Category: Karnataka
All Karnataka news updates
-

KSRTC: ಪ್ರಕೃತಿಯ ನಡುವೆ ಚಿಲ್ಲಿಂಗ್ ಪಯಣ, ಬೆಳಿಗ್ಗೆ ಮಂಜುನಾಥನ ದರ್ಶನ; ರಾಜ್ಯದ ಅತ್ಯಂತ ಮನೋಹರ ರಸ್ತೆ ಮಾರ್ಗದಲ್ಲಿ ನೂತನ ಬಸ್ ಸೇವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 12:23 PM IST ಕೆಎಸ್ಆರ್ಟಿಸಿ ಪುತ್ತೂರು ವಿಭಾಗವು ಬೆಂಗಳೂರು ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಮಾರ್ಗಕ್ಕೆ ಮೈಸೂರು ಕೊಡಗು ಬಿಸಿಲೆ ಘಾಟ್ ಮೂಲಕ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ, ಆನ್ಲೈನ್ ಬುಕ್ಕಿಂಗ್ ಲಭ್ಯ ನೂತನ ಬಸ್ ಸೇವೆ ಬೆಂಗಳೂರು: ನೀವೂ ಬೆಂಗಳೂರಿನಿಂದ ಧರ್ಮಸ್ಥಳ ಅಥವಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಕೆಎಸ್ಆರ್ಟಿಸಿ (KSRTC) ಕಡೆಯಿಂದ ಸಿಕ್ಕಾಪಟ್ಟೆ ಖುಷಿ ಕೊಡುವ ಸುದ್ದಿಯೊಂದು (News) ಇಲ್ಲಿದೆ. ಹೌದು, ಭಕ್ತರು…
-

DK Shivakumar: ಮೊಮ್ಮಗಳ ಕಾಲ್ಗುಣ, ಒಲಿದು ಬಂದ ಅದೃಷ್ಟ! ಡಿಕೆಶಿ ಪಟ್ಟಾಭಿಷೇಕಕ್ಕೆ ಕೌಂಟ್ಡೌನ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 12:23 PM IST ಡಿಕೆಶಿ ಸಿಎಂ ಆಗೋ ಕಾಲ ಸನಿಹವಾಗ್ತಿದೆ. ಪಟ್ಟದಿಂದ ಸಿದ್ದು ಕೆಳಗೆ ಇಳೀತಿದ್ದಂತೆ ಡಿಕೆಶಿಯ ಕನಸಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇರೋದು. ಮೂರ್ನಾಲ್ಕು ದಿನದಲ್ಲಿ ಪಟ್ಟಕ್ಕೇರಲಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಧಿಕಾರ ಸ್ವೀಕರಿಸಲಿದ್ದಾರೆ. ಕೊನೆಗೂ ಕನಸು ನನಸು, ಡಿಕೆ ಪರ್ವ ಶುರು! ಬೆಂಗಳೂರು: ಕಂಡಿದ್ದ ಕನಸು ಕೈಗೂಡ್ತಿದೆ (Dream Come True). ಸಿಎಂ ಪಟ್ಟ (Karnataka CM) ಅನ್ನೋದು ಹೊಸ್ತಿಲು ದಾಟಿ ಬಂದಿದೆ. ಇನ್ನೇನು ಮುಹೂರ್ತ ಇಡೋದೊಂದೇ ಬಾಕಿ.…
-

Fresh Fruits/Vegetables: ಮನೆಗೆ ತೋಟದಿಂದ ನೇರವಾಗಿ ಬರುತ್ತೆ ಹಣ್ಣು-ತರಕಾರಿ; ಅದು ಕೂಡ 4 ಕ್ಲಿಕ್ಕಲ್ಲಿ, ತಾಜಾ ಮಾವಿಗಂತೂ ಇದೇ ಬೆಸ್ಟ್ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 10:47 AM IST ಬೆಂಗಳೂರುದಲ್ಲಿ HOPCOMS ಮತ್ತು ಭಾರತೀಯ ಅಂಚೆ ಇಲಾಖೆ ಸೇರಿ ರೈತರ ಅಂಚೆ ಯೋಜನೆ ಆರಂಭ, ವೆಬ್ಸೈಟ್ ಮೂಲಕ ಆರ್ಡರ್ ಮಾಡಿದ ಮಾವು ಮತ್ತು ಇತರೆ ಹಣ್ಣು ತರಕಾರಿಗಳನ್ನು 24 ಗಂಟೆಯಲ್ಲಿ ಮನೆಗೆ ತಲುಪಿಸುತ್ತಾರೆ ಮಾವಿನ ಹಣ್ಣು ಮನೆ ಬಾಗಿಲಿಗೆ! ಬೆಂಗಳೂರು; ಟ್ರಾಫಿಕ್ನಲ್ಲಿ ಸಿಲುಕಿ ಮಾವಿನಹಣ್ಣು (Mango) ತರಲು ಬೇಸರವೇ? ನಿಮ್ಮ ಬಡಾವಣೆಯಲ್ಲಿ ಹಾಪ್ಕಾಮ್ಸ್ ಮಳಿಗೆ ಇಲ್ವಾ? ಹಾಗಾದ್ರೆ ಈ ಸುದ್ದಿ (News) ಮಿಸ್ ಮಾಡ್ದೆ ಓದಿ! ಕೇವಲ…
-

Rain Warning: ರಾಜ್ಯದ 17 ಜಿಲ್ಲೆಗಳಿಗೆ ಇಂದು ರಾತ್ರಿ ಮಳೆ; ಈ ಊರುಗಳಲ್ಲಿ ಪ್ರಬಲ ವರ್ಷಧಾರೆ ಖಂಡಿತ, ಬೆಂಗಳೂರಿನ ಸ್ಥಿತಿ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 6:15 PM IST KSNDMC ಎಚ್ಚರಿಕೆ, ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆ, ಹಾಸನ, ತುಮಕೂರು, ಮೈಸೂರು ಸೇರಿ ಕೆಲವು ಕಡೆ ಭಾರಿ ಮಳೆ, ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆ ಮಳೆಯ ಎಚ್ಚರಿಕೆ ಬೆಂಗಳೂರು: ರಾಜ್ಯದಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ (People) ವರುಣದೇವ ತಣ್ಣನೆಯ, ಆದರೆ ತುಸು ಅಪಾಯಕಾರಿಯಾದ ಸುದ್ದಿಯೊಂದನ್ನು (Dangerous News) ತಂದಿದ್ದಾನೆ! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಇಂದು ದಕ್ಷಿಣ ಒಳನಾಡಿನ ಕಡೆಗಳಲ್ಲಿ…
-

Rain Alert: ರಾಜ್ಯದ ಜನರೇ ಎಚ್ಚರ, ಗುಡುಗು-ಸಿಡಿಲು ಸಹಿತ ರಾಜ್ಯಕ್ಕೆ ಅಪ್ಪಳಿಸಲಿದೆ ಭಾರಿ ಮಳೆ; ಹವಾಮಾನ ಇಲಾಖೆಯಿಂದ ಹೊಸ ಅಪ್ಡೇಟ್! | | ACTPnews
ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಕೊಪ್ಪಳ, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಹಾಗೂ ಗಾಳಿಯ ಒತ್ತಡ ಹೆಚ್ಚಿದ್ದರೆ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ.ಈಗಿನಂತೆ ಮೇ 28ರಿಂದ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.ಬಂಗಾಳಕೊಲ್ಲಿಯಲ್ಲಿ ಜೂನ್ 3ರಿಂದ ವಾಯುಭಾರ ಕುಸಿತದಂತ ತಿರುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜೂನ್ 4 ರಂದು ಮುಂಗಾರು…
-

BMTC: ನಿಮ್ಮ ಮನೆಗೇ ಬರುತ್ತೆ BMTC, 7 ಕಿಲೋಮೀಟರ್ ಓಡಾಟ ತಪ್ಪಿತು; 11 ನಿಲ್ದಾಣ, 14 ಏರಿಯಾ ಜನರಿಗೆ ಅನುಕೂಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 10:58 AM IST ಬಿಡಿಎ ಕಮ್ಮಿನಿಕೆ ಅಪಾರ್ಟ್ಮೆಂಟ್ಸ್ ನಿವಾಸಿಗಳ ಸರ್ವೆ, ಫಾಲೋ ಅಪ್ ಬಳಿಕ BMTC ಮೇ 18ರಿಂದ ಹೊಸ ಬಸ್ ಆರಂಭಿಸಿದೆ, 45 ದಿನ ಟ್ರಯಲ್, ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ಸೇವೆ ರದ್ದಾಗುವ ಸಂಭವ BMTC ಬೆಂಗಳೂರು: ಮೆಟ್ರೋ, ಬಸ್ಸಿಗಾಗಿ (Bus) ಪರದಾಡುವುದು ಬೆಂಗಳೂರಿಗರಿಗೆ (Bengaluru) ಕಾಮನ್. ನೂರಾರು ಬಾರಿ ಬಿಎಂಟಿಸಿಗೆ (BMTC) ದೂರು ನೀಡಿದರೂ ಅಧಿಕಾರಿಗಳು (Officers) ಕ್ಯಾರೇ ಎನ್ನುವುದಿಲ್ಲ ಎಂಬುದು ಹಲವರ ಗೋಳು. ಆದರೆ, ಇಲ್ಲೊಂದು…
-

Karnataka Rain: ಕೆಲವೇ ಗಂಟೆಗಳಲ್ಲಿ 40 ಕಿಲೋಮೀಟರ್ ವೇಗದ ಬಿರುಗಾಳಿ ಜೊತೆ ಗುಡುಗು-ಸಿಡಿಲಿನ ಮಳೆ; ಈ 4 ಜಿಲ್ಲೆಗಳಿಗೆ ಹೈ ಅಲರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 27, 2026 12:51 PM IST IMD ಮೇ 27 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನಕ್ಕೆ ಬಿರುಮಳೆ, ಬಿರುಗಾಳಿ ಎಚ್ಚರಿಕೆ, ಜೂನ್ 5 ರಂದು ಮುಂಗಾರು ಕರ್ನಾಟಕ ಪ್ರವೇಶಿಸಲಿದೆ ಮಳೆ ಬೆಂಗಳೂರು: ನೀವು ಕರಾವಳಿ (Coastal) ಅಥವಾ ಮಲೆನಾಡಿನ ಭಾಗದವರಾ? ಹಾಗಾದರೆ ತಕ್ಷಣ ಈ ಸುದ್ದಿಯನ್ನು ಓದಿ! ಹವಾಮಾನ ಇಲಾಖೆಯು (IMD) ಮುಂದಿನ 3 ಗಂಟೆಗಳ ಕಾಲ ಅತ್ಯಂತ ಜಾಗರೂಕರಾಗಿರಲು ರಾಜ್ಯದ ಪ್ರಮುಖ 4 ಜಿಲ್ಲೆಗಳಿಗೆ ಬಿಗ್ ಅಲರ್ಟ್ ಘೋಷಿಸಿದೆ.…
-

Bengaluru Traffic: ಬೆಂಗಳೂರಲ್ಲಿ ಓಡಾಡ್ತೀರಿ ಅಂದ್ರೆ ಈ ಆ್ಯಪ್ ಹಾಕಿಕೊಳ್ಳಿ; ಟ್ರಾಫಿಕ್ನ A To Z ಮಾಹಿತಿಯೊಡನೆ ಏನೆಲ್ಲಾ ಸೌಲಭ್ಯ ಇದೆ ಗೊತ್ತಾ? | ಟೆಕ್ನಾಲಜಿ | ACTPnews
Last Updated:May 27, 2026 12:02 PM IST ಬೆಂಗಳೂರು ಟ್ರಾಫಿಕ್ ಪೊಲೀಸ್ BTP ಹೊಸ AI ಆಧಾರಿತ ASTRAM ಆಪ್ ಲಾಂಚ್, ಲೈವ್ ಟ್ರಾಫಿಕ್ ಮ್ಯಾಪ್, ಅಲರ್ಟ್, ದೂರು, ಫೈನ್ ಪಾವತಿ, SOS, ಆಂಬ್ಯುಲೆನ್ಸ್ e-Path ಸೌಲಭ್ಯಗಳು ಎಐ ಆಧಾರಿತ ತಂತ್ರಾಂಶ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್ ಜಗತ್ಪ್ರಸಿದ್ಧ. ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ ಕಷ್ಟಪಡುವ ವಾಹನ ಸವಾರರಿಗೆ ಈಗ ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಅತ್ಯಾಧುನಿಕ ತಂತ್ರಜ್ಞಾನದ ಬಂಪರ್ ಗಿಫ್ಟ್ ಒಂದನ್ನು ನೀಡಿದೆ!…
-

ಇಷ್ಟೊಂದು ಪ್ರಯೋಜನಗಳಿರುವ ಸೂರ್ಯಕಾಂತಿ ಬೀಜಗಳನ್ನು ಬಿಟ್ರೆ ಕೆಟ್ಟರಿ; ಮೊದ್ಲು ತಿನ್ನಿ ಆಮೇಲೆ ಮ್ಯಾಜಿಕ್ ನೋಡಿ! | Amazing Health Benefits of Sunflower Seeds | ಲೈಫ್ಸ್ಟೈಲ್ | ACTPnews
Last Updated:Nov 14, 2024 3:34 PM IST ಸೂರ್ಯಕಾಂತಿ ಬೀಜಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ಅದು ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಹೃದಯ ಕಾಯಿಲೆಗಳ ಅಪಾಯವನ್ನು 15% ರಷ್ಟು ಕಡಿಮೆ ಮಾಡಬಹುದು. ಸಾಂದರ್ಭಿಕ ಚಿತ್ರ ಸೂರ್ಯಕಾಂತಿ ಬೀಜಗಳು (Sun Flower Seeds) ನೋಡಲು ಚಿಕ್ಕದಾಗಿರಬಹುದು, ಆದರೆ ಇವು ಬಹಳಷ್ಟು ಪೌಷ್ಟಿಕಾಂಶದ ಮೌಲ್ಯ ಹೊಂದಿವೆ. ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಪಡೆದುಕೊಳ್ಳಬಹುದು. ಇವುಗಳು…
-

Health Tips: ನಿಮ್ಮ ಆಹಾರದಲ್ಲಿ ಮೆಗ್ನೀಸಿಯಮ್ ಮತ್ತು ವಿಟಮಿನ್ ಡಿ ಇರಲು ಏನು ಮಾಡಬೇಕು? ಇದರ ಉಪಯೋಗವೇನು? | Magnesium and vitamin D-rich meals can beat fatigue | ಲೈಫ್ಸ್ಟೈಲ್ | ACTPnews
ಕೊಬ್ಬೊ ಲ್ಯಾಬ್ಸ್ನ ಜೀರ್ಣಕಾರಿ ಶಸ್ತ್ರಚಿಕಿತ್ಸಕ ಮತ್ತು ಪಾಲುದಾರರಾದ ಡಾ. ಅಲ್ವಾರೊ ಕ್ಯಾಂಪಿಲ್ಲೊ ಅವರು ಮೆಗ್ನೀಸಿಯಮ್ 200 ಕ್ಕೂ ಹೆಚ್ಚು ಸೆಲ್ಯುಲಾರ್ ಕಾರ್ಯಗಳನ್ನು ಹೊಂದಿದೆ ಎಂದು ವಿವರಿಸುತ್ತಾರೆ. ಹಾಗೂ ವಿಶೇಷವಾಗಿ ವಿಶ್ರಾಂತಿಯ ನಿದ್ರೆ, ಕೇಂದ್ರ ನರಮಂಡಲದ ಚಿಕಿತ್ಸೆ ಮತ್ತು ಸ್ನಾಯುಗಳ ದುರಸ್ತಿಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ. ಪ್ರೊಟೀನ್ ಮತ್ತು ಮೂಳೆ ರಚನೆ, ಜೀರ್ಣಕ್ರಿಯೆ ಮತ್ತು ಹೃದಯರಕ್ತನಾಳದ ಆರೋಗ್ಯದಲ್ಲಿ ಮೆಗ್ನೀಸಿಯಮ್ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಫಾರ್ಮಾಸಿಸ್ಟ್ ಮತ್ತು ಪೌಷ್ಟಿಕತಜ್ಞ ಪೌಲಾ ಮಾರ್ಟಿನ್ ಕ್ಲೇರ್ಸ್ ಹೇಳುತ್ತಾರೆ. ಆದರೆ, ದೇಹವು ಮೆಗ್ನೀಸಿಯಮ್…
Latest News
Search the Archives
Access over the years of investigative journalism and breaking reports
You May Have Missed












