟ! ಸಿಟ್ಟಾದ್ರಾ ಶ್ರೀವಲ್ಲಿ? | Bollywood Actor Shahid Kapoor put hand on Rashmika Mandanna | | ACTPnews
Last Updated:May 19, 2026 10:54 AM IST Rashmika Mandanna: ನಟಿ ರಶ್ಮಿಕಾ ಅವರ ಹೆಗಲ ಮೇಲೆ ಬಾಲಿವುಡ್ ನಟ ಕೈಹಾಕಿದ್ದು ಈಗ ವೈರಲ್ ಆಗಿದೆ. ಶ್ರೀವಲ್ಲಿ ಸ್ಪಷ್ಟವಾಗಿ ಸ್ವಲ್ಪ ಇರಿಟೇಟ್ ಆದಂತಿದೆ. ರಶ್ಮಿಕಾ-ಶಾಹಿದ್ ಯಾವುದಾದರೂ ಸಮಾರಂಭದಲ್ಲಿ ಸೆಲೆಬ್ರಿಟಿಗಳು (Celebrities) ಯಾವಾಗಲೂ ಸುಂದರವಾಗಿ ಕಾಣಲು ಮತ್ತು ನಗುತ್ತಿರುವಂತೆ (Smile) ಕಾಣಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ತೀವ್ರ ಗೊಂದಲ ಉಂಟುಮಾಡಬಹುದು. ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಅಂತಹ ಘಟನೆಯನ್ನು ಎದುರಿಸಿದರು. ರಶ್ಮಿಕಾ ಪ್ರಸ್ತುತ…
-

Vaibhav Suryavanshi: ಬುಮ್ರಾ, ಸ್ಟಾರ್ಕ್, ಭುವಿ ಆಯ್ತು! ಆದ್ರೆ ಆ ಹುಡುಗನಿಗೆ ಸಿಕ್ಸರ್ ಬಾರಿಸಲು ಸೂರ್ಯವಂಶಿಯಿಂದ ಸಾಧ್ಯವೇ ಆಗಲಿಲ್ಲ! ಯಾರು ಗೊತ್ತಾ ಆ ಯುವ ವೇಗಿ? | | ACTPnews
ಲಖನೌ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಕಳೆದ ಎರಡು ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಮೊಶಿನ್ ಖಾನ್ ಅವರ ಮೇಲುಗೈ ಎಂತವರಿಗೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೊಶಿನ್ ಖಾನ್ ವೈಭವ್ ಸೂರ್ಯವಂಶಿಗೆ ಎಸೆದ ಒಟ್ಟು 12 ಎಸೆತಗಳಲ್ಲಿ ಯುವ ಬ್ಯಾಟರ್ ಗಳಿಸಿದ್ದು ಕೇವಲ 2 ರನ್ ಮಾತ್ರ! ಅಂದರೆ ಉಳಿದ 10 ಎಸೆತಗಳು ಸಂಪೂರ್ಣ ಡಾಟ್ ಬಾಲ್ ಆಗಿವೆ. ಸಿಕ್ಸರ್ ಇರಲಿ, ಕನಿಷ್ಠ ಒಂದು ಬೌಂಡರಿ ಬಾರಿಸಲೂ ಮೊಶಿನ್ ವೈಭವ್ಗೆ ಅವಕಾಶ ನೀಡಿಲ್ಲ. ಮುಖಾಮುಖಿಯ ಎಸೆತಗಳ…
Latest News
Search the Archives
Access over the years of investigative journalism and breaking reports
You May Have Missed












