Tag: ಬಗಳರ
-

Chamarajanagara: ಚಿರತೆ ದಾಳಿಗೆ ಬಾಲಕ ಬಲಿ ಪ್ರಕರಣ; ವನ್ಯಜೀವಿ ಸಂಚರಿಸುವ ಕಡೆ ಚಾರಣಪಥ ಮತ್ತು ಸಂಚಾರಪಥ ಬಂದ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 6:14 PM IST ಚಾಮರಾಜನಗರ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿ ಬಳಿಕ ಅರಣ್ಯ ಇಲಾಖೆ ಚಾರಣ, ಸಂಚಾರ ಪಥ ಸ್ಥಗಿತ, ಈಶ್ವರ ಬಿ ಖಂಡ್ರೆ ಸೂಚನೆ, ಸೆರೆ ಕಾರ್ಯಾಚರಣೆ ಜೋರಾಗಿದೆ. ಚಾರಣ/ ಟ್ರೆಕ್ಕಿಂಗ್ ಚಟುವಟಿಕೆಗಳು ಬಂದ್! ಬೆಂಗಳೂರು: ಚಾಮರಾಜನಗರದ (Chamarajanagara) ನಾಗಮಲೆ ಅರಣ್ಯದಲ್ಲಿ (Nagamale Forest) ಚಿರತೆ ದಾಳಿಗೆ ಬಾಲಕ ಸಾವು ಪ್ರಕರಣ ಹಿನ್ನೆಲೆ ಅರಣ್ಯ ಇಲಾಖೆ (Forest Department) ಹೊಸ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಾದ್ಯಂತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಸಂಚಾರ…
-

Bengaluru: ಸಿಲಿಕಾನ್ ಸಿಟಿಯ ಈ ಜಾಗ ‘ನಾಯಿ ಪ್ರೇಮಿ’ಗಳ ಬಿಡಾರ, ಒಂದೇ ಸ್ಥಳದಲ್ಲಿ ದೇಶ-ವಿದೇಶ ಶ್ವಾನಗಳ ಸಂಗಮ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 9:22 AM IST ಈ ವೀಕೆಂಡ್ ಸಂಭ್ರಮ ಕೇವಲ ಮೂಕಪ್ರಾಣಿಗಳಿಗೆ ಮಾತ್ರವಲ್ಲ, ನಮಗೂ ಒಂದು ಬೆಸ್ಟ್ ಸ್ಟ್ರೆಸ್ ಬಸ್ಟರ್. ವಾರವಿಡೀ ಆಫೀಸ್ ಕೆಲಸ, ಜಂಜಾಟಗಳಿಂದ ಸುಸ್ತಾದ ಮನಸ್ಸಿಗೆ ಇಲ್ಲಿನ ವಾತಾವರಣ ಹೊಸ ಉಲ್ಲಾಸ ನೀಡುತ್ತದೆ. ಆದರೆ ಈ ನಿಯಮಗಳು ಕಡ್ಡಾಯವಾಗಿ ಪಾಲಿಸಲೇಬೇಕು! + ಇದು ಶ್ವಾನಪ್ರೇಮಿಗಳ ಸಾಮ್ರಾಜ್ಯ, ಬೆಂಗಳೂರಿನ ಕಬ್ಬನ್ ಪಾರ್ಕ್! ಬೆಂಗಳೂರು ಅಂದರೆ ಬರೀ ಐಟಿ ಬಿಟಿ ( IT and BT Capital of India), ಟ್ರಾಫಿಕ್ ಅಷ್ಟೇ…
-

Shocking News: ಇನ್ಮೇಲೆ ಬೆಂಗಳೂರು ಓಡಾಟ ತುಟ್ಟಿ; 39% ಹೆಚ್ಚಾಗಲಿದೆಯೇ ಆಟೋ ಪ್ರಯಾಣದ ದರ? ರಾಜಧಾನಿಗೆ ʼಗ್ಯಾಸ್ʼ ಟ್ರಬಲ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 11:02 AM IST ಬೆಂಗಳೂರು ಆಟೋ ಚಾಲಕರು ಎಲ್ಪಿಜಿ ದರ 95 ರೂಪಾಯಿಗೆ ಏರಿಕೆಯಿಂದ ಕನಿಷ್ಠ ಮೀಟರ್ ದರವನ್ನು 36ರಿಂದ 50ಕ್ಕೆ, ಪ್ರತಿ ಕಿಲೋಮೀಟರ್ ದರವನ್ನು 18ರಿಂದ 25ಕ್ಕೆ ಹೆಚ್ಚಿಸಲು ಮನವಿ, ಸಾರ್ವಜನಿಕ ಪ್ರತಿಕ್ರಿಯೆ ಮಿಶ್ರವಾಗಿದೆ ಆಟೋ ಪ್ರಯಾಣ ಬೆಂಗಳೂರು: ರಾಜಧಾನಿ ಬೆಂಗಳೂರು ಅನ್ನೋದು ದುಬಾರಿ (Expensive) ಆಗಿ ತುಂಬಾ ಕಾಲ ಆಯ್ತು, ಆದ್ರೆ ಈಗಲೂ ಕೂಡ ತಾಪತ್ರಯದ ವಿಷಯ ಏನೆಂದರೆ ಆಟೋ ಓಡಾಟ; ಅದ್ಯಾವ ಪಾಟಿ ಚೌಕಾಶಿ (Bargain) ಮಾಡಿ…
-

BDA Site: ಬೆಂಗಳೂರಿನ ಹೃದಯ ಭಾಗದಲ್ಲಿ ಸೈಟ್ ಹರಾಜು; ಇನ್ನೂ 9 ದಿನದ ಅವಕಾಶ, ನಿಮ್ಮ ಕನಸಿನ ಜಾಗದ ಬೆಲೆ ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 12:18 PM IST BDA ಬೆಂಗಳೂರು ಪ್ರೀಮಿಯಂ ವಸತಿ, ವಾಣಿಜ್ಯ ಸೈಟ್ಗಳ 75 ಇ ಹರಾಜು ಘೋಷಣೆ, ನೋಂದಣಿ ಮೇ 11 ರಿಂದ 22, ಲೈವ್ ಇ ಬಿಡ್ಡಿಂಗ್ ಮೇ 25 ರಿಂದ 27, EMD 4 ಲಕ್ಷ ಪಾವತಿಸಬೇಕು, ಸೈಟ್ ಖರೀದಿಸುವಾಗ 25% ಪಾವತಿ ಕಡ್ಡಾಯ ಬಿಡಿಎ ಹರಾಜು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಸೈಟ್ (Site) ಖರೀದಿಸುವ ಕನಸು ಕಾಣುತ್ತಿದ್ದೀರಾ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಂಪೂರ್ಣ ಪಾರದರ್ಶಕ 100%…
-

SRH vs RCB,IPL 2026: ಹೈದರಾಬಾದ್ ವಿರುದ್ಧ ಆರ್ಸಿಬಿಗೆ ಸೋಲಿನ ನಿರಾಶೆ! ಆದ್ರೂ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 22, 2026 11:34 PM IST ತವರಿನ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 256 ರನ್ಗಳ ಗುರಿಯನ್ನ ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆರ್ಸಿಬಿ ಐಪಿಎಲ್ 2026ರ 67ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್ಗಳ…
-

Special Discount: ಅಂಗೈಗೆ ಬಂತು ಅಂಚೆ ಇಲಾಖೆ; ಒಂದೇ ಕ್ಲಿಕ್ಕಲ್ಲಿ ಎಲ್ಲಾ ಕೆಲಸ, ಭಾರೀ ರಿಯಾಯಿತಿ, ಓಡಾಟಕ್ಕೆ ವಿದಾಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 4:25 PM IST ಭಾರತೀಯ ಅಂಚೆ ಇಲಾಖೆ ವಿದ್ಯಾರ್ಥಿಗಳಿಗೆ ಸ್ಪೀಡ್ ಪೋಸ್ಟ್ ಮತ್ತು ಕೊರಿಯರ್ ಮೇಲೆ ಶೇ.10 ರಿಯಾಯಿತಿ ಘೋಷಿಸಿದೆ, ವಿದ್ಯಾರ್ಥಿ ಐಡಿ ತೋರಿಸಿದರೆ ಸಿಗಲಿದೆ, ಡಾಕ್ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಸೇವೆ ಲಭ್ಯ ಅಂಚೆ ಇಲಾಖೆ ಧಾರವಾಡ: ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು (Students) ತಮ್ಮ ಪುಸ್ತಕಗಳು, ದಾಖಲಾತಿಗಳು ಮತ್ತು ಪಾರ್ಸೆಲ್ಗಳನ್ನು ಕಳುಹಿಸಲು ಕೊರಿಯರ್ ಸಂಸ್ಥೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಆದರೆ ಭಾರತೀಯ ಅಂಚೆ ಇಲಾಖೆ (India Post)…
-

Fact Check: ಏರ್ ಇಂಡಿಯಾ ಫ್ಲೈಟ್ ರದ್ದತಿ ವದಂತಿ, ಸಂಸ್ಥೆ ಹೇಳಿದ್ದೇನು? 29 ಮಾರ್ಗಗಳಲ್ಲಿ 92 ದಿನ ಹಾರಾಟ ವ್ಯತ್ಯಯದ ಸುದ್ದಿ ಸತ್ಯವೇ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 6:04 PM IST ಏರ್ ಇಂಡಿಯಾ ಜೂನ್ 2026ರಿಂದ ಆಗಸ್ಟ್ 2026ರವರೆಗೆ ಅನೇಕ ಅಂತರಾಷ್ಟ್ರೀಯ ಹಾರಾಟ ಕಡಿತ, ದಿಲ್ಲಿ–ಚಿಕಾಗೊ, ಚೆನ್ನೈ–ಸಿಂಗಾಪುರ, ದಿಲ್ಲಿ–ಶಾಂಘೈ, ದಿಲ್ಲಿ–ಮಾಲೆ ಮುಂತಾದ ಸೇವೆಗಳು ತಾತ್ಕಾಲಿಕ ಸ್ಥಗಿತ ವಿಮಾನಯಾನ ಬೆಂಗಳೂರು: ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ಸಂಸ್ಥೆ ಏರ್ ಇಂಡಿಯಾ, ಜೂನ್ನಿಂದ ಆಗಸ್ಟ್ 2026ರ ನಡುವೆ ತನ್ನ ಆಯ್ದ ಅಂತರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ಕಡಿತ (Service Cancel) ಮಾಡಿರುವುದಾಗಿ ಇಂದು ಘೋಷಿಸಿದೆ. ಕೆಲವು ಭಾಗಗಳಲ್ಲಿ ಆಕಾಶಮಾರ್ಗ ನಿರ್ಬಂಧ (Restriction) ಮುಂದುವರಿದಿರುವುದು…
-

Indira Canteen: ಬೆಂಗಳೂರಿನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಇನ್ಮುಂದೆ ಕಡಿಮೆ ದರದಲ್ಲಿ ಸಿಗಲಿದೆ ಊಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 22, 2026 4:56 PM IST ಬೆಂಗಳೂರು ವಿದ್ಯಾರ್ಥಿಗಳಿಗೆ ಕಡಿಮೆ ದರದ ಪೌಷ್ಟಿಕ ಆಹಾರಕ್ಕಾಗಿ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಯೋಜನೆ, ಮೊದಲ ಹಂತದಲ್ಲಿ ಎರಡು ಕಾಲೇಜುಗಳಲ್ಲಿ ಆರಂಭ, ನಂತರ ರಾಜ್ಯದ ಇತರ ಕಾಲೇಜುಗಳಿಗೆ ವಿಸ್ತರಣೆ. ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಬೆಂಗಳೂರು: ದೈನಂದಿನ ವಿದ್ಯಾಭ್ಯಾಸದ ಒತ್ತಡದ ನಡುವೆ ಗುಣಮಟ್ಟದ ಮತ್ತು ಕೈಗೆಟುಕುವ ದರದ ಆಹಾರಕ್ಕಾಗಿ ಪರದಾಡುವ ಬೆಂಗಳೂರಿನ (Bengaluru) ವಿದ್ಯಾರ್ಥಿಗಳಿಗೆ (Students) ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಖ್ಯಮಂತ್ರಿ (CM) ಸಿದ್ದರಾಮಯ್ಯನವರ ಬಜೆಟ್ ಭರವಸೆಯಂತೆ, ಇದೀಗ…
-

Good News: ಘಾಟಿ ಸುಬ್ರಹ್ಮಣ್ಯ ಭಕ್ತರಿಗೆ ಗುಡ್ ನ್ಯೂಸ್; ಮೆಜೆಸ್ಟಿಕ್ನಿಂದ ದೇಗುಲದವರೆಗೂ ಬಸ್, ಮುಂಜಾನೆಯ ದರ್ಶನಕ್ಕೆ ಬೆಸ್ಟ್ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 15, 2026 8:56 PM IST ಬಿಎಂಟಿಸಿ ಮೆಜೆಸ್ಟಿಕ್ನಿಂದ ಘಾಟಿ ಸುಬ್ರಮಣ್ಯ ದೇವಸ್ಥಾನದವರೆಗೆ ನೇರ ಬಸ್ ಸೇವೆ ಆರಂಭಿಸಿದೆ, 5 ಬಸ್ 18 ಟ್ರಿಪ್, 60 ಕಿಮೀ ಪ್ರಯಾಣಕ್ಕೆ 100 ರೂಪಾಯಿಗಿಂತ ಕಡಿಮೆ ದರ ಘಾಟಿ ಸುಬ್ರಹ್ಮಣ್ಯ ಬೆಂಗಳೂರು: ಘಾಟಿ ಸುಬ್ರಮಣ್ಯ ದರ್ಶನಕ್ಕೆ ಹೋಗಬೇಕು ಆದ್ರೆ ಮಧ್ಯದಲ್ಲಿ ಬಸ್ (Bus) ಬದಲಿಸುವ ತ್ರಾಸು ಬೇಡ ಅಂತ ನೀವೂ ಇದ್ದೀರಾ? ಅಥವಾ ನಿಮಗೆ ಬಿಎಂಟಿಸಿಯ ಟೂರ್ ಪ್ಯಾಕೇಜ್ನಲ್ಲಿ (Tour Package) ಪ್ರವಾಸ ಮಾಡಲಿಕ್ಕೆ ಹಣ ಇಲ್ವಾ?…
-

Namma Metro: ಮೆಟ್ರೋ ಪ್ರಯಾಣಿಕರೇ ಗಮನಿಸಿ, ಮೇ 17 ರಂದು ಸಂಚಾರದಲ್ಲಿ ವ್ಯತ್ಯಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 11:49 AM IST ಭಾನುವಾರ ಮೇ 17ರಂದು ಬೆಳಗ್ಗೆ 7ರಿಂದ 9ರವರೆಗೆ ನಮ್ಮ ಮೆಟ್ರೋ ಪರ್ಪಲ್ ಲೈನ್ ನಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಿಂದ ಕಬ್ಬನ್ ಪಾರ್ಕ್ ವರೆಗೆ ಸೇವೆ ಸ್ಥಗಿತ, ಉಳಿದ ಮಾರ್ಗಗಳು ಎಂದಿನಂತೆ. ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ (Bengaluru) ಲೈಫ್ಲೈನ್ ಎಂದೇ ಕರೆಯಲ್ಪಡುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಭಾನುವಾರ (Sunday) ಬೆಳಗ್ಗೆ ಒಂದು ಪ್ರಮುಖ ಶಾಕ್ ಕಾದಿದೆ. ನೀವು ಮೇ…
Latest News
Search the Archives
Access over the years of investigative journalism and breaking reports
You May Have Missed












