Tag: ಹಸ
-

PM Modi: ಮೋದಿ ಹೊಸ ‘ಮಿಷನ್ ಮೋಡ್’! ತ್ಯಾಜ್ಯದಿಂದ ವಿದ್ಯುತ್, ಕಾಲುವೆ ಮೇಲೆ ಸೋಲಾರ್; ಬದಲಾಗಲಿದೆ ದೇಶದ ಚಿತ್ರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 3:37 PM IST PM Modi: ಸರ್ಕಾರಿ ಯೋಜನೆಗಳು ಅಂದ್ರೆ ವಿಳಂಬ, ಫೈಲ್ ತಿರುಗಾಟ ಅನ್ನೋ ಕಾಲ ಇನ್ಮುಂದೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ‘ಪ್ರಗತಿ’ ಸಭೆ ಈಗ ದೇಶದ ಅಭಿವೃದ್ಧಿಯ ಹಾದಿಯನ್ನೇ ಬದಲಿಸಲು ಸಜ್ಜಾಗಿದೆ. News18 ನವದೆಹಲಿಯಲ್ಲಿ ನಡೆದ 51ನೇ ಪ್ರಗತಿ ಸಭೆಯಲ್ಲಿ (Pragati Meeting) ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಮಿಷನ್ 2.0 (Swachh Bharat Mission 2.0) ಸೇರಿದಂತೆ ಪ್ರಮುಖ ಯೋಜನೆಗಳ ಅನುಷ್ಠಾನದ…
-

Tirumala Records: ತಿರುಮಲದಲ್ಲಿ ಹೊಸ ದಾಖಲೆ ಬರೆದ ‘ಕಪ್ಪು ಬಂಗಾರ’; ಮೇ ತಿಂಗಳಿನಲ್ಲಿ ಮುಡಿಕೊಟ್ಟ ಭಕ್ತರ ಸಂಖ್ಯೆ ಗೊತ್ತಾದರೆ ಶಾಕ್ ಆಗುತ್ತೆ! | | ACTPnews
ಮೇ 23ರಂದು ಭಕ್ತರು ಹರಕೆ ಅರ್ಪಿಸುವುದರಲ್ಲಿ ದಾಖಲೆ ನಿರ್ಮಿಸಿದ್ದಾರೆ. ಈ ಒಂದು ದಿನ ಮಾತ್ರವೇ 57,580 ಮಂದಿ ಭಕ್ತರು ಮುಡಿ ಅರ್ಪಿಸಿದ್ದು ವಿಶೇಷ. ತಿರುಮಲದಲ್ಲಿ ಮುಡಿ ಅರ್ಪಿಸುವ ಭಕ್ತರ ಕಾಯುವಿಕೆ ಸಂಖ್ಯೆ ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ತಿರುಮಲದ ಹಲವು ಕಡೆಗಳಲ್ಲಿ ಕಲ್ಯಾಣಕಟ್ಟೆ ಕೇಂದ್ರಗಳನ್ನು ಏರ್ಪಾಡು ಮಾಡಿದೆ. ಟಿಟಿಡಿ ಪ್ರಮುಖ ಕಲ್ಯಾಣಕಟ್ಟೆಗಳಾದ PAC-1, PAC-2, PAC-3, PAC-5, GNC, HVC, ಸಪ್ತಗಿರಿ ವಿಶ್ರಾಂತಿ ಗೃಹ, ನಂದಕಂ ವಿಶ್ರಾಂತಿ ಗೃಹ, ಕೌಸ್ತುಭ ವಿಶ್ರಾಂತಿ ಗೃಹ, ಶ್ರೀ ವೆಂಕಟೇಶ್ವರ ವಿಶ್ರಾಂತಿ…
-

Kichcha Sudeepa: ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್! ಯಾವ ರೋಲ್ ಗೊತ್ತಾ? | | ACTPnews
Last Updated:May 29, 2026 11:40 AM IST ಕಿಚ್ಚ ಸುದೀಪ್ ಅವರ ತಮಿಳು ಚಿತ್ರ ಅನೌನ್ಸ್ ಆಗಿದೆ. ಅಂಡರ್ -18 ಅನ್ನೋದು ಈ ಚಿತ್ರದ ಶೀರ್ಷಿಕೆ ಆಗಿದೆ. ಆದರೆ, ಈ ಚಿತ್ರದಲ್ಲಿ ಇವರು ಹೀರೋ ಅಲ್ಲ. ಏನು ಅನ್ನೋದು ಇಲ್ಲಿದೆ ಓದಿ. ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್; ಇಲ್ಲಿ ಯಾವ್ ರೋಲ್ ಗೊತ್ತಾ? ಕಿಚ್ಚ ಸುದೀಪ್ (Kichcha Sudeepa) ಅವರ ನಾಲ್ಕು ಚಿತ್ರಗಳು ಈ ವರ್ಷ ಅನೌನ್ಸ್ ಆಗುತ್ತವೆ. ಅದರಲ್ಲಿ ಒಂದು ಚಿತ್ರವನ್ನ…
-

Rain Alert: ರಾಜ್ಯದ ಜನರೇ ಎಚ್ಚರ, ಗುಡುಗು-ಸಿಡಿಲು ಸಹಿತ ರಾಜ್ಯಕ್ಕೆ ಅಪ್ಪಳಿಸಲಿದೆ ಭಾರಿ ಮಳೆ; ಹವಾಮಾನ ಇಲಾಖೆಯಿಂದ ಹೊಸ ಅಪ್ಡೇಟ್! | | ACTPnews
ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಕೊಪ್ಪಳ, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಹಾಗೂ ಗಾಳಿಯ ಒತ್ತಡ ಹೆಚ್ಚಿದ್ದರೆ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ.ಈಗಿನಂತೆ ಮೇ 28ರಿಂದ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.ಬಂಗಾಳಕೊಲ್ಲಿಯಲ್ಲಿ ಜೂನ್ 3ರಿಂದ ವಾಯುಭಾರ ಕುಸಿತದಂತ ತಿರುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜೂನ್ 4 ರಂದು ಮುಂಗಾರು…
-

IPL 2026: ಬೇಸರದಲ್ಲಿರುವ ಸಿಎಸ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ! ಎಂಎಸ್ ಧೋನಿಗೆ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಜವಾಬ್ದಾರಿ? | ಕ್ರೀಡಾ ಸುದ್ದಿ | ACTPnews
Last Updated:May 27, 2026 7:03 PM IST ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಈ ವರ್ಷ ಮೈದಾನಕ್ಕೆ ಇಳಿಯಲಿಲ್ಲ. ಈಗ ಎಂಎಸ್ ಧೋನಿ ಅವರ ಭವಿಷ್ಯದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಪ್ರಮುಖ ತಂಡ (Team) ಗಳಲ್ಲಿ ಒಂದಾಗಿದೆ. ಚೆನ್ನೈ ತಂಡವು ಐದು ಬಾರಿ ಚಾಂಪಿಯನ್ (Champion) ಆಗಿದೆ. ಇಲ್ಲಿ, ಸಿಎಸ್ಕೆ ತಂಡದ…
-

Uniform Civil Code: 2 ಬಾರಿ ಮದುವೆಯಾದ್ರೆ 7 ವರ್ಷ ಜೈಲು, ಎಲ್ಲಾ ಧರ್ಮಗಳಿಗೂ ಒಂದೇ ರೂಲ್ಸ್! ಅಸ್ಸಾಂನಲ್ಲಿ ಹೊಸ ಕಾನೂನು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಎರಡು ವಾರಗಳ ಹಿಂದೆ ಮಸೂದೆಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿತ್ತು. ಯುಸಿಸಿ ಮಸೂದೆ ಅಂಗೀಕಾರದೊಂದಿಗೆ, ಅಸ್ಸಾಂನಲ್ಲಿ ಮದುವೆ, ಲಿವ್-ಇನ್ ಸಂಬಂಧ, ವಿಚ್ಛೇದನ ಮತ್ತು ಉತ್ತರಾಧಿಕಾರ ಹಕ್ಕುಗಳ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಪ್ರತಿಭಟನೆ ನಡೆವೆಯೇ ಅಂಗೀಕಾರ ಅಸ್ಸಾಂ ವಿಧಾನಸಭೆಯಲ್ಲಿ ಮೇ 27 ರಂದು ಮಸೂದೆಯ ಬಗ್ಗೆ ಭಾರೀ ಚರ್ಚೆ ನಡೆಯಿತು. ದಿನವಿಡೀ ನಡೆದ ಸುದೀರ್ಘ ಚರ್ಚೆಯ ಬಳಿಕ ಸ್ಪೀಕರ್ ರಂಜಿತ್ ಕುಮಾರ್ ದಾಸ್ ಅವರು ಮಸೂದೆಯನ್ನು ಅಂಗೀಕಾರಕ್ಕಾಗಿ ಮಂಡಿಸುವಂತೆ ಮುಖ್ಯಮಂತ್ರಿ…
-

RCB vs GT Qualifier 1: 9200 ರನ್, 76 ಅರ್ಧಶತಕ, ಪ್ಲೇಆಫ್ ಪಂದ್ಯದಲ್ಲಿ ವಿರಾಟ್ ಹೊಸ ದಾಖಲೆ! ಧೋನಿ- ರೋಹಿತ್ ಎಲೈಟ್ ಕ್ಲಬ್ಗೆ ಎಂಟ್ರಿ ಕೊಟ್ಟ ಕೊಹ್ಲಿ! | ಕ್ರೀಡಾ ಸುದ್ದಿ | ACTPnews
Last Updated:May 26, 2026 9:04 PM IST ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದೊಂದಿಗೆ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯನ್ನು ಸೃಷ್ಟಿಸಿದರು. ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ಎಲೈಟ್ ಕ್ಲಬ್ ಅನ್ನು ಕೊಹ್ಲಿ ಸೇರಿಕೊಂಡರು. ಹಳೆಯ ದಾಖಲೆಗಳ ಹೊರತಾಗಿಯೂ, ಪ್ರಸ್ತುತ ಐಪಿಎಲ್ 2026 ರಲ್ಲಿ ವಿರಾಟ್ ಕೊಹ್ಲಿ ವೀರೋಚಿತ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಬ್ಯಾಟರ್ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೊಂದು ಅದ್ಭುತ ಮೈಲಿಗಲ್ಲು…
-

Maharashtra Election: ಫಡ್ನವೀಸ್ ಅಲ್ಲ, ಏಕನಾಥ್ ಶಿಂಧೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ! ಏನಿದು ಬಿಜೆಪಿ ನಾಯಕರ ಹೊಸ ಲೆಕ್ಕಾಚಾರ? | Not Fadnavis, Eknath Shinde is the Chief Minister of Maharashtra! What is the new calculation of BJP leaders? | Explainers | ACTPnews
Last Updated:Nov 23, 2024 5:25 PM IST ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಏಕನಾಥ್ ಶಿಂಧೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ಶಾಸಕರು ಮತ್ತು ಸಂಸದರು ಇಚ್ಛೆಯನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಇನ್ನೊಂದೆಡೆ ದೇವೇಂದ್ರ ಫಡ್ನವೀಸ್ಗೆ ನಾಯಕತ್ವ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಬಿಜೆಪಿ ನಾಯಕರು ಹೇಳಲಾರಂಭಿಸಿದ್ದಾರೆ. ಯಾರಾಗುತ್ತಾರೆ ಮಹಾ ಸಿಎಂ? ಎರಡೂವರೆ ವರ್ಷಗಳ ಹಿಂದೆ ಏಕನಾಥ್ ಶಿಂಧೆ (Eknath Shinde) ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Shiv Sena chief Uddhav Thackeray)…
-

IPL 2026: ಐಪಿಎಲ್ನಲ್ಲಿ ಕೊಹ್ಲಿಯೇ ಕಿಂಗ್! ಮತ್ತೊಂದು ಹೊಸ ರೆಕಾರ್ಡ್ ಸೃಷ್ಟಿಸಿ ಅರ್ಭಟಿಸಿದ ವಿರಾಟ್ | ಕ್ರೀಡಾ ಸುದ್ದಿ | ACTPnews
Last Updated:May 17, 2026 6:49 PM IST ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್. ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಅದ್ಭುತ 58 ರನ್ ಗಳಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ (IPL) 2026 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಭಾನುವಾರ ಧರ್ಮಶಾಲಾದಲ್ಲಿ ಪಂಜಾಬ್…
-

Vastu Tips: ಹೊಸ ಮನೆ ಖರೀದಿ ಮಾಡ್ತಾ ಇದ್ದೀರಾ? ಹಾಗಾದರೆ ಈ ವಿಷಯಗಳು ನಿಮ್ಮ ಗಮನಕ್ಕಿರಲಿ | ACTPnews
ಒಂದು ವೇಳೆ ನಿಮ್ಮ ಮನೆ ಸರಿಯಾದ ವಾಸ್ತುವಿನಲ್ಲಿ ಇರದಿದ್ದರೆ ಏನು ಮಾಡಬಹುದು? ಆದರೆ ಮನೆಯನ್ನು ಖರೀದಿಸುವಾಗ ಆ ಮನೆಯ ವಾಸ್ತು ಸರಿಯಾಗಿದೆಯೇ..? ಇಲ್ಲವೇ..? ಎನ್ನುವುದನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ ಖಂಡಿತ ಮನೆಯನ್ನು ಕೆಡವಿ ಮತ್ತೊಮ್ಮೆ ವಾಸ್ತುವಿಗಾಗಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಬದಲಿಗೆ ಹಲವಾರು ಉತ್ತಮ ವಾಸ್ತು ನಿಯಮಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ವಾಸ್ತು ಪ್ರಕಾರ ಮನೆಗೆ ಮಾಡುವ ಕೆಲವು ಅಲಂಕಾರಗಳು ನಿಮ್ಮ ವಾಸಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ಸಲಹೆಗಳು…
Latest News
Search the Archives
Access over the years of investigative journalism and breaking reports
You May Have Missed












