Tag: ಸದದ
-

Narendra Modi: ಚಿನ್ನ-ಬೆಳ್ಳಿಯಲ್ಲ, ಮೋದಿ ಕೈಯಲ್ಲಿ 30 ಕಿಲೋಗ್ರಾಂ ತಾಮ್ರದ ಫಲಕ; ಒಳಗಡೆ ಇದೆ ಚೋಳರ ಗುಟ್ಟು! ಇದು ನೆದರ್ಲ್ಯಾಂಡ್ ಸೇರಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 16, 2026 10:17 PM IST ನೆದರ್ಲ್ಯಾಂಡ್ಸ್ನ ಲೈಡನ್ ಸಂಗ್ರಹಾಲಯದಲ್ಲಿದ್ದ ಚೋಳರ ಅನೈಮಂಗಲಂ ತಾಮ್ರ ಫಲಕಗಳು ದೀರ್ಘ ರಾಜತಾಂತ್ರಿಕ ಪ್ರಯತ್ನದ ಬಳಿಕ ನರೇಂದ್ರ ಮೋದಿ ಅವರಿಗೆ ಹಸ್ತಾಂತರವಾಗಿ ಭಾರತಕ್ಕೆ ಮರಳಿವೆ ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ರಾಬ್ ಜೆಟ್ಟನ್ ಅವರು ಬೆಂಗಳೂರು: ಸುಮಾರು 150 ರಿಂದ 160 ವರ್ಷಗಳ ಕಾಲ ನೆದರ್ಲ್ಯಾಂಡ್ಸ್ನ ಲೈಡನ್ ವಿಶ್ವವಿದ್ಯಾಲಯದ ಸಂಗ್ರಹಾಲಯದಲ್ಲಿ ಕೂತಿದ್ದ ಅಮೂಲ್ಯ ಚೋಳರ (Cholas) ತಾಮ್ರ ಫಲಕಗಳು ಅಂತಿಮವಾಗಿ ತಾಯ್ನಾಡು ಭಾರತಕ್ಕೆ ಮರಳಿ ಬಂದಿವೆ. ಮೇ…
-

Mohammad Amir: ಅಂತೂ ಇಂತೂ ಐಪಿಎಲ್ನಲ್ಲಿ ಆಡಲು ಅರ್ಹತೆ ಪಡೆದ ಪಾಕ್ ಬೌಲರ್? ಮುಂದಿನ ಆವೃತ್ತಿಯಲ್ಲಿ ವೇಗಿಯ ಕನಸು ನನಸಾಗುತ್ತಾ | ಕ್ರೀಡಾ ಸುದ್ದಿ | ACTPnews
Last Updated:May 21, 2026 11:25 PM IST ಪಾಕಿಸ್ತಾನ ವೇಗದ ಬೌಲರ್ ಮುಂದಿನ ಆವೃತ್ತಿಯಲ್ಲಿ ಐಪಿಎಲ್ನಲ್ಲಿ ಆಡುಬಹುದು. ಈ ಒಂದು ಕಾರಣದಿಂದಾಗಿ ಐಪಿಎಲ್ನಲ್ಲಿ ಆಡುವ ಅವರ ಕನಸು ಈಗ ಈಡೇರಬಹುದು. ಮೊಹಮ್ಮದ್ ಅಮೀರ್ ತಮ್ಮ ವೇಗ (Fast) ಮತ್ತು ಸ್ವಿಂಗ್ (Swing) ನಿಂದ ವಿಶ್ವ (World) ದ ಅಗ್ರ ಬ್ಯಾಟರ್ (Batter) ಗಳನ್ನು ತೊಂದರೆಗೊಳಿಸಿದ್ದ ಮೊಹಮ್ಮದ್ ಅಮೀರ್ (Mohammad Amir) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಬೌಲಿಂಗ್ (Bowling) ಇಂದಲ್ಲ, ಬದಲಿಗೆ ಹೊಸ ಪೌರತ್ವ.…
-

Cockroach Janata Party: ಕಾಕ್ರೋಚ್ ಜನತಾ ಪಾರ್ಟಿ ಹಿಂದಿರುವ ಆ ಪತ್ರಕರ್ತ ಯಾರು ಗೊತ್ತಾ? ಇಲ್ಲಿದೆ ಅಸಲಿ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:38 PM IST Cockroach Janata Party: ಸಾಮಾನ್ಯವಾಗಿ ಹಾಸ್ಯಾತ್ಮಕ ಮೀಮ್ ಪೇಜ್ಗಳು ಟ್ರೆಂಡ್ ಆಗುವುದು ಹೊಸದಲ್ಲ. ಆದರೆ ಈ ಬಾರಿ ಒಂದು ವ್ಯಂಗ್ಯಾತ್ಮಕ ರಾಜಕೀಯ ಅಭಿಯಾನವೇ ಲಕ್ಷಾಂತರ ಯುವಕರ ಗಮನ ಸೆಳೆದಿದೆ. ಇದರ ಹಿಂದೆ ಇರುವ ಆ ಪತ್ರಕರ್ತ ಯಾರು ಗೊತ್ತಾ? ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಭಾರತದ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳೆದ ಕೆಲವು ದಿನಗಳಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಎಂಬ…
-

OYO: ಮದುವೆಯಾಗದ ಜೋಡಿಗೆ ಇನ್ಮುಂದೆ ಓಯೋಗಿಲ್ಲ ಎಂಟ್ರಿ: ಹೊಸ ರೂಲ್ಸ್ ಏನು ಹೇಳುತ್ತೆ ಗೊತ್ತೇ? | Unmarried couples are no longer allowed to enter Oyo: Oyo Company has implemented new rules | ಟ್ರೆಂಡಿಂಗ್ ಸುದ್ದಿ | ACTPnews
Last Updated:Jan 25, 2025 11:26 PM IST ಹೋಟೆಲ್ ಚೆಕ್ ಇನ್ ಫ್ಲಾಟ್ಫಾರ್ಮ್ ಓಯೋ ತನ್ನ ಪ್ರಗತಿಯನ್ನು ವೇಗವಾಗಿ ಕಂಡುಕೊಳ್ಳುತ್ತಿದೆ, ಅದರಲ್ಲೂ ಹೊಸ ವರ್ಷದಂದು ಓಯೋಗೆ ಭರ್ಜರಿ ಲಾಭ ಬಂದಿದೆ ಎಂಬ ಸುದ್ದಿಗಳು ಕೇಳಿ ಬರ್ತಿವೆ. ಹೊಸ ವರ್ಷದ ಮುನ್ನಾದಿನದಂದು ವಿಶ್ವದಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರು ಓಯೋ ಕೊಠಡಿಗಳನ್ನು ಬಳಸಿದ್ದಾರೆ ಎಂದು ಸ್ವತಃ ಕಂಪನಿಯ ಸಿಇಒ ರಿತೇಶ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ. ಇನ್ನು ಮದುವೆಯಾಗದ ಜೋಡಿಗೆ ಎಂಟ್ರಿ ನಿಷೇಧ ಮಾಡಿರುವ ಹೊಸ ನಿಯಮಗಳು ಇಲ್ಲಿವೆ..…
-

IPL 2026: 19 ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಕೊನೆಗೂ ಅಂತ್ಯ! ಐಪಿಎಲ್ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು! | ಕ್ರೀಡಾ ಸುದ್ದಿ | ACTPnews
Last Updated:May 21, 2026 10:13 PM IST ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿಅಪರೂಪದ ದಾಖಲೆಯೊಂದು ಸೃಷ್ಟಿಯಾಗಿದೆ. ಗಾಯದ ಕಾರಣದಿಂದಾಗಿ ಧೋನಿ ಇಡೀ ಆವೃತ್ತಿಗೆ ಮೈದಾನದಿಂದ ಹೊರಗುಳಿದಿರುವುದು ಚೆನ್ನೈ ಸೂಪರ್ ಕಿಂಗ್ಸ್ಗೆ ದೊಡ್ಡ ಹಿನ್ನಡೆಯಾಗಿದೆ. ಐಪಿಎಲ್ 2026 ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ (IPL) 2026 ರ ಕೊನೆಯ ಪ್ರಮುಖ ಲೀಗ್ (League) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಮೈದಾನಕ್ಕೆ ಇಳಿದಿದೆ. ಅಹಮದಾಬಾದ್ (Ahmedabad) ನ ನರೇಂದ್ರ…
-

Japan Tourism: ಹೆಚ್ಚು ಜನ ಬಂದ್ರೆ ಸಿಕ್ಕಾಪಟ್ಟೆ ಕಿರಿಕಿರಿ! ಆದ್ರೂ ಪ್ರವಾಸಿಗರನ್ನು ಸೆಳೆಯೋಕೆ ಜಪಾನ್ ಇಷ್ಟು ಸರ್ಕಸ್ ಮಾಡ್ತಿರೋದ್ಯಾಕೆ? | Japan has 100 billion reasons to welcome more visitors | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
60 ಮಿಲಿಯನ್ ಪ್ರವಾಸಿಗರ ನಿರೀಕ್ಷೆಯಲ್ಲಿ ಜಪಾನ್ ಜಪಾನ್ ಹೆಚ್ಚಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗದೇ ಇದ್ದರೂ, ಪ್ರವಾಸೋದ್ಯಮ ಕೂಡ ದೇಶದ ಪ್ರಮುಖ ಆದಾಯದ ಖಜಾನೆಯಾಗಿದೆ. ಜಪಾನ್ನ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸೋದ್ಯಮವು 2025ರ ವೇಳೆಗೆ 60 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸಬಹುದು ಎಂದು ಅಂದಾಜಿಸಲಾಗಿದೆ. 2024ರಲ್ಲಿ ಆಗಮನದ ಸಂಖ್ಯೆಯು 2019ರಲ್ಲಿ ಸಾಂಕ್ರಾಮಿಕ ಪೂರ್ವದ ಉತ್ತುಂಗದಿಂದ 16% ಹೆಚ್ಚಾಗಿದೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ 60 ಮಿಲಿಯನ್ ಪ್ರವಾಸಿಗರು ಬರುವ ಸಾಧ್ಯತೆ ಇದ್ದು, $100 ಶತಕೋಟಿ ಆದಾಯವನ್ನು ಅಂದಾಜಿಸಲಾಗಿದೆ. ಹೇರಳ ಪ್ರವಾಸಿಗರಿಂದ…
-

West Bengal: ಸುವೇಂದು ಪಿಎ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ಚಂದ್ರನಾಥ್ ರಥ್ ಎದೆಗೆ ಬಿದ್ದ ಗುಂಡು ಯಾರದ್ದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:00 PM IST West Bengal: ಬಹುಚರ್ಚಿತ ಪ್ರಕರಣದಲ್ಲಿ ಐದನೇ ಆರೋಪಿಯನ್ನು ಬಂಧಿಸಿರುವ ಸಿಬಿಐ, ತನಿಖೆಯಲ್ಲಿ ಹೊರಬಂದ ಮಾಹಿತಿಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಅಲ್ಲದೇ ಕಾರಣವಾದ ಗಾಢ ಅನುಮಾನ ಯಾವುದು ಗೊತ್ತಾ? ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳ ರಾಜಕೀಯವನ್ನು ನಡುಗಿಸಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಹತ್ಯೆ ಪ್ರಕರಣದಲ್ಲಿ (Case) ಸಿಬಿಐ ಮತ್ತೊಂದು ದೊಡ್ಡ ತಿರುವು ನೀಡಿದೆ. ಈ ಬಹುಚರ್ಚಿತ…
-

Team India: ರಣಜಿಯಲ್ಲಿ ಅಬ್ಬರಿಸಿದ್ರೂ ಕನ್ನಡಿಗನಿಗೆ ಮಹಾಮೋಸ! ಅಫ್ಘಾನ್ ಟೆಸ್ಟ್ನಿಂದ ಕೈಬಿಟ್ಟಿದ್ದಕ್ಕೆ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ | ಕ್ರೀಡಾ ಸುದ್ದಿ | ACTPnews
Last Updated:May 21, 2026 8:44 PM IST ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ 2025-26ರ ರಣಜಿ ಟ್ರೋಫಿಯ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ನಿರ್ಲಕ್ಷಿಸಿದೆ. ಈಗ ದೇಶೀಯ ಕ್ರಿಕೆಟ್ಗೆ ಆದ್ಯತೆ ನೀಡುವ ಬಿಸಿಸಿಐ ಹೇಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರ್ನಾಟಕ ಟೀಮ್ ಆಟಗಾರರು (Players) ಟೀಮ್ ಇಂಡಿಯಾ (Team India) ದಲ್ಲಿ ಸ್ಥಾನ ಪಡೆಯಲು ದೇಶೀಯ ಕ್ರಿಕೆಟ್ (Cricket) ಆಡಬೇಕು. ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ಮಾತ್ರ ಆಟಗಾರರಿಗೆ ಭಾರತ ತಂಡಕ್ಕೆ…
-

Drug Arrest: ಗರಂ ಮಸಾಲೆ ತಂದ ಗಂಡಾಂತರ; ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದು 57 ದಿನ ಜೈಲು ಶಿಕ್ಷೆ ಅನುಭವಿಸಿದ ಉದ್ಯಮಿ! ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 8:09 PM IST Drug Arrest: ಅಂತರರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿ ಡ್ರಗ್ಸ್ ಜಾಲವನ್ನು ಭೇದಿಸಿದೆವು ಎಂದುಕೊಂಡ ಅಧಿಕಾರಿಗಳು, ಆ ಉದ್ಯಮಿಗೆ ಕೋಳ ತೊಡಿಸಿ ಕತ್ತಲು ಕೋಣೆಗೆ ತಳ್ಳಿದ್ದರು. ಮುಂದಿನ ಐವತ್ತೇಳು ದಿನಗಳ ಕಾಲ ಆತ ಅನುಭವಿಸಿದ್ದು ನರಕಯಾತನೆ. ಅಷ್ಟಕ್ಕೂ ಆ ಪೌಡರ್ ಕಥೆ ಏನು? ಆ ದಿನ ಅಲ್ಲಿ ನಡೆದಿದ್ದಾದರೂ ಏನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬ್ಯಾಗ್ ತೆರೆದ ಅಧಿಕಾರಿಗಳು (Officers) ಒಮ್ಮೆಲೇ ಶಾಕ್…
-

ಜನವರಿ ತಿಂಗಳ ಕೊನೆಯ ದಿನ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಿದ್ಯಾ? ಇಲ್ಲಿ ಚೆಕ್ ಮಾಡಿ! | Petrol and Diesel Latest Prices on Janauray 31st 2024 on several cities India including Bengaluru | ವ್ಯಾಪಾರ ಸುದ್ದಿ | ACTPnews
ನಿತ್ಯ ಬೆಳಗಾದರೆ ಸಾಕು ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು. ಹಾಗಾಗಿ ಜಾಗತಿಕವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ. ಇನ್ನು ವಿದ್ಯುತ್ ಚಾಲಿತ ವಾಹನಗಳು ಇಂದು ಸಾಕಷ್ಟು ಮಹತ್ವ ಪಡೆಯುತ್ತಿದ್ದು ನಿಧಾನವಾಗಿ ರಸ್ತೆಗಿಳಿಯುತ್ತಿವೆಯಾದರೂ ಇಂದಿಗೂ ಜಗತ್ತಿನಾದ್ಯಂತ ಇಂಧನ ಚಾಲಿತವಾಹನಗಳದ್ದೆ ಕಾರುಬಾರು ಇರುವುದನ್ನು ಕಾಣಬಹುದು. ಹಾಗಾಗಿಯೆ ಇಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಉತ್ಪಾದಿಸಲು ಬಳಸಲಾಗುವ ಮೂಲ ಕಚ್ಚಾತೈಲಕ್ಕೆ ಸಾಕಷ್ಟು ಡಿಮಾಂಡ್ ಇದೆ. ಇದೇ ಕಾರಣದಿಂದಾಗಿ ಪ್ರತಿನಿತ್ಯ ತೈಲ ಬೆಲೆ…
Latest News
Search the Archives
Access over the years of investigative journalism and breaking reports
You May Have Missed












