Tag: ಈ
-

Puttakkana Makkalu Hero: ‘ಪುಟ್ಟಕ್ಕನ ಮಕ್ಕಳು’ ಕಂಠಿ ಈಗ ಹೀರೋ! ಈ ಸಿನಿಮಾದಲ್ಲಿ ಮಳೆಯೇ ಹೈಲೈಟ್ | | ACTPnews
Last Updated:May 23, 2026 8:22 PM IST ಪುಟ್ಟಕ್ಕ ಮಕ್ಕಳು ಸೀರಿಯಲ್ ಖ್ಯಾತಿಯ ಕಂಠಿ ಸಿನಿಮಾ ಹೀರೋ ಆಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಮುಹೂರ್ತ ಕೂಡ ಆಗಿದೆ. ಚಿತ್ರದಲ್ಲಿ ಮಳೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇದು ಮುಂಗಾರು ಮಳೆ ರೀತಿ ಸಿನಿಮಾ ಅಲ್ಲ. ಇಲ್ಲಿ ಬೇರೆ ವಿಷಯ ಇದೆ. ಅದರ ವಿವರ ಮುಂದೆ ಇದೆ ಓದಿ. ಪುಟ್ಟಕ್ಕನ ಮಕ್ಕಳು ಕಂಠಿ ಈಗ ಹೀರೋ! ಹ್ಯಾಟ್ರಿಕ್ ಶಿವರಾಜ್ ಕುಮಾರ್ (Shiva Rajkumar) ಅವರು ಈ ಯವ…
-

Karnataka Rain: ಇನ್ನು 2 ಗಂಟೆಗಳಲ್ಲಿ ಅಪ್ಪಳಿಸಲಿದೆ 40 ಕಿ.ಮೀ ವೇಗದ ಬಿರುಗಾಳಿ; ರೈತರಿಗೆ IMD ವಾರ್ನಿಂಗ್, ಈ ಮೂರು ಕಡೆ ಭಾರೀ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 4:10 PM IST ಐಎಂಡಿ ಎಚ್ಚರಿಕೆ, ಮುಂದಿನ 3 ಗಂಟೆಗಳಲ್ಲಿ ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ, ಬಿರುಗಾಳಿ, ಗುಡುಗು, ಸೋಮಾಲಿಯ ಜೆಟ್ ಸ್ಟ್ರೀಮ್ ಪರಿಣಾಮ, ಮೇ 30 ಸುಮಾರಿಗೆ ಮುಂಗಾರು ಪ್ರವೇಶ. ಬಿರುಗಾಳಿ ಸಹಿತ ಮಳೆ ಬೆಂಗಳೂರು: ರಾಜ್ಯದ ಜನತೆಗೆ ಹವಾಮಾನ ಇಲಾಖೆಯಿಂದ ದಿಢೀರ್ ಎಚ್ಚರಿಕೆಯ (Alert) ಸುದ್ದಿಯೊಂದು ಹೊರಬಿದ್ದಿದೆ! ಇನ್ನು ಕೆಲವೇ ಗಂಟೆಗಳಲ್ಲಿ ವರುಣದೇವನ ಆರ್ಭಟ ಶುರುವಾಗಲಿದ್ದು, ಪ್ರಮುಖ ಮೂರು ಜಿಲ್ಲೆಗಳು ಅಕ್ಷರಶಃ ನಡುಗಲಿವೆ. ಹೌದು, ಭಾರತೀಯ…
-

Indian Railway: ನೈಋತ್ಯ ರೈಲ್ವೆಯಿಂದ ದಿಢೀರ್ ಬಿಗ್ ಅಪ್ಡೇಟ್; ಈ ಊರುಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್, ರಾಜ್ಯದ 20 ಕಡೆ ನಿಲುಗಡೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹುಬ್ಬಳ್ಳಿ – ರಾಮೇಶ್ವರಂ – ಹುಬ್ಬಳ್ಳಿ ರೈಲು ಸಂಖ್ಯೆ 07355 (ಹುಬ್ಬಳ್ಳಿ ಟು ರಾಮೇಶ್ವರಂ): ಭಾನುವಾರ ಸಂಚರಿಸುವ ಈ ರೈಲನ್ನು ಈ ಹಿಂದೆ ಮೇ 31, 2026 ರವರೆಗೆ ಘೋಷಿಸಲಾಗಿತ್ತು. ಈಗ ಇದನ್ನು ಜೂನ್ 7, 2026 ರಿಂದ ಜೂನ್ 28, 2026 ರವರೆಗೆ ಒಟ್ಟು 4 ಹೆಚ್ಚುವರಿ ಟ್ರಿಪ್ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ಹುಬ್ಬಳ್ಳಿ (UBL), ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ (ಬೆಂಗಳೂರು), ಹೊಸೂರು, ಧರ್ಮಪುರಿ, ಸೇಲಂ,…
-

Kannada Serial: ‘ಉಧೋ ಉಧೋ’ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! | | ACTPnews
Last Updated:May 23, 2026 4:37 PM IST ಸ್ಟಾರ್ ಸುವರ್ಣ ವಾಹಿನಿ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಮುಕ್ತಾಯ ಆಗಿದೆ. ಈ ಸೀರಿಯಲ್ನ ಕೊನೆಯ ಸಂಚಿಕೆ ಈ ಭಾನುವಾರ ಪ್ರಸಾರ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಸ್ಟಾರ್ ಸುವರ್ಣ ಉಧೋ ಉಧೋ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! ಸ್ಟಾರ್ ಸುವರ್ಣ ವಾಹಿನಿಯ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ (Udho Udho…
-

IPL 2026: ಚೊಚ್ಚಲ ಸೀಸನ್ನಲ್ಲೇ ಸಂಚಲನ ಸೃಷ್ಟಿಸಿದ SRH ಬೌಲರ್! 19 ವರ್ಷಗಳ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲಿಗ | | ACTPnews
ವಿಶೇಷವೆಂದರೆ ಹುಸೇನ್ ಇದುವರೆಗೆ ಆಡಿದ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆದಿದ್ದಾರೆ. ಇದರರ್ಥ ಅವರು ಯಾವುದೇ ಪಂದ್ಯದಲ್ಲೂ ವಿಕೆಟ್ ಪಡೆಯದೆ ಮುಗಿಸಿಲ್ಲ. ಐಪಿಎಲ್ನಲ್ಲಿ ಪದಾರ್ಪಣೆ ಮಾಡುವುದರಿಂದ ಹಿಡಿದು 10 ಪಂದ್ಯಗಳನ್ನು ಆಡುವವರೆಗೆ, ಅವರು ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಕಿಬ್ಗಿಂತ ಮೊದಲು ಯಾರೂ ಇದನ್ನು ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ, ಶಕೀಬ್ 4/24(4), 1/32(4), 1/29(4), 1/62(4), 1/39(3), 1/17(3), 1/40(4), 2/37(4), 2/34(4), 1/31(4) ಪ್ರದರ್ಶನ ನೀಡಿದ್ದಾರೆ. Source link
-

ಕೊರೋನಾ ಎಫೆಕ್ಟ್; ಭಿನ್ನವಾಗಿ ನಡೆಯಲಿದೆ ಈ ಬಾರಿಯ ಸಂಸತ್ ಅಧಿವೇಶನ | | ACTPnews
Last Updated:Aug 08, 2020 10:41 AM IST ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂಸತ್ ಸಚಿವಾಲಯದ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ಹಲವು ಸಾಧ್ಯತೆಗಳನ್ನು ಪರಿಶೀಲಿದ್ದಾರೆ. ಈ ವೇಳೆ ಶಿಫ್ಟ್ ಅಥವಾ ದಿನ ಬಿಟ್ಟು ದಿನ ಅಧಿವೇಶನ ನಡೆಸುವ ನಿರ್ಧಾರಕ್ಕೆ ಬಂದಿದ್ದಾರಂತೆ. ನವದೆಹಲಿ ( ಆಗಸ್ಟ್ 8) : ಕೊರೋನಾ ಹಿನ್ನಲೆಯಲ್ಲಿ ಜನರ ಜೀವನಶೈಲಿಯೇ ಬದಲಾಗಿದೆ. ಜೊತೆಗೆ ಸರ್ಕಾರದ ಯಂತ್ರದ ಶೈಲಿ ಕೂಡ. ಇದೇ ರೀತಿ…
-

Health Insurance: ಸಣ್ಣ ಮಿಸ್ಟೇಕ್ಗೆ 1 ಲಕ್ಷ ಕ್ಲೈಮ್ ತಿರಸ್ಕರಿಸಿದ ವಿಮಾ ಕಂಪನಿ; ಈ ಕೆಲಸ ಮಾಡಿ 1.5 ಲಕ್ಷ ವಸೂಲಿ ಮಾಡಿದ ವ್ಯಕ್ತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:10 AM IST Health Insurance: ಆರೋಗ್ಯ ವಿಮೆ ಮಾಡಿಸಿದರೂ ಸಣ್ಣಪುಟ್ಟ ತಾಂತ್ರಿಕ ಕಾರಣ ನೀಡಿ ಕ್ಲೈಮ್ ತಿರಸ್ಕರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ ತ್ರಿಶೂರಿನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ನೀಡಿರುವ ಇತ್ತೀಚಿನ ತೀರ್ಪು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಸಣ್ಣ ತಾಂತ್ರಿಕ ವಿಚಾರಕ್ಕೆ ಕ್ಲೈಮ್ ತಿರಸ್ಕರಿಸುವುದು ಸರಿಯಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ. News18 Health Insurance: ಮನೆಯಲ್ಲಿ ಯಾರಿಗಾದ್ರೂ ಹಾರ್ಟ್ ಅಟ್ಯಾಕ್.…
-

ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ! | cleanest rivers in India with pristine water | ಟ್ರೆಂಡಿಂಗ್ ಸುದ್ದಿ | ACTPnews
ನದಿಗಳನ್ನು (River) ಕೇವಲ ಜಲಮೂಲಗಳಾಗಿ ನೋಡೋದಿಲ್ಲ, ಬದಲಿಗೆ ನದಿಗಳನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ. ಇಲ್ಲಿರುವ ಪ್ರತಿ ನದಿಗಳೂ ಸಾಂಸ್ಕೃತಿಕ, ಪರಿಸರ ಮತ್ತು ಪ್ರಾಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಇದೇ ಕಾರಣಕ್ಕೆ ಅವುಗಳು ತುಂಬಿ ಹರಿಯುವಾಗ ಬಾಗಿನ ಬಿಟ್ಟು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಹೀಗೆ ನದಿಗಳನ್ನು ದೈವಿಕ ರೂಪದಲ್ಲಿ ಕಾಣಲಾಗುತ್ತದೆ. ನಿಂತ ನೀರಿಗಿಂತ ನದಿ ನೀರು ಶುದ್ಧವಾಗಿರುತ್ತದೆ. ನದಿ ನೀರು (River Water) ಯಾವಾಗಲೂ ಹರಿದುಕೊಂಡು ಹೋಗುವುದರಿಂದ ಶುದ್ಧವಾದ ನೀರನ್ನು ಒದಗಿಸುತ್ತದೆ. ಆದರೆ ನಾವುಗಳೇ ಪ್ರವಾಸದ ಹೆಸರಲ್ಲಿ ಅಲ್ಲಿಗೆ…
-

Bengaluru: ಸಿಲಿಕಾನ್ ಸಿಟಿಯ ಈ ಜಾಗ ‘ನಾಯಿ ಪ್ರೇಮಿ’ಗಳ ಬಿಡಾರ, ಒಂದೇ ಸ್ಥಳದಲ್ಲಿ ದೇಶ-ವಿದೇಶ ಶ್ವಾನಗಳ ಸಂಗಮ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 9:22 AM IST ಈ ವೀಕೆಂಡ್ ಸಂಭ್ರಮ ಕೇವಲ ಮೂಕಪ್ರಾಣಿಗಳಿಗೆ ಮಾತ್ರವಲ್ಲ, ನಮಗೂ ಒಂದು ಬೆಸ್ಟ್ ಸ್ಟ್ರೆಸ್ ಬಸ್ಟರ್. ವಾರವಿಡೀ ಆಫೀಸ್ ಕೆಲಸ, ಜಂಜಾಟಗಳಿಂದ ಸುಸ್ತಾದ ಮನಸ್ಸಿಗೆ ಇಲ್ಲಿನ ವಾತಾವರಣ ಹೊಸ ಉಲ್ಲಾಸ ನೀಡುತ್ತದೆ. ಆದರೆ ಈ ನಿಯಮಗಳು ಕಡ್ಡಾಯವಾಗಿ ಪಾಲಿಸಲೇಬೇಕು! + ಇದು ಶ್ವಾನಪ್ರೇಮಿಗಳ ಸಾಮ್ರಾಜ್ಯ, ಬೆಂಗಳೂರಿನ ಕಬ್ಬನ್ ಪಾರ್ಕ್! ಬೆಂಗಳೂರು ಅಂದರೆ ಬರೀ ಐಟಿ ಬಿಟಿ ( IT and BT Capital of India), ಟ್ರಾಫಿಕ್ ಅಷ್ಟೇ…
-

Smart phone: ಪ್ಯಾಂಟ್ನ ಯಾವ ಜೇಬಲ್ಲಿ ಮೊಬೈಲ್ ಇಡಬೇಕು? ನಿಮ್ಮ ಸ್ಮಾರ್ಟ್ಫೋನ್ ಸೇಫ್ ಆಗಿ ಇರ್ಬೇಕಾ, ಈ ಸುದ್ದಿ ಓದಿ! | ACTPnews
ಅನೇಕ ಜನರು ತಮ್ಮ ಫೋನ್ ಅನ್ನು ದಿನದ ಹೆಚ್ಚಿನ ಸಮಯವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಸ್ಮಾರ್ಟ್ಫೋನ್ ವಿಕಿರಣವು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಅದು ಹೆಚ್ಚು ಕಡಿಮೆ ನಮಗೆಲ್ಲರಿಗೂ ಗೊತ್ತಿರುವ ಒಂದು ವಿಚಾರವಾಗಿದೆ. ಇನ್ನು ಪುರುಷರು ತಮ್ಮ ಫೋನ್ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಅನಿವಾರ್ಯವಾಗಿ ಫೋನ್ಗಳನ್ನು ಜೇಬಿನಲ್ಲಿಡಬೇಕಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ಈ ಅಭ್ಯಾಸದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಯಾವ ಜೇಬಿನಲ್ಲಿ ಮೊಬೈಲ್ ಇಟ್ಟರೆ ಉತ್ತಮ ಎಂಬ ಮಾಹಿತಿ ಇಲ್ಲಿದೆ.…
Latest News
Search the Archives
Access over the years of investigative journalism and breaking reports
You May Have Missed












