Tag: ಹಸ
-

ITR Filing: ಹಳೆ ತೆರಿಗೆ ಪದ್ಧತಿ ಬೆಸ್ಟಾ? ಇಲ್ಲ ಹೊಸ ಪದ್ದತಿಯಾ? ಹಳೆಯದರಿಂದ ಹೊಸದಕ್ಕೆ ಬದಲಾಗೋದು ಹೇಗೆ? | Central Budget New Tax Rates Favorable for Middle Class Experts | ವ್ಯಾಪಾರ ಸುದ್ದಿ | ACTPnews
Last Updated:Feb 20, 2025 11:14 PM IST ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಚಯಿಸಿದ ಹೊಸ ತೆರಿಗೆ ದರಗಳು ಹಾಗೂ ನಿಯಮಗಳು ಭಾರತೀಯ ಮಧ್ಯಮ ಕುಟುಂಬಗಳಿಗೆ ಅನುಕೂಲಕರವಾಗಿದೆ ಎಂಬ ವ್ಯಾಪಕ ಪ್ರಶಂಸೆ ಕೇಳಿಬಂದಿದೆ. ಈ ಮಸೂದೆಯಲ್ಲಿ ಮಾಡಲಾದ ಪ್ರಸ್ತಾವನೆಗಳು ಆರ್ಥಿಕ ವರ್ಷ 2026-27ರಿಂದ ವಿಶಾಲ ತೆರಿಗೆ ಶ್ರೇಣಿಗಳಲ್ಲಿ ಅನ್ವಯವಾಗುವ ತೆರಿಗೆ ದರಗಳನ್ನು ಕಡಿಮೆ ಮಾಡಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಸಾಂದರ್ಭಿಕ ಚಿತ್ರ ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…
-

Virat Kohli: ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ; 230 ಕೋಟಿಯೊಂದಿಗೆ ಕಿಂಗ್ ಕೊಹ್ಲಿ ನಂ.1 | ಕ್ರೀಡಾ ಸುದ್ದಿ | ACTPnews
Last Updated:May 20, 2026 1:25 PM IST ಫೆನಾಟಿಕ್ ಸ್ಪೋರ್ಟ್ಸ್ ಮತ್ತು ಹುರುನ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡುವವರಾಗಿದ್ದು, 230 ಕೋಟಿ ರೂಪಾಯಿಗಳೊಂದಿಗೆ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೆಕೆಆರ್ 19,200 ಕೋಟಿ ರೂಪಾಯಿಗಳೊಂದಿಗೆ ಮೋಸ್ಟ್ ವ್ಯಾಲ್ಯೂಬಲ್ ಫ್ರಾಂಚೈಸಿ ಆಗಿ ಹೊರಹೊಮ್ಮಿದೆ. ಸದ್ಯ ಎಲ್ಲಾ ತಂಡಗಳನ್ನು ಕಳುಹಿಸಿದರೆ ಒಟ್ಟು ಮೌಲ್ಯ ಸುಮಾರು 18 ಬಿಲಿಯನ್ ಡಾಲರ್ ಅಂದರೆ 1.63 ಲಕ್ಷ ಕೋಟಿ ಹೊಂದಿದೆ. ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)…
-

Team India: ಏಕದಿನ ತಂಡಕ್ಕೆ ಆಯ್ಕೆಯಾದ ರೋಹಿತ್ – ಹಾರ್ದಿಕ್ಗೆ ಹೊಸ ಟೆನ್ಷನ್! ಭಾರತ ತಂಡದಲ್ಲಿ ಆಡಲು ಬಿಸಿಸಿಐನಿಂದ ಷರತ್ತು! | ಕ್ರೀಡಾ ಸುದ್ದಿ | ACTPnews
Last Updated:May 20, 2026 6:42 AM IST ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ODI ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಹೆಸರಿಸಲಾಗಿದ್ದರೂ, ಅವರ ಭಾಗವಹಿಸುವಿಕೆ ದೃಢೀಕರಿಸಲಾಗಿಲ್ಲ. ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಇಬ್ಬರಿಗೂ ಬಿಸಿಸಿಐ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಲು ಷರತ್ತು ವಿಧಿಸಿದೆ. ಹಾರ್ದಿಕ್ ಪಾಂಡ್ಯ- ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)…
-

Darshan: ದರ್ಶನ್ 30 ನಿಮಿಷದ ಭೇಟಿ ಬೆನ್ನಲ್ಲೇ ಪರಪ್ಪನ ಅಗ್ರಹಾರದಲ್ಲಿ ಶುರುವಾಗಿದೆ ಹೊಸ ಪ್ರಾಬ್ಲೆಂ | | ACTPnews
Last Updated:May 20, 2026 11:36 AM IST Darshan: ನಟ ದರ್ಶನ್ ಅವರು 30 ನಿಮಿಷಗಳ ಕಾಲ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ನನ್ನು ಭೇಟಿ ಮಾಡಿದ್ದೇ ತಡ ಪರಪ್ಪನ ಅಗ್ರಹಾರದಲ್ಲಿ ಈಗ ಹೊಸ ಪ್ರಾಬ್ಲೆಂ ಶುರುವಾಗಿದೆ. ಏನದು? ಜೈಲಾಧಿಕಾರಿಗಳಿಗೆ ಇದೇ ತಲೆ ನೋವಾಗುತ್ತಾ? ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಅವರು ವಿವಾಹ ವಾರ್ಷಿಕೋತ್ಸವ (Anniversary) ದಿನ ಪತ್ನಿ ಹಾಗೂ ಮಗನನ್ನು (Son) ಭೇಟಿಯಾಗಿದ್ದಾರೆ. ಆದರೆ…
-

45 Movie: Attention please ಬಂದರೋ ಬಂದರು ಅರ್ಜುನ್ ಜನ್ಯಾ..! ಹೊಸ ಯೋಚನೆಯ 45 ಸಿನಿಮಾವನ್ನು ತೆರೆದ ಬಾಹುಗಳಿಂದ ಸ್ವಾಗತಿಸಿ! | 45 the movie blockbuster loading arjun janya direction shivrajkumar upendra rajbshetty rock | | ACTPnews
ಸಂಗೀತ ಸಂಯೋಜಿಸುವ ಕೈಗಳು, ಸರಿಗಮ ಕೇಳುವ ಕಿವಿಗಳು, ನಾದಸ್ವರದ ಆಲಾಪ ಹಾಡುವ ನಾಲಿಗೆ, ರಿದಮ್ ಅನ್ನೇ ತುಂಬಿಕೊಂಡಿರುವ ತಲೆ. ಬರೀ ಸಂಗೀತದೊಂದಿಗೇ ಚಿತ್ರ ಗೆಲ್ಲಿಸಿದ ಖ್ಯಾತಿ. ಇಂಥ ಖ್ಯಾತನಾಮ ಸಂಗೀತ ನಿರ್ದೇಶಕರ ಸಾಲಿಗೆ ಸೇರುವಂಥವರು ಅರ್ಜುನ್ ಜನ್ಯ. ಸಾಮಾನ್ಯವಾಗಿ ಕರ್ನಾಟಕ, ಭಾರತ ಬಿಡಿ ಇಡೀ ವಿಶ್ವದಲ್ಲಿಯೇ ಸಂಗೀತ ನಿರ್ದೇಶಕರು, ಚಲನ ಚಿತ್ರ ನಿರ್ದೇಶಕರಾಗಿ ಛಾಪು ಮೂಡಿಸಿರೋ ಉದಾಹರಣೆಗಳು ಬೆರೆಳಿಣಿಕೆಷ್ಟೇ.! ಆದ್ರೆ, ಚೊಚ್ಚಲ ಚಿತ್ರದಲ್ಲಿಯೇ ವಿಭಿನ್ನ ಆಲೋಚನೆಯ, ನವೀನ ಕಥಾ ಹಂದರದ ಚಿತ್ರವನ್ನು ನಿರ್ದೇಶಿಸುತ್ತೀನಿ ಅಂತ ನಿರ್ಧಾರ ಮಾಡೋಕೂ…
Latest News
Search the Archives
Access over the years of investigative journalism and breaking reports
You May Have Missed












