Tag: ರಷಟರಯ
-

Annamalai: ಮರಳಿ ಬರ್ತಾರಾ ‘ಸಿಂಗಂ’? ಒಂದೇ ಒಂದು ಚುನಾವಣೆಯಲ್ಲಿ ಗೆಲುವು ಸಿಗದಿದ್ದರೂ ತಮಿಳುನಾಡಿನಲ್ಲಿ ಭಾರೀ ಇಂಪಾರ್ಟೆಂಟ್ ಅಣ್ಣಾಮಲೈ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾನ್ಯವಾಗಿ, ರಾಜಕೀಯದಲ್ಲಿ ನಾಯಕನ ಬಲವನ್ನು ಅವರ ಸ್ಥಾನಗಳ ಸಂಖ್ಯೆ ಮತ್ತು ಚುನಾವಣಾ ಯಶಸ್ಸಿನಿಂದ ಅಳೆಯಲಾಗುತ್ತದೆ. ಆದಾಗ್ಯೂ, ಅಣ್ಣಾಮಲೈ ಅವರ ಪ್ರಕರಣವು ಸ್ವಲ್ಪ ಭಿನ್ನವಾಗಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ, 2024 ರ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಮತ್ತು 2026 ರ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸದಿದ್ದರೂ, ಅವರು ಸುದ್ದಿಯಲ್ಲಿದ್ದಾರೆ. ಈಗ, ಅವರ ದೆಹಲಿ ಭೇಟಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಂಭಾವ್ಯ ಭೇಟಿಯು ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಈ ನಡುವೆ ಅವರು ಬಿಜೆಪಿಗೂ…
-

Mango Juice: ಕೊಳೆತ ಮಾವಿನಹಣ್ಣಿಂದ ಜ್ಯೂಸ್! ಪ್ರಸಿದ್ಧ ಜ್ಯೂಸ್ ಸೆಂಟರ್ನಲ್ಲಿತ್ತು 2050 ಕೆಜಿಗೂ ಅಧಿಕ ಹಾಳಾದ ಹಣ್ಣು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 11:28 PM IST Gujarat: ಗುಜರಾತ್ನ ಮೆಹ್ಸಾನಾದ ನುಗರ್ ಗ್ರಾಮದ ಪಾಟೀದಾರ್ ಜ್ಯೂಸ್ ಸೆಂಟರ್ ಮೇಲೆ ಆಹಾರ ಇಲಾಖೆ ದಾಳಿ ನಡೆಸಿ 2025 ಕೆಜಿ ಹುಳು ತಿಂದ ಕೊಳೆತ ಮಾವು ಮತ್ತು 230 ಕೆಜಿ ಸಿದ್ಧ ಮಾವಿನ ರಸವನ್ನು ವಶಪಡಿಸಿಕೊಂಡು ನಾಶಪಡಿಸಿದೆ. ಆಹಾರ ಅಧಿಕಾರಿ ವಿ ಜೆ ಚೌಧರಿ ನೇತೃತ್ವದ ಕಾರ್ಯಾಚರಣೆಯ ಸಂಪೂರ್ಣ ವಿವರ. News18 ಮೆಹ್ಸಾನಾ (ಗುಜರಾತ್): ಬೇಸಿಗೆ ಬಂದ್ರೆ ಸಾಕು, ಮಾವಿನ ಹಣ್ಣಿನ ಜ್ಯೂಸ್ (Mango Juice) ಕುಡಿಯದವರೇ…
-

Bihar: ಯುವಕನಾಗಿದ್ದಾಗ ಕೇಸ್, ವೃದ್ಧನಾದಾಗ ಶಿಕ್ಷೆ! 34 ವರ್ಷದ ನಂತರ ತೀರ್ಪು, ಕೋರ್ಟ್ಗೆ ಬಂದ 84 ವರ್ಷದ ವೃದ್ಧ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 10:27 PM IST Bihar: 34 ವರ್ಷ. ಅಂದ್ರೆ ಒಬ್ಬ ಮಗು ಹುಟ್ಟಿ ಮದುವೆ ಆಗಿ ಮಕ್ಕಳಿಗೆ ಮದುವೆ ಮಾಡೋಷ್ಟು ಸಮಯ. ಆದ್ರೆ, ಬಿಹಾರದ ವೈಶಾಲಿ ಜಿಲ್ಲಾ ನ್ಯಾಯಾಲಯ ಈಗ ಅಷ್ಟೇ ಹಳೆಯದಾದ ಕ್ರಿಮಿನಲ್ ಕೇಸ್ಗೆ ತೀರ್ಪು ಕೊಟ್ಟಿದೆ. ಈ ಮೂಲಕ 1992ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಈಗ 84 ವರ್ಷ ತುಂಬಿರುವ ವೃದ್ಧನನ್ನ ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದೆ. ದೀಪ್ ರಾಯ್ ವೈಶಾಲಿ (ಬಿಹಾರ): 34 ವರ್ಷ. ಅಂದ್ರೆ…
-

Farmer Loan Waiver: ₹36585 ಕೋಟಿ ಸಾಲ ಮನ್ನಾಗೆ ಸರ್ಕಾರದಿಂದ ಅನುಮೋದನೆ! ಈ ರಾಜ್ಯದ ರೈತರಿಗೆ ಬಂಪರ್ ಗುಡ್ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 4:32 PM IST ₹36,585 Crore Farmers Loan Waiver: ಸರ್ಕಾರದ ಮೂಲಗಳಿಂದ ಬಂದಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಈ ಸಾಲ ಮನ್ನಾ ಯೋಜನೆಯ ವ್ಯಾಪ್ತಿ ದೊಡ್ಡದಾಗಿದೆ. ರಾಜ್ಯ ಸಚಿವ ಸಂಪುಟವು 36,585 ಕೋಟಿ ರೂ.ಗಳ ಬೃಹತ್ ನಿಧಿಯನ್ನು ಅನುಮೋದಿಸಿದೆ. ಈ ಐತಿಹಾಸಿಕ ನಿರ್ಧಾರದಿಂದ, ರಾಜ್ಯದ 65 ಲಕ್ಷಕ್ಕೂ ಹೆಚ್ಚು ಸಾಲ ಖಾತೆಗಳು ತೆರವುಗೊಳ್ಳಲಿವೆ. News18 ನವದೆಹಲಿ: ಕೃಷಿಯನ್ನೇ (Agriculture) ನಂಬಿಕೊಂಡು ಬದುಕುತ್ತಿರುವ ಅನ್ನದಾತರಿಗೆ ಮಳೆಗಾಲದ ಆರಂಭದ ಸಮಯದಲ್ಲೇ ಗುಡ್ನ್ಯೂಸ್ ಸಿಕ್ಕಿದೆ.…
-

Annamalai: ಅಣ್ಣಾಮಲೈ ರಾಜೀನಾಮೆ ವಾಪಸ್? ದ್ರಾವಿಡನಾಡಿನಲ್ಲಿ ಹೊಸ ರಣತಂತ್ರ ಹೂಡಿದ ಚಾಣಕ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 6:33 PM IST Annamalai: ತಮಿಳುನಾಡು ರಾಜಕೀಯದಲ್ಲಿ ಮತ್ತೆ ಚಕ್ರ ತಿರುಗಿದೆ. ಯಾಕಂದ್ರೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತಿನ್ ನಬೀನ್ ಅವರಿಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದ್ರೆ, ನಿತಿನ್ ಭೇಟಿಯ ನಂತರ ಕೇಂದ್ರ ಗೃಹ ಸಚಿವಯವರನ್ನ ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ. ದ್ರಾವಿಡನಾಡಿನಲ್ಲಿ ಹೊಸ ರಣತಂತ್ರ ಹೂಡಿದ ಚಾಣಕ್ಯ! ದೆಹಲಿ: ತಮಿಳುನಾಡು…
-

Supreme Court: ಹೆಣ್ಣುಮಕ್ಕಳಿಗೆ ಸುಪ್ರೀಂ ಗುಡ್ನ್ಯೂಸ್; ಇನ್ಮೇಲೆ ಈ ಮಗಳಿಗೂ ಸಿಗುತ್ತಂತೆ ತಂದೆಯ ಕೆಲಸ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 7:59 PM IST Supreme Court: ಸರ್ಕಾರಿ ಉದ್ಯೋಗಿ ಮೃತಪಟ್ಟರೆ ಕುಟುಂಬಕ್ಕೆ ಸಿಗೋ ಅನುಕಂಪದ ನೇಮಕಾತಿ ವಿಚಾರದಲ್ಲಿ ಮಹತ್ವದ ತೀರ್ಪು ಬಂದಿದೆ. “ವಿವಾಹಿತ ಮಗಳಿಗೆ ಅವಕಾಶ ಇಲ್ಲ” ಅಂತ ಅಲಹಾಬಾದ್ ಹೈಕೋರ್ಟ್ ಹೇಳಿದ್ದ ದೃಷ್ಟಿಕೋನವನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮದುವೆ ಆದ್ರೂ ಮಗಳು ಮಗಳೇ, ಅವಳ ಹಕ್ಕನ್ನ ಕಸಿಯುವಂತಿಲ್ಲ ಅಂತ ಸುಪ್ರೀಂ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಸಾವಿರಾರು ವಿವಾಹಿತ ಹೆಣ್ಣುಮಕ್ಕಳಿಗೆ ಅನುಕಂಪದ ನೌಕರಿ ಬಾಗಿಲು ತೆರೆದಂತಾಗಿದೆ. ಲಿಂಗ ತಾರತಮ್ಯಕ್ಕೆ ಇಲ್ಲಿಂದ ಕೊನೆ…
-

Husband-Wife: ‘ತಾಳಿ’ ತೆಗೆಯುವುದು ಗಂಡನಿಗೆ ಮಾನಸಿಕ ಹಿಂಸೆ ನೀಡುವುದಕ್ಕೆ ಸಮ! ಮದ್ರಾಸ್ ಹೈಕೋರ್ಟ್ನಿಂದ ಮಹತ್ವದ ತೀರ್ಪು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 7:11 PM IST Husband-Wife: ಹಿಂದೂ ವಿವಾಹದಲ್ಲಿ ಪ್ರಮುಖವಾಗಿದ್ದ ತಾಳಿ, ಮಂಗಳಸೂತ್ರ ಅಥವಾ ಕರಿಮಣಿಯ ಪ್ರಾಮುಖ್ಯತೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ಗಂಡನಿಗೆ ವಿಚ್ಛೇದನ ನೀಡುವ ಆದೇಶವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್, ಹಿಂದೂ ಪತ್ನಿ ಮಂಗಳಸೂತ್ರ ತೆಗೆಯುವುದು ಪತಿಯ ಮೇಲೆ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಸಾಂಕೇತಕ ಚಿತ್ರ ತಮಿಳುನಾಡು: ಹಿಂದೂ ವಿವಾಹದಲ್ಲಿ (Hindu marriages) ಪ್ರಮುಖವಾಗಿದ್ದ ತಾಳಿ (Tali), ಮಂಗಳಸೂತ್ರ (Mangalsutra) ಅಥವಾ ಕರಿಮಣಿಯ (Karimani) ಪ್ರಾಮುಖ್ಯತೆಯನ್ನು ಮದ್ರಾಸ್…
-

Metro Rail: ಮೆಟ್ರೋದಲ್ಲಿ ಯುವತಿಯಿಂದ ಮೇಕಪ್ ಬ್ರ್ಯಾಂಡ್ ಪ್ರಚಾರ, ಹೀಗೆ ಮಾಡಬಹುದಾ? ವೈರಲ್ ವಿಡಿಯೋ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 4:54 PM IST ದೆಹಲಿಯ ಮಹಿಳಾ ಮೀಸಲು ಮೆಟ್ರೋ ಕೋಚ್ ನಲ್ಲಿ ಸೈಶಾ ತಮ್ಮ ಮೇಕಪ್ ಸ್ಟಾರ್ಟ್ ಅಪ್ ಬ್ರ್ಯಾಂಡ್ ಪ್ರಚಾರದ ವಿಡಿಯೋ ವೈರಲ್, ಮೆಟ್ರೋಗಳಲ್ಲಿ ಅನಧಿಕೃತ ಪ್ರಚಾರ ನಿಷೇಧಿತ ಎಂದು ನೆನಪು ವೈರಲ್ ವಿಡಿಯೋ ಸ್ಕ್ರೀನ್ ಶಾಟ್ ಯುವತಿಯೊಬ್ಬರು ಮಹಿಳೆಯರಿಗಾಗಿ (Woman) ಮಾತ್ರವೇ ಮೀಸಲು ಇಟ್ಟಿದ್ದ ಮಹಿಳಾ ಕೋಚ್ (Metro Coach) ಅನ್ನು ಬಳಕೆ ಮಾಡಿಕೊಂಡು ತಮ್ಮ ಮೇಕಪ್ ಸ್ಟಾರ್ಟ್ ಅಪ್ (Makeup Startups) ಬಗ್ಗೆ ಪ್ರಚಾರ ಮಾಡಿದ್ದಾರೆ. ಅಲ್ಲದೇ,…
-

Supreme Court: ಸುಪ್ರೀಂ ಕೋರ್ಟ್ನ 5 ಹೊಸ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದ ಸಿಜೆಐ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನ್ಯಾಯಮೂರ್ತಿಗಳಾದ ಶೀಲ್ ನಾಗು, ಶ್ರೀ ಚಂದ್ರಶೇಖರ್, ಸಂಜೀವ್ ಸಚ್ದೇವ, ಅರುಣ್ ಪಲ್ಲಿ ಮತ್ತು ವಿ ಮೋಹನ ಅವರಿಗೆ ಸಿಜೆಐ ಪ್ರಮಾಣ ವಚನ ಬೋಧಿಸಿದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರ ಸಂಖ್ಯೆ ಈಗ 37 ಆಗಿದ್ದು, ನವೀಕರಿಸಿದ 38 ನ್ಯಾಯಾಧೀಶರ ಸಂಖ್ಯೆಗಿಂತ ಒಂದು ಕಡಿಮೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನಾಗು, ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್, ಮಧ್ಯಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಚ್ದೇವ್,…
-

Vijay: ಆಲಸಿ ಅಧಿಕಾರಿಗಳಿಗೆ ವಿಜಯ್ ಗುದ್ದು! ಹೊಸ ರೂಲ್ಸ್ಗೆ ಅಧಿಕಾರಿಗಳು ಸುಸ್ತು | Vijay strict rules biometric face id timing for officials | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 3:39 PM IST Vijay: ತಮಿಳುನಾಡು ಸಿಎಂ ವಿಜಯ್ ಅವರ ಹೊಸ ರೂಲ್ಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಿನ ಹೊಸ ರೂಲ್ಸ್ ಏನು ಗೊತ್ತಾ? ವಿಜಯ್ ವಿಜಯ್ ತಮಿಳುನಾಡು (Tamil Nadu) ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ತರುತ್ತಿರುವ ಬದಲಾವಣೆಗಳೂ, ಅದನ್ನು ಅಳವಡಿಸಿಕೊಳ್ಳಲಾಗದೆ ಪರದಾಡುತ್ತಿರುವ ಅಧಿಕಾರಿಗಳನ್ನು ನೋಡಿದರೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಅಂಥಹ ಕಠಿಣ ನಿಯಮಗಳನ್ನು ವಿಜಯ್ ಬಲಪಡಿಸುತ್ತಿದ್ದಾರೆ. ವಾವ್ ಫಿಲ್ಮ್ ನಟ ಸಿಎಂ ಎಂದ ಅಧಿಕಾರಿಗಳಿಗೆ ವಿಜಯ್ ಕಾರ್ಯ…
Latest News
Search the Archives
Access over the years of investigative journalism and breaking reports
You May Have Missed












