Tag: ಲಕಷ
-

Travel Hack: ರಸ್ತೆ ಗುಂಡಿಯಿಂದ ನಿಮ್ಮ ಗಾಡಿ ಹಾಳಾದ್ರೆ ಸರ್ಕಾರ ಕೊಡಲಿದೆ ಲಕ್ಷ ಲಕ್ಷ; ಕೂತಲ್ಲೇ ಕೊಡಬಹುದು ದೂರು, ಏನಿದು ಸೆಕ್ಷನ್ 232? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:31 PM IST ರಸ್ತೆ ಗುಂಡಿಯಿಂದ ವಾಹನ ಹಾನಿ, ಗಾಯ ಅಥವಾ ಮರಣವಾದರೆ ನಾಗರಿಕರಿಗೆ ಪರಿಹಾರ ಹಕ್ಕು ಇದೆ, ಫೋಟೋ, ಬಿಲ್, BBMP ಅಥವಾ PWDಗೆ ದೂರು, ನಂತರ ಗ್ರಾಹಕ ನ್ಯಾಯಾಲಯದಲ್ಲಿ ಕ್ಲೇಮ್ ಮಾಡಬಹುದು ವಾಹನ ಹಾನಿ-ದಂಡ ವಸೂಲಿ ಬೆಂಗಳೂರು: ದೇಶದಾದ್ಯಂತ ರಸ್ತೆ ಗುಂಡಿಗಳು (Pot Holes) ಲಕ್ಷಾಂತರ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಟೈರ್ ಪಂಕ್ಚರ್ನಿಂದ ಹಿಡಿದು ಸಸ್ಪೆನ್ಷನ್ ಮುರಿತದವರೆಗೆ ದುರಸ್ತಿ ಖರ್ಚು (Repair Cost) ನಿಮ್ಮ ಜೇಬಿಗೆ ಭಾರ…
-

SSC Exam: 46 ಲಕ್ಷ ಯುವಮನಸುಗಳ ಕನಸಿಗೆ ಕೊಳ್ಳಿ ಇಟ್ಟಿತಾ ಪೇಪರ್ ಲೀಕ್ ದಂಧೆ? ಸೋರಿಕೆ ಆಗಿತ್ತಾ SSC GD ಕಾನ್ಸ್ಟೆಬಲ್ ಪೇಪರ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 3:48 PM IST SSC GD Exam: ಹತ್ತಾರು ಕಷ್ಟಗಳ ನಡುವೆಯೂ ಮುಂಜಾನೆ ಎದ್ದು ಓಡುತ್ತಾ, ಬೆವರು ಸುರಿಸಿ ಸಿದ್ಧರಾಗಿದ್ದ ಆ ಕಡುಬಡವರ ಕನಸಿನ ಕೋಟೆ ಕೇವಲ ಕೆಲವು ಆಮಿಷಗಳಿಗಾಗಿ ನುಚ್ಚುನೂರಾಯಿತೇ? ಸೋರಿಕೆಯಾಯಿತೇ SSC GD ಕಾನ್ಸ್ಟೆಬಲ್ ಪರೀಕ್ಷೆಯ ಪೇಪರ್? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಇದು ಕೇವಲ 46 ಲಕ್ಷ ಅಭ್ಯರ್ಥಿಗಳು (Aspirents) ಬರೆದ ಒಂದು ಸಾಮಾನ್ಯ ಪರೀಕ್ಷೆಯಲ್ಲ(Exam). ಇದು ದೇಶ ಕಾಯುವ ಯೂನಿಫಾರ್ಮ್ ಧರಿಸಿ…
-

Farmer Scheme: ಒಂದು ರೂಪಾಯಿ ಖರ್ಚಿಲ್ಲದೇ ಬೋರ್ವೆಲ್ ಕೊರೆಸಿ; 3-9 ಲಕ್ಷ ಸಹಾಯಧನ ಕೊಡಲಿದೆ ಸರ್ಕಾರ! | | ACTPnews
Last Updated:May 04, 2026 12:08 PM IST ಕರ್ನಾಟಕ ಸರ್ಕಾರ 2026ರಲ್ಲಿ ಗಂಗಾ ಕಲ್ಯಾಣ ಯೋಜನೆ ಪುನರಾರಂಭ, ಒಣಭೂಮಿ ಸಣ್ಣ ರೈತರಿಗೆ ಉಚಿತ ಬೋರ್ವೆಲ್, ಪಂಪ್ಸೆಟ್, ವಿದ್ಯುದ್ದೀಕರಣ, 3.5 ರಿಂದ 4.5 ಲಕ್ಷ ಸಹಾಯಧನ, ಆನ್ಲೈನ್ ಅರ್ಜಿ. ಸಹಾಯ ಧನ ಬೆಂಗಳೂರು: ಕರ್ನಾಟಕ ಸರ್ಕಾರ 2026ರಲ್ಲಿ ಮತ್ತೊಮ್ಮೆ ತನ್ನ ಮಹತ್ವಾಕಾಂಕ್ಷಿ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು, ಒಣಭೂಮಿ (Dry Land) ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ (Farmers) ಉಚಿತ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.…
-

Nirmala Seetharaman: ಪೆಟ್ರೋಲ್-ಡೀಸೆಲ್ನ ಅಬಕಾರಿ ಸುಂಕ ಕಡಿಮೆ ಮಾಡಿದ್ರೆ ₹1 ಲಕ್ಷ ಕೋಟಿ ಆದಾಯ ನಷ್ಟ; ನಿರ್ಮಲಾ ಸೀತಾರಾಮನ್ | ವ್ಯಾಪಾರ ಸುದ್ದಿ | ACTPnews
ಇಂಧನ ಬೆಲೆಗಳು ಇಂದು ಮತ್ತೆ ನಾಲ್ಕನೇ ಬಾರಿಗೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ನ 37 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿಯವರ ಪರಹಿತಚಿಂತನೆಯ ಮನವಿಗಳನ್ನು ಅನುಸರಿಸಿ ನಾಯ್ಸೇಯರ್ಗಳು ಮುಂದಿಡುತ್ತಿರುವ ‘ನಿರಾಶಾವಾದಿ ನಿರೂಪಣೆ’ ಎಂದು ಬಣ್ಣಿಸಿರುವುದನ್ನು ಟೀಕಿಸಿದರು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ, ಆದರೆ ಭಾರತವು ಭಯ ಹುಟ್ಟಿಸುವ ಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ, ಮಾತು ಮತ್ತು ಕಾರ್ಯಗಳ ಮೂಲಕ ನಾಗರಿಕರಲ್ಲಿ…
-

Film Festival: 3 ನಿಮಿಷದ ವಿಡಿಯೋ ತಂದು ಕೊಡಲಿದೆ 6.50 ಲಕ್ಷ ರೂಪಾಯಿ; ಇನ್ನೂ ಇದೆ 53 ದಿನದ ಅವಕಾಶ! | | ACTPnews
Last Updated:May 08, 2026 12:26 PM IST NHRC ಮಾನವ ಹಕ್ಕುಗಳ ಕುರಿತ ಕಿರುಚಿತ್ರ ಸ್ಪರ್ಧೆಯ 12ನೇ ಆವೃತ್ತಿಗೆ ಅರ್ಜಿ ಆಹ್ವಾನ, 3-10 ನಿಮಿಷದ ಚಿತ್ರ, ಒಟ್ಟು 6,50,000 ರೂಪಾಯಿ ಬಹುಮಾನ, ಕೊನೆಯ ದಿನ ಜೂನ್ 30, 2026 ಕಿರು ಚಿತ್ರ ಬೆಂಗಳೂರು: ಫಿಲ್ಮ್ (Film) ತೆಗಿಬೇಕು ಅನ್ನೋ ಹವ್ಯಾಸ ಇದೆಯಾ? ಸಮಾಜದ ಅನ್ಯಾಯವನ್ನು ನಿಮ್ಮ ಕ್ಯಾಮರಾ ಕಣ್ಣಿನ ಮೂಲಕ ಜಗತ್ತಿಗೆ ತೋರಿಸಬೇಕೆಂಬ ಛಲ ಇದೆಯಾ? ಹಾಗಿದ್ದರೆ ನಿಮಗಾಗಿ ಬಂದಿದೆ ಒಂದು ಅದ್ಭುತ ಅವಕಾಶ! ನವದೆಹಲಿಯ…
-

Success Story: ಅಜ್ಜಿಯ ಗುಟ್ಟು, ಮೊಮ್ಮಗಳ ಬಿಸಿನೆಸ್; ಸಾಫ್ಟ್ವೇರ್ ಉದ್ಯೋಗ ಬಿಟ್ಟು ಲಡ್ಡು ಮಾರಿ ಲಕ್ಷ ಗಳಿಸುತ್ತಿರುವ ಗೃಹಿಣಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:30 PM IST ಗೋರಲ್ ಬೆಂಗಳೂರಿನ ಅಡುಗೆಮನೆಯಿಂದ ಅಜ್ಜಿಯ ರೆಸಿಪಿ ಆಧಾರಿತ ಆರೋಗ್ಯಕರ ಲಡ್ಡು ತಯಾರಿಸಿ, ರಸೋಯಿ ಸ್ಟುಡಿಯೋ ಮೂಲಕ ದಿನಕ್ಕೆ 2 ಕೆಜಿ ಮಾರಾಟ, ಅನಿತಾ ಸಿಂಗ್ ಗೆ ಉದ್ಯೋಗ ನೀಡಿ ಸ್ಫೂರ್ತಿ ಮೂಡಿಸಿದ್ದಾರೆ ಗೋರಲ್ ಉದ್ಯಮಿ ಕಥೆ(Photo credit: The Better India) ಬೆಂಗಳೂರಿನ (Bengaluru) ಗದ್ದಲದ ನಡುವೆ ಒಂದು ಪುಟ್ಟ ಅಡುಗೆಮನೆಯಿಂದ ( Kitchen) ಹೊರಬರುತ್ತಿರುವ ಬೆಲ್ಲ ಮತ್ತು ತುಪ್ಪದ ಸುವಾಸನೆ ಇಂದು 300ಕ್ಕೂ ಹೆಚ್ಚು ಕುಟುಂಬಗಳ…
-

Marriage Scam: ತನ್ನದೇ ಹೆಂಡತಿಯ ಮದುವೆಗೆ ‘ಅಣ್ಣ’ನಾಗಿ ಬಂದ ಗಂಡ! 7 ಲಕ್ಷ ಖರ್ಚು ಮಾಡಿದ ವರನಿಗೆ ಮಹಾ ದೋಖಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೌದು, ಮಧ್ಯಪ್ರದೇಶದ ಗ್ವಾಲಿಯರ್ನ ಝಾನ್ಸಿ ರಸ್ತೆ ಪೊಲೀಸ್ ಠಾಣೆ ಪ್ರದೇಶದ ನಾಕಾ ಚಂದ್ರವದ್ನಿ ಪ್ರದೇಶದ ಯುವಕನೊಬ್ಬ ಬಡ ಮಹಿಳೆಯ ಸೋಗಿನಲ್ಲಿದ್ದ ಯುವತಿಯನ್ನು ಮದುವೆಯಾಗಿದ್ದ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ, ಇಡೀ ಕುಟುಂಬವನ್ನೇ ಬೆಚ್ಚಿಬೀಳಿಸುವ ರಹಸ್ಯವೊಂದು ಬಹಿರಂಗವಾಯಿತು. ಅದುವೇ, ಮದುವೆಯ ವಿಧಿವಿಧಾನಗಳನ್ನು ಮಾಡಿ ವಧುವನ್ನು ಸಹೋದರ ಎಂದು ಬಿಟ್ಟುಕೊಟ್ಟ ವ್ಯಕ್ತಿಯೇ ಆಕೆಯ ನಿಜವಾದ ಪತಿ ಎಂದು ತಿಳಿದುಬಂದಿದೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಅತಿ ದೊಡ್ಡ ವಂಚನೆಯ ದಂಧೆಯೊಂದು ಬೆಳಕಿಗೆ ಬಂದಿದೆ. ಏನಿದು ಘಟನೆ? ನ್ಯೂಸ್ 18 ಹಿಂದಿ ವರದಿ…
-

Big Chance: ನೀವು ಉದ್ಯಮಿಗಳೇ? ಸರ್ಕಾರದಿಂದ ಸಿಗಲಿದೆ 50 ಲಕ್ಷ; 4 ಸ್ಕೀಮ್, ನೂರಾರು ಉಪಯೋಗ! ಇಂದೇ ಅರ್ಜಿ ಸಲ್ಲಿಸಿ | ವ್ಯಾಪಾರ ಸುದ್ದಿ | ACTPnews
Last Updated:May 23, 2026 7:28 PM IST ಕರ್ನಾಟಕ ಸರ್ಕಾರದ ELEVATE 2026 ಯೋಜನೆ ಅಡಿಯಲ್ಲಿ ಆಯ್ಕೆಯಾದ ಸ್ಟಾರ್ಟಪ್ಗಳಿಗೆ 50 ಲಕ್ಷ ಗ್ರಾಂಟ್, ನಾಲ್ಕು ಟ್ರ್ಯಾಕ್ಗಳು, ಅರ್ಜಿ ಜೂನ್ 21 2026ರವರೆಗೆ ಆನ್ಲೈನ್ನಲ್ಲಿ ಸಲ್ಲಿಕೆ ಅವಕಾಶ! ಬೆಂಗಳೂರು: ನೀವೇನಾದರೂ ವಿಭಿನ್ನವಾದ ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ (Startup) ಶುರು ಮಾಡುವ ಕನಸು ಕಾಣುತ್ತಿದ್ದೀರಾ? ನಿಮ್ಮ ಬಳಿ ಅದ್ಭುತವಾದ ಐಡಿಯಾ (Idea) ಇದ್ದು, ಬಂಡವಾಳದ ಕೊರತೆಯಿಂದ ಪರದಾಡುತ್ತಿದ್ದೀರಾ? ಹಾಗಾದರೆ ನಿಮಗೆ ರಾಜ್ಯ ಸರ್ಕಾರದಿಂದ (State Government) ಭರ್ಜರಿ…
-

Health Insurance: ಸಣ್ಣ ಮಿಸ್ಟೇಕ್ಗೆ 1 ಲಕ್ಷ ಕ್ಲೈಮ್ ತಿರಸ್ಕರಿಸಿದ ವಿಮಾ ಕಂಪನಿ; ಈ ಕೆಲಸ ಮಾಡಿ 1.5 ಲಕ್ಷ ವಸೂಲಿ ಮಾಡಿದ ವ್ಯಕ್ತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:10 AM IST Health Insurance: ಆರೋಗ್ಯ ವಿಮೆ ಮಾಡಿಸಿದರೂ ಸಣ್ಣಪುಟ್ಟ ತಾಂತ್ರಿಕ ಕಾರಣ ನೀಡಿ ಕ್ಲೈಮ್ ತಿರಸ್ಕರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ ತ್ರಿಶೂರಿನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ನೀಡಿರುವ ಇತ್ತೀಚಿನ ತೀರ್ಪು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಸಣ್ಣ ತಾಂತ್ರಿಕ ವಿಚಾರಕ್ಕೆ ಕ್ಲೈಮ್ ತಿರಸ್ಕರಿಸುವುದು ಸರಿಯಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ. News18 Health Insurance: ಮನೆಯಲ್ಲಿ ಯಾರಿಗಾದ್ರೂ ಹಾರ್ಟ್ ಅಟ್ಯಾಕ್.…
Latest News
Search the Archives
Access over the years of investigative journalism and breaking reports
You May Have Missed













