Tag: Actor
-

Actor: ಚಿತ್ರರಂಗಕ್ಕೆ ದೊಡ್ಡ ಆಘಾತ! ಖ್ಯಾತ ಬಾಲಿವುಡ್ ನಟ ಇನ್ನಿಲ್ಲ | | ACTPnews
Last Updated:May 26, 2026 4:59 PM IST ಭಾರತೀಯ ಚಿತ್ರರಂಗ ಹಿರಿಯ ನಟ ರಮಾಕಾಂತ್ ಡೇಮಾ (Ramakatn Dayma) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸೋಮವಾರ ಬೆಳಗ್ಗೆ (ಮೇ 26, 2026) ಕೊನೆಯುಸಿರೆಳೆದರು. ರಮಾಕಾಂತ್ ಡೇಮಾ ಭಾರತೀಯ ಚಿತ್ರರಂಗ ಹಿರಿಯ ನಟ ರಮಾಕಾಂತ್ ಡೇಮಾ (Ramakatn Dayma) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸೋಮವಾರ ಬೆಳಗ್ಗೆ (ಮೇ 26, 2026) ಕೊನೆಯುಸಿರೆಳೆದರು. ನಟ ರಮಾಕಾಂತ್…
-

Darshan: Darshan: ದರ್ಶನ್ ಪರ ವಕೀಲರು ಕೊಟ್ರು ಆಪರೇಷನ್ ಅಪ್ಡೇಟ್! ಸರ್ಜರಿ ಡೇಟ್ ತಿಳಿಸಿದ ಸಿವಿ ನಾಗೇಶ್! | Lawyers inform court of actor Darshan surgery date | | ACTPnews
Last Updated:Dec 09, 2024 5:38 PM IST ಜನರಲ್ ಅನಸ್ತೇಷಿಯಾ ನೀಡಲು ತಯಾರಿಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ಹೇಳಿದ್ರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ನಟ ದರ್ಶನ್ ಆರೋಪಿಯಾಗಿದ್ದಾರೆ. ಮಧ್ಯಂತರ ಜಾಮೀನು (Interim Bail) ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ (Actor Darshan) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಡಿ.09) ಹೈಕೋರ್ಟ್ನಲ್ಲಿ (High Court) ಜಾಮೀನು ಅರ್ಜಿ ವಿಚಾರಣೆ…
-

Trisha: ಆಗ ಇತ್ತು, ಈಗ ಇಲ್ಲ! ತ್ರಿಶಾ ಬಗ್ಗೆ ಕಮೆಂಟ್ ಮಾಡಿ ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟ ಖ್ಯಾತ ನಿರ್ದೇಶಕ | Famous malayalam actor director Basil Joesph comment | | ACTPnews
Last Updated:May 23, 2026 3:50 PM IST Trisha: ನಟಿ ತ್ರಿಶಾ ಅವರ ಬಗ್ಗೆ ಮಲಯಾಳಂ ನಟ ಹಾಗೂ ಖ್ಯಾತ ನಿರ್ದೇಶಕನ ಕಮೆಂಟ್ಸ್ ಈಗ ವೈರಲ್ ಆಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಬಾಸಿಲ್-ತ್ರಿಶಾ ಬಾಸಿಲ್ ಜೋಸೆಫ್ (Basil Joesph) ಅವರ ಮುಕ್ತ ಹೇಳಿಕೆ ಪ್ರಸ್ತುತ ತಮಿಳು ಮಾಧ್ಯಮಗಳಲ್ಲಿ (Social Media) ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಅವರು ಹೇಳಿದ್ದಲ್ಲ, ಬದಲಾಗಿ ಅದಕ್ಕೂ ಮೊದಲು ಅವರು ನೀಡಿದ ಇಂಟ್ರೋ (Intro) ಈ ಎಲ್ಲ ಸಂಗತಿ ಚರ್ಚೆಯಾಗೋದಕ್ಕೆ ಕಾರಣವಾಗಿದೆ. ಅವರ…
-

Actor: ಸ್ಟಾರ್ ನಟನ ಕಪಾಳಕ್ಕೆ ಬಾರಿಸಿದ್ರಂತೆ ಬಾಲಿವುಡ್ನ್ ಈ ಫೇಮಸ್ ವಿಲನ್, ಯಾಕೆ ಗೊತ್ತಾ? | Bollywood top paid villain Amrish Puri slapped Govinda | | ACTPnews
Last Updated:Jan 14, 2025 5:26 PM IST Bollywood: ಬಾಲಿವುಡ್ನಲ್ಲಿ ಖಳನಾಯಕರ ಬಗ್ಗೆ ಮಾತನಾಡುವಾಗ, ಬಿ-ಟೌನ್ನಲ್ಲಿ ಗುಲ್ಶನ್ ಗ್ರೋವರ್, ಡ್ಯಾನಿ ಡೆನ್ಜಾಂಗ್ಪಾ ಮತ್ತು ಪ್ರೇಮ್ ಚೋಪ್ರಾ ಅವರಂತಹ ಕೆಲವು ಹೆಸರುಗಳು ಮಾತ್ರ ಸಾರ್ವಕಾಲಿಕ ಅತ್ಯುತ್ತಮ ಖಳನಾಯಕರಾಗಿ ಕಂಡು ಬರುತ್ತವೆ. News18 ಒಂದು ಚಲನಚಿತ್ರಕ್ಕೆ ನಾಯಕ ನಟ (Hero) ಎಷ್ಟು ಮುಖ್ಯವಾಗುತ್ತಿರುತ್ತಾರೋ, ಖಳನಾಯಕ (Villion) ಸಹ ಅಷ್ಟೇ ಮುಖ್ಯವಾಗಿರುತ್ತಾರೆ. ಎಷ್ಟೋ ಚಿತ್ರಗಳಲ್ಲಿ ನಟರಿಗಿಂತಲೂ ಖಳನಾಯಕನ ಪಾತ್ರದಲ್ಲಿ ನಟಿಸಿದ ನಟರುಗಳು ಹೆಚ್ಚು ಪ್ರಭಾವ ಬೀರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ, ವಿಲನ್…
-

Serial Actor: ಕಿರುತೆರೆ ವೀಕ್ಷಕರಿಗೆ ಮತ್ತೊಂದು ಆಘಾತ! ಪೌರಾಣಿಕ ಪಾತ್ರ ಮಾಡುತ್ತಿದ್ದ ಖ್ಯಾತ ನಟ ಹೃದಯಾಘಾತದಿಂದ ನಿಧನ! | TV actor Yogesh Mahajan dies of cardiac arrest | | ACTPnews
Last Updated:Jan 20, 2025 3:45 PM IST actor: ವರದಿಯ ಪ್ರಕಾರ ಯೋಗೇಶ್ ಸೆಟ್ಗೆ ಬರದ ಕಾರಣ ಧಾರಾವಾಹಿಯ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಬಾಗಿಲು ತೆರೆದಾಗ, ಅವರು ಹಾಸಿಗೆಯ ಮೇಲೆ ಮಲಗಿಯೇ ಇದ್ದರು. ಬಳಿಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ. News18 ಇತ್ತೀಚೆಗೆ ಭೋಜ್ಪುರಿ ನಟ ಸುದೀಪ್ ಪಾಂಡೆ ಅವರು ಹೃದಯಘಾತದಿಂದ ಮೃತಪಟ್ಟ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ನಿಧನರಾಗಿದ್ದಾರೆ. ಕಿರುತೆರೆ ನಟ ಯೋಗೇಶ್ ಮಹಾಜನ್ (Yogesh Mahajan) ಅವರು ಜನವರಿ 19,…
-

Actor : ಡೈರೆಕ್ಟರ್ ಆದ ಹೀರೋ! ಯಾವ ಸಿನಿಮಾ? ಯಾರದು ಆ ಸ್ಟಾರ್ ನಟ? | | ACTPnews
ಡೈರೆಕ್ಟರ್ ಆದ ಹೀರೋ ರಾಮ್ ಪೋತಿನೇನಿ ಹೀರೋ ಅನ್ನೋದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಚಿತ್ರದಿಂದ ತೆಲುಗು ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಈ ಚಿತ್ರದ ಪೋಸ್ಟರ್ (ಚಿತ್ರ ಕೃಪೆ: ರಾಮ್ ಪೋತಿನೇನಿ ಇನ್ಸ್ಟಾಗ್ರಾಮ್) ಡಬಲ್ ಇಸ್ಮಾರ್ಟ್ ಚಿತ್ರದಲ್ಲೂ ಧಮಾಕಾ ಮಾಡಿದ್ದಾರೆ. ಆದರೆ, ಇದೀಗ ರಾಮ್ ಪೋತಿನೇನಿ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಇವರ ಸಿನಿ ಜೀವನದ 23 ನೇ ಸಿನಿಮಾ ಆಗಿದೆ. RAMO23 ಸಿನಿಮಾ RAMO23 ಅನ್ನೋದು ತಾತ್ಕಾಲಿಕವಾಗಿ ಇಟ್ಟ ಟೈಟಲ್ ಆಗಿದೆ.…
-

Star Actor: ಸ್ಟಾರ್ ನಟನಿಗೆ 57 ವರ್ಷ, ಆಕೆಗೆ ಜಸ್ಟ್ 24; ಪ್ರೀತಿ-ಪ್ರೇಮ ಮದುವೆ, ಆದರೆ ಒಂದು ವರ್ಷಕ್ಕೆ! | | ACTPnews
Last Updated:May 17, 2026 5:53 PM IST ನಟ ತಮ್ಮಿಗಿಂತ 33 ವರ್ಷ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆ ಮಾಡಿಕೊಂಡು, ಒಂದು ವರ್ಷದಲ್ಲೇ ವಿಚ್ಛೇಧನ ಪಡೆದು ಮತ್ತೆ ಸಿಂಗಲ್ ಆಗಿದ್ದಾರೆ. News18 ಸಿನಿಮಾ ರಂಗದಲ್ಲಿ (Cinema) ಹಲವು ನಟ-ನಟಯರು ತಮ್ಮ ಸಿನಿಮಾಗಳ ಹೊರತಾಗಿ ವಿವಾದಗಳಿಂದ, ವ್ಯಕ್ತಿಗತ ವಿಚಾರಗಳಲ್ಲಿ ಸಾಕಷ್ಟು ಸುದ್ದಿಯಾಗ್ತಾರೆ. ಕೆಲವರು ಪ್ರೇಮ, ಪ್ರೀತಿ, ಮದುವೆ (Marriage), ವಿಚ್ಛೇಧನಗಳಂತ ವಿಚಾರಗಳಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ಈ ಪಟ್ಟಿಯಲ್ಲಿ ತಮಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾದವರು ಇದ್ದರೆ. ಈ…
-

Actor: ಜೈಲಿನಿಂದ ಓಡಿಹೋಗಿ 40 ಸಿನಿಮಾಗಳಲ್ಲಿ ಆಕ್ಟಿಂಗ್! ಲುಕ್ ಬದಲಾಯಿಸಿಕೊಂಡು 12 ವರ್ಷ ಯಾಮಾರಿಸಿದ್ದವ ಲಾಕ್ ಆಗಿದ್ದೇ ರೋಚಕ! | | ACTPnews
Last Updated:May 22, 2026 11:16 AM IST Actor: ಈತ ಮೊದಲು ಲಾಯರ್ ಆಗಿದ್ದ. ಆಮೇಲೆ ಕೊಲೆ ಮಾಡಿ ಜೈಲು ಸೇರಿದ್ದ. ಆಮೇಲೆ 30 ದಿನ ಪೆರೋಲ್ ಮೇಲೆ ಬಂದು, ಎಸ್ಕೇಪ್ ಆಗಿದ್ದ. ಗೇಟಪ್ ಬದಲಿಸಿಕೊಂಡು 12 ವರ್ಷಗಳ ಕಾಲ ಸಿನಿಮಾ, ಧಾರಾವಾಹಿಯಲ್ಲಿ ನಟಿಸುತ್ತಾ ಆರಾಮಾಗಿದ್ದ. ಆದ್ರೆ ಇದ್ರೀಗ ಮತ್ತೆ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಯಾರು ಆ ನಟ ಅಂತೀರಾ? ಇಲ್ಲಿದೆ ನೋಡಿ.. News18 ಗುಜರಾತ್ನ ಅಹಮದಾಬಾದ್ನಲ್ಲಿ ಇಡೀ ಸಿನಿಮಾ ಸ್ಟೋರಿಯನ್ನೇ ನುಂಗಿ ನೀರು…
-

Karuppu: ಎರಡೇ ದಿನದಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದ ಕರುಪ್ಪು! 3ನೇ ದಿನದ ಕಲೆಕ್ಷನ್ ಎಷ್ಟು? | Actor Suriya Starring Karuppu movie cross 100 cr within 2 days | | ACTPnews
Last Updated:May 18, 2026 1:47 PM IST Karuppu Box Office Collection: ಅಂತೂ ಇಂತೂ ನಟ ಸೂರ್ಯ ಅವರಿಗೆ ಸಖತ್ ಬ್ರೇಕ್ ಸಿಕ್ಕಿದೆ. ಕರುಪ್ಪು ಸಿನಿಮಾ 2 ದಿನದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕರುಪ್ಪು ಕರುಪ್ಪು ಸಿನಿಮಾ (Karuppu) ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಆರಂಭಿಕ ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹಾಗಾಗಿ ಫಸ್ಟ್ ವೀಕೆಂಡ್ ಬಗ್ಗೆ ಮಾತನಾಡುವಂತಿಲ್ಲ. ಭರವಸೆ ಮೂಡಿಸುವಂತಿದೆ. ಪ್ರೀ ರಿಲೀಸ್ ಅಬ್ಬರವನ್ನು ಪರಿಗಣಿಸಿದರೆ,…
-

Rashmika Mandanna: ರಶ್ಮಿಕಾ ಹೆಗಲ ಮೇಲೆ ಕೈ ಹಾಕಿದ ಬಾಲಿವುಡ್ ನಟ! ಸಿಟ್ಟಾದ್ರಾ ಶ್ರೀವಲ್ಲಿ? | Bollywood Actor Shahid Kapoor put hand on Rashmika Mandanna | | ACTPnews
Last Updated:May 19, 2026 10:54 AM IST Rashmika Mandanna: ನಟಿ ರಶ್ಮಿಕಾ ಅವರ ಹೆಗಲ ಮೇಲೆ ಬಾಲಿವುಡ್ ನಟ ಕೈಹಾಕಿದ್ದು ಈಗ ವೈರಲ್ ಆಗಿದೆ. ಶ್ರೀವಲ್ಲಿ ಸ್ಪಷ್ಟವಾಗಿ ಸ್ವಲ್ಪ ಇರಿಟೇಟ್ ಆದಂತಿದೆ. ರಶ್ಮಿಕಾ-ಶಾಹಿದ್ ಯಾವುದಾದರೂ ಸಮಾರಂಭದಲ್ಲಿ ಸೆಲೆಬ್ರಿಟಿಗಳು (Celebrities) ಯಾವಾಗಲೂ ಸುಂದರವಾಗಿ ಕಾಣಲು ಮತ್ತು ನಗುತ್ತಿರುವಂತೆ (Smile) ಕಾಣಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ತೀವ್ರ ಗೊಂದಲ ಉಂಟುಮಾಡಬಹುದು. ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಅಂತಹ ಘಟನೆಯನ್ನು ಎದುರಿಸಿದರು. ರಶ್ಮಿಕಾ ಪ್ರಸ್ತುತ…
Latest News
Search the Archives
Access over the years of investigative journalism and breaking reports
You May Have Missed












