Tag: ನಗರ
-

Petrol & Diesel: ಇನ್ಮೇಲೆ ಈ ತಪ್ಪು ಮಾಡಿದ್ರೆ ಶಿಕ್ಷೆ ಖಂಡಿತ; ಏನು ಹೇಳುತ್ತೆ ಹೊಸ ನಿಯಮ? ಪೆಟ್ರೋಲ್ ತರೋಕೆ ಖಡಕ್ ನಿಬಂಧನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 5:23 PM IST ರಾಜ್ಯದಲ್ಲಿ ಇಂಧನ ಕೊರತೆ ತಡೆಯಲು ಹೊಸ ಮಾರ್ಗಸೂಚಿ, ಅನಧಿಕೃತ ಕಂಟೇನರ್ಗಳಿಗೆ ಪೆಟ್ರೋಲ್ ಡೀಸೆಲ್ ನಿಷೇಧ, ನಿಯಮ ಉಲ್ಲಂಘನೆಗೆ ಜೈಲು, ದಂಡ, ಲೈಸೆನ್ಸ್ ರದ್ದು, ಮುಟ್ಟುಗೋಲು ಶಿಕ್ಷೆ ಕಠಿಣ ಕ್ರಮ ಬೆಂಗಳೂರು; ಜಾಗತಿಕ ಮಾರುಕಟ್ಟೆಯಲ್ಲಿ(Global Market) ತಲೆದೋರಿರುವ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂಧನ (Fuel) ಕೊರತೆಯಾಗದಂತೆ ತಡೆಯಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ. ಗ್ರಾಹಕರ ಹಿತ ಮತ್ತು ಸುರಕ್ಷತೆ (Security)…
-

Big Update: ಹೆಚ್ಚು ಕಮ್ಮಿ 5 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಬೆಂಗಳೂರಿನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರೆ ಎಚ್ಚರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 9:21 AM IST ಯಶವಂತಪುರ ಸಿಎಂಟಿಐ ಜಂಕ್ಷನ್ ಮತ್ತು ಇಂಡಸ್ಟ್ರಿಯಲ್ ಸಬ್ ಅರ್ಬ್ 4ನೇ ಮುಖ್ಯರಸ್ತೆಯಲ್ಲಿ ಮೇ 14 ರಿಂದ 21 ರವರೆಗೆ ಹೊಸ ಒನ್ ವೇ ಮತ್ತು ತಿರುವು ನಿಯಮ, ಉಲ್ಲಂಘನೆಗೆ ದಂಡ ಎಚ್ಚರಿಕೆ ಸಂಚಾರ ಬದಲಾವಣೆ ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ ನಡುವೆ ಈಗ ಮತ್ತೊಂದು ಬಿಗ್ ಅಪ್ಡೇಟ್ ಹೊರಬಿದ್ದಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಸಿಎಂಟಿಐ (CMTI) ಜಂಕ್ಷನ್ನಲ್ಲಿ ಪ್ರತಿದಿನ ಅನುಭವಿಸುತ್ತಿದ್ದ…
-

Selfless Service: ಬಡ ಕಾರ್ಮಿಕರಿಗೆ 10 ವರ್ಷಗಳಿಂದ ಟೀ-ಬಿಸ್ಕತ್ತು ನೀಡುತ್ತಿರುವ ಬೆಂಗಳೂರು ಮಹಿಳೆ, ಈ ತಾಯಿಯ ನಿಸ್ವಾರ್ಥ ಸೇವೆಗೆ ಸಲಾಂ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 3:59 PM IST ಬೆಂಗಳೂರು ಮಹಿಳೆ 10 ವರ್ಷಗಳಿಂದ ಪುರಸಭೆ ಕಾರ್ಮಿಕರಿಗೆ ಚಹಾ, ತಿಂಡಿ ನೀಡುತ್ತಾ, ಪ್ರಾಣಿಗಳು, ಮಾರಾಟಗಾರರಿಗೂ ಸಹಾಯ, ಜಗದೀಶ್ ನಡನಳ್ಳಿ ವಿಡಿಯೋ ವೈರಲ್, ನೆಟ್ಟಿಗರಿಂದ ಪ್ರಶಂಸೆ (ಫೋಟೋ: ಜಗದೀಶ್ ನಡನಳ್ಳಿ ಇನ್ಸ್ಟಾಗ್ರಾಮ್) ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಒಂದು ಸಣ್ಣ ಸಹಾಯ ಮಾಡಿದರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಶೋ-ಆಫ್ ಮಾಡುವವರೇ ಹೆಚ್ಚು. ಆದರೆ, ಇಲ್ಲೊಬ್ಬರು ಬೆಂಗಳೂರಿನ (Bengaluru Women) ಮಹಿಳೆ, ಕಳೆದ ಒಂದು ದಶಕದಿಂದ (Decade)…
-

Karnataka Rain: ಇನ್ನು 2 ಗಂಟೆಗಳಲ್ಲಿ ಅಪ್ಪಳಿಸಲಿದೆ 40 ಕಿ.ಮೀ ವೇಗದ ಬಿರುಗಾಳಿ; ರೈತರಿಗೆ IMD ವಾರ್ನಿಂಗ್, ಈ ಮೂರು ಕಡೆ ಭಾರೀ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 4:10 PM IST ಐಎಂಡಿ ಎಚ್ಚರಿಕೆ, ಮುಂದಿನ 3 ಗಂಟೆಗಳಲ್ಲಿ ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ, ಬಿರುಗಾಳಿ, ಗುಡುಗು, ಸೋಮಾಲಿಯ ಜೆಟ್ ಸ್ಟ್ರೀಮ್ ಪರಿಣಾಮ, ಮೇ 30 ಸುಮಾರಿಗೆ ಮುಂಗಾರು ಪ್ರವೇಶ. ಬಿರುಗಾಳಿ ಸಹಿತ ಮಳೆ ಬೆಂಗಳೂರು: ರಾಜ್ಯದ ಜನತೆಗೆ ಹವಾಮಾನ ಇಲಾಖೆಯಿಂದ ದಿಢೀರ್ ಎಚ್ಚರಿಕೆಯ (Alert) ಸುದ್ದಿಯೊಂದು ಹೊರಬಿದ್ದಿದೆ! ಇನ್ನು ಕೆಲವೇ ಗಂಟೆಗಳಲ್ಲಿ ವರುಣದೇವನ ಆರ್ಭಟ ಶುರುವಾಗಲಿದ್ದು, ಪ್ರಮುಖ ಮೂರು ಜಿಲ್ಲೆಗಳು ಅಕ್ಷರಶಃ ನಡುಗಲಿವೆ. ಹೌದು, ಭಾರತೀಯ…
-

Indian Railway: ನೈಋತ್ಯ ರೈಲ್ವೆಯಿಂದ ದಿಢೀರ್ ಬಿಗ್ ಅಪ್ಡೇಟ್; ಈ ಊರುಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್, ರಾಜ್ಯದ 20 ಕಡೆ ನಿಲುಗಡೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹುಬ್ಬಳ್ಳಿ – ರಾಮೇಶ್ವರಂ – ಹುಬ್ಬಳ್ಳಿ ರೈಲು ಸಂಖ್ಯೆ 07355 (ಹುಬ್ಬಳ್ಳಿ ಟು ರಾಮೇಶ್ವರಂ): ಭಾನುವಾರ ಸಂಚರಿಸುವ ಈ ರೈಲನ್ನು ಈ ಹಿಂದೆ ಮೇ 31, 2026 ರವರೆಗೆ ಘೋಷಿಸಲಾಗಿತ್ತು. ಈಗ ಇದನ್ನು ಜೂನ್ 7, 2026 ರಿಂದ ಜೂನ್ 28, 2026 ರವರೆಗೆ ಒಟ್ಟು 4 ಹೆಚ್ಚುವರಿ ಟ್ರಿಪ್ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ಹುಬ್ಬಳ್ಳಿ (UBL), ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ (ಬೆಂಗಳೂರು), ಹೊಸೂರು, ಧರ್ಮಪುರಿ, ಸೇಲಂ,…
-

Bengaluru: ಅರಮನೆ ನೋಡೋಕೆ ಮೈಸೂರಿಗೇ ಹೋಗಬೇಕಿಲ್ಲ, ಮೆಜೆಸ್ಟಿಕ್ ಇಂದ 2 ಮೈಲಿ ದೂರದಲ್ಲಿದೆ 18ನೇ ಶತಮಾನದ ಅದ್ಭುತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 5:30 PM IST ಬೆಂಗಳೂರು ಕೆ.ಆರ್ ಮಾರುಕಟ್ಟೆ ಹತ್ತಿರದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಇಂಡೋ ಇಸ್ಲಾಮಿಕ್ ಶೈಲಿ, ವಸ್ತುಸಂಗ್ರಹಾಲಯ, ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಪ್ರವಾಸಿಗರ ಆಕರ್ಷಣೆಯಾಗಿದೆ. + ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ (Bengaluru KR Market) ಹತ್ತಿರವಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯು ನಗರದ (Tipu Sultan Summer Palace) ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುತ್ತಲೂ ಸದಾ…
-

Bengaluru: ಗ್ರೇಟರ್ ಬೆಂಗಳೂರು ಪಾಲಿಕೆಯ ಮಹತ್ವದ ಯೋಜನೆ ವಿಫಲ; ಜನರು ಹೇಳಿದ್ದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 4:38 PM IST ಬೆಂಗಳೂರುದಲ್ಲಿ ಜಿಬಿಎ 450 ಫೀಡಿಂಗ್ ಸ್ಪಾಟ್ ಯೋಜನೆ ವಿಫಲ, ದೂರದ ಮತ್ತು ಕಸದ ಹತ್ತಿರದ ಜಾಗಗಳ ವಿರುದ್ಧ ಎನಿಮಲ್ ವೆಲ್ಫೇರ್ ಗ್ರೂಪ್, ನಿವಾಸಿಗಳ ಆಕ್ಷೇಪ, ಅಧಿಕಾರಿಗಳು ಹೇಳಿದ್ದೇನು? ಗ್ರೇಟರ್ ಬೆಂಗಳೂರು ಅಥಾರಿಟಿ (ಸಂಗ್ರಹ ಚಿತ್ರ) ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು (Bengaluru) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಬಹಳ ವರ್ಷಗಳಿಂದಲೂ ಭಾರೀ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆ ಬ್ರೇಕ್ ಹಾಕಲು…
-

PM Modi: ಪ್ರಧಾನಿ ಮೋದಿ ಅವರು ಕೊಟ್ಟ ಒಂದು ಐಡಿಯಾಗೆ ಐಟಿ ಮಂದಿ ಖುಷ್, ನಾವು ಬಯಸುತ್ತಿರುವುದು ಇದನ್ನೇ ಎಂದ ಉದ್ಯೋಗಿಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 9:46 AM IST ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ಪಶ್ಚಿಮ ಏಷ್ಯಾ ಯುದ್ಧದ ನಡುವೆ ವರ್ಕ್ ಫ್ರಂ ಹೋಮ್, ರಿಮೋಟ್ ವರ್ಕಿಂಗ್ ಕರೆ, ಬೆಂಗಳೂರಿನ ಐಟಿ ಉದ್ಯೋಗಿಗಳು ಖುಷಿ, ರಿಯಲ್ ಎಸ್ಟೇಟ್ ಲಾಬಿ ಚಿಂತೆ. ಬೆಂಗಳೂರಿನಲ್ಲಿ ಸಂಚಲನ ಬೆಂಗಳೂರಿನ (Bengaluru) ರಸ್ತೆಗಳಲ್ಲಿ (Road) 10 ಕಿಲೋಮೀಟರ್ ದೂರ ಕ್ರಮಿಸಲು ಒಂದು ಜನ್ಮವೇ ಬೇಕು ಎನ್ನುವಷ್ಟರ ಮಟ್ಟಿಗೆ ಟ್ರಾಫಿಕ್ (Traffic) ಕಿರಿಕಿರಿ ಅನುಭವಿಸುತ್ತಿರುವ ಐಟಿ (IT) ಉದ್ಯೋಗಿಗಳಿಗೆ ಈಗ ಸಾಕ್ಷಾತ್…
-

DK Shivakumar: ಬೆಂಗಳೂರು ನಿವಾಸಿಗಳಿಗೆ ಬಂಪರ್! ನಾಳೆ ಡಿಸಿಎಂ ಡಿಕೆಶಿ ಕೊಡಲಿರುವ ಬಿಗ್ ಗಿಫ್ಟ್ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 2:24 PM IST ಡಿಸಿಎಂ ಡಿಕೆ ಶಿವಕುಮಾರ್ ಮೇ 13ರಂದು ಬೆಂಗಳೂರಿಗೆ ದೊಡ್ಡ ಘೋಷಣೆ ಮಾಡುವ ಸುಳಿವು ನೀಡಿದ್ದಾರೆ. ಸಾರಿಗೆ, ನಮ್ಮ ಮೆಟ್ರೋ, ಕಾವೇರಿ ನೀರಿ, ಬಿಡಬ್ಲ್ಯೂಎಸ್ಎಸ್ಬಿ ಯೋಜನೆಗಳ ಬಗ್ಗೆ ಬಿಗ್ ಅಪ್ಡೇಟ್ ಸಿಗುವ ನಿರೀಕ್ಷೆ ಇದೆ. ಬೆಂಗಳೂರಿಗೆ ಬಿಗ್ ಗಿಫ್ಟ್ (ಸಾಂದರ್ಭಿಕ ಚಿತ್ರ) ಬೆಂಗಳೂರು ನಿವಾಸಿಗಳಿಗೆ ನಾಳೆ (Bengaluru) ಒಂದು ಬಿಗ್ ಗುಡ್ ನ್ಯೂಸ್ ಸಿಗಲಿದೆ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಈ ಬಗ್ಗೆ ಒಂದು ಸುಳಿವು…
-

Film Making Course: ಸಿನಿಮಾ ಪ್ರಿಯರೇ ಗಮನಿಸಿ, ಕೇವಲ 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ; ಇಂದೇ ಅರ್ಜಿ ಸಲ್ಲಿಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 12:29 PM IST ಬೆಂಗಳೂರು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಜೂನ್ 30ರಿಂದ 6 ತಿಂಗಳ ದೃಶ್ಯ ಫಿಲ್ಮ್ ಮೇಕಿಂಗ್ ಡಿಪ್ಲೊಮಾ ಆರಂಭ, ಆನ್ಲೈನ್ ಫಾರ್ಮ್ ಅಥವಾ massmedia@samvadabaduku.org ಮೂಲಕ ಅರ್ಜಿ ಆಹ್ವಾನ. 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ ಬೆಂಗಳೂರು: ನೀವು ಸಿನಿಮಾ ನಿರ್ದೇಶನ (Movie direction), ಸ್ಕ್ರೀನ್ ರೈಟಿಂಗ್ ಅಥವಾ ಫಿಲ್ಮ್ ಎಡಿಟಿಂಗ್ ಕಲಿಯಬೇಕೆಂದು ಆಸೆ ಪಡುತ್ತಿದ್ದರೆ, ನಿಮಗೊಂದು ಅದ್ಭುತ ಅವಕಾಶ ಇಲ್ಲಿದೆ. ಬೆಂಗಳೂರು (Bengaluru) ಬದುಕು…
Latest News
Search the Archives
Access over the years of investigative journalism and breaking reports
You May Have Missed












