Tag: ಸದದ
-

LPG Cylinder Rules: ಜೂನ್ 1ರಿಂದ ಅಡುಗೆ ಮನೆಗೆ ಹೊಸ ಶಾಕ್; ಅದೊಂದು ಕೆಲಸ ಮಾಡಿದ್ದರೆ, ನಿಮ್ಮ ಸಿಲಿಂಡರ್ ಕನೆಕ್ಷನ್ ಕಟ್! | ವ್ಯಾಪಾರ ಸುದ್ದಿ | ACTPnews
Last Updated:May 31, 2026 11:12 PM IST LPG Cylinder Rules: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ ಜೂನ್ 1 ರಿಂದ ಅತ್ಯಂತ ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಬಂದ್ ಎಂಬ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬೆಂಗಳೂರು: ದೇಶಾದ್ಯಂತ ಕೋಟ್ಯಂತರ ಮನೆಗಳ ಅಡುಗೆಮನೆಗೆ ಸಂಬಂಧಿಸಿದಂತೆ…
-

RCB vs GT, IPL 2026 Final: ಪವರ್ ಪ್ಲೇನಲ್ಲೇ ಸ್ವಿಂಗ್ ಕಿಂಗ್ 17 ವಿಕೆಟ್! ಐಪಿಎಲ್ನಲ್ಲಿ ಹೊಸ ದಾಖಲೆ ಬರೆದ ಭುವನೇಶ್ವರ್ ಕುಮಾರ್ | ಕ್ರೀಡಾ ಸುದ್ದಿ | ACTPnews
Last Updated:May 31, 2026 11:03 PM IST ಐಪಿಎಲ್ನ ಒಂದೇ ಸೀಸನ್ನಲ್ಲಿ ಪವರ್ಪ್ಲೇ ಸಮಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಅಂಕಿಅಂಶಗಳನ್ನು ನಾವು ನೋಡಿದರೆ, ಸ್ಪರ್ಧೆಯು ಅತ್ಯಂತ ಆಸಕ್ತಿದಾಯಕವಾಗಿದೆ. ಭುವನೇಶ್ವರ ಕುಮಾರ್ ಶಮಿಯನ್ನು ಸರಿಗಟ್ಟಿದ್ದಲ್ಲದೆ, ಟ್ರೆಂಟ್ ಬೌಲ್ಟ್ (2020 ರಲ್ಲಿ 16 ವಿಕೆಟ್ಗಳು) ನಂತಹ ಅಪಾಯಕಾರಿ ಪವರ್ಪ್ಲೇ ಬೌಲರ್ ಅನ್ನು ಮೀರಿಸಿದ್ದಾರೆ. ಭುವನೇಶ್ವರ್ ಕುಮಾರ್ ಕ್ರಿಕೆಟ್ನಲ್ಲಿ ಸ್ವಿಂಗ್ ಎನ್ನುವುದು ಯಾವುದೇ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ನಾಶಮಾಡುವ ಬೌಲರ್ಗಳಿಗಿರುವ ಒಂದು ಪ್ರಬಲ ಅಸ್ತ್ರ. ಭಾರತೀಯ…
-

Myanmar: ಚೀನಾ-ಮ್ಯಾನ್ಮಾರ್ ಗಡಿಯಲ್ಲಿ ಸ್ಪೋಟ; 46 ಸಾವು, 70 ಕ್ಕೂ ಅಧಿಕ ಜನರು ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 10:30 PM IST Myanmar: ಉತ್ತರ ಮ್ಯಾನ್ಮಾರ್ನ ಶಾನ್ ಪ್ರಾಂತ್ಯದ ನಾಮ್ಕಾಮ್ ಪಟ್ಟಣದಲ್ಲಿ ಭೀಕರ ಗಣಿಗಾರಿಕೆ ಸ್ಫೋಟಕಗಳ ಸ್ಫೋಟದಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. News18 ನೇಪ್ಯಿಡಾವ್ (ಮಯನ್ಮಾರ್): ಮ್ಯಾನ್ಮಾರ್ನ (Myanmar) ಉತ್ತರ ಭಾಗದಿಂದ ಬಂದ ಸುದ್ದಿ ಕೇಳಿ ಇಡೀ ಪ್ರಪಂಚ ಬೆಚ್ಚಿಬಿದ್ದಿದೆ. ಹೌದು, ಚೀನಾ ಗಡಿಯಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರುವ ನಾಮ್ಕಾಮ್ (Nomcom) ಪಟ್ಟಣದ ಕೌಂಗ್ಟುಪ್ ಗ್ರಾಮದಲ್ಲಿನ ಗಣಿಗಾರಿಕೆ…
-

Singapore Open: ಎರಡು ವರ್ಷಗಳ ಬರಗಾಲ ಅಂತ್ಯ, ಇತಿಹಾಸ ಸೃಷ್ಟಿಸಿದ ಸಾತ್ವಿಕ್-ಚಿರಾಗ್! ಭಾರತದ ಮೊದಲ ಡಬಲ್ಸ್ ಜೋಡಿಯಾಗಿ ವಿಶೇಷ ದಾಖಲೆ | ಕ್ರೀಡಾ ಸುದ್ದಿ | ACTPnews
Last Updated:May 31, 2026 8:53 PM IST ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಅಲೆಯನ್ನು ಸೃಷ್ಟಿಸುತ್ತಿರುವ ಸಾತ್ವಿಕ್ ಸಾಯಿರಾಜ್ – ಚಿರಾಗ್ ಶೆಟ್ಟಿ ಜೋಡಿ ಇತಿಹಾಸ ಸೃಷ್ಟಿಸಿದ್ದಾರೆ. ಈಗ ಸಿಂಗಾಪುರ ಓಪನ್ ಟ್ರೋಫಿಯನ್ನು ಗೆಲ್ಲುವ ಮೂಲಕ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಮತ್ತೊಂದು ದಾಖಲೆ ಮಾಡಿದ್ದಾರೆ. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಭಾರತದ (India) ಬ್ಯಾಡ್ಮಿಂಟನ್ (Badminton) ಸ್ಟಾರ್ ಪುರುಷರ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಸಿಂಗಾಪುರ…
-

K Annamalai: ಹೊಸ ಪಕ್ಷ ಕಟ್ಟುತ್ತಾರಾ ಅಣ್ಣಾಮಲೈ? ಬಿಜೆಪಿ ತೊರೆಯಲು ನಿರ್ಧರಿಸಿದ್ರಾ ಮಾಜಿ ಪೊಲೀಸ್ ಅಧಿಕಾರಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 8:53 PM IST K Annamalai: ಅಣ್ಣಾಮಲೈ ಬಿಜೆಪಿ ತೊರೆದು, ಹೊಸ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೂನ್ 4ರಂದು ಅಣ್ಣಾಮಲೈ ಹುಟ್ಟುಹಬ್ಬವಿದ್ದು, ಅಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆ. ಅಣ್ಣಾಮಲೈ ತಮಿಳುನಾಡು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ (BJP state president) ಕೆಳಕ್ಕಿಳಿದ ನಂತರ ಮಾಜಿ ಪೊಲೀಸ್ ಅಧಿಕಾರಿ (Former police officer) ಕೆ. ಅಣ್ಣಾಮಲೈ (K. Annamalai) ಸೈಲೆಂಟ್ ಆಗಿದ್ರು.…
-

DK Shivakumar: ಆರ್ಸಿಬಿಗೆ ಆಲ್ ದಿ ಬೆಸ್ಟ್ ಹೇಳಿದ ಡಿಕೆಶಿ! ಆದ್ರೆ, ‘ನಮಗೆ ಅನ್ಯಾಯ ಆಗಿದೆ’ ಅಂತಾ ಹೇಳಿದ್ಯಾಕೆ? | ಕ್ರೀಡಾ ಸುದ್ದಿ | ACTPnews
Last Updated:May 31, 2026 9:15 PM IST ಪಂದ್ಯಕ್ಕೂ ಮುನ್ನ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಆದ್ರೆ, ಈ ವೇಳೆ ನಮಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ. ಡಿಕೆಶಿ ಅಸಮಾಧಾನ ಹೊರಹಾಕಿದ್ದು ಯಾಕೆ? ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. ಡಿಕೆ ಶಿವಕುಮಾರ್ ಬೆಂಗಳೂರು: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ಸಿಬಿ (RCB) ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ…
-

School Holiday: ಜೂನ್ 1ರಿಂದ 30ರವರೆಗೆ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ! ಈ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 4:05 PM IST ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಿಕ್ಷಣ ಇಲಾಖೆಯು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಶಿಕ್ಷಣ ಇಲಾಖೆಯ ಆದೇಶದ ಪ್ರತಿಗಳನ್ನು ಶಾಲಾ ಶಿಕ್ಷಣ ಸಚಿವರು, ಹಿರಿಯ ಇಲಾಖಾ ಅಧಿಕಾರಿಗಳು, ನಿರ್ದೇಶಕರು, ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಉಪ ಜಿಲ್ಲಾ ಶಿಕ್ಷಣ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಕಚೇರಿಗಳಿಗೆ ಕಳುಹಿಸಲಾಗಿದೆ. News18 ಚಂಡೀಗಢ: ಕರ್ನಾಟಕದಲ್ಲಿ ಬೇಸಿಗೆ ರಜೆ ಮುಕ್ತಾಯದ ಹಂತಕ್ಕೆ ಬಂದಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೀಗ…
-

Team India: ತ್ರಿಕೋನ ಸರಣಿಯಿಂದ ರಿಯಾನ್ ಪರಾಗ್ ಔಟ್, ಐಪಿಎಲ್ ಫ್ಲಾಫ್ ಆಟಗಾರನಿಗೆ ತೆರೆದ ಟೀಮ್ ಇಂಡಿಯಾ ಬಾಗಿಲು! | ಕ್ರೀಡಾ ಸುದ್ದಿ | ACTPnews
Last Updated:May 31, 2026 7:54 PM IST ಐಪಿಎಲ್ 2026 ರ ಟೂರ್ನಿ ಮುಗಿದ ತಕ್ಷಣ, ಭಾರತ ಎ ತಂಡವು ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಎ ತಂಡಗಳ ವಿರುದ್ಧ ಏಕದಿನ ತ್ರಿಕೋನ ಸರಣಿಯನ್ನು ಆಡಲಿದೆ. ಬಿಸಿಸಿಐ ಈಗಾಗಲೇ ಈ ಸರಣಿಗೆ ತಂಡಗಳನ್ನು ಪ್ರಕಟಿಸಿದೆ. ಈಗ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ರಿಯಾನ್ ಪರಾಗ್ ಜೂನ್ 9 ರಿಂದ ಶ್ರೀಲಂಕಾದಲ್ಲಿ ಭಾರತ ಎ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ತಂಡಗಳ ನಡುವೆ ಏಕದಿನ ಮಾದರಿಯ…
-

Crime News: ಒಂದೂವರೆ ವರ್ಷದ ಮಗುವನ್ನು ಎತ್ತಿ ನೆಲಕ್ಕೆ ಎಸೆದ ಪಾಪಿ! ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 4:10 PM IST Crime News: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಖೋಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಒಂದೂವರೆ ವರ್ಷದ ಅಮಾಯಕ ಮಗು ಆರವ್ ಎಂಬ ಬಾಲಕನನ್ನು ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್ ಎಂಬ ವ್ಯಕ್ತಿ ಅತ್ಯಂತ ವಿಕೃತವಾಗಿ ಕೊಲೆ ಮಾಡಿದ್ದಾನೆ. ಮಗುವಿನ ಪ್ರಾಣ ಕಸಿಯಿತು ಅಮ್ಮನ ಮೇಲಿನ ಪ್ರೀತಿ! ಫಿರೋಜಾಬಾದ್ (ಉತ್ತರ ಪ್ರದೇಶ): ಅಕ್ರಮ ಸಂಬಂಧಗಳ (Illegal Relationship) ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಈ ಅಕ್ರಮ ಸಂಬಂಧಗಳಲ್ಲಿ…
-

RCB vs GT, IPL 2026 Final: ಫೈನಲ್ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ! ಇಂದೂ ಸಾಲ್ಟ್ ಇಲ್ಲದೆ ಕಣಕ್ಕಿಳಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 31, 2026 7:08 PM IST ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ಸಿಬಿ vs ಜಿಟಿ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ 2026ರ ಐಪಿಎಲ್ ಫೈನಲ್…
Latest News
Search the Archives
Access over the years of investigative journalism and breaking reports
You May Have Missed












