Tag: ಬಗಗ
-

Virat Kohli: ಬಿಸಿಸಿಐನ ರೋಬೋ-ಡಾಗ್ ಬಗ್ಗೆ ಕೊಹ್ಲಿ ಅಸಮಾಧಾನ! ವಿರಾಟ್ ಮೈದಾನದಲ್ಲಿ ಸ್ನೇಹಿತನೊಂದಿಗೆ ಮಾತಾಡುವಾಗ ಏನಾಯಿತು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 16, 2026 8:31 PM IST ಐಪಿಎಲ್ನಲ್ಲಿ ಬೆಳೆಯುತ್ತಿರುವ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ವಿಷಯ ಸಂಸ್ಕೃತಿಯ ಬಗ್ಗೆ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ. ವಿರಾಟ್ ಕೊಹ್ಲಿ-ಬಿಸಿಸಿಐ ರೋಬೋ-ಡಾಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಬ್ಯಾಟರ್ (Batter) ವಿರಾಟ್ ಕೊಹ್ಲಿ (Virat Kohli) ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈಗ ವಿರಾಟ್ ಕೊಹ್ಲಿ ಐಪಿಎಲ್ (IPL) ನಲ್ಲಿ ಬೆಳೆಯುತ್ತಿರುವ ಸೋಶಿಯಲ್ ಮೀಡಿಯಾ (Social media) ಮತ್ತು…
-

ಚೀನಾ ಬಗ್ಗೆ ಮೋದಿ ಒಳ್ಳೆಯ ಮೂಡಲಿಲ್ಲ; ಮಧ್ಯಸ್ಥಿಕೆ ವಹಿಸಲು ನಾವ್ ಸಿದ್ಧ: ಟ್ರಂಪ್ | | ACTPnews
Last Updated:May 29, 2020 11:32 AM IST PM Modi: ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ. ಅಮೆರಿಕದ ಮಾಧ್ಯಮಗಳಿಗಿಂತ ನನ್ನನ್ನು ಅಲ್ಲಿನವರು ಇಷ್ಟಪಡುತ್ತಾರೆ. ನನಗೆ ಮೋದಿ ಕಂಡರೆ ಇಷ್ಟ. ನಿನ್ನ ಪ್ರಧಾನಿ ಒಬ್ಬ ಒಳ್ಳೆಯ ಜೆಂಟಲ್ಮನ್ ಎಂದು ಟ್ರಂಪ್ ಹೇಳಿದ್ದಾರೆ. ನವದೆಹಲಿ(ಮೇ 29): ಗಡಿಬಿಕ್ಕಟ್ಟಿನಲ್ಲಿ ಭಾರತ ಮತ್ತು ಚೀನಾ ಮಧ್ಯೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದರು. ವಾಷಿಂಗ್ಟನ್ನಲ್ಲಿರುವ ತಮ್ಮ ಗೃಹ ಕಚೇರಿ ಶ್ವೇತ ಭವನದ ಓವಲ್ ಆಫೀಸ್ನಲ್ಲಿ ಪತ್ರಕರ್ತರೊಂದಿಗೆ…
-

Serum Institute Ebola Vaccine: ಕೊರೊನಾ ಆಯ್ತು, ಈಗ ಎಬೋಲಾದಿಂದ ಜಗತ್ತನ್ನು ರಕ್ಷಿಸಲಿದೆ ಸೀರಮ್ ಇನ್ಸ್ಟಿಟ್ಯೂಟ್: ಲಸಿಕೆ ಬಗ್ಗೆ ಮಹತ್ವದ ಅಪ್ಡೇಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 3:39 PM IST ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ಜಾಗತಿಕ ಪಾಲುದಾರರ ಸಹಯೋಗದೊಂದಿಗೆ, ಸೀರಮ್ ಇನ್ಸ್ಟಿಟ್ಯೂಟ್ ಎಬೋಲಾ ವೈರಸ್ನ ಹೊಸ ಮತ್ತು ಮಾರಕ ತಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಲಸಿಕೆಯ ಆರಂಭಿಕ ಅಭಿವೃದ್ಧಿ ವೇಗವಾಗಿ ಪ್ರಗತಿಯಲ್ಲಿದೆ ಎಂದು ಹೇಳುತ್ತಾರೆ. News18 COVID-19 ಸಾಂಕ್ರಾಮಿಕ ಸಮಯದಲ್ಲಿ ಕೋವಿಶೀಲ್ಡ್ ತಯಾರಿಸುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಈಗ ಜಗತ್ತು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಬೆದರಿಕೆಯನ್ನು…
-

News18 China Sentimeter: ಚೀನಾ ಬಗ್ಗೆ ಭಾರತೀಯರ ಅಭಿಪ್ರಾಯವೇನು?; ಇಲ್ಲಿದೆ ನ್ಯೂಸ್18 ಸಮೀಕ್ಷೆಯ ವರದಿ | | ACTPnews
Last Updated:Jun 05, 2020 8:46 PM IST ಚೀನಾ ವಿಷಯದಲ್ಲಿ ಜನರ ಅಭಿಪ್ರಾಯ ಯಾವ ರೀತಿ ಬದಲಾಗಿದೆ? ಚೀನಾ ವಸ್ತುಗಳನ್ನು ಬಳಸುವುದು ತಪ್ಪೇ? ಎಂಬ ಬಗ್ಗೆ ಭಾರತೀಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉತ್ತರ ಇಲ್ಲಿದೆ. ಬೆಂಗಳೂರು (ಜೂ. 5): ಭಾರತದ ಗಡಿಯಲ್ಲಿ ತಕರಾರು ತೆಗೆದಿರುವ ಚೀನಾ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ. ಲಡಾಕ್ ಗಡಿಯಲ್ಲಿ ತಂಟೆ ಶುರು ಮಾಡಿರುವ ಚೀನಾದ ವಸ್ತುಗಳನ್ನು ಬಳಸದಂತೆ ಮತ್ತು ಕೊಳ್ಳದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅಭಿಯಾನಗಳು ಶುರುವಾಗಿವೆ. ಹಾಗಿದ್ದರೆ…
-

India China Border Violence: ಲಡಾಖ್ ಗಡಿ ಸಂಘರ್ಷ; ಗಾಲ್ವಾನ್ ಕಣಿವೆಯ ದಾಳಿ ಬಗ್ಗೆ ಚೀನಾ ಮಾಧ್ಯಮಗಳು ಹೇಳಿದ್ದೇನು? | | ACTPnews
Last Updated:Jun 17, 2020 8:47 AM IST India China Rift: ಗಾಲ್ವಾನ್ ಕಣಿವೆ ಪ್ರದೇಶದ ಸಂಪೂರ್ಣ ಹಕ್ಕು ಚೀನಾ ದೇಶಕ್ಕೆ ಮಾತ್ರ ಇದೆ. ಭಾರತೀಯ ಸೇನೆಯೇ ಗಡಿ ಒಪ್ಪಂದವನ್ನು ಉಲ್ಲಂಘಿಸಿ, ಎಲ್ಎಸಿ ಒಳಗೆ ನುಸುಳಿತ್ತು. ಹೀಗಾಗಿ, ಅವರಿಗೆ ತಕ್ಕ ಪಾಠ ಕಲಿಸಲು ದಾಳಿ ನಡೆಸಲಾಯಿತು ಎಂದು ಚೀನಾ ಪತ್ರಿಕೆಗಳು ವರದಿ ಮಾಡಿವೆ. ನವದೆಹಲಿ (ಜೂ. 17): ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಲಡಾಖ್ನಲ್ಲಿರುವ ಭಾರತ-ಚೀನಾ ಗಡಿಯಲ್ಲಿ ಚೀನೀ ಸೈನಿಕರು ತಗಾದೆ ತೆಗೆದಿದ್ದರು. ಮಂಗಳವಾರ ಲಡಾಖ್…
-

VD Satheesan: ಪ್ರಧಾನಿ ನರೇಂದ್ರ ಮೋದಿ-ವಿಡಿ ಸತೀಶನ್ ಭೇಟಿ, ಕೇರಳಂ ಅಭಿವೃದ್ಧಿ ಬಗ್ಗೆ ಮಹತ್ವದ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 3:51 PM IST ಮುಖ್ಯಮಂತ್ರಿ ವಿಡಿ ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳದ ಪ್ರಸಿದ್ಧ ಶಾಸ್ತ್ರೀಯ ನೃತ್ಯ-ನಾಟಕವನ್ನು ಪ್ರತಿನಿಧಿಸುವ ಕಥಕ್ಕಳಿ ನೃತ್ಯಗಾರ್ತಿಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. News18 ನವದೆಹಲಿ: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ (VD Satheesan) ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಗೆಲುವು ಕಂಡ ಹಿನ್ನೆಲೆಯಲ್ಲಿ ಸಿಎಂ ಆಗಿ…
-

Most Expensive party: 50 ವರ್ಷಗಳ ಹಿಂದೆ ಇರಾನ್ ಹೇಗಿತ್ತು? ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ! | The Most expensive party in the world | ಟ್ರೆಂಡಿಂಗ್ ಸುದ್ದಿ | ACTPnews
ಐವತ್ತು ವರ್ಷಗಳ ಹಿಂದೆ ಇರಾನ್ ತುಂಬಾ ವಿಭಿನ್ನವಾದ ಚಿತ್ರಣವನ್ನು ಹೊಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಪಾಶ್ಚಾತ್ಯ ಉಡುಪುಗಳನ್ನು ಧರಿಸಿದ ಮಹಿಳೆಯರನ್ನು ನೀವು ಕಾಣಬಹುದಿತ್ತು. ಆದರೆ, ಇರಾನ್ನಲ್ಲಿ 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯು ಪಹ್ಲವಿ ರಾಜವಂಶವನ್ನು ಉರುಳಿಸಿದಾಗ ನಾಟಕೀಯ ಬದಲಾವಣೆಯು ಸಂಭವಿಸಿತು. ಇದು ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಗೆ ಕಾರಣವಾಯಿತು ಮತ್ತು ದೇಶದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರೂಢಿಗಳಲ್ಲಿ ಆಳವಾದ ಬದಲಾವಣೆಗಳು, ವಿಶೇಷವಾಗಿ ಮಹಿಳೆಯರ ಸ್ಥಿತಿ ಮತ್ತು ಹಕ್ಕುಗಳ ಮೇಲೆ ಪರಿಣಾಮ ಬೀರಿತು. 1979 ರ ಕ್ರಾಂತಿಯ ನಂತರ ಇರಾನ್ ಸಂಪೂರ್ಣ…
-

ಗಡಿ ಉದ್ವಿಗ್ನತೆ ಬಗ್ಗೆ ಮೋದಿ ಮೌನ; ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆಗಳ ಮಳೆಗೈದ ರಾಹುಲ್ ಗಾಂಧಿ | | ACTPnews
Last Updated:Jun 18, 2020 12:45 PM IST ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೂಡ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷ ವೇಳೆ ಕೇಂದ್ರ ಸರ್ಕಾರ ವಹಿಸಿರುವ ಮೌನವನ್ನು ಆಕ್ಷೇಪಿಸಿದ್ದಾರೆ. ಜತೆಗೆ ಗಡಿಯಲ್ಲಿ ಏನಾಗುತ್ತಿದೆ ಎಂಬ ವಸ್ತುಸ್ಥಿತಿಯನ್ನು ವಿವರಿಸುವಂತೆ ಆಗ್ರಹಿಸಿದ್ದಾರೆ. ನವದೆಹಲಿ (ಜೂ.18): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾಗಳನ್ನು ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಮೊದಲಿನಿಂದಲೂ…
-

Krishi Tapanda: ‘ದುಡ್ಡಿನಲ್ಲಿ ಕಂಫರ್ಟ್ ಕೊಟ್ರು! ನನಗೆ ಬೇಕಾಗಿದ್ದಿದ್ದು..’ ಬ್ರೇಕಪ್ ಬಗ್ಗೆ ಕೃಷಿ ತಾಪಂಡ ಮಾತು | Actress Krishi tapanda speaks about her past | | ACTPnews
Last Updated:May 26, 2026 3:51 PM IST Krishi Tapanda: ಅವರು ಶ್ರೀಮಂತರು ಅಂತ ಗೊತ್ತೇ ಇರಲಿಲ್ಲ. ಅದೃಷ್ಟವಶಾತ್ ನಾನು ಪ್ರೀತಿಸಿದ ವ್ಯಕ್ತಿ ಶ್ರೀಮಂತರಾಗಿದ್ರು. ಶ್ರೀಮಂತ ಅಂತ ಪ್ರೀತಿ ಮಾಡಲಿಲ್ಲ! ಹಳೆಯ ರಿಲೇಷನ್ಶಿಪ್ ಬಗ್ಗೆ ಕೃಷಿ ತಾಪಂಡ ಏನಂದ್ರು? ಕೃಷಿ ತಾಪಂಡ ಕೆಲವು ತಿಂಗಳ ಹಿಂದೆ ನಟಿ ಕೃಷಿ ತಾಪಂಡ (Krishi Tapanda) ಅವರು ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಉದ್ಯಮಿ ಜೊತೆಗಿನ ಲವ್, ರಿಲೇಷನ್ಶಿಪ್, ಬ್ರೇಕಪ್ (Breakup) ವಿಚಾರವಾಗಿ ಕೃಷಿ ತಾಪಂಡ ಭಾರೀ ಸುದ್ದಿಯಾಗಿದ್ದರು.…
-

ಭಾರತ ಮತ್ತು ಚೀನಾ ಗಡಿಯಲ್ಲಿನ ಸಂಘರ್ಷದ ಬಗ್ಗೆ ಚರ್ಚಿಸಲು ಇಂದು ಸರ್ವ ಪಕ್ಷಗಳ ಸಭೆ | | ACTPnews
Last Updated:Jun 19, 2020 8:42 AM IST ಅಲ್ಲದೆ ಭಾರತದೊಂದಿಗೆ ಕಲಹಕ್ಕೆ ಮುಂದಾಗಿರುವ ಚೀನಾ ಬಗ್ಗೆ ಯಾವ ನಿಲುವು ಹೊಂದಬೇಕು ಎಂಬ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ. ನವದೆಹಲಿ(ಜೂ.19): ಭಾರತ ಮತ್ತು ಚೀನಾ ಗಡಿಯಲ್ಲಿ ಸೇನೆಗಳ ಸಂಘರ್ಷವಾಗಿರುವ ವಿಷಯದ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ಸಂಜೆ 5ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದ್ದು ಸದ್ಯದ ಪರಿಸ್ಥಿತಿ ಬಗ್ಗೆ ಸಮಾಲೋಚನೆ…
Latest News
Search the Archives
Access over the years of investigative journalism and breaking reports
You May Have Missed












