Tag: ನಯಸ
-

Driverless Metro: ಬೆಂಗಳೂರಿಗೆ ಬಂತು ಹೈಟೆಕ್ ‘ಚಾಲಕರಹಿತ’ ಮೆಟ್ರೋ, ಬ್ಲೂ ಲೈನ್ ಸಂಚಾರಕ್ಕೆ ಕ್ಷಣಗಣನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 3:24 PM IST ಬೆಂಗಳೂರು ಬ್ಲೂ ಲೈನ್ ಮೆಟ್ರೋಗೆ ಬಿಇಎಂಎಲ್ ನಿರ್ಮಿಸಿದ ಚಾಲಕರಹಿತ ರೈಲು ಬೈಯಪ್ಪನಹಳ್ಳಿಗೆ ಆಗಮಿಸಿದೆ, 2026ರೊಳಗೆ ಬ್ಲೂ ಲೈನ್, ಆಗಸ್ಟ್ 15ರೊಳಗೆ ಪಿಂಕ್ ಲೈನ್ ಭಾಗ ಕಾರ್ಯಾರಂಭ ಗುರಿ ಬೆಂಗಳೂರು ಚಾಲಕರಹಿತ ಮೆಟ್ರೋ (ಫೋಟೋ ಕ್ರೆಡಿಟ್ ದಿ ಹಿಂದೂ) ಬೆಂಗಳೂರು: ಐಟಿ (IT) ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ (Good News). ಬೆಂಗಳೂರಿನ (Bengaluru) ಜೀವನಾಡಿಯಾದ ಬ್ಲೂ ಲೈನ್ ಮೆಟ್ರೋಗಾಗಿ (Metro) ಬಹುನಿರೀಕ್ಷಿತ…
-

Trip Plan: ಜುಲೈನಲ್ಲಿ ವಿದೇಶಕ್ಕೆ ಹೋಗಬೇಕೆ? ಜೇಬಿಗೆ ಹೊರೆಯಾಗದ ಈ 3 ಸುಂದರ ದೇಶಗಳು ನಿಮಗಾಗಿ ಕಾಯುತ್ತಿವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 1:06 PM IST ಜುಲೈನಲ್ಲಿ ಪೀಕ್ ಸೀಸನ್ ಇಲ್ಲದ ಕಾರಣ ಫ್ಲೈಟ್ ದರ ಕಡಿಮೆ, ಮಾಲ್ಡೀವ್ಸ್, ನೇಪಾಳ, ವಿಯೆಟ್ನಾಂಗೆ ಅಗ್ಗದ ಟ್ರಿಪ್ ಸಾಧ್ಯ, ವಿಯೆಟ್ನಾಂಗೆ ಇ ವೀಸಾ, 2026 ಏಪ್ರಿಲ್ 15ರಿಂದ ಡಿಜಿಟಲ್ ವಲಸೆ ಘೋಷಣೆ ಕಡ್ಡಾಯ. ವಿದೇಶ ಪ್ರವಾಸ ಬೆಂಗಳೂರು: ನೀವು ಬೆಂಗಳೂರಿನ (Bengaluru) ಮಳೆ ಮತ್ತು ನಗರದ ಟ್ರಾಫಿಕ್ಗೆ (Traffic) ಬೇಸತ್ತಿದ್ದೀರಾ? ಹಾಗಾದರೆ ಜುಲೈ (July) ತಿಂಗಳು ನಿಮ್ಮ ಪಾಲಿನ ‘ಟ್ರಾವೆಲ್ ಮಂತ್’ ಆಗಲಿದೆ. ಹೌದು, ಈ ತಿಂಗಳು…
-

Namma Metro: ಮುಂಬೈ ಹಿಂದಿಕ್ಕಲು ಸಜ್ಜಾದ ಬೆಂಗಳೂರು, ಆಗಸ್ಟ್ 15ರಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಓಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 10:16 AM IST BMRCL ಪಿಂಕ್ ಲೈನ್ ಗೆ RDSO ವೇಗ ಪ್ರಮಾಣಪತ್ರ, 90 ಕಿ.ಮೀ ವೇಗಕ್ಕೆ ಅನುಮತಿ, ಆಗಸ್ಟ್ 15ರೊಳಗೆ ಕಲೇನ ಅಗ್ರಹಾರ-ತಾವರೆಕೆರೆ ಮಾರ್ಗ ಆರಂಭ, ಬೆಂಗಳೂರು ಮೆಟ್ರೋ ಉದ್ದ 103.6 ಕಿ.ಮೀ. ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಬೆಂಗಳೂರು: ದಶಕಗಳ ಕಾಯುವಿಕೆ ಅಂತ್ಯವಾಗಲಿದೆಯೇ? ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆಯೇ? ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನೀಡಿರುವ ಇತ್ತೀಚಿನ ಅಪ್ಡೇಟ್ ಮೆಟ್ರೋ (Metro)…
-

BMTC: ಈ ಬಸ್ ಹತ್ತಿ, ಬೆಂಗಳೂರು ಟ್ರಾಫಿಕ್ಗೆ ಬೈ ಬೈ ಹೇಳಿ; ಅತ್ಯಂತ ಕಮ್ಮಿ ದರದ ಪ್ರಯಾಣಕ್ಕೆ ಬಿಎಂಟಿಸಿ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 6:03 PM IST BMTC ಮೇ 22, 2026ರಿಂದ ಹೊಸಕೋಟೆ ನೆಲಮಂಗಲ ನಡುವೆ EX-STRR-1 ವೇಗದೂತ ಬಸ್ ಆರಂಭವಾಗಿದೆ, STRR ಮೂಲಕ 2ಗಂ45ನಿಯ ಪ್ರಯಾಣ, ದರ ₹110, 11 ಬಸ್, 30ನಿ ಗ್ಯಾಪ್, EX-317HCಗೂ ಚಾಲನೆ ನೀಡಲಾಗಿದೆ ಬಿಎಂಟಿಸಿ ಬೆಂಗಳೂರು ಹೊರವಲಯದ ಲಕ್ಷಾಂತರ ಪ್ರಯಾಣಿಕರಿಗೆ (Travelers) ಇದೊಂದು ಮಹಾ ಸಿಹಿ ಸುದ್ದಿ! ನಗರದ ಸಂಚಾರ ದಟ್ಟಣೆಯ ನರಕಯಾತನೆ ತಪ್ಪಿಸಿ, ಹೊಸಕೋಟೆಯಿಂದ ನೆಲಮಂಗಲಕ್ಕೆ ನೇರವಾಗಿ ತಲುಪಿಸುವ ಹೊಸ ವೇಗದೂತ ಎಕ್ಸ್ಪ್ರೆಸ್ ಬಸ್ ಸೇವೆಯನ್ನು…
-

IMD: ಇಂದಿನಿಂದ 7 ದಿನದವರೆಗೆ ಬಿರುಗಾಳಿ ಸಹಿತ ಗುಡುಗು ಮಳೆ, 19 ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಎಚ್ಚರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 2:23 PM IST ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 5 ರಿಂದ 11 ರವರೆಗೆ ಅತಿ ಭಾರಿ ಮಳೆ, ಗುಡುಗು ಮಿಂಚು, ಬಿರುಗಾಳಿ, ದಿಢೀರ್ ಪ್ರವಾಹ ಎಚ್ಚರಿಕೆ ಹವಾಮಾನ ಮುನ್ಸೂಚನೆ ಬೆಂಗಳೂರು: ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕಾದ ಸಮಯವಿದು. ಈಗಾಗಲೇ ಕರುನಾಡು ಬೆಂಕಿಯ ನಿಗಿ ನಿಗಿ ಕೆಂಡ ಹಾದ ಬಾಣಲೆಯಲ್ಲಿ ಬೇಯ್ದ ಹಾಗಿನ ಬಿಸಿಲನ್ನು (Summer) ನೋಡಿದೆ. ಇನ್ನು ಮುಂಗಾರು ತಡ, ಮಳೆ ಕಮ್ಮಿ ಅನ್ನೋ ವರದಿಗಳೂ…
-

Peaceful Life: ಕಾರ್ಪೊರೇಟ್ ಉದ್ಯೋಗಕ್ಕೆ ಗುಡ್ಬೈ, ಹಿಮಾಲಯದ ಕಣಿವೆಯಲ್ಲಿ ಚಹಾ ಮಾರಾಟ ಮಾಡುವುದೇ ನೆಮ್ಮದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:17 PM IST ಬೆಂಗಳೂರು ಯುವತಿ ಕಾರ್ಪೊರೇಟ್ ಕೆಲಸ ಬಿಟ್ಟು ಹಿಮಾಲಯದ ಸ್ಪಿತಿ ಕಣಿವೆಯಲ್ಲಿ ಚಹಾ ಕೆಫೆ ಆರಂಭಿಸಿ ನೆಮ್ಮದಿ ಜೀವನ ಆರಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿದೆ. ಶಾಂತಿಯುತ ಜೀವನ(PC: economictimes ) ಬೆಂಗಳೂರು: ನೀವು ಕೂಡ ಪ್ರತಿದಿನ ಬೆಳಿಗ್ಗೆ ಎದ್ದು ಟ್ರಾಫಿಕ್ನಲ್ಲಿ (Traffic) ಸಿಲುಕಿ, ಆಫೀಸಿನ (Office) ಡೆಡ್ಲೈನ್ಗಳ ಒತ್ತಡದಲ್ಲಿ ಬೇಸತ್ತಿದ್ದೀರಾ? ಅಂತಹ ಒತ್ತಡದ ಜೀವನವನ್ನೇ ಬಿಟ್ಟು ಬಂದು, ಇದೀಗ ಹಿಮಾಲಯದ (Himalaya) ಪ್ರಶಾಂತ ಮಡಿಲಲ್ಲಿ ನೆಮ್ಮದಿ…
-

Achievement: ಕೇವಲ 17 ರ ವಯಸ್ಸಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಬೆಂಗಳೂರು ಜಾಣೆ; 6 ದೇಶದಲ್ಲಿ ಈಕೆ ಫೇಮಸ್ ಆಗಲು ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:45 PM IST ದಿವಾ ಉತ್ಕರ್ಷ 12ನೇ ವಯಸ್ಸಿನಲ್ಲಿ ಪ್ರಾಜೆಕ್ಟ್ ಸೂರ್ಯ ಸ್ಥಾಪಿಸಿ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗೆ ನೆರವಾಗಿ, ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಸಾಧಕಿಯ ಕಥೆ ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ (Small Age) ತಮ್ಮನ ನೋವು ಕಂಡು ಕಣ್ಣೀರು ಹಾಕಿದ ಹುಡುಗಿ ಇಂದು ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ! ಬೆಂಗಳೂರಿನ ದಿವಾ ಉತ್ಕರ್ಷ ತನ್ನ 12ನೇ ವಯಸ್ಸಿನಲ್ಲೇ ಟೈಪ್…
-

Big Update: ಈ 9 ನಿಲ್ದಾಣಗಳಲ್ಲಿ ನಿಲ್ಲೋದಿಲ್ಲ ತಿರುಪತಿ ರೈಲು, 2 ತಾಸು ಪ್ರಯಾಣವೂ ಹೆಚ್ಚಳ; ಟಿಕೆಟ್ ಬುಕ್ ಮಾಡೋ ಮುನ್ನ ಎಚ್ಚರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:18 PM IST ಚಿಕ್ಕಮಗಳೂರು ತಿರುಪತಿ ಎಕ್ಸ್ಪ್ರೆಸ್ 17424 ಜೂನ್ 5, 12 ಮತ್ತು ಜುಲೈ 3, 2026ರಂದು ಬದಲಿ ಮಾರ್ಗದಲ್ಲಿ ಓಡಲಿದೆ, ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ರದ್ದು, 2 ಗಂಟೆ ಹೆಚ್ಚುವರಿ ಸಮಯ ಮಹತ್ವದ ಸೂಚನೆ ಚಿಕ್ಕಮಗಳೂರು: ಕಾಫಿನಾಡಿನ (Chikkamagaluru) ಜನತೆಯ ಬಹುದಿನದ ಕನಸಾಗಿದ್ದ ತಿರುಪತಿ ನೇರ ರೈಲು ಸಂಪರ್ಕದ ಸಂತಸ ಕರಗುವ ಮೊದಲೇ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ (Update) ಒಂದನ್ನು ರೈಲ್ವೆ ಇಲಾಖೆ ನೀಡುತ್ತಿದೆ! ಕೆಎಸ್ಆರ್ ಬೆಂಗಳೂರು ಮತ್ತು…
-

Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್ನ್ಯೂಸ್! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 6:27 PM IST ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನವೂ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಕೇಂದ್ರ ಆಗಿದ್ದು, ಇಂತಹ ಐತಿಹಾಸಿಕ ದೇವಾಲಯದ ಭಕ್ತರಿಗೆ ಮುಜರಾಯಿ ಇಲಾಖೆ ಗುಡ್ ನ್ಯೂಸ್ ನೀಡಿದೆ. Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್ನ್ಯೂಸ್! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ ಬೆಂಗಳೂರು ಎಂಬ ದೊಡ್ಡ ನಗರದಲ್ಲಿ (Bengaluru) ಜನ ಜಂಗುಳಿಯು ಹೇಗೆ ಹೆಚ್ಚಿದೆಯೋ, ಅದೇ ರೀತಿ ಬೃಹದಾಕಾರದ ಕಟ್ಟಡಗಳು ಎದ್ದು ನಿಂತಿವೆ…
-

Monsoon Arrives: ಕೊನೆಗೂ ಕೇರಳಕ್ಕೆ ಪ್ರವೇಶಿಸಿದ ಮುಂಗಾರು, ಆದರೆ ರೈತರಿಗೆ ಬ್ಯಾಡ್ ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:33 PM IST ಕೇರಳಕ್ಕೆ ನೈಋತ್ಯ ಮುಂಗಾರು ತಡವಾಗಿ ಪ್ರವೇಶಿಸಿದೆ, IMD ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್, ಜೂನ್ 4 ರಿಂದ 10ರವರೆಗೆ ಭಾರೀ ಮಳೆ, ಆದರೆ ದೇಶದಲ್ಲಿ ಬಿಲೊ ನಾರ್ಮಲ್ ಮಳೆ, El Nino ಕಾರಣ ಆತಂಕ ಎದುರಾಗಿದೆ. ರಾಜ್ಯಕ್ಕೆ ಮುಂಗಾರು ಪ್ರವೇಶ ಬೆಂಗಳೂರು: ಕೇರಳಕ್ಕೆ ಇಂದು ಮುಂಗಾರು (Monsoon Rains) ಪ್ರವೇಶಿಸಿದೆ. ವಾಡಿಕೆಗಿಂತ ಮೂರು ದಿನ ತಡವಾಗಿ ಮುಂಗಾರು ಶುರುವಾಗಿದೆ. ಕೇರಳದ (Kerala) ಹಲವೆಡೆ ಮಳೆಯಾಗುತ್ತಿದೆ. 8 ಜಿಲ್ಲೆಗಳಿಗೆ…
Latest News
Search the Archives
Access over the years of investigative journalism and breaking reports
You May Have Missed












