Tag: ಬಗಗ
-

Network18 Public Sentimeter Poll: ಭಾರತದ ಯೋಧರನ್ನು ಮೋಸದಿಂದ ಕೊಂದ ಚೀನಾದ ಬಗ್ಗೆ ನಿಮ್ಮ ಅಭಿಪ್ರಾಯ ದಾಖಲಿಸಿ | | ACTPnews
Last Updated:Jun 19, 2020 2:03 PM IST ಹೀಗಾಗಿಯೇ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ಗೆ ಇನ್ಮುಂದೆ 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಸೂಚನೆ ನೀಡಿದೆ. ಆದ್ದರಿಂದ ಟೆಲಿಕಾಮ್ ಇಲಾಖೆ ಚೀನಾ ವಸ್ತುಗಳ ಬಹಿಷ್ಕಾರ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ನವದೆಹಲಿ(ಜೂ.19): ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದ ಮೇಲೆ ಚೀನಾ ನಡೆಸಿದ ಹಿಂಸಾತ್ಮಕ ದಾಳಿಯಲ್ಲಿ ದೇಶದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಸುಮಾರು ಐದು…
-

Vijay: ‘ಅಸೂಯೆ ಆಗಿದ್ದು ನಿಜ’! ವಿಜಯ್ ಗೆಲುವಿನ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದಿಷ್ಟು | Pawan kalyan speaks about vijay s victory what he said know here | | ACTPnews
ನಟ (Actor) ಮತ್ತು ಆಂಧ್ರಪ್ರದೇಶದ (Andhra Pradesh) ಉಪಮುಖ್ಯಮಂತ್ರಿ (Deputy CM) ಪವನ್ ಕಲ್ಯಾಣ್ (Pawan Kalyan), ತಮಿಳುನಾಡು ರಾಜಕೀಯದಲ್ಲಿ (Tamil Nadu Politics) ನಟ ವಿಜಯ್ (Vijay) ಅವರ ಗೆಲುವಿನ ಬಗ್ಗೆ ಮಾತನಾಡಿದರು. ತಮಿಳಗ ವೆಟ್ರಿ ಕಳಗಂ (TVK) ತನ್ನ ಮೊದಲ ಚುನಾವಣೆಯಲ್ಲಿ ವಿಶ್ವಾಸಾರ್ಹ ಪಕ್ಷವಾಗಿ ಹೊರಹೊಮ್ಮಿದ ನಂತರ, ಅವರು “ಅಸೂಯೆ” ಪಟ್ಟರು ಎಂದು ತಮಾಷೆಯಾಗಿ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಯಾಣ್, ವಿಜಯ್ ಅವರ ಪಕ್ಷವು ಕಟೌಟ್ಗಳು ಮತ್ತು ಹೊಲೊಗ್ರಾಮ್ಗಳನ್ನು ಬಳಸಿ ಗೆದ್ದಿತು. ಆದರೆ ನಾನು…
-

Rahul Gandhi: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ಸರ್ಕಾರದ ಮೇಲೆ ಸಾಲು ಸಾಲು ಆರೋಪ / Rahul Gandhi Slams Fuel Price Hike | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 2:23 PM IST ಸತತವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನಲೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರ ಸದ್ದಿಲ್ಲದೆ ಸಾಮಾನ್ಯ ಜನರ ಜೇಬನ್ನು ದೋಚುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol Diesel Price) ಏರಿಕೆಯಾಗಿವೆ. ಮೇ 25, ಸೋಮವಾರದಂದು ಹೊರಬಂದ…
-

ಚೀನಾ ಗಡಿತಂಟೆ ಬಗ್ಗೆ ಮೋದಿ ನೀಡಿದ ಹೇಳಿಕೆಯನ್ನ ತಿರುಚಲಾಗುತ್ತಿದೆ: ಪ್ರಧಾನಿ ಕಚೇರಿ ಸ್ಪಷ್ಟನೆ | | ACTPnews
Last Updated:Jun 20, 2020 5:04 PM IST ಎಲ್ಎಸಿಯ ನಮ್ಮ ಭಾಗದಲ್ಲಿ ಚೀನೀಯರು ಇಲ್ಲ ಎಂದು ಪ್ರಧಾನಿ ಹೇಳಿದ್ದು ನಮ್ಮ ಸೇನಾ ಪಡೆಯ ಧೈರ್ಯಶಾಲಿತನದ ಪರಿಣಾಮದಿಂದ ಆದ ಪರಿಸ್ಥಿತಿ ಕುರಿತು ಅಷ್ಟೇ. ಆದರೆ, ಈ ಹೇಳಿಕೆಯನ್ನ ಕೆಲವರು ತಿರುಚುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ನವದೆಹಲಿ(ಜೂನ್ 20): ಲಡಾಖ್ನ ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಕಳೆದ 5 ದಶಕದಲ್ಲೇ ಅತಿದೊಡ್ಡ ಸಂಘರ್ಷ ನಡೆದು 20 ಭಾರತೀಯ ಯೋಧರು ಹುತಾತ್ಮರಾದರು. ಈ ಘಟನೆ ಬಗ್ಗೆ ಪ್ರಧಾನಿ…
-

Sourav Ganguly: ಬಿಸಿಸಿಐ, ಆಯ್ಕೆ ಸಮಿತಿ ವಿರುದ್ಧ ನಿಂತು ಆತನ ಕರಿಯರ್ ಉಳಿಸಿದ್ದೆ! ಕನ್ನಡಿಗನ ಬಗ್ಗೆ ಗಂಗೂಲಿ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 17, 2026 10:54 PM IST ಪ್ರಸ್ತುತ ದ್ರಾವಿಡ್ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗಿದ್ದರೂ, ಅವರ ಏಕದಿನ ವೃತ್ತಿಜೀವನವು ಒಂದು ಹಂತದಲ್ಲಿ ಅಂತ್ಯಗೊಳ್ಳುವ ಭೀತಿ ಇತ್ತು. ಆ ದಿನ ತಾವೂ ಅವರಿಗೆ ತಮ್ಮ ಬೆಂಬಲ ನೀಡಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ. ದ್ರಾವಿಡ್-ಗಂಗೂಲಿ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಹಲವಾರು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ ಲೆಜೆಂಡ್…
-

ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ಚೀನಾ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆ | | ACTPnews
Last Updated:Jun 23, 2020 9:36 AM IST ಈ ಎಲ್ಲಾ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷ ಯಾವ ನಿಲುವನ್ನು ತೆಗೆದುಕೊಳ್ಳಬೇಕು? ಕೇಂದ್ರ ಸರ್ಕಾರಕ್ಕೆ ಏನು ಸಲಹೆ ಕೊಡಬೇಕು? ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟ ಮಾಡಬೇಕು? ಎಂಬಿತ್ಯಾದಿ ಬಗ್ಗೆ ಕೂಡ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ನವದೆಹಲಿ(ಜೂ.23): ಇಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಸಭೆಯಲ್ಲಿ ಐದು ಪ್ರಮುಖ…
-

Toxic Movie: ಟಾಕ್ಸಿಕ್ ಟೀಸರ್ ಬಗ್ಗೆ ರಾಕಿ ಭಾಯ್ ಅಮ್ಮನ ಓಪನ್ ಟಾಕ್! ಪುಷ್ಪಮ್ಮ ಏನಂದ್ರು ಗೊತ್ತಾ? | | ACTPnews
Last Updated:May 24, 2026 8:57 PM IST ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಟಾಕ್ಸಿಕ್ ಚಿತ್ರದ ಟೀಸರ್ ಬಗೆಗಿನ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಯಶ್ ಅವರ ಯಾವ ಚಿತ್ರ ಎದ್ದು ಬರುವ ಹಾಗೆ ಇದೆ ಹೇಳಿ? ಅಂತ ಮಾಧ್ಯಮಗಳಿಗೆ ಪ್ರಶ್ನೆ ಕೂಡ ಮಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ… ಟೀಸರೇ ಇಡೀ ಸಿನಿಮಾ ಅಲ್ಲ; ಟಾಕ್ಸಿಕ್ ಟೀಸರ್ ಬಗ್ಗೆ ರಾಕಿ ಭಾಯ್ ಅಮ್ಮನ ಓಪನ್ ಟಾಕ್! ರಾಕಿಂಗ್…
-

Trisha: ವಿಜಯ್, ಅಜಿತ್, ಸೂರ್ಯ ಬಗ್ಗೆ ತ್ರಿಶಾ ರಿಯಾಕ್ಷನ್! ಖ್ಯಾತ ನಟರ ಬಗ್ಗೆ ಹೇಳಿದ್ದೇನು ಗೊತ್ತಾ? | | ACTPnews
Last Updated:May 24, 2026 4:20 PM IST Trisha: ನಟಿ ತ್ರಿಶಾ, ವಿಜಯ್ (Vijay), ಸೂರ್ಯ (Suriya) ಮತ್ತು ಅಜಿತ್ ಕುಮಾರ್ (Ajith Kumar) ಅವರ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ತಾವು ಕಾಮನ್ ಫ್ಯಾಕ್ಟರ್ ಆಗಿರುವುದಾಗಿ ಅಭಿಮಾನಿಗಳು ಹೇಳಿಕೊಂಡಿರುವ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ. ನಟಿ ತ್ರಿಶಾ ಕೃಷ್ಣನ್ ನಟಿ ತ್ರಿಶಾ ಕೃಷ್ಣನ್ (Actress Trisha Krishnan) ಇತ್ತೀಚೆಗೆ ಬಿಡುಗಡೆಯಾದ ತಮ್ಮ ಕರುಪ್ಪು (Karuppu) ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಹೀಗಿರುವಾಗ ಇದೀಗ ನಟಿ ತ್ರಿಶಾ, ವಿಜಯ್…
-

Rukmini Vasanth: ರುಕ್ಮಿಣಿ ವಸಂತ್ ಫಸ್ಟ್ ರಿಯಾಕ್ಷನ್! Ai ಬಿಕಿನಿ ಫೋಟೋ ವೈರಲ್ ಬಗ್ಗೆ ನಟಿ ಹೇಳಿದ್ದೇನು? | | ACTPnews
Last Updated:May 23, 2026 8:03 PM IST ಜೊತೆಗೆ AI ಅನೇಕ ಪಾಸಿಟಿವ್ ವಿಚಾರಗಳನ್ನು ಒಳಗೊಂಡಿದೆ, ಹೀಗಾಗಿ ಅದನ್ನು ಮಾತ್ರ ಬಳಸಿಕೊಳ್ಳಿ, ಬದಲಾಗಿ ಈ ರೀತಿಯಾಗಿ ಅದನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ನಟಿ ರುಕ್ಮಿಣಿ ವಸಂತ್ ಮನವಿ ಮಾಡಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಕಾಂತಾರದ ಕನಕವತಿಯಾಗಿ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಬಿಕಿನಿ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಇದರ ಹಿಂದಿನ ಅಸಲಿ ವಿಚಾರ ಏನು…
-

Trisha: ಆಗ ಇತ್ತು, ಈಗ ಇಲ್ಲ! ತ್ರಿಶಾ ಬಗ್ಗೆ ಕಮೆಂಟ್ ಮಾಡಿ ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟ ಖ್ಯಾತ ನಿರ್ದೇಶಕ | Famous malayalam actor director Basil Joesph comment | | ACTPnews
Last Updated:May 23, 2026 3:50 PM IST Trisha: ನಟಿ ತ್ರಿಶಾ ಅವರ ಬಗ್ಗೆ ಮಲಯಾಳಂ ನಟ ಹಾಗೂ ಖ್ಯಾತ ನಿರ್ದೇಶಕನ ಕಮೆಂಟ್ಸ್ ಈಗ ವೈರಲ್ ಆಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಬಾಸಿಲ್-ತ್ರಿಶಾ ಬಾಸಿಲ್ ಜೋಸೆಫ್ (Basil Joesph) ಅವರ ಮುಕ್ತ ಹೇಳಿಕೆ ಪ್ರಸ್ತುತ ತಮಿಳು ಮಾಧ್ಯಮಗಳಲ್ಲಿ (Social Media) ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಅವರು ಹೇಳಿದ್ದಲ್ಲ, ಬದಲಾಗಿ ಅದಕ್ಕೂ ಮೊದಲು ಅವರು ನೀಡಿದ ಇಂಟ್ರೋ (Intro) ಈ ಎಲ್ಲ ಸಂಗತಿ ಚರ್ಚೆಯಾಗೋದಕ್ಕೆ ಕಾರಣವಾಗಿದೆ. ಅವರ…
Latest News
Search the Archives
Access over the years of investigative journalism and breaking reports
You May Have Missed












